• Home
  • About Us
  • ಕರ್ನಾಟಕ
Monday, October 13, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ಇಸ್ಲಾಮೋಫೋಬಿಯೋ ಮುಂದಿಟ್ಟುಕೊಂಡು ಶೂದ್ರರ ಸ್ವಾತಂತ್ರ್ಯ ಕಸಿದುಕೊಂಡ ಶ್ರೀರಾಮ ಸೇನೆಯ ಪ್ರಮೋದ್ ಮುತಾಲಿಕ್!

ಪ್ರತಿಧ್ವನಿ by ಪ್ರತಿಧ್ವನಿ
May 11, 2022
in ಕರ್ನಾಟಕ
0
ಇಸ್ಲಾಮೋಫೋಬಿಯೋ ಮುಂದಿಟ್ಟುಕೊಂಡು ಶೂದ್ರರ ಸ್ವಾತಂತ್ರ್ಯ ಕಸಿದುಕೊಂಡ ಶ್ರೀರಾಮ ಸೇನೆಯ ಪ್ರಮೋದ್ ಮುತಾಲಿಕ್!
Share on WhatsAppShare on FacebookShare on Telegram

ಮುಸ್ಲಿಮರ ಅಝಾನ್ ವಿರುದ್ಧ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಸುಪ್ರಭಾತ ನಡೆಸುವ ಅಭಿಯಾನ ಕೈಗೊಂಡರು. ಎರಡು ಬಾರಿ ಗಡುವು ಕೊಟ್ಟು ದೇವಸ್ಥಾನಗಳಲ್ಲಿ ಮೈಕ್ ಕಟ್ಟಿ ರಾಮಜಪ, ಹನುಮಾನ ಚಾಲೀಸ ಪಠಣೆ ಮಾಡಿದರು. ಸರ್ಕಾರ ಕೂಡ ಇದಕ್ಕೆ ಸ್ಪಂದಿಸಿ ಸುಪ್ರೀಂ ಕೋರ್ಟ್ ಆದೇಶದ ಅನ್ವಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿತು. ಇದೀಗ ಸರ್ಕಾರ ಧ್ವನಿ ವರ್ಧಕಗಳ ಬಳಕೆ ಬಗ್ಗೆ ಕಾನೂನು ರೂಪಿಸಿದ್ದು, ಇಂತಿಷ್ಟೇ ಮಾದರಿಯಲ್ಲಿ ಶಬ್ಧ ಮಾಡಬೇಕೆಂದು ಆದೇಶಿಸಿದೆ.‌

ADVERTISEMENT

ಆದೇಶದಲ್ಲಿ ಪ್ರಮುಖವಾಗಿ ಬೆಳಗ್ಗೆ 6 ರಿಂದ ರಾತ್ರಿ 10ರ ವರೆಗೆ ಹಾಗೂ ರಾತ್ರಿ 10 ರಿಂದ ಬೆಳಗ್ಗೆ 6 ರವರೆಗೆ ಇಂತಿಷ್ಟೇ ಡೆಸಿಬಲ್ ನಿಗದಿ ಮಾಡಿ ಆದೇಶ ಮಾಡಿದೆ.‌ ಕೈಗಾರಿಕಾ ಝೋನ್ – 75 dB – 70 dB, ಕಮರ್ಷಿಯಲ್ ಝೋನ್ – 65 dB – 55 dB, ರೆಸಿಡೆನ್ಸಿಯಲ್ ಝೋನ್ – 55 dB – 45 dB, ಸೈಲೆಂಟ್ ಝೋನ್ – 50 dB – 40 dB ಅಷ್ಟೇ ಶಬ್ದ ಇರಬೇಕು ಎಂದು ಸುತ್ತೋಲೆ ಹೊರಡಿಸಿದೆ. ಇದರ ಜೊತೆಗೆ ರಾತ್ರಿ 10 ರಿಂದ ಬೆಳಗ್ಗೆ 6ರ ವರೆಗೆ ಎಲ್ಲಾ ರೀತಿಯ ಧ್ವನಿ ವರ್ಧಕ, ತಮಟೆ, ಬ್ಯಾಂಡ್, ಡಿಜೆ ಎಲ್ಲದಕ್ಕೂ ಕಡಿವಾಣ ಹಾಕಲಾಗಿದೆ.‌ಆದರೆ ಅಗತ್ಯ ಸಮಯದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಅನುಮತಿ ಮೇರೆಗೆ ಅನುಮತಿ ಸಿಗಲಿದೆ. ರೆಸಿಡೆನ್ಸಿಯಲ್ ಏರಿಯಾದಲ್ಲಿ ವಾಹನಗಳು ಹಾರ್ನ್ ಮೂಲಕ ಕಿರಿಕಿರಿ ಮಾಡುವಂತಿಲ್ಲ, ಸಾರ್ವಜನಿಕರಿಂದ ದೂರು ಬಂದರೆ ಕ್ರಮ ತೆಗೆದುಕೊಳ್ಳುವ ಎಚ್ಚರಿಕೆ ನೀಡಲಾಗಿದೆ. ಮನೆಯಲ್ಲಿ ನಡೆಸುವ ಕಾರ್ಯಕ್ರಮ ಹಾಗೂ ಇತರೆ ಖಾಸಗಿ ಕಾರ್ಯಕ್ರಮ ಶಬ್ಧ 5dB ಮೀರದಂತೆ ಇರಬೇಕು ಎಂದು ಹೇಳಿದೆ.‌

ಹೀಗೆ ನಿರ್ದಿಷ್ಟ ಡೆಸಿಬಲ್ ಅಷ್ಟೇ ಶಬ್ದ ಇರಬೇಕು ಎಂದು ಸರ್ಕಾರ ಆದೇಶ ಮಾಡಿದೆ. ಆದರೆ ಇಲ್ಲಿ ಗಮನಿಸಬೇಕಾದ ಒಂದು‌ ವಿಚಾರ ಎಂದರೆ, ಈ ಮೂಲಕ ಕೇವಲ ಮುಸ್ಲಿಮರ ಅಝಾನ್ ಮಾತ್ರವಲ್ಲದೆ ಜಾತ್ರೆ, ಭಜನೆ, ಗಣೇಶ ಚತುರ್ಥಿ, ಕ್ರೈಸ್ತರ ಉತ್ಸವ ಹೀಗೆ ಎಲ್ಲದಕ್ಕೂ ಕಡಿವಾಣ ಬಿದ್ದಿದೆ. ಆಗಾಗ್ಗೆ ಗೆಳೆಯರಲ್ಲಾ ಸೇರಿ ಸಂಭ್ರಮಿಸುವ ನೆರೆಹೊರೆಯ ಮದುವೆ, ಇತರೆ ಕಾರ್ಯಕ್ರಮಗಲ್ಲಿನ ಧ್ವನಿ ವರ್ಧಕಗಳ ಬಳಕೆಗೆ ಬ್ರೇಕ್ ಬಿದ್ದಿದೆ. ಇದು ಶೂದ್ರರು ಸಂಭ್ರಮಿಸುವುದನ್ನು ಸಹಿಸಿದ ಮೇಲ್ಜಾತಿ ಬ್ರಾಹ್ಮಣ್ಯದ ಒಂದು ಭಾಗವೇ ಎಂದು ಈ ಮೂಲಕ ಸಾಬೀತಾಗಿದೆ.

ಬಹುತೇಕ ಕಡೆಗಳಲ್ಲಿ ಜಾತ್ರೆ ಎಂದರೆ ಶೂದ್ರರ ಸಂಭ್ರಮ. ಇತ್ತೀಚೆಗೆ ನೀವು ಒಂದು ಸುದ್ದಿ ಗಮನಿಸರಬಹುದು. ಕೊರಗ ಸಮುದಾಯದ ಕುಟುಂಬವೊಂದು ಮದುವೆ ಸಂಭ್ರಮದಲ್ಲಿ ಡಿಜೆ ಹಾಕಿದ್ದಕ್ಕೆ ಹಿಂದೂ ಸಂಘಟನೆಗಳು ದಾಳಿ ಮಾಡಿ ಮಾರಣಾಂತಿಕ ಹಲ್ಲೆ ಮಾಡಿತ್ತು. ಇದರ ಮುಂದುವರೆದ ಭಾಗವೇ ಇದು. ಇಂಥಾ ತುಳಿಯಲ್ಪಟ್ಟ ಜಾತಿಗಳು ಮೈ ಮುರಿದು ದುಡಿದು ಒಂದು ದಿನ ಸಂಭ್ರಮಿಸಿದರೆ ಬ್ರಾಹ್ಮಣ್ಯ ಸಹಿಸಿಕೊಳ್ಳುವುದಿಲ್ಲ.‌ ಈಗ ಅವರ ಸಂಭ್ರಮಕ್ಕೆ ಹಾಡು ಹಾಕಬೇಕೋ ಬೇಡವೋ ಎಂದು ಪ್ರಮೋದ್ ಮುತಾಲಿಕ್ ರಂಥಾ ಬ್ರಾಹ್ಮಣರು ಕಾನೂನಿನ ಸಹಾಯದೊಂದಿಗೆ ನಿರ್ಧರಿಸಿದರು. ಇದಕ್ಕೆ ಇವರು ಬಳಸಿದ್ದು ಮುಸ್ಲಿಮರನ್ನು. ಅಸಲಿಗೆ ಇವರಿಗೆ ಮುಸ್ಲಿಮರ ಅಝಾನ್ ನಿಲ್ಲಿಸುವುದು ಒಂದು ಮಾತ್ರವಲ್ಲ ಉದ್ದೇಶ. ಮುಸ್ಲಿಮರನ್ನು ಶೂದ್ರರ ವಿರುದ್ಧ ಎತ್ತಿಕಟ್ಟಿ ಬ್ರಾಹ್ಮಣ್ಯದ ಅಸ್ಪೃಶ್ಯ ಆಚರಣೆಗಳನ್ನು‌ ಜಾರಿ ಮಾಡುವುದು.

ಸದ್ಯ ಸರ್ಕಾರ ಹೊರಡಿಸಿರುವ ಆದೇಶದಲ್ಲಿ ಯಾವುದೇ ಮನೆಗಳಲ್ಲಿ ಎಂಥದ್ದೇ ಕಾರ್ಯಕ್ರಮಕ್ಕೂ ಧ್ವನಿ ವರ್ಧಕ ಬಳಸುವಂತಿಲ್ಲ ಎಂದಿದೆ. ತಮಟೆ ಬಡಿಯುವುದು ನಿಷೇಧ ಎಂದು ಹೇಳಿದೆ. ಸಾವಿನ ಮನೆಯಲ್ಲಿ ತಮಟೆ ಬಡಿಯುವುದು ಬ್ರಾಹ್ಮಣರ ಆಚರಣೆಯೇ..? ಅಲ್ಲವಲ್ಲ. ಅಂಥಾ ಶೂದ್ರರ ಆಚರಣೆಗೂ ಪ್ರಮೋದ್ ಮುತಾಲಿಕ್ ರಂಥವರು ನಯವಾಗಿ ಕೊಳ್ಳಿ ಇಟ್ಟರು. ಇಸ್ಲಾಮೋಫೋಬಿಯಾವನ್ನು‌ ಬಳಸಿಕೊಂಡು ಹಿಂದೂ ಪರ ಸಂಘಟನೆಗಳು ಶೂದ್ರ ಹಿಂದೂಗಳ ಸ್ವಾತಂತ್ರ್ಯಕ್ಕೇ ಕೊಳ್ಳಿ ಇಟ್ಟಿದ್ದಾರೆ. ಇದಕ್ಕೆ ಬೆಂಬಲಿಸಿದ ಎಲ್ಲಾ ಶೂದ್ರರು ಈಗ ಪ್ರಮೋದ್ ಮುತಾಲಿಕ್ ರಂಥಾ ಬ್ರಾಹ್ಮಣರ ಕಾಲಿಗೆರಗಿ ಧನ್ಯತಾ ಭಾವ ಧಕ್ಕಿಸಿಕೊಳ್ಳಬೇಕು.

Tags: BJPCongress PartyCovid 19ಇಸ್ಲಾಮೋಫೋಬಿಯೋನರೇಂದ್ರ ಮೋದಿಪ್ರಮೋದ್ ಮುತಾಲಿಕ್ಬಿಜೆಪಿಶೂದ್ರರ ಸ್ವಾತಂತ್ರ್ಯ
Previous Post

ಲ್ಯಾಪ್ ಟಾಪ್ ಖರೀದಿಯಲ್ಲೂ ‌ಗೋಲ್‌ ಮಾಲ್‌ : ಕಾಂಗ್ರೆಸ್‌ ನಾಯಕ ರಾಯರೆಡ್ಡಿ ಗಂಭೀರ ಆರೋಪ

Next Post

ವಿಭಿನ್ನ ಕಥಾ ಹಂದರದ ಸಿನಿಮಾ ಧರಣಿ ಮಂಡಲ ಮಧ್ಯದೊಳಗೆ!

Related Posts

Top Story

Priyank Kharge: ಸರ್ಕಾರಿ ಮೈದಾನಗಳಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡಬಾರದು.

by ಪ್ರತಿಧ್ವನಿ
October 12, 2025
0

ಸರ್ಕಾರಿ ಶಾಲಾ ಕಾಲೇಜು ಮೈದಾನಗಳಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡಬಾರದು ಎಂದು ಒತ್ತಾಯಿಸಿ ಕರ್ನಾಟಕದ ಸಚಿವ ಪ್ರಿಯಾಂಕ್ ಖರ್ಗೆ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ...

Read moreDetails

V Somanna: ಮಾಜಿ ಪ್ರಧಾನಿ ದೇವೇಗೌಡರ ಆರೋಗ್ಯ ವಿಚಾರಿಸಿದ ವಿ.ಸೋಮಣ್ಣ

October 12, 2025

ನಮ್ಮ ಅನ್ನ ತಿಂದು ರಾಜ್ಯೋತ್ಸವದ ದಿನ ಕರಾಳ ದಿನ ಆಚರಿಸುವ ಮೂರ್ಕರು ಬೆಳಗಾವಿಯಲ್ಲಿದ್ದಾರೆ.

October 12, 2025

Basavaraj Bommai: ಸಂಭ್ರಮದಿಂದ ಬಂಕಾಪುರ ಹಿಂದೂ ಮಹಾಸಭಾ ಗಣೇಶ ವಿಸರ್ಜನೆ

October 12, 2025

DK Shivakumar: ಇಂತ ಶಾಸಕರನ್ನು ಆಯ್ಕೆ ಮಾಡಿಕೊಂಡ ನಿಮ್ಮ ಪರಿಸ್ಥಿತಿ ಏನೆಂದು ನನಗೆ ಅರ್ಥವಾಗುತ್ತದೆ..!!

October 12, 2025
Next Post
ವಿಭಿನ್ನ ಕಥಾ ಹಂದರದ ಸಿನಿಮಾ ಧರಣಿ ಮಂಡಲ ಮಧ್ಯದೊಳಗೆ!

ವಿಭಿನ್ನ ಕಥಾ ಹಂದರದ ಸಿನಿಮಾ ಧರಣಿ ಮಂಡಲ ಮಧ್ಯದೊಳಗೆ!

Please login to join discussion

Recent News

Top Story

Priyank Kharge: ಸರ್ಕಾರಿ ಮೈದಾನಗಳಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡಬಾರದು.

by ಪ್ರತಿಧ್ವನಿ
October 12, 2025
Top Story

V Somanna: ಮಾಜಿ ಪ್ರಧಾನಿ ದೇವೇಗೌಡರ ಆರೋಗ್ಯ ವಿಚಾರಿಸಿದ ವಿ.ಸೋಮಣ್ಣ

by ಪ್ರತಿಧ್ವನಿ
October 12, 2025
Top Story

ನಮ್ಮ ಅನ್ನ ತಿಂದು ರಾಜ್ಯೋತ್ಸವದ ದಿನ ಕರಾಳ ದಿನ ಆಚರಿಸುವ ಮೂರ್ಕರು ಬೆಳಗಾವಿಯಲ್ಲಿದ್ದಾರೆ.

by ಪ್ರತಿಧ್ವನಿ
October 12, 2025
Top Story

Basavaraj Bommai: ಸಂಭ್ರಮದಿಂದ ಬಂಕಾಪುರ ಹಿಂದೂ ಮಹಾಸಭಾ ಗಣೇಶ ವಿಸರ್ಜನೆ

by ಪ್ರತಿಧ್ವನಿ
October 12, 2025
Top Story

DK Shivakumar: ಇಂತ ಶಾಸಕರನ್ನು ಆಯ್ಕೆ ಮಾಡಿಕೊಂಡ ನಿಮ್ಮ ಪರಿಸ್ಥಿತಿ ಏನೆಂದು ನನಗೆ ಅರ್ಥವಾಗುತ್ತದೆ..!!

by ಪ್ರತಿಧ್ವನಿ
October 12, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Priyank Kharge: ಸರ್ಕಾರಿ ಮೈದಾನಗಳಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡಬಾರದು.

October 12, 2025

V Somanna: ಮಾಜಿ ಪ್ರಧಾನಿ ದೇವೇಗೌಡರ ಆರೋಗ್ಯ ವಿಚಾರಿಸಿದ ವಿ.ಸೋಮಣ್ಣ

October 12, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada