• Home
  • About Us
  • ಕರ್ನಾಟಕ
Friday, December 19, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

Plants to Avoid Mosquito: ಮನೆಯ ಮುಂದೆ ಈ ಗಿಡಗಳಿದ್ರೆ ಸೊಳ್ಳೆಗಳು ಬರುವುದಿಲ್ಲ.!

ಪ್ರತಿಧ್ವನಿ by ಪ್ರತಿಧ್ವನಿ
July 2, 2024
in Top Story, ಜೀವನದ ಶೈಲಿ
0
Plants to Avoid Mosquito: ಮನೆಯ ಮುಂದೆ ಈ ಗಿಡಗಳಿದ್ರೆ ಸೊಳ್ಳೆಗಳು ಬರುವುದಿಲ್ಲ.!
Share on WhatsAppShare on FacebookShare on Telegram

ಹೆಚ್ಚು ಜನಕ್ಕೆ ಇತ್ತೀಚಿನ ದಿನಗಳಲ್ಲಿ ಕಾಡ್ತ ಇರುವಂತ ಒಂದು ಕಾಯಿಲೆ ಅಥವಾ ಜ್ವರ ಅಂದ್ರೆ ಡೆಂಗ್ಯೂ..ಡೆಂಗ್ಯೂ ಬರುವುದಕ್ಕೆ ಪ್ರಮುಖ ಕಾರಣ ಸೊಳ್ಳೆ..ವೆದರ್ ಚೇಂಜ್ ಆದ ಹಾಗೆ ಸೊಳ್ಳೆಗಳು ಜಾಸ್ತಿ ಆಗುತ್ತವೆ..ಮಳೆಗಾಲದಲ್ಲಿ ಸೊಳ್ಳೆ ಕಾಟ ಹೆಚ್ಚು..ಸೊಳ್ಳೆಗಳು ಕಚ್ಚಿದ್ರೆ ಮಲೇರಿಯ ಕೂಡ ಬರುತ್ತದೆ..ಸೊಳ್ಳೆಗಳನ್ನು ಅವಾಯ್ಡ್ ಮಾಡಲು ಕಾಯ್ಲ್ ನ ಬಳಸ್ತಿವಿ,ಬ್ಯಾಟ್ ಯೂಸ್ ಮಾಡ್ತೀವಿ,ಕಾಯ್ಲ್ ಬಳಸುವುದರಿಂದ ನಮ್ಮ ಆರೋಗ್ಯಕ್ಕು ಹಾನಿ..ಅದರ ಸ್ಮೆಲ್ ಕೂಡ ಎಷ್ಟು ಜನಕ್ಕೆ ಆಗುವುದಿಲ್ಲ..ಇದರ ಬದಲು ಮನೆಯಲ್ಲಿ ಕೆಲವು ಗಿಡಗಳನ್ನು ಬಳಸುವುದರಿಂದ ಸೊಳ್ಳೆಗಳು ಕಡಿಮೆಯಾಗುತ್ತದೆ..

ADVERTISEMENT

ಚಂಡು ಹೂವು

ಚಂಡು ಹೂವು ಸುಲಭವಾಗಿ ಬೆಳೆಯುವ ವಾರ್ಷಿಕ ಹೂವು.ಇದರ ಪರಿಮಳಕ್ಕೆ ಸೊಳ್ಳೆಗಳು ದೂರವಾಗುತ್ತದೆ.. ಅವುಗಳನ್ನು ಪಾಟ್ ಅಲ್ಲಿ ಸುಲಭವಾಗಿ  ಬೆಳೆಸಬಹುದು.. ನಿಮ್ಮ ಒಳಾಂಗಣದಲ್ಲಿ ಅಥವಾ ನಿಮ್ಮ ಮನೆಯ ಎಂಟ್ರೆನ್ಸ್ ಬಳಿ ಇರಿಸಿ. ಇದರಿಂದ ಸೊಳ್ಳೆಗಳು ಕಡಿಮೆಯಾಗುತ್ತದೆ..

ಲ್ಯಾವೆಂಡರ್

ಈ ಲ್ಯಾವೆಂಡರ್ ಎಲೆಗಳ ಪರಿಮಳ ಅದ್ಭುತ..ಇದರಿಂದ ಸಾಕಷ್ಟು ಬತ್ತಿಗಳು ಹಾಗೂ ತೈಲವನ್ನು ತಯಾರಿಸುತ್ತಾರೆ..ಈ ಗಿಡವನ್ನು ಬೆಳೆಸುವುದರಿಂದ ಇದರ ಘಮಕ್ಕೆ ಸೊಳ್ಳೆಗಳು ದೂರ ಹೋಗುತ್ತವೆ..ಸೊಳ್ಳೆಗಳು ಹೆಚ್ಚಾದಾಗ ಇದರ ಬತ್ತಿಯನ್ನು ಕೂಡ ಬಳಸಬಹುದು..

ರೋಸ್ಮೇರಿ

ಈ ಗಿಡವು ಕೂಡ ಸೊಳ್ಳೆಗಳನ್ನು ಶಮನ ಮಾಡುವುದಕ್ಕೆ ತುಂಬಾನೆ ಸಹಾಯಕಾರಿ..ಈ ಗಿಡದ ಎಲೆಗಳನ್ನು ಒಣಗಿಸಿ ಸುಟ್ಟರೆ..ಅದರಿಂದ ಹರಡುವ ಪರಿಮಳಕ್ಕೆ ಸೊಳ್ಳೆಗಳು ಕಡಿಮೆಯಾಗುತ್ತದೆ..ಹಾಗೂ ಇತರೆ ಹುಳಹಪ್ಪಟೆಗಳು ಕಡಿಮೆಯಾಗುತ್ತದೆ..

ಸಿಟ್ರೊನೆಲ್ಲಾ ಗ್ರಾಸ್

ಈ ಗಿಡದ ಸುವಾಸನೆ ಅದ್ಭುತವಾಗಿರುತ್ತದೆ.ಆದ್ರೆ ಇದು ಸೊಳ್ಳೆಗಳಿಗೆ ಆಗುವುದಿಲ್ಲ..ಈ ಗಿಡವನ್ನು ಮಾಸ್ಕಿಟೋ ಪ್ಲಾಂಟ್|ಗ್ರಾಸ್ ಅಂತಾನೂ ಕರಿತಾರೆ..ಮನೆಯಲ್ಲಿ ಈ ಗಿಡವನ್ನ ಬೆಳೆಸುವುದು ತುಂಬಾ ಸುಲಭ..

ಒಟ್ಟಿನಲ್ಲಿ ಈ ಗಿಡಲನ್ನು ಬೆಳೆಸುವುದರಿಂದ ಮಕ್ಕಳಿಗಾಗಲಿ ,ಪ್ರಾಣಿಗಳಿಗಾಗಲಿ ಯಾವ್ದೆ ರೀತಿ ಹಾನಿ ಇರುವುದಿಲ್ಲ..ಸೊಳ್ಳೆಗಳನ್ನು ದೂರ ಮಾಡುವುದಕ್ಕೆ ತುಂಬಾನ ಸಹಾಯಕಾರಿ..

Tags: DengueFevermosquitoweather
Previous Post

ವಿಜಯಪುರ ದುರಂತ: ಪೊಲೀಸರಿಂದ ತಪ್ಪಿಸಿಕೊಳ್ಳುತ್ತಿದ್ದ ಆರು ಮಂದಿ ಕೃಷ್ಣಾ ನದಿಯಲ್ಲಿ ಮುಳುಗಿ ಸಾವು

Next Post

ಯೋಗಿ ನಾಡಲ್ಲಿ ಕಾಲ್ತುಳಿ.. ಶತಕ ದಾಟಿದ ಸತ್ತವರ ಸಂಖ್ಯೆ.. ಕಾರಣ ಏನು..?

Related Posts

BBK 12: ಈ ವಾರ ಬಿಗ್‌ ಬಾಸ್‌ ಮನೆಯಿಂದ ಇಬ್ಬರು ಔಟ್‌..!
Top Story

BBK 12: ಈ ವಾರ ಬಿಗ್‌ ಬಾಸ್‌ ಮನೆಯಿಂದ ಇಬ್ಬರು ಔಟ್‌..!

by ಪ್ರತಿಧ್ವನಿ
December 19, 2025
0

ಬಿಗ್ ಬಾಸ್ ಕನ್ನಡ ಸೀಸನ್ 12(Bigg Boss Kannada season 12)ಈಗಾಗಲೇ ಎಂಬತ್ತು ದಿನಗಳನ್ನು ಪೂರೈಸಿದ್ದು, ಶತಕದ ದಿನದತ್ತ ಸಾಗುತ್ತಿದೆ. ಸದ್ಯ ಆಟ ಇಂಟ್ರಸ್ಟಿಂಗ್‌ ಆಗಿದ್ದು, ಈ...

Read moreDetails
Winter Session 2025: ರೈತರಿಗೆ ಸಿಹಿ ಸುದ್ದಿ: ಹಾಲಿನ ಪ್ರೋತ್ಸಾಧನ ಏರಿಕೆ ಮಾಡಿದ ಸರ್ಕಾರ

Winter Session 2025: ರೈತರಿಗೆ ಸಿಹಿ ಸುದ್ದಿ: ಹಾಲಿನ ಪ್ರೋತ್ಸಾಧನ ಏರಿಕೆ ಮಾಡಿದ ಸರ್ಕಾರ

December 19, 2025
ನಾಗರಬಾವಿ ಪಬ್‌ನಲ್ಲಿ ಗಲಾಟೆ..ಅಸಭ್ಯ ವರ್ತನೆ: ದೂರು-ಪ್ರತಿದೂರು ದಾಖಲು

ನಾಗರಬಾವಿ ಪಬ್‌ನಲ್ಲಿ ಗಲಾಟೆ..ಅಸಭ್ಯ ವರ್ತನೆ: ದೂರು-ಪ್ರತಿದೂರು ದಾಖಲು

December 19, 2025
ಸಿಎಂ ಸಿದ್ದರಾಮಯ್ಯ ಆಪ್ತರು ಡಿನ್ನರ್ ಮೀಟಿಂಗ್ ಮಾಡಿರೋದ್ರಲ್ಲಿ ತಪ್ಪೇನು- ಡಿ.ಕೆ ಶಿವಕುಮಾರ್

ಸಿಎಂ ಸಿದ್ದರಾಮಯ್ಯ ಆಪ್ತರು ಡಿನ್ನರ್ ಮೀಟಿಂಗ್ ಮಾಡಿರೋದ್ರಲ್ಲಿ ತಪ್ಪೇನು- ಡಿ.ಕೆ ಶಿವಕುಮಾರ್

December 19, 2025
ಅನನ್ಯ ಪ್ರತಿಭೆಯ ವಿಶಿಷ್ಟ ಕಲಾವಿದ-ಮೈಮ್‌

ಅನನ್ಯ ಪ್ರತಿಭೆಯ ವಿಶಿಷ್ಟ ಕಲಾವಿದ-ಮೈಮ್‌

December 19, 2025
Next Post
ಯೋಗಿ ನಾಡಲ್ಲಿ ಕಾಲ್ತುಳಿ.. ಶತಕ ದಾಟಿದ ಸತ್ತವರ ಸಂಖ್ಯೆ.. ಕಾರಣ ಏನು..?

ಯೋಗಿ ನಾಡಲ್ಲಿ ಕಾಲ್ತುಳಿ.. ಶತಕ ದಾಟಿದ ಸತ್ತವರ ಸಂಖ್ಯೆ.. ಕಾರಣ ಏನು..?

Recent News

BBK 12: ಈ ವಾರ ಬಿಗ್‌ ಬಾಸ್‌ ಮನೆಯಿಂದ ಇಬ್ಬರು ಔಟ್‌..!
Top Story

BBK 12: ಈ ವಾರ ಬಿಗ್‌ ಬಾಸ್‌ ಮನೆಯಿಂದ ಇಬ್ಬರು ಔಟ್‌..!

by ಪ್ರತಿಧ್ವನಿ
December 19, 2025
Winter Session 2025: ರೈತರಿಗೆ ಸಿಹಿ ಸುದ್ದಿ: ಹಾಲಿನ ಪ್ರೋತ್ಸಾಧನ ಏರಿಕೆ ಮಾಡಿದ ಸರ್ಕಾರ
Top Story

Winter Session 2025: ರೈತರಿಗೆ ಸಿಹಿ ಸುದ್ದಿ: ಹಾಲಿನ ಪ್ರೋತ್ಸಾಧನ ಏರಿಕೆ ಮಾಡಿದ ಸರ್ಕಾರ

by ಪ್ರತಿಧ್ವನಿ
December 19, 2025
ನಾಗರಬಾವಿ ಪಬ್‌ನಲ್ಲಿ ಗಲಾಟೆ..ಅಸಭ್ಯ ವರ್ತನೆ: ದೂರು-ಪ್ರತಿದೂರು ದಾಖಲು
Top Story

ನಾಗರಬಾವಿ ಪಬ್‌ನಲ್ಲಿ ಗಲಾಟೆ..ಅಸಭ್ಯ ವರ್ತನೆ: ದೂರು-ಪ್ರತಿದೂರು ದಾಖಲು

by ಪ್ರತಿಧ್ವನಿ
December 19, 2025
ಸಿಎಂ ಸಿದ್ದರಾಮಯ್ಯ ಆಪ್ತರು ಡಿನ್ನರ್ ಮೀಟಿಂಗ್ ಮಾಡಿರೋದ್ರಲ್ಲಿ ತಪ್ಪೇನು- ಡಿ.ಕೆ ಶಿವಕುಮಾರ್
Top Story

ಸಿಎಂ ಸಿದ್ದರಾಮಯ್ಯ ಆಪ್ತರು ಡಿನ್ನರ್ ಮೀಟಿಂಗ್ ಮಾಡಿರೋದ್ರಲ್ಲಿ ತಪ್ಪೇನು- ಡಿ.ಕೆ ಶಿವಕುಮಾರ್

by ಪ್ರತಿಧ್ವನಿ
December 19, 2025
ಅನನ್ಯ ಪ್ರತಿಭೆಯ ವಿಶಿಷ್ಟ ಕಲಾವಿದ-ಮೈಮ್‌
Top Story

ಅನನ್ಯ ಪ್ರತಿಭೆಯ ವಿಶಿಷ್ಟ ಕಲಾವಿದ-ಮೈಮ್‌

by ನಾ ದಿವಾಕರ
December 19, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

BBK 12: ಈ ವಾರ ಬಿಗ್‌ ಬಾಸ್‌ ಮನೆಯಿಂದ ಇಬ್ಬರು ಔಟ್‌..!

BBK 12: ಈ ವಾರ ಬಿಗ್‌ ಬಾಸ್‌ ಮನೆಯಿಂದ ಇಬ್ಬರು ಔಟ್‌..!

December 19, 2025
Winter Session 2025: ರೈತರಿಗೆ ಸಿಹಿ ಸುದ್ದಿ: ಹಾಲಿನ ಪ್ರೋತ್ಸಾಧನ ಏರಿಕೆ ಮಾಡಿದ ಸರ್ಕಾರ

Winter Session 2025: ರೈತರಿಗೆ ಸಿಹಿ ಸುದ್ದಿ: ಹಾಲಿನ ಪ್ರೋತ್ಸಾಧನ ಏರಿಕೆ ಮಾಡಿದ ಸರ್ಕಾರ

December 19, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada