• Home
  • About Us
  • ಕರ್ನಾಟಕ
Friday, July 4, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Uncategorized

ಆಮ್‌ ಆದ್ಮಿ ಪಾರ್ಟಿಗೆ ಜನ ಬೆಂಬಲ ಕುಸಿದಿದ್ದು ಕಡಿಮೆ.. ಆದರೂ ಸೋತಿದ್ದು ಹೇಗೆ..?

ಕೃಷ್ಣ ಮಣಿ by ಕೃಷ್ಣ ಮಣಿ
February 9, 2025
in Uncategorized
0
ಆಮ್‌ ಆದ್ಮಿ ಪಾರ್ಟಿಗೆ ಜನ ಬೆಂಬಲ ಕುಸಿದಿದ್ದು ಕಡಿಮೆ.. ಆದರೂ ಸೋತಿದ್ದು ಹೇಗೆ..?
Share on WhatsAppShare on FacebookShare on Telegram

2020ರಲ್ಲಿ 62 ಕ್ಷೇತ್ರ ಗೆದ್ದು ಬೀಗಿದ್ದ ಆಮ್​ ಆದ್ಮಿ ಪಾರ್ಟಿ ಕೇವಲ 5 ವರ್ಷಗಳಲ್ಲಿ 22 ಸ್ಥಾನಗಳಿಗೆ ಸೀಮಿತವಾಗಿದೆ. 40 ಸ್ಥಾನಗಳನ್ನ ಕಳ್ಕೊಂಡಿದೆ.. ಇನ್ನು ಬಿಜೆಪಿ 2020 ರಲ್ಲಿ 8 ಕ್ಷೇತ್ರಗಳನ್ನಷ್ಟೇ ಗೆದ್ದಿತ್ತು.. ಈಗ ಬಿಜೆಪಿಯ ಬಲ 48 ಸ್ಥಾನಗಳಿಗೆ ಏರಿಕೆ ಕಂಡಿದೆ. ಕಳೆದ ಎಲೆಕ್ಷನ್​​ನಲ್ಲೂ ಸೊನ್ನೆ ಸುತ್ತಿದ್ದ ಕಾಂಗ್ರೆಸ್​​ ಈ ಸಲವೂ ಒಂದೇ ಒಂದು ಕ್ಷೇತ್ರದಲ್ಲೂ ಗೆಲ್ಲೋಕಾಗದೆ ಸೋತು ಸುಣ್ಣವಾಗಿದೆ.

ADVERTISEMENT
Dboss on Rakshitha Brother Raanna Reception: ನೋವಿನಲ್ಲೂ ಬಂದ ದರ್ಶನ್ #pratidhvani #dboss

2020ರಲ್ಲಿ ಎಎಪಿಗೆ ದೆಹಲಿಯ ಶೇಕಡ 54ರಷ್ಟು ಜನ ಮತ ಹಾಕಿ ಗೆಲುವು ಕೊಟ್ಟಿದ್ದರು.. ಈ ಬಾರಿ ಶೇಕಡವಾರು ಮತ ಗಳಿಕೆ 44ಕ್ಕೆ ಇಳಿದಿದೆ. ಶೇಕಡ 10 ರಷ್ಟು ಮತಗಳು ಕಡಿಮೆ ಆಗಿದ್ದು, ಕ್ಷೇತ್ರವಾರು 40 ಸ್ಥಾನಗಳೇ ಶೇಕಡ 10ರಷ್ಟು ಮತಗಳಲ್ಲಿ ಕೊಚ್ಚಿ ಹೋಗಿವೆ. 2020ರಲ್ಲಿ ಬಿಜೆಪಿಗೆ ಶೇಕಡ 38ರಷ್ಟು ಮತ ಕೊಟ್ಟಿದ್ದ ದೆಹಲಿ ಜನರು, ಈ ಬಾರಿ ಶೇಕಡ 46ರಷ್ಟು ಮತ ಹಾಕಿದ್ದು, ಕ್ಷೇತ್ರವಾರು 48 ಕ್ಷೇತ್ರಗಳೇ ಗೆಲುವಿನ ದಡ ಸೇರಿವೆ.

ದೆಹಲಿಯ ಒಟ್ಟು 70 ವಿಧಾನಸಭಾ ಕ್ಷೇತ್ರಗಳಲ್ಲಿ 36 ಸ್ಥಾನ ಗೆದ್ದವರು ದೆಹಲಿಯ ಗದ್ದುಗೆ ಹಿಡಿಯುತ್ತಾರೆ. 1993ರಲ್ಲಿ ದೆಹಲಿಯಲ್ಲಿ ಮೊದಲ ಚುನಾವಣೆಯನ್ನ ಬಿಜೆಪಿ ಗೆದ್ದಿತ್ತು. ಆ ಬಳಿಕ ಕಾಂಗ್ರೆಸ್​​​​ ದೆಹಲಿಯಲ್ಲಿ ಅಧಿಕಾರಕ್ಕೆ ಬಂದು.. 2013ರಿಂದ ದೆಹಲಿಯಲ್ಲಿ ಕೇಜ್ರಿವಾಲ್​ ಪಕ್ಷಕ್ಕೆ ಜನ ಭರ್ಜರಿ ಮತಗಳನ್ನ ಕೊಟ್ಟು ಗೆಲ್ಲಿಸ್ತಾ ಬಂದಿದ್ರು.. ಈ ಸಲ ಎಎಪಿಯನ್ನ ವಿರೋಧಪಕ್ಷದ ಸ್ಥಾನಕ್ಕೆ ತಳ್ಳಿದ್ದಾರೆ. ಬಿಜೆಪಿಗೆ ದೆಹಲಿ ಜನ ಉಘೇ ಅಂದಿದ್ದಾರೆ. ಅಚ್ಚರಿ ಅಂದ್ರೆ ಕೇವಲ ಕೆಲವೇ ಕೆಲವೇ ಮತಗಳ ಅಂತರದಿಂದ ಸಾಕಷ್ಟು ಆಮ್‌ ಆದ್ಮಿಗಳು ಸೋಲುಂಡಿದ್ದಾರೆ.

ದೆಹಲಿ ರಾಜ್ಯವನ್ನ ಕಾಂಗ್ರೆಸ್​​ ಭ್ರಷ್ಟಾಚಾರದ ಕೂಪ ಮಾಡಿದೆ.. ಅದನ್ನೆಲ್ಲಾ ಕ್ಲೀನಾಗಿ ಗುಡಿಸೋಕೆ ಪೊರಕೆ ಸಿಂಬಲ್​​​ಗೆ ಮತ ಹಾಕಿ ಅಂತ ಅರವಿಂದ ಕೇಜ್ರಿವಾಲ್​​ ಎಲೆಕ್ಷನ್​​​ ಅಖಾಡಕ್ಕೆ ಇಳಿದಿದ್ದರು.. ಇದೀಗ ಅದೇ ರಾಜಕೀಯ ರಾಡಿಯಲ್ಲಿ ಎಎಪಿ ಪಕ್ಷದ ನಾಯಕರು ಮುಳುಗಿದ್ದು ಸೋಲನ್ನು ತಂದಿಟ್ಟಿದೆ ಎನ್ನಬಹುದು. ಆದರೆ ಎಎಪಿ ಪಕ್ಷದ ಮೇಲಿದ್ದ ಭ್ರಷ್ಟಾಚಾರ ಆರೋಪಗಳು ಏನೇ ಇದ್ದರೂ ದೆಹಲಿ ಜನ ಆಮ್‌ ಆದ್ಮಿಗಳನ್ನು ಬೆಂಬಲಿಸಿದ್ದಾರೆ. ಆದರೆ ಕಾಂಗ್ರೆಸ್‌ ಎಲ್ಲಾ ಕ್ಷೇತ್ರಗಳಲ್ಲೂ ಸ್ಪರ್ಧೆ ಮಾಡಿತ್ತು. ಎಲ್ಲಿಯೂ ಗೆಲ್ಲದಿದ್ದರೂ ಆಪ್‌ ಸೋಲಿಸಿದ ತೃಪ್ತಿ ಕಾಂಗ್ರೆಸ್‌ ಪಾಲಾಗಿದೆ.

Tags: delhi assembly election results 2025 liveDelhi Electiondelhi election 2025delhi election 2025 resultdelhi election resultdelhi election result 2025delhi election result 2025 livedelhi election result 2025 live todaydelhi election result livedelhi election result todaydelhi election resultsdelhi election results 2025delhi election results 2025 livedelhi election results livedelhi elections 2025election result delhi
Previous Post

‘ದೆಹಲಿಯಲ್ಲಿ ನನಗೂ ಒಂದು ಕ್ಷೇತ್ರ ಕೊಟ್ಟಿದ್ದರು.. ಬೆಂಗಳೂರು ರೀತಿ ಕೆಲಸ ಮಾಡಿ ಗೆಲ್ಲಿಸಿದ್ದೇನೆ’

Next Post

BJP ಬಂಡಾಯದ ಬಿಸಿ ನಡುವೆ ಯಾತ್ರೆ ಶಾಕ್‌ ಕೊಟ್ಟ ರಾಮುಲು..

Related Posts

ಇಂದಿನಿಂದ ಆರಂಭ ಅಮರನಾಥ ಯಾತ್ರೆ – ಉಗ್ರರ ದಾಳಿಯ ಆತಂಕ..ಭದ್ರತೆ ಹೆಚ್ಚಿಸಿದ ಕೇಂದ್ರ !! 
Uncategorized

ಇಂದಿನಿಂದ ಆರಂಭ ಅಮರನಾಥ ಯಾತ್ರೆ – ಉಗ್ರರ ದಾಳಿಯ ಆತಂಕ..ಭದ್ರತೆ ಹೆಚ್ಚಿಸಿದ ಕೇಂದ್ರ !! 

by Chetan
July 3, 2025
0

ಇಂದಿನಿಂದ ಜಮ್ಮು ಕಾಶ್ಮೀರದಲ್ಲಿ (Jammu Kashmir) ಅಮರನಾಥ ಯಾತ್ರೆ (Amaranatha yatra) ಆರಂಭವಾಗಲಿದೆ. ಈ ಯಾತ್ರೆಯ ಯಾತ್ರಾರ್ಥಿಗಳು ಕಾಶ್ಮೀರದ ಪಹಲ್ಗಾಮ್ (Pahalgam) ಮೂಲಕವೇ ಸಾಗಿ ಹೋಗಬೇಕಿದೆ. ಹೀಗಾಗಿ...

Read moreDetails
ರಾಜ್ಯ ಭ್ರಷ್ಟಾಚಾರ, ಕಮೀಶನ್ ಹಾವಳಿಯಿಂದ ತತ್ತರಿಸುತ್ತಿದೆ; ಹೆಚ್.ಡಿ. ಕುಮಾರಸ್ವಾಮಿ

ರಾಜ್ಯ ಭ್ರಷ್ಟಾಚಾರ, ಕಮೀಶನ್ ಹಾವಳಿಯಿಂದ ತತ್ತರಿಸುತ್ತಿದೆ; ಹೆಚ್.ಡಿ. ಕುಮಾರಸ್ವಾಮಿ

June 20, 2025
ಕೆಪಿಟಿಸಿಎಲ್ ನೌಕರರ ಸಂಘದ ವಜ್ರಮಹೋತ್ಸವ ಸಮಾರಂಭ*

ಕೆಪಿಟಿಸಿಎಲ್ ನೌಕರರ ಸಂಘದ ವಜ್ರಮಹೋತ್ಸವ ಸಮಾರಂಭ*

June 18, 2025

ಮೈಷುಗರ್ ಪ್ರೌಢಶಾಲೆಯ ಅಮೃತ ಮಹೋತ್ಸವ ಕಾರ್ಯಕ್ರಮದ ನೇರಪ್ರಸಾರ

June 7, 2025
ಕೆಲವೇ ಕ್ಷಣದಲ್ಲಿ ಬೆಂಗಳೂರಿಗೆ RCB ಬಾಯ್ಸ್ – ಓಪನ್ ವಿಕ್ಟರಿ ಪರೇಡ್ ಕ್ಯಾನ್ಸಲ್ ಆಗಿದ್ದೇಕೆ .?! 

ಕೆಲವೇ ಕ್ಷಣದಲ್ಲಿ ಬೆಂಗಳೂರಿಗೆ RCB ಬಾಯ್ಸ್ – ಓಪನ್ ವಿಕ್ಟರಿ ಪರೇಡ್ ಕ್ಯಾನ್ಸಲ್ ಆಗಿದ್ದೇಕೆ .?! 

June 4, 2025
Next Post
BJP ಬಂಡಾಯದ ಬಿಸಿ ನಡುವೆ ಯಾತ್ರೆ ಶಾಕ್‌ ಕೊಟ್ಟ ರಾಮುಲು..

BJP ಬಂಡಾಯದ ಬಿಸಿ ನಡುವೆ ಯಾತ್ರೆ ಶಾಕ್‌ ಕೊಟ್ಟ ರಾಮುಲು..

Recent News

ಮಾಜಿ ಡಿಸಿಎಂ ಈಶ್ವರಪ್ಪಗೆ ಲೋಕಾ ಶಾಕ್ ! – ಆಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ದಾಖಲಾಯ್ತು F.I.R
Top Story

ಮಾಜಿ ಡಿಸಿಎಂ ಈಶ್ವರಪ್ಪಗೆ ಲೋಕಾ ಶಾಕ್ ! – ಆಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ದಾಖಲಾಯ್ತು F.I.R

by Chetan
July 4, 2025
ಶಾಲಿನಿ ರಜನೀಶ್ ಬಗ್ಗೆ ಎನ್.ರವಿಕುಮಾರ್ ಇದೆಂಥಾ ಹೇಳಿಕೆ..?! ಬಿಜೆಪಿ ಎಂಎಲ್ಸಿ ಸಮರ್ಥನೆ ಏನು ಗೊತ್ತಾ..?!
Top Story

ಶಾಲಿನಿ ರಜನೀಶ್ ಬಗ್ಗೆ ಎನ್.ರವಿಕುಮಾರ್ ಇದೆಂಥಾ ಹೇಳಿಕೆ..?! ಬಿಜೆಪಿ ಎಂಎಲ್ಸಿ ಸಮರ್ಥನೆ ಏನು ಗೊತ್ತಾ..?!

by Chetan
July 4, 2025
Top Story

Bangalore Airport: 10 ಜಾಗತಿಕ ಪ್ರಶಸ್ತಿ ಪಡೆದ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ..!!

by ಪ್ರತಿಧ್ವನಿ
July 3, 2025
Top Story

Dr Sharana Prakash Patil: ಡಸೆಲ್ಡಾರ್ಫ್‌ನಲ್ಲಿ ಸಚಿವ ಡಾ. ಶರಣಪ್ರಕಾಶ್‌ ಪಾಟೀಲ್‌ ನಿಯೋಗ..!

by ಪ್ರತಿಧ್ವನಿ
July 3, 2025
Top Story

Capital City: ಈ ವಾರ ತೆರೆಗೆ ಆರ್ ಅನಂತರಾಜು ನಿರ್ದೇಶನದ ಹಾಗೂ ರಾಜೀವ್ ರೆಡ್ಡಿ ಅಭಿನಯದ “ಕ್ಯಾಪಿಟಲ್ ಸಿಟಿ” . .

by ಪ್ರತಿಧ್ವನಿ
July 3, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಮಾಜಿ ಡಿಸಿಎಂ ಈಶ್ವರಪ್ಪಗೆ ಲೋಕಾ ಶಾಕ್ ! – ಆಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ದಾಖಲಾಯ್ತು F.I.R

ಮಾಜಿ ಡಿಸಿಎಂ ಈಶ್ವರಪ್ಪಗೆ ಲೋಕಾ ಶಾಕ್ ! – ಆಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ದಾಖಲಾಯ್ತು F.I.R

July 4, 2025
ಶಾಲಿನಿ ರಜನೀಶ್ ಬಗ್ಗೆ ಎನ್.ರವಿಕುಮಾರ್ ಇದೆಂಥಾ ಹೇಳಿಕೆ..?! ಬಿಜೆಪಿ ಎಂಎಲ್ಸಿ ಸಮರ್ಥನೆ ಏನು ಗೊತ್ತಾ..?!

ಶಾಲಿನಿ ರಜನೀಶ್ ಬಗ್ಗೆ ಎನ್.ರವಿಕುಮಾರ್ ಇದೆಂಥಾ ಹೇಳಿಕೆ..?! ಬಿಜೆಪಿ ಎಂಎಲ್ಸಿ ಸಮರ್ಥನೆ ಏನು ಗೊತ್ತಾ..?!

July 4, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada