• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, August 14, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಯುದ್ಧಕ್ಕೆ ಪಾಕ್ ತಯಾರಿ.. ಯುದ್ಧ ನಿಲ್ಲಿಸಲು ಒತ್ತಾಯ..

ಕೃಷ್ಣ ಮಣಿ by ಕೃಷ್ಣ ಮಣಿ
May 4, 2025
in Top Story, ದೇಶ, ವಿದೇಶ
0
ಯುದ್ಧಕ್ಕೆ ಪಾಕ್ ತಯಾರಿ.. ಯುದ್ಧ ನಿಲ್ಲಿಸಲು ಒತ್ತಾಯ..
Share on WhatsAppShare on FacebookShare on Telegram

ADVERTISEMENT

ಜಮ್ಮು ಕಾಶ್ಮೀರದ ಪಹಲ್ಗಾಮ್​​ನಲ್ಲಿ ಉಗ್ರರು ದಾಳಿ ನಡೆಸಿ 13 ದಿನ ಆಗಿದೆ. ಈ 13 ದಿನಗಳಲ್ಲಿ ಭಾರತೀಯ ಸೇನೆ ಶತ್ರುಗಳ ಸಂಹರಿಸಲು ಸಕಲ ತಯಾರಿ ಮಾಡಿಕೊಳ್ತಿದೆ. ಜಮ್ಮು-ಕಾಶ್ಮೀರದಲ್ಲಿ ಭಾರತ-ಪಾಕಿಸ್ತಾನದ ಗಡಿಯುದ್ದಕ್ಕೂ ಉಗ್ರರ ಬೇಟೆ ಆಡಲು ಬೇಕಾದ ವ್ಯವಸ್ಥೆ ಆಗ್ತಿದೆ. ನೌಕಾಪಡೆ, ವಾಯುಸೇನೆ ವಿಮಾನಗಳು, ಹೆಲಿಕಾಪ್ಟರ್​ಗಳು, ಫೈಟರ್​ ಜೆಟ್​ಗಳು ತಾಲೀಮು ನಡೆಸುತ್ತಿವೆ.

ಉತ್ತರಪ್ರದೇಶದ ಗಂಗಾ ಎಕ್ಸ್​ಪ್ರೆಸ್​ವೇನಲ್ಲಿ ಡೇ ಅಂಡ್​ ನೈಟ್​ ತಾಲೀಮು ನಡೀತಿದ್ದು, ಅತ್ತ ಪಾಕಿಸ್ತಾನ ಕೂಡ ಭಾರತದ ದಾಳಿ ತಪ್ಪಿಸಿಕೊಳ್ಳನು ಏನು ಮಾಡಬೇಕು ಅದನ್ನೇಲ್ಲಾ ಮಾಡುತ್ತಿದೆ. ಜೊತೆಗೆ ಭಾರತದ ಮೇಲೆ ಕ್ಷಿಪಣಿ ದಾಳಿ ಮಾಡುವ ಬೆದರಿಕೆಯನ್ನೂ ಹಾಕಿದೆ. ಪಾಕಿಸ್ತಾನ ಸಮುದ್ರದಲ್ಲಿ ಸೇನೆ ತಯಾರಾಗಿದೆ ಅಂತ ವಿಡಿಯೋ ಹರಿಬಿಟ್ಟಿದೆ. ಆದ್ರೆ ಈ ವಿಡಿಯೋ 2 ತಿಂಗಳ ಹಿಂದಿನದ್ದು ಎನ್ನಲಾಗ್ತಿದೆ. ಚೀನಾ ಮತ್ತು ಬಾಂಗ್ಲಾ ದೇಶದ ಜೊತೆ ಜಂಟಿ ಸಮರಾಭ್ಯಾಸ ನಡೆಸಿದ ವಿಡಿಯೋ ರೀ ಪೋಸ್ಟ್​ ಮಾಡಿ ಬಿಲ್ಡಪ್​​ ಕೊಟ್ಟಿದೆ ಅನ್ನೋ ಸಂಗತಿಯೂ ಹರಿದಾಡಿದೆ.

ಪಿಒಕೆ ಭಾಗದ 13 ವಿಧಾನಸಭಾ ಕ್ಷೇತ್ರಗಳ ಜನರಿಗೆ 2 ತಿಂಗಳಿಗೆ ಆಗುವಷ್ಟು ಆಹಾರ ಪದಾರ್ಥಗಳನ್ನ ಸಂಗ್ರಹ ಮಾಡಿಕೊಳ್ಳಲು ಪಾಕಿಸ್ತಾನ ಸೂಚನೆ ಕೊಟ್ಟಿದೆ ಅನ್ನೋ ವರದಿ ಆಗಿದೆ. ಭಾರತ ಯುದ್ಧ ಸಾರುವುದು ಖಚಿತ ಎಂದು ನಂಬಿರುವ ಪಾಕಿಸ್ತಾನ ಕುಪ್ವಾರಾ, ಉರಿ ಮತ್ತು ಅಖ್ನೂರ್ ಪ್ರದೇಶಗಳ ಗಡಿರೇಖೆಯಲ್ಲಿ ಅಪ್ರಚೋದಿತ ಗುಂಡಿನ ದಾಳಿ ಮಾಡ್ತಿದ್ದು, ಭಾರತವನ್ನು ಯುದ್ಧಕ್ಕೆ ಕಾಲ್ಕೆರೆದು ಕರೆಯುವಂತಿದೆ.

ಒಂದ್ಕಡೆ ಅಣುಬಾಂಬ್​ ಇದೆ ಎಂದು ಬೆದರಿಕೆ ಹಾಕುವ ಪಾಕಿಸ್ತಾನ, ಅಮೆರಿಕದ ಬಳಿ ಹೋಗಿ ಯುದ್ಧವನ್ನು ತಡೆಯುವಂತೆ ಬೇಡಿಕೊಂಡಿತ್ತು. ಇದೀಗ ಭಾರತದ ಸಂಭಾವ್ಯ ದಾಳಿಯನ್ನ ನಿಲ್ಲಿಸಿ ಮುಸ್ಲಿಂ ರಾಷ್ಟ್ರಗಳ ಬೆನ್ನತ್ತಿದೆ. ನಿಮ್ಮ ಪ್ರಭಾವ ಬಳಸಿ ಭಾರತ ಯುದ್ಧ ಮಾಡದಂತೆ ತಡೆಯಿರಿ ಅಂತ ಅಂಗಲಾಚುತ್ತಿದೆ ಎನ್ನಲಾಗಿದೆ. ಭಾರತಕ್ಕೂ ಮಿತ್ರ ರಾಷ್ಟ್ರಗಳಾಗಿರುವ ಸೌದಿ ಅರೇಬಿಯಾ, ಯುಎಇ, ಕುವೈತ್‌ನ ಪಾಕಿಸ್ತಾನ ರಾಯಭಾರಿಗಳನ್ನು ಭೇಟಿಯಾಗಿರುವ ಪಾಕ್‌ ಪ್ರಧಾನಿ ಶೆಹಬಾಜ್‌ ಷರೀಫ್‌, ಯುದ್ಧ ನಿಲ್ಲಿಸಿ ಎಂದು ಮನವಿ ಮಾಡಿದ್ದಾರೆ ಎನ್ನಲಾಗಿದೆ.

Tags: Indiaindia pak warIndia Pakistanindia pakistan conflictindia pakistan newsindia pakistan warindia pakistan war alertindia pakistan war newsindia vs pak war newsindia vs pakistanindia vs pakistan warindia vs pakistan war |india vs pakistan war 2025india vs pakistan war liveindia vs pakistan war live todayindia vs pakistan war soonIndian Armypakistan vs indiapakistan vs india wartimes of india
Previous Post

ಸುಹಾಸ್​ ಹತ್ಯೆ.. ಮುಸ್ಲಿಮರ ಜೊತೆ ಸಭೆ.. ಸರ್ಕಾರದ ಮೇಲೆ ಅನುಮಾನ..

Next Post

ಕುಡುಕರ ಸಂಖ್ಯೆ ಕಡಿಮೆಯಾದ್ರೆ ಒಳ್ಳೆಯದಲ್ಲ ..! ಮದ್ಯ ದರ ಏರಿಕೆ ಬಗ್ಗೆ ಅಬಕಾರಿ ಮಂತ್ರಿಯ ಸಮರ್ಥನೆ 

Related Posts

ಶಾಸಕರ ತೀವ್ರ ವಿರೋಧ, ಡಿಕೆಶಿಗೆ ಮುಜುಗರ : ಈ ಗಂಭೀರ ಆದೇಶ ವಾಪಸ್‌ಗೆ ಸಿಎಂ ಸೂಚನೆ
Top Story

ಶಾಸಕರ ತೀವ್ರ ವಿರೋಧ, ಡಿಕೆಶಿಗೆ ಮುಜುಗರ : ಈ ಗಂಭೀರ ಆದೇಶ ವಾಪಸ್‌ಗೆ ಸಿಎಂ ಸೂಚನೆ

by ಪ್ರತಿಧ್ವನಿ
August 14, 2026
0

ಬೆಂಗಳೂರು : ಶಾಸಕರ ತೀವ್ರ ವಿರೋಧದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಗುಟ್ಕಾ, ಪಾನ್‌ ಮಸಾಲಾ ನಿಷೇಧಿಸಿ ಹೊರಡಿಸಿದ್ದ ಆದೇಶವನ್ನು ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ವಾಪಸ್‌ ಪಡೆಯುವಂತೆ ಅಧಿಕಾರಿಗಳಿ ಸೂಚನೆ ನೀಡಿದ್ದಾರೆ....

Read moreDetails
‘ಬಾಹುಬಲಿ’ ಸಿಂಹಾಸನದ ಮೆರವಣಿಗೆಗೆ ವಿರಾಮ: ಫೌಜಿಯಾಗಿ ಅಖಾಡಕ್ಕಿಳಿದ ಪ್ರಭಾಸ್

‘ಬಾಹುಬಲಿ’ ಸಿಂಹಾಸನದ ಮೆರವಣಿಗೆಗೆ ವಿರಾಮ: ಫೌಜಿಯಾಗಿ ಅಖಾಡಕ್ಕಿಳಿದ ಪ್ರಭಾಸ್

August 14, 2026
ಶ್ರೀನಿವಾಸ ಮಾನೆಗೆ ಡಿಕೆಶಿ ಬಿಗ್‌ ಗಿಫ್ಟ್‌ : ಯುವ ಶಾಸಕನಿಗೆ ಮಹತ್ವದ ಸ್ಥಾನ ನೀಡಿದ ಸಿಎಂ..!

ಶ್ರೀನಿವಾಸ ಮಾನೆಗೆ ಡಿಕೆಶಿ ಬಿಗ್‌ ಗಿಫ್ಟ್‌ : ಯುವ ಶಾಸಕನಿಗೆ ಮಹತ್ವದ ಸ್ಥಾನ ನೀಡಿದ ಸಿಎಂ..!

August 14, 2026
ಸಿಎಂ ಡಿಕೆಶಿಗೆ ಜಮೀರ್‌ ಪತ್ರದ ಸಂಚಲನ : ವಿಜಯನಗರದ ಜವಾಬ್ದಾರಿ ಬೇಡವೆನ್ನಲು ವಸತಿ ಸಚಿವರ ಕಾರಣವೇನು..?

ಸಿಎಂ ಡಿಕೆಶಿಗೆ ಜಮೀರ್‌ ಪತ್ರದ ಸಂಚಲನ : ವಿಜಯನಗರದ ಜವಾಬ್ದಾರಿ ಬೇಡವೆನ್ನಲು ವಸತಿ ಸಚಿವರ ಕಾರಣವೇನು..?

August 14, 2026
ವಸಾಹತುಶಾಹಿಯ ಎರಡು ಮಗ್ಗುಲುಗಳು-ಭಾಗ ೧

ವಸಾಹತುಶಾಹಿಯ ಎರಡು ಮಗ್ಗುಲುಗಳು-ಭಾಗ ೧

August 14, 2026
Next Post
ಕುಡುಕರ ಸಂಖ್ಯೆ ಕಡಿಮೆಯಾದ್ರೆ ಒಳ್ಳೆಯದಲ್ಲ ..! ಮದ್ಯ ದರ ಏರಿಕೆ ಬಗ್ಗೆ ಅಬಕಾರಿ ಮಂತ್ರಿಯ ಸಮರ್ಥನೆ 

ಕುಡುಕರ ಸಂಖ್ಯೆ ಕಡಿಮೆಯಾದ್ರೆ ಒಳ್ಳೆಯದಲ್ಲ ..! ಮದ್ಯ ದರ ಏರಿಕೆ ಬಗ್ಗೆ ಅಬಕಾರಿ ಮಂತ್ರಿಯ ಸಮರ್ಥನೆ 

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada