• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, May 14, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಬೆಂಗಳೂರಿನಿಂದ ಕನ್ಯಾಕುಮಾರಿಗೆ ಸೈಕಲ್ ತುಳಿದ ಸುರೇಶ್ ಕುಮಾರ್..!

ಪ್ರತಿಧ್ವನಿ by ಪ್ರತಿಧ್ವನಿ
December 31, 2025
in Top Story, ಕರ್ನಾಟಕ, ರಾಜಕೀಯ
0
ಬೆಂಗಳೂರಿನಿಂದ ಕನ್ಯಾಕುಮಾರಿಗೆ ಸೈಕಲ್ ತುಳಿದ ಸುರೇಶ್ ಕುಮಾರ್..!
Share on WhatsAppShare on FacebookShare on Telegram
ADVERTISEMENT

ಬೆಂಗಳೂರು: ಬೆಂಗಳೂರಿನ ರಾಜಾಜಿನಗರದ ಬಿಜೆಪಿ ಶಾಸಕ ಸುರೇಶ್‌ ಕುಮಾರ್‌(MLA Suresh Kumar), ಯುವಕರೂ ನಾಚುವಂಥ ಸಾಧನೆ ಮಾಡಿದ್ದಾರೆ. Age is A just a number ಎನ್ನುವುದನ್ನು ಶಾಸಕ ಸುರೇಶ್ ಕುಮಾರ್ ಮತ್ತೆ ಸಾಬೀತು ಮಾಡಿದ್ದಾರೆ.

Sharavathi Project : | AI Video | KPTCL | Power | ಶರಾವತಿ ಸಾಧಕ ಬಾಧಕ | ರೈತರ ಜೀವನಾಡಿ | DK Shivakumar

ಸುರೇಶ್‌ ಕುಮಾರ್‌ ತಮ್ಮ 70ನೇ ವಯಸ್ಸಿನಲ್ಲಿ ಸೈಕಲ್ ತುಳಿದು ಬೆಂಗಳೂರಿನಿಂದ(Bengaluru )ಕನ್ಯಾಕುಮಾರಿಗೆ( Kanya Kumari) ಹೋಗಿದ್ದಾರೆ. ಬೆಂಗಳೂರಿನಿಂದ ಸುಮಾರು 702 ಕಿಲೋ ಮೀಟರ್ ದೂರವನ್ನು ಸುಮಾರು 37 ಸೈಕ್ಲಿಂಗ್ ಗಂಟೆಗಳಲ್ಲಿ ಪೂರೈಸುವು ಮೂಲಕ ಯುವ ಜನತೆಯ ಹುಬ್ಬೇರಿಸುವಂತೆ ಮಾಡಿದ್ದಾರೆ. ಬೆಂಗಳೂರಿನಿಂದ ಕನ್ಯಾಕುಮಾರಿ ವರೆಗೆ ತಮ್ಮ ಸೈಕಲಿಂಗ್‌ ಜರ್ನಿ ಹೇಗಿತ್ತು ಎನ್ನುವುದರ ಬಗ್ಗೆ ಸ್ವತಃ ಅವರೇ ಹೇಳಿಕೊಂಡಿದ್ದಾರೆ.

B Sriramulu on DK Shivakumar : KC Venugopal | ಸಿದ್ದರಾಮಯ್ಯ, ಡಿಕೆಶಿ ಬಗ್ಗೆ ಬಿಜೆಪಿ ನಾಯಕ ಏನಂದ್ರು..!

ಒಂದು ಅತ್ಯಂತ ಸಂಭ್ರಮದ ಮಾಹಿತಿಯನ್ನು ಭಾರತದ ದಕ್ಷಿಣ ತುದಿಯ ಕನ್ಯಾಕುಮಾರಿಯ ಸಮುದ್ರದ ತಟದಿಂದ ಹಂಚಿಕೊಳ್ಳಲು ಇಚ್ಚಿಸುತ್ತೇನೆ. 1974, ಡಿಸೆಂಬರ್ 25 ರಂದು ನಾನು ನಮ್ಮಿಬ್ಬರು ಗೆಳೆಯರ ಜೊತೆಗೆ ( ಹಿರಿಯೂರಿನ ಆದಿವಾಲದ ಶ್ರೀ ವೆಂಕಟೇಶ್ ತನ್ಯಾಸಿ ಗೌಂಡರ್ ಮತ್ತು ರಾಜಾಜಿನಗರದ ಶ್ರೀ ಸೋಮನಾಥ ) ಕನ್ಯಾಕುಮಾರಿಯನ್ನು ಸೈಕಲ್‌ ಪ್ರವಾಸದ ಮೂಲಕ ತಲುಪಿದ್ದೆ.

B Sriramulu on Siddaramaiah : ಕೋಗಿಲು ಲೇಔಟ್‌ನಲ್ಲಿ ಮನೆ ತೆರವು ಮೊದ್ಲು ಸಂತ್ರಸ್ತರ ಹಿನ್ನೆಲೆ ಚೆಕ್‌ ಮಾಡಿ..!

ಸ್ವಾಮಿ ವಿವೇಕಾನಂದ ಶಿಲಾಸ್ಮಾರಕ ನಿರ್ಮಾಣದ ಸಮಯದಲ್ಲಿ ಒಬ್ಬ ಕಾರ್ಯಕರ್ತನಾಗಿ ಮನೆ ಮನೆಗೆ ಕೂಪನ್ ಮಾರುವ ಕಾರ್ಯದಲ್ಲಿ ತೊಡಗಿದ್ದಾಗ ಕನ್ಯಾಕುಮಾರಿಯ ಸ್ವಾಮಿ ವಿವೇಕಾನಂದ ಶಿಲಾ ಸ್ಮಾರಕವನ್ನು ನೋಡಲು ಸೈಕಲ್ ಮೇಲೆಯೇ ಹೋಗಬೇಕೆಂದು ನಿರ್ಧರಿಸಿದ್ದೆ. ಅದೇ ಪ್ರಕಾರ ನಾವು ಮೂವರು 1974, ಡಿಸೆಂಬರ್ 25 ರಿಂದ ನಾಲ್ಕು ದಿನಗಳ ಸೈಕ್ಲಿಂಗ್ ಮೂಲಕ ಕನ್ಯಾಕುಮಾರಿಯನ್ನು ಮುಟ್ಟಿ ಸ್ವಾಮಿ ವಿವೇಕಾನಂದ ಸ್ಮಾರಕ ದರ್ಶನ ಪಡೆದು ಸಂಭ್ರಮಿಸಿದ್ದೆವು.

Siddaramaiah, DK Shivakumar : ಕರ್ನಾಟಕ ನೀರಾವರಿ ನಿಗಮ ನಿಯಮಿತದ 107ನೇ ನಿರ್ದೇಶಕರ ಮಂಡಳಿ ಸಭೆ #pratidhvani

ಕಳೆದ ವರ್ಷ ನನ್ನ ಕನ್ಯಾಕುಮಾರಿ ಸೈಕಲ್ ಪ್ರವಾಸದ 50ನೇ ವಾರ್ಷಿಕೋತ್ಸವವನ್ನು ಮತ್ತೊಮ್ಮೆ ಸೈಕಲ್ ಯಾತ್ರೆ ಮೂಲಕವೇ ಆಚರಿಸಬೇಕೆಂಬ ಬಲವಾದ ಇಚ್ಛೆ ನನ್ನಲ್ಲಿತ್ತು. ಆದರೆ 2024 ರ ಆಗಸ್ಟ್ 16 ರಂದು ನನ್ನ ಆರೋಗ್ಯದ ಮೇಲೆ ಬಂದಪ್ಪಳಿಸಿದ ತೀವ್ರ ಆಘಾತ ನನ್ನ ಇಚ್ಛೆ ಈಡೇರಿಸಲು ಅಡ್ಡ ಹಾಕಿತು. ಆದರೆ ಈ ವರ್ಷ ಡಿಸೆಂಬರ್ 23 ರಂದು ನನ್ನ ಸುಮಾರು 15 ಗೆಳೆಯರೊಂದಿಗೆ ಸೇರಿಕೊಂಡು ಬೆಂಗಳೂರಿಂದ ಹೊರಟು ಸೈಕಲ್ ಯಾತ್ರೆಯ ಮೂಲಕ ಇಂದು, 27.12.2025 ರಂದು ಕನ್ಯಾಕುಮಾರಿ ತಲುಪಿದೆ. ನನ್ನ ಇಚ್ಛೆ ಪೂರ್ಣಗೊಂಡಿತು. ಸುಮಾರು 702 ಕಿಲೋಮೀಟರ್ ದೂರವನ್ನು ಸುಮಾರು 37 ಸೈಕ್ಲಿಂಗ್ ಗಂಟೆಗಳಲ್ಲಿ ಪೂರೈಸಿದೆವು. ಕಳೆದ ವರ್ಷ ಇದೇ ದಿನಗಳಲ್ಲಿ ನಾನಿದ್ದ ಆರೋಗ್ಯ ಪರಿಸ್ಥಿತಿಯನ್ನು ಒಮ್ಮೆ ನೆನಪಿಸಿಕೊಂಡಾಗ ಇಂದಿನ ಗೆಳೆಯರೊಂದಿಗಿನ ಈ ಸಾಧನೆ ನಿಜಕ್ಕೂ ಆತ್ಮವಿಶ್ವಾಸ ಹೆಚ್ಚಿಸಿದೆ ಎಂದು ಶಾಸಕರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

Parameshwar on DK Shivakumar : Iqbal Hussain | ಡಿಕೆಶಿ ಸಿಎಂ? ಇಕ್ಬಾಲ್‌ ಹುಸೇನ್‌ ಹೇಳಿಕೆಗೆ ಪರಂ ಏನಂದ್ರು..!
Tags: BJPCyclingKarnataka PoliticsPoliticsSuresh Kumar
Previous Post

ಕೋಗಿಲು ಒತ್ತುವರಿ ತೆರವು ವಿವಾದ: ಸಿಎಂ ಸಿದ್ದರಾಮಯ್ಯಗೆ ಸುದೀರ್ಘ ಪತ್ರ ಬರೆದ ಎನ್.ಆರ್ ರಮೇಶ್

Next Post

ನನ್ನ ದೂರು ಮುಖ್ಯವಲ್ಲವೇ?: ಪೊಲೀಸರ ವಿರುದ್ಧ ದರ್ಶನ್‌ ಪತ್ನಿ ನೇರ ಅಸಮಾಧಾನ..!

Related Posts

ಚಿನ್ನ ಖರೀದಿ ಕಡಿಮೆ ಮಾಡಿದರೆ ಭಾರತಕ್ಕೆ ಲಾಭ?; ಮೋದಿ ಕರೆಯಿಂದ ಯಾವ ದೇಶಕ್ಕೆ ನಷ್ಟ ?
Top Story

ಮಿತವ್ಯಯಕ್ಕೆ ಮೋದಿ ಹೊಸ ಹೆಜ್ಜೆ; ಪ್ರಧಾನಿ ಬೆಂಗಾವಲು ವಾಹನಗಳ ಸಂಖ್ಯೆ ಇಳಿಕೆ

by ಪ್ರತಿಧ್ವನಿ
May 13, 2026
0

ನವದೆಹಲಿ: ಇಂಧನ ಉಳಿತಾಯ ಮತ್ತು ಮಿತವ್ಯಯ ಕ್ರಮಗಳ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ತಮ್ಮ ಅಧಿಕೃತ ಬೆಂಗಾವಲು ವಾಹನಗಳ ಸಂಖ್ಯೆಯನ್ನು ಗಣನೀಯವಾಗಿ ಕಡಿತಗೊಳಿಸಿರುವುದು ಇದೀಗ ದೇಶಾದ್ಯಂತ ಚರ್ಚೆಗೆ...

Read moreDetails
ಚಿನ್ನ ಖರೀದಿ ಕಡಿಮೆ ಮಾಡಿದರೆ ಭಾರತಕ್ಕೆ ಲಾಭ?; ಮೋದಿ ಕರೆಯಿಂದ ಯಾವ ದೇಶಕ್ಕೆ ನಷ್ಟ ?

ಚಿನ್ನ ಖರೀದಿ ಕಡಿಮೆ ಮಾಡಿದರೆ ಭಾರತಕ್ಕೆ ಲಾಭ?; ಮೋದಿ ಕರೆಯಿಂದ ಯಾವ ದೇಶಕ್ಕೆ ನಷ್ಟ ?

May 13, 2026
BREAKING NEWS : ಶಾಲಾ, ಕಾಲೇಜುಗಳಲ್ಲಿ ಧಾರ್ಮಿಕ ವಸ್ತ್ರ ಸಂಹಿತೆ ಜಾರಿ : ಸಚಿವ ಮಧು ಬಂಗಾರಪ್ಪ ಘೋಷಣೆ

BREAKING NEWS : ಶಾಲಾ, ಕಾಲೇಜುಗಳಲ್ಲಿ ಧಾರ್ಮಿಕ ವಸ್ತ್ರ ಸಂಹಿತೆ ಜಾರಿ : ಸಚಿವ ಮಧು ಬಂಗಾರಪ್ಪ ಘೋಷಣೆ

May 13, 2026
ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ : ಮೋದಿ ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡ “ಕೈ” ಸಚಿವ

ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ : ಮೋದಿ ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡ “ಕೈ” ಸಚಿವ

May 13, 2026
ದೀದಿ ವಿರುದ್ಧ ಗೆದ್ದಿರುವ ದಾದಾ ದಿಢೀರ್ ರಾಜೀನಾಮೆ : ಕಾರಣ ಏನಿರಬಹುದು..?

ದೀದಿ ವಿರುದ್ಧ ಗೆದ್ದಿರುವ ದಾದಾ ದಿಢೀರ್ ರಾಜೀನಾಮೆ : ಕಾರಣ ಏನಿರಬಹುದು..?

May 13, 2026
Next Post
ನನ್ನ ದೂರು ಮುಖ್ಯವಲ್ಲವೇ?: ಪೊಲೀಸರ ವಿರುದ್ಧ ದರ್ಶನ್‌ ಪತ್ನಿ ನೇರ ಅಸಮಾಧಾನ..!

ನನ್ನ ದೂರು ಮುಖ್ಯವಲ್ಲವೇ?: ಪೊಲೀಸರ ವಿರುದ್ಧ ದರ್ಶನ್‌ ಪತ್ನಿ ನೇರ ಅಸಮಾಧಾನ..!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada