• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, April 22, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಬೆಂಗಳೂರಿನ ಮಾಪನಸೌಧದ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ.

ಪ್ರತಿಧ್ವನಿ by ಪ್ರತಿಧ್ವನಿ
January 20, 2025
in ಕರ್ನಾಟಕ, ಶೋಧ
0
ಬೆಂಗಳೂರಿನ ಮಾಪನಸೌಧದ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ.
Share on WhatsAppShare on FacebookShare on Telegram

ADVERTISEMENT

ಬೆಳ್ಳಂ ಬೆಳಿಗ್ಗೆ ಮಾಪನ ಕೇಂದ್ರಕ್ಕೆ ಲೋಕಾ ಯುಕ್ತ ದಾಳಿ

ಈ ಇಂದೆ ಅನೇಕ ಬಾರಿ ದೂರು ಬಂದ ಕಾರಣ ಇಂದು ಸೋಮವಾರ ಬೆಳಿಗ್ಗೆ 10.15 ಲೋಕಾಯುಕ್ತ ದಾಳಿ ನಡೆಸಿದ ಕಾರಣ

ಅವ್ ವ್ಯವಾರ ನೋಡಿ ಲೋಕಾಯುಕ್ತ ರೆ ಬೆರಗಾಗಿದ್ದಾರೆ.
ಇದನ್ನು ಬೆಳಿಗ್ಗೆ ಲೋಕಾಯುಕ್ತ SP ವಂಶಿಕೃಷ್ಣ ದಾಳಿ ನಡೆಸಿದ್ದಾರೆ ಲೋಕಾಧಿಕಾರಿ ದಾಳಿ ವೇಳೆ ಸರಿಯಾದ ದಾಖಲೆ ಇಲ್ಲಾ ಮತ್ತು ಸರಿಯಾದ rigester book maitain ಮಾಡಿಲ್ಲ . ನಾಳೆ ನಾಳಿದ್ದು ಒಟ್ಟಿಗೆ ಹಾಜರಾತಿ ಹಾಕಿ ಕಚೇರಿಗೆ ಗೈರಾಗಿರೋ ಅಧಿಕಾರಿ ಗಳಿಗೆ ಕ್ಲಾಸ್ ತಗೊಂಡಿದ್ದಾರೆ ಈ ಕಛೇರಿ ಯಲ್ಲೇಟಕೆಲಾ ಮಾಡಿತಿರುವ ಕಾನೂನು ಮಾಪನ ನಿಯತ್ರಂಕರು ಅನಿತಲಕ್ಷ್ಮಿ ಗೆ ಉಪಲೋಕಾಯುಕ್ತ ಪ್ರಶ್ನೇಹಾಕಿದ್ದಾರೆ.

Siddaramaiah: ಏಯ್‌ ಕೇಳಪ್ಪ ನೀನು ಇಲ್ಲಿ.. #siddaramaiah #mudacase #ed #bjp #congress #pratidhvani


ಲೋಕಾಯುಕ್ತ ದಾಳಿ ವೇಳೆಯಲ್ಲಿ ಎಲ್ಲ ರೂಮ್ ಬಂದ್ ಮಾಡಿರುವ ಅಧಿಕಾರಿಗಳಿಗೆ ಫುಲ್ ಕ್ಲಾಸ್ .
ಕಚೇರಿಯ ಎಲ್ಲಾ ರೂಮ್ ಗಳು ಬೀಗ ಹಾಕಿರವೆ ಉಪ ಲೋಕಾಯುಕ್ತ ಫಣೀಂದ್ರ ಪರಿಶೀಲನೆ ನಡೆಸಿ ಅಧಿಕಾರಿಗಳಿಗೆ ಫುಲ್ ಕ್ಲಾಸ್. ತೆಗೆದುಕೊಡಿರುವ ಲೋಕಾಅಧಿಕಾರಿಗಳು.

Lokayukta Raid On Mapana Soudha In Bengaluru : ಕೆಲಸದ ದಿನದಲ್ಲಿ ರೂಮ್‌ಗಳಿಗೆ ಯಾಕ್ರೀ ಬೀಗ ಹಾಕಿದ್ದೀರಿ?


ರಿಜಿಸ್ಟರ್ ಬುಕ್
ಮಾಪನ ಕೇಂದ್ರ ದ ಎಲ್ಲ ರೂಮ್ ಗಳಿಗೆ ಬೀಗ ಹಾಕಿದ್ದ ಅಧಿಕಾರಿಗಳಿಗೆ ಉಪಲೋಕಾಯುಕ್ತ ಫಣೀಂದ್ರ ಹಾಗೂ ವ ವೀರಪ್ಪ ಅಧಿಕಾರಿಗಳಿಗೆ ಕ್ಲಾಸ್
ಕೇಲಸದ ವೇಳೆಯಲ್ಲಿ ಸಿಬ್ಬಂದಿ ಅದ ಜ್ಯೋತಿ ಗೆ ಫುಲ್ ಕ್ಲಾಸ್ ಏಳು ವರ್ಷ ದಿನದ ಈ ಕಚೇರಿಯಲ್ಲಿ ಕೆಲ್ಸ ಮಾಡುತ್ತಿರುವ ಜ್ಯೋತಿ ಫೋನ್ ಪೆ phone pe ಹಿಸ್ಟರಿ ಚೆಕ್ ಮಾಡಿ ಅದರಲ್ಲಿ 50ಸಾವಿರ ಒಂದುಲಕ್ಷ ವರೆಗೂ ಹಣ ವರ್ಗಾವಣೆ ಆಗಿದ್ದು ನಿಮ್ ಅಕೌಂಟ್ ಗೆ ಹೇಗೆ ಬಂತು ಮತ್ತು ಕೆಲಸದ ವೇಳೆ ಬಾಗಿಲು ಹಾಕಿ ಹೊರ ಹೋಗಲು ಸರಕಾರಿ ನಿಯಮ ಇದೆಯಾ ಎಂದು ಲೋಕಾಯುಕ್ತ ಬೆವರು ಇಳಿಸಿದ್ದಾರೆ


ಹಾಗು ರಿಜಿಸ್ಟರ್ ನಲ್ಲಿ ವರ್ಗಾವಣೆ ಮತ್ತು ರಿಟೇರ್ಡ್ ಅದ ಹೆಸರು ಇದ್ದು ಹಾಗೂ ನಾಳೆ ನಾಳಿದ್ದು ಕು ಹಾಜರಾತಿ ಮತ್ತೋರ್ವ ಸಿಬ್ಬಂದಿಗೆ ಗೆ ಪ್ರಶ್ನೆ ಮಾಡಿದ್ದಾರೆ

Tags: #attackonlokayukthajustice#karnatakalokayukthaattack on karnataka lokayuktacbi officer caught taking bribecorrupted officerscurrent affairs upsc analysisexcise officerjudiciaryKarnataka Lokayuktakarnataka lokayukta attackedkarnataka lokayukta stabbedlokayuktalokayukta bhaskar raolokpal & lokayuktaright to private defence-indian penal codesenior police officialsstudy adda current affairs 2019
Previous Post

ಗಾಂಧಿ ಇಲ್ಲದ ಕಾಂಗ್ರೆಸ್‌ಗೆ ಮಹಾತ್ಮ ಏನಾಗಬೇಕು ?

Next Post

ಪ್ರಭಾಕರ್ ಕೋರೆ ಮನೆಯಲ್ಲಿ ಜೋಳದ ರೊಟ್ಟಿ ಊಟ ಸವಿದ ಡಿಸಿಎಂ

Related Posts

ಸಂವಿಧಾನದ ಅಶಯಗಳು -ಬಾಬು ಜಗಜೀವನ್ ರಾಮ್-
Top Story

ಸಂವಿಧಾನದ ಅಶಯಗಳು -ಬಾಬು ಜಗಜೀವನ್ ರಾಮ್-

by ಪ್ರತಿಧ್ವನಿ
April 21, 2026
0

ವಿಶೇಷ ಲೇಖನ : ನಾ. ದಿವಾಕರ್‌.. (ಡಾ ಬಾಬು ಜಗಜೀವನ್ರಾಮ್ ಅಧ್ಯಯನ, ಸಂಶೋಧನೆ ಮತ್ತು ವಿಸ್ತರಣ ಕೇಂದ್ರ ಹಾಗೂ ಪರಿಶಿಷ್ಟ ಜಾತಿ/ಪಂಗಡ ವಿಶೇಷ ಘಟಕ ಮೈಸೂರು ವಿಶ್ವವಿದ್ಯಾನಿಲಯ...

Read moreDetails
“ನನ್ನ ಚುನಾವಣೆಯ ವೇಳೆ ಮನೆ ಸುತ್ತ ಹಳದಿ ನೀರು, ಏನೇನೋ ಹಾಕಿ ಹೋಗ್ತಿದ್ರು, ಸಿಎಂಗೂ ಮಾಟ ಮಂತ್ರ ಮಾಡಿಸಿದ್ದಾರೆ ಅನ್ಸುತ್ತೆ”

“ನನ್ನ ಚುನಾವಣೆಯ ವೇಳೆ ಮನೆ ಸುತ್ತ ಹಳದಿ ನೀರು, ಏನೇನೋ ಹಾಕಿ ಹೋಗ್ತಿದ್ರು, ಸಿಎಂಗೂ ಮಾಟ ಮಂತ್ರ ಮಾಡಿಸಿದ್ದಾರೆ ಅನ್ಸುತ್ತೆ”

April 21, 2026
ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಿದ ಹೈಕೋರ್ಟ್‌ : SSLC ಹಿಂದಿ ಗ್ರೇಡ್‌ ವಿವಾದಕ್ಕೆ ನ್ಯಾಯಾಲಯ ಹೇಳಿದ್ದೇನು..?

ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಿದ ಹೈಕೋರ್ಟ್‌ : SSLC ಹಿಂದಿ ಗ್ರೇಡ್‌ ವಿವಾದಕ್ಕೆ ನ್ಯಾಯಾಲಯ ಹೇಳಿದ್ದೇನು..?

April 21, 2026
ತಮಿಳುನಾಡಿಗೆ ಡಿಎಂಕೆ ಮೈತ್ರಿಕೂಟದಿಂದಲೇ ಭವಿಷ್ಯ: ಡಿಸಿಎಂ ಡಿ.ಕೆ. ಶಿವಕುಮಾರ್‌

ತಮಿಳುನಾಡಿಗೆ ಡಿಎಂಕೆ ಮೈತ್ರಿಕೂಟದಿಂದಲೇ ಭವಿಷ್ಯ: ಡಿಸಿಎಂ ಡಿ.ಕೆ. ಶಿವಕುಮಾರ್‌

April 21, 2026
ಕುಮಾರಸ್ವಾಮಿ ದೊಡ್ಡ ವ್ಯಕ್ತಿ ಇರಬಹುದು, ಆದ್ರೆ ನನಗೂ ಸಣ್ಣ ಅನುಭವವಿದೆ : ಹೆಚ್‌ಡಿಕೆಗೆ ಡಿಕೆಶಿ ಡಿಚ್ಚಿ..

ಕುಮಾರಸ್ವಾಮಿ ದೊಡ್ಡ ವ್ಯಕ್ತಿ ಇರಬಹುದು, ಆದ್ರೆ ನನಗೂ ಸಣ್ಣ ಅನುಭವವಿದೆ : ಹೆಚ್‌ಡಿಕೆಗೆ ಡಿಕೆಶಿ ಡಿಚ್ಚಿ..

April 21, 2026
Next Post
ಪ್ರಭಾಕರ್ ಕೋರೆ ಮನೆಯಲ್ಲಿ ಜೋಳದ ರೊಟ್ಟಿ ಊಟ ಸವಿದ ಡಿಸಿಎಂ

ಪ್ರಭಾಕರ್ ಕೋರೆ ಮನೆಯಲ್ಲಿ ಜೋಳದ ರೊಟ್ಟಿ ಊಟ ಸವಿದ ಡಿಸಿಎಂ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada