Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ಡಿಕೆಶಿ ಮನೆ ದೇವರ ಮಾತು ಕೇಳಿ ಒಂದೇ ಕಡೆ ಸ್ಪರ್ಧಿಸಲಿ: ಸಚಿವ ಮುನಿರತ್ನ

ಪ್ರತಿಧ್ವನಿ

ಪ್ರತಿಧ್ವನಿ

January 13, 2023
Share on FacebookShare on Twitter

ಕೋಲಾರ: ಎರಡು ಕಡೆ ಸ್ಪರ್ಧೆ ಮಾಡುವಂತೆ ಸಿದ್ದರಾಮಯ್ಯ ಮನೆ ದೇವರ ನುಡಿ ವಿಚಾರ ಕುರಿತಂತೆ ಕೋಲಾರದಲ್ಲಿ ಉಸ್ರುವಾರಿ ಸಚಿವ ಮುನಿರತ್ನ ಪ್ರತಿಕ್ರಿಯೆ ನೀಡಿದ್ದಾರೆ. ಡಿಕೆಶಿ ಮನೆದೇವ್ರು ಹೇಳಿದಂತೆ ಒಂದು ಕಡೆ ಸಿದ್ದರಾಮಯ್ಯ ನಿಲ್ಲಲಿ, ಸಿದ್ದರಾಮಯ್ಯ ಮನೆದೇವ್ರು ಹೇಳಿದಂತೆ ಎರಡು ಕಡೆ ನಿಂತರೆ ಎಡವಟ್ಟಾಗುತ್ತೆ. ಡಿಕೆಶಿ ಹೇಳಿದಂತೆ ಕೋಲಾರ ಜಿಲ್ಲೆಯನ್ನ ಸಿದ್ದರಾಮಯ್ಯ ಬಿಡಲಿ. ಕೋಲಾರದಲ್ಲಿ ಬಿಜೆಪಿಗೆ ಜೆಡಿಎಸ್ ಎದುರಾಳಿ, ಇಲ್ಲಿ ಕಾಂಗ್ರೆಸ್ ಲೆಕ್ಕಕ್ಕಿಲ್ಲ ಎಂದು ಹೇಳಿದ್ದಾರೆ.

ಹೆಚ್ಚು ಓದಿದ ಸ್ಟೋರಿಗಳು

ವಿಮಾನ ನಿಲ್ದಾಣಕ್ಕೆ ಯಾರ ಹೆಸರಾದರೂ ಇಡಲಿ, ಮೊದಲು ಭೂಮಿ ಕಳೆದುಕೊಂಡವರಿಗೆ ಪರಿಹಾರ ನೀಡಲಿ: ಡಿ.ಕೆ. ಶಿವಕುಮಾರ್

D.K Shivakumar : ಏರ್‌ಪೋರ್ಟ್‌ಗೆ BSY ಹೆಸರು ಡಿಕೆಶಿ ರಿಯಾಕ್ಷನ್..! | #pratidhvaninews

ಬ್ರಾಹ್ಮಣ ಸಮೂಹವನ್ನು ನಾನು ನಿಂದಿಸಿಲ್ಲ: ಎಚ್‌.ಡಿ. ಕುಮಾರಸ್ವಾಮಿ ಸ್ಪಷ್ಟನೆ

ಸಿದ್ದರಾಮಯ್ಯ ಅವರನ್ನ ಯಾಮಾರಿಸಿ ಕೋಲಾರಕ್ಕೆ ಕರೆತರಲಾಗ್ತಿದೆ. ಸಿದ್ದರಾಮಯ್ಯ ಸೋಲಿಸಲು ಒಳಸಂಚಿನಿಂದ ಕೆಲ ಕಾಂಗ್ರೆಸ್ ನಾಯಕರು ಕೋಲಾರಕ್ಕೆ ಆಹ್ವಾನಿಸಿದ್ದಾರೆ. ಕೋಲಾರ ಸ್ಪರ್ಧೆ ವಿಚಾರದಲ್ಲಿ ಸಿದ್ದರಾಮಯ್ಯ ಎಚ್ಚರಿಕೆ ಹೆಜ್ಜೆ ಇಡಬೇಕು. ಸಿದ್ದರಾಮಯ್ಯ ಎದುರಿಸಲು ಬಿಜೆಪಿ ಸನ್ನದ್ದವಾಗಿದೆ. ಸಂಕ್ರಾಂತಿ ನಂತರ ಕೋಲಾರ ಜಿಲ್ಲೆಯ ಬಿಜೆಪಿ ಅಭ್ಯರ್ಥಿ ಹೆಸರು ಘೋಷಣೆ ಮಾಡಲಾಗುವುದು ಎಂದು ಉಸ್ತುವಾರಿ ಸಚಿವ ಮುನಿರತ್ನ ಹೇಳಿದ್ದಾರೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಎಲ್ಲಿ ಬೇಕಾದ್ರು ಸ್ಪರ್ಧೆ ಮಾಡಬಹುದು. ಸಿದ್ದರಾಮಯ್ಯ ಅವರು ಈವರೆಗೂ ಒಂದೇ ಒಂದು ಕ್ಷೇತ್ರದಲ್ಲಿ ನಿಂತಿಲ್ಲ ಪ್ರತೀ ಚುನಾವಣೆಗೂ ಒಂದೊಂದು ಕ್ಷೇತ್ರದಲ್ಲಿ ಸ್ಪರ್ಧಿಸಿದ್ದಾರೆ. ವರುಣಾ, ಚಾಮುಂಡೇಶ್ವರಿ ಬಾದಾಮ..ಇದೀಗ ಕೋಲಾರ ಕ್ಷೇತ್ರದಲ್ಲಿ ನಿಂತಿದ್ದಾರೆ. ರಾಜೀಕೀಯ ಜೀವನದಲ್ಲಿ ಒಂದು ಕಡೆ ನೆಲೆಯೂರಬೇಕು, ಆ ಕ್ಷೇತ್ರಕ್ಕೆ ನಮ್ಮ ಕೊಡುಗೆ ಹೆಚ್ಚಾಗಿರಬೇಕು. ಸಿದ್ದರಾಮಯ್ಯ ಯಾಕೆ ಪದೇ ಪದೇ ಕ್ಷೇತ್ರ ಬದಲಾವಣೆ ಮಾಡ್ತಾರೆ ಗೊತ್ರಿಲ್ಲ. ಕೆಲವು ಹಿರಿಯರು ಒಂದೇ ಕ್ಷೇತ್ರದಲ್ಲಿ ಏಳು ಬಾರಿ ಗೆದ್ದಿರುವ ಉದಾಹರಣೆ ಇದೆ.

ಕ್ಷೇತ್ರ ಬದಲಾವಣೆ ಮಾಡೋದು ಒಳ್ಳೆ ಸಂದೇಶ ಅಲ್ಲ, ಕೋಲಾರ ಕ್ಷೇತ್ರವನ್ನ ಆಯ್ಕೆ ಮಾಡಿಕೊಂಡಿರೋದು ತಪ್ಪು ನಿರ್ಧಾರ ಎಂದು ಮುನಿರತ್ನ ತಿಳಿಸಿದ್ದಾರೆ. ಅಲ್ಪಸಂಖ್ಯಾತ ಸಮುದಾಯದ 40 ಸಾವಿರ ಮತದಾರರು ನನ್ನನ್ನ ಗೆಲಿಸ್ತಾರೆ ಎಂದು ಕೋಲಾರಕ್ಕೆ ಬರುತ್ತಿದ್ದಾರೆ. ಸಿದ್ದರಾಮಯ್ಯ ಅವರನ್ನ ಇಲ್ಲಿನ ಶಾಸಕರು ಮುಖಂಡರು ದಾರಿ ತಪ್ಪಿಸುತ್ತಿದ್ದಾರೆ. ಸಿದ್ದರಾಮಯ್ಯನವರನ್ನ ಮುಗಿಸಲು ಷಡ್ಯಂತ್ರ ಮಾಡಿದ್ದಾರೆ. ಅವರು ಇದನ್ನ ಸೂಕ್ಮವಾಗಿ ಆರ್ಥ ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದ್ದಾರೆ.

RS 500
RS 1500

SCAN HERE

Pratidhvani Youtube

«
Prev
1
/
3856
Next
»
loading
play
ಅಪ್ಪು ನೆನಪಿನಲ್ಲಿ ಯುವಕರಿಗೆ ಸ್ಫೂರ್ತಿ ಆಗಲಿ ಎಂದು ಆಯೋಜಿಸಿದ ಕ್ರೀಡೆ | Appu |
play
Cockroach Sudhi |ನಮ್ಮಂತ ವಿಲನ್‌ ಗಳಿಗೆಲ್ಲಾ ಯಾರ ಸರ್‌ ಹೀರೋಯಿನ್‌ ಕೊಡ್ತಾರೆ #pratidhvanidigital #cockroach
«
Prev
1
/
3856
Next
»
loading

don't miss it !

ನವಗ್ರಹ ಯಾತ್ರೆ, ಸಿ.ಡಿ ಸಂಕಲ್ಪ.. ಶೃಂಗೇರಿ ಮಠ ಧ್ವಂಸ.. ಮರಾಠಿಯ ಪೇಶ್ವೆ ಬ್ರಾಹ್ಮಣ..!
ಕರ್ನಾಟಕ

ಬ್ರಾಹ್ಮಣ ಸಮೂಹವನ್ನು ನಾನು ನಿಂದಿಸಿಲ್ಲ: ಎಚ್‌.ಡಿ. ಕುಮಾರಸ್ವಾಮಿ ಸ್ಪಷ್ಟನೆ

by ಪ್ರತಿಧ್ವನಿ
February 9, 2023
Which blood test should be done when:ರಕ್ತದಲ್ಲಿ ಸಕ್ಕರೆ ಮಟ್ಟ ಎಷ್ಟು ಇರಬೇಕು?ರಕ್ತ ಪರೀಕ್ಷೆ ಯಾವಾಗ ಮಾಡಿಸಬೇಕು
ವಿಡಿಯೋ

Which blood test should be done when:ರಕ್ತದಲ್ಲಿ ಸಕ್ಕರೆ ಮಟ್ಟ ಎಷ್ಟು ಇರಬೇಕು?ರಕ್ತ ಪರೀಕ್ಷೆ ಯಾವಾಗ ಮಾಡಿಸಬೇಕು

by ಪ್ರತಿಧ್ವನಿ
February 8, 2023
D BOSS | Darshan | Kranti Success : D BOSS ಫ್ಯಾನ್ಸ್ ಕ್ರೇಜ್ ಬಗ್ಗೆ ಏನ್ ಹೇಳ್ತೀರಾ…! | #pratidhvani
ಸಿನಿಮಾ

D BOSS | Darshan | Kranti Success : D BOSS ಫ್ಯಾನ್ಸ್ ಕ್ರೇಜ್ ಬಗ್ಗೆ ಏನ್ ಹೇಳ್ತೀರಾ…! | #pratidhvani

by ಪ್ರತಿಧ್ವನಿ
February 3, 2023
ಬಿಗ್ ಬಾಸ್ ಪ್ರಥಮ್ ತುಂಬಾ irritation ವ್ಯಕ್ತಿ .. ಆದರೆ ಸಕ್ಕತ್ | Nata Bhayankara
ಸಿನಿಮಾ

ಬಿಗ್ ಬಾಸ್ ಪ್ರಥಮ್ ತುಂಬಾ irritation ವ್ಯಕ್ತಿ .. ಆದರೆ ಸಕ್ಕತ್ | Nata Bhayankara

by ಪ್ರತಿಧ್ವನಿ
February 3, 2023
ಬಿಜೆಪಿ  ಅಂತರಿಕ ಸಭೆಯಲ್ಲಿ ಗೆಲ್ಲುವ ಕ್ಷೇತ್ರಗಳ ವಿಂಗಡಣೆ..! A,B,C,D ಸೂತ್ರ..!!
Top Story

ಬಿಜೆಪಿ  ಅಂತರಿಕ ಸಭೆಯಲ್ಲಿ ಗೆಲ್ಲುವ ಕ್ಷೇತ್ರಗಳ ವಿಂಗಡಣೆ..! A,B,C,D ಸೂತ್ರ..!!

by ಕೃಷ್ಣ ಮಣಿ
February 4, 2023
Next Post
ವಿಧಾನಸೌಧದ ಮುಂಭಾಗದಲ್ಲಿ ಬಸವಣ್ಣ, ನಾಡಪ್ರಭು ಕೆಂಪೇಗೌಡರ ಪುತ್ಥಳಿ, ಭೂಮಿಪೂಜೆ ನೆರವೇರಿಸಿದ ಸಿಎಂ

ವಿಧಾನಸೌಧದ ಮುಂಭಾಗದಲ್ಲಿ ಬಸವಣ್ಣ, ನಾಡಪ್ರಭು ಕೆಂಪೇಗೌಡರ ಪುತ್ಥಳಿ, ಭೂಮಿಪೂಜೆ ನೆರವೇರಿಸಿದ ಸಿಎಂ

ಸಾರಾ ಅಬೂಬಕರ್‌ಗೆ ಸರ್ಕಾರ ಸರಿಯಾದ ಗೌರವ ಸಲ್ಲಿಸಿಲ್ಲ: ಚಿಂತಕರು, ಸಾಹಿತಿಗಳ ಕಳವಳ

ಸಾರಾ ಅಬೂಬಕರ್‌ಗೆ ಸರ್ಕಾರ ಸರಿಯಾದ ಗೌರವ ಸಲ್ಲಿಸಿಲ್ಲ: ಚಿಂತಕರು, ಸಾಹಿತಿಗಳ ಕಳವಳ

ಶಿವಮೊಗ್ಗ ಅಕ್ರಮ ಕಸಾಯಿಖಾನೆ 7 ಹಸುಗಳ ಬರ್ಬರ ಹತ್ಯೆ ..!

ಶಿವಮೊಗ್ಗ ಅಕ್ರಮ ಕಸಾಯಿಖಾನೆ 7 ಹಸುಗಳ ಬರ್ಬರ ಹತ್ಯೆ ..!

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist