• Home
  • About Us
  • ಕರ್ನಾಟಕ
Saturday, June 28, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ದಾವಣಗೆರೆಯಲ್ಲಿ ಲಿಂಗಾಯತ ಸಮಾವೇಶ ಫಿಕ್ಸ್​.. ಗುಡುಗಿದ ರೇಣುಕಾಚಾರ್ಯ

ಕೃಷ್ಣ ಮಣಿ by ಕೃಷ್ಣ ಮಣಿ
March 11, 2025
in ಕರ್ನಾಟಕ, ರಾಜಕೀಯ
0
ದಾವಣಗೆರೆಯಲ್ಲಿ ಲಿಂಗಾಯತ ಸಮಾವೇಶ ಫಿಕ್ಸ್​.. ಗುಡುಗಿದ ರೇಣುಕಾಚಾರ್ಯ
Share on WhatsAppShare on FacebookShare on Telegram

ವಿಜಯನಗರ: ಹೊಸಪೇಟೆಯಲ್ಲಿ ವೀರಶೈವ ಲಿಂಗಾಯತ ಸಭೆ ಬಳಿಕ ಮಾಜಿ ಸಚಿವ ರೇಣುಕಾಚಾರ್ಯ ವಿಜಯೇಂದ್ರ ಹಾಗೂ ಬಿ.ಎಸ್​ ಯಡಿಯೂರಪ್ಪ ಪರವಾಗಿ ಬ್ಯಾಟಿಂಗ್​ ಮಾಡಿದ್ದಾರೆ. ವೀರಶೈವ ಲಿಂಗಾಯತ ಮಹಾ ಸಂಗಮ ಕಳೆದ ತಿಂಗಳ 27 ರಿಂದ ಸಭೆ ಆರಂಭಿಸಿದ್ದೇವೆ. ಈಗಾಗಲೇ ಹಲವು ಜಿಲ್ಲೆಗಳಲ್ಲಿ ಸಭೆ ಮಾಡಿದ್ದೇವೆ. ಇಂದು ಕೊಪ್ಪಳ, ವಿಜಯನಗರ, ಬಳ್ಳಾರಿ ಜಿಲ್ಲೆಗಳ ಸಮಾಜದ ಪ್ರಮುಖ ಮುಖಂಡರ ಸಭೆ ಮಾಡಿ, ನಿರ್ಣಯ ಮಾಡಿದ್ದೇವೆ. ನಮ್ಮ ಅಜೆಂಡಾ ವೀರಶೈವ ಲಿಂಗಾಯತ ಒಳ ಪಂಗಡಗಳನ್ನ ಒಂದು ಮಾಡುವ ಉದ್ದೇಶ ಎಂದಿದ್ದಾರೆ.

ADVERTISEMENT
Assembly Session: ತೋಟದ ಮನೆಗಳಿಗೂ ನಿರಂತರ ಜ್ಯೋತಿ ಸಂಪರ್ಕಕ್ಕೆ ಚರ್ಚೆ.! #pratidhvani

ಮಹಾ ಸಂಗಮದ ಹೆಸರಿನಲ್ಲಿ ಸಭೆ ಮಾಡ್ತಿದ್ದೇವೆ. ಕೆಲ ದುಷ್ಟ ಶಕ್ತಿಗಳು ನಮ್ಮನ್ನು ಒಡೆಯುವ ಕೆಲಸ ಮಾಡ್ತಿದ್ದಾರೆ. ನಮ್ಮ ಸಮುದಾಯದ 9 ಮುಖ್ಯಮಂತ್ರಿಗಳನ್ನ ಪೂರ್ಣ ಅಧಿಕಾರ ಮಾಡಲು ಬಿಡಲಿಲ್ಲ. ನಮ್ಮನ್ನು ಒಡೆಯುವ ಕೆಲಸ ಮಾಡಿದ್ರು, ಇದೀಗ ನಾವು ಜಾಗೃತರಾಗಿದ್ದೇವೆ. ಏನೇ ವ್ಯತ್ಯಾಸ ಇದ್ರೂ ಒಂದಾಗ್ತೇವೆ ಎಂದಿದ್ದಾರೆ. ಈ ಸರ್ಕಾರ ಜಾತಿ ಜನಗಣತಿ ಮಾಡುವಾಗ ಯಾರ ಮನೆ ಬಾಗಿಲಿಗೂ ಹೋಗಿಲ್ಲ. ನಾವು ಒಂದೂವರೆಯಿಂದ ಎರಡು ಕೋಟಿ ಜನರು ಇದ್ದೇವೆ. ಜಾತಿ ಜನಗಣತಿಯಲ್ಲಿ 66 ಲಕ್ಷ ಅಂತಾ ಹೇಳಿದ್ದಾರೆ. ಜನಗಣತಿ ಸರಿಯಾಗಿ ಆಗಿಲ್ಲ ಎಂದು ದೂರಿದ್ದಾರೆ.

ನಮಗೆ 2A ಮೀಸಲಾತಿ ಕೊಡಬೇಕು. ಸರ್ಕಾರಿ ಉದ್ದೇಶಕ್ಕಾಗಿ 2A ಕೊಡಬೇಕು, ಇದು ನಮ್ಮ ಹಕ್ಕು ಎಂದಿದ್ದಾರೆ. ನಮ್ಮ ಸಮುದಾಯದಿಂದ ದಾವಣಗೆರೆಯಲ್ಲಿ ದೊಡ್ಡ ಸಮಾವೇಶ ಮಾಡ್ತೇವೆ. ಮೇ 15ರೊಳಗೆ ಸಮಾವೇಶ ಮಾಡ್ತೇವೆ. ಜಾತಿ ಜನಗಣತಿಯಲ್ಲಿ ಜಾತಿ ಕಲಂನಲ್ಲಿ ವೀರಶೈವ ಲಿಂಗಾಯತ ಅಂತಾ ಬರೆಸಬೇಕು. ಅದು ನಿರ್ಣಯ ಆಗಿದೆ. ಯಡಿಯೂರಪ್ಪನವರು ವೀರಶೈವ ನಿಗಮ ಮಾಡಿದ್ರು. ಆದ್ರೆ ಈ ಸರ್ಕಾರ ನಮ್ಮ ಅಭಿವೃದ್ಧಿ ನಿಗಮ ಹಾಗೂ ಮಠ ಮಾನ್ಯಗಳಿಗೆ ಅನುದಾನ ಕೊಟ್ಟಿಲ್ಲ. ನಮ್ಮ ಯುವ ನಾಯಕರಾದ ವಿಜಯೇಂದ್ರ ನಾಯಕತ್ವದಲ್ಲಿ ನಿರ್ಣಯ ಮಾಡ್ತೇವೆ. ಇದೀಗ ವಿಜಯೇಂದ್ರ ಅವರಿಗೆ ಕೆಲವರು ತೊಂದ್ರೆ ಕೊಡ್ತಿದ್ದಾರೆ. ಅವರ ಕಾಲೆಳೆಯುತ್ತಿದ್ದಾರೆ ಎಂದಿದ್ದಾರೆ.

ಯಡಿಯೂರಪ್ಪ ಅವರಿಗೆ ತೊಂದ್ರೆ ಕೊಟ್ಟಂತೆ ವಿಜಯೇಂದ್ರ ಅವರಿಗೂ ತೊಂದ್ರೆ ಕೊಡ್ತಿದ್ದಾರೆ. ವಿಜಯೇಂದ್ರ ಅವರ ನಾಯಕತ್ವವನ್ನೂ ಬೆಂಬಲಿಸಬೇಕು ಎಂದು ತೀರ್ಮಾನ ಆಗಿದೆ. ನಮ್ಮವರೇ ವಿಜಯೇಂದ್ರ ಅವರಿಗೆ ತೊಂದ್ರೆ ಕೊಟ್ರು. ಈ ಎಲ್ಲಾ ತೀರ್ಮಾನಗಳ ಬಗ್ಗೆ 16ನೇ ತಾರೀಕು ಹೊಸಪೇಟೆಯಲ್ಲಿ ಮತ್ತೊಮ್ಮೆ ಮೂರೂ ಜಿಲ್ಲೆಗಳ ಸಭೆ ಮಾಡ್ತೇವೆ. ಈ ಬಗ್ಗೆ ಮುಖಂಡರ ಸಭೆಯಲ್ಲಿ ನಿರ್ಣಯ ಮಾಡ್ತೇವೆ. ಕೆಲವು ದುಷ್ಟ ಶಕ್ತಿಗಳು ಆಟ ಆಡ್ತಿವೆ, ಕುತಂತ್ರ ಮಾಡ್ತಿವೆ. ದಾವಣಗೆರೆ ಸಭೆ ಮಾಡಿದ್ಮೇಲೆ ಗೊತ್ತಾಗುತ್ತದೆ. ಯಾರು ಲಿಂಗಾಯತರು, ಯಾರು ಅಲ್ಲ ಅನ್ನೋದು ಎಂದಿದ್ದಾರೆ.

Tags: #lingayath vishwanath reacts on lingayat cm controversyLingayatLingayat Communitylingayat community leaderlingayat community officerslingayat in karnatakalingayat issue explainedlingayat newslingayat officerslingayat veerashaiva controversyLingayatson lingayat religion issuepanchamasali lingayatseparate religion for lingayatsVeerashaiva lingayatveerashaiva lingayat congressveerashiva lingayat
Previous Post

ರಾಜಧಾನಿಗೆ ಎಂಟ್ರಿ ಕೊಟ್ಟ ಪೂರ್ವ ಮುಂಗಾರು..! ಡೇಂಜರ್​ ಸೂಚನೆ..

Next Post

ಸುಳ್ಳು ಹೇಳಿದ್ರೆ ನೀವು ಬಿಡ್ತೀರಾ? ಮಾಧ್ಯಮದ ಪ್ರಶ್ನೆಗೆ ಶ್ರೇಯಸ್ ಉತ್ತರ

Related Posts

Top Story

DK Shivakumar:ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಯೋಜನಾ ಪ್ರಾಧಿಕಾರ ಸೇರಿ ಕೆಂಪೇಗೌಡ ಪ್ರತಿಮೆ ಜಾಗ ಅಭಿವೃದ್ಧಿ ಪಡಿಸಿ

by ಪ್ರತಿಧ್ವನಿ
June 27, 2025
0

"ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಯೋಜನಾ ಪ್ರಾಧಿಕಾರ ಸೇರಿ ಕೆಂಪೇಗೌಡ ಪ್ರತಿಮೆ ಜಾಗ ಅಭಿವೃದ್ಧಿ ಪಡಿಸಬೇಕು. ಪ್ರತಿ ವರ್ಷ ಕೆಂಪೇಗೌಡ ಜಯಂತಿ ಕಾರ್ಯಕ್ರಮ ಮಾಡಬೇಕು" ಎಂದು...

Read moreDetails

HD Kumarswamy: ಜನರನ್ನೇ ಸುಲಿದು ಪಂಚ ಗ್ಯಾರಂಟಿ ಕೊಡುತ್ತಿದ್ದಾರೆ: ಹೆಚ್.ಡಿ. ಕುಮಾರಸ್ವಾಮಿ

June 27, 2025

Rangitharanga: “ರಂಗಿತರಂಗ” ಮತ್ತೆ ತೆರೆಗೆ: ಹಳೆಯ ನೆನಪುಗಳನ್ನು ಮೆಲುಕು ಹಾಕಿದ ಚಿತ್ರತಂಡ

June 27, 2025

KJ George: ರಾಜ್ಯದ ಎಲ್ಲ ಸೌರ ವಿದ್ಯುತ್‌ ಘಟಕಗಳಲ್ಲಿ ಬ್ಯಾಟರಿ ಸ್ಟೋರೇಜ್‌ ವ್ಯವಸ್ಥೆ: ಜಾರ್ಜ್‌

June 27, 2025

ರೈತ ಜಮೀನು ಕಿತ್ತು ತಿನ್ನುವ ಸರ್ಕಾರ

June 27, 2025
Next Post

ಸುಳ್ಳು ಹೇಳಿದ್ರೆ ನೀವು ಬಿಡ್ತೀರಾ? ಮಾಧ್ಯಮದ ಪ್ರಶ್ನೆಗೆ ಶ್ರೇಯಸ್ ಉತ್ತರ

Recent News

Top Story

DK Shivakumar:ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಯೋಜನಾ ಪ್ರಾಧಿಕಾರ ಸೇರಿ ಕೆಂಪೇಗೌಡ ಪ್ರತಿಮೆ ಜಾಗ ಅಭಿವೃದ್ಧಿ ಪಡಿಸಿ

by ಪ್ರತಿಧ್ವನಿ
June 27, 2025
Top Story

HD Kumarswamy: ಜನರನ್ನೇ ಸುಲಿದು ಪಂಚ ಗ್ಯಾರಂಟಿ ಕೊಡುತ್ತಿದ್ದಾರೆ: ಹೆಚ್.ಡಿ. ಕುಮಾರಸ್ವಾಮಿ

by ಪ್ರತಿಧ್ವನಿ
June 27, 2025
Top Story

Rangitharanga: “ರಂಗಿತರಂಗ” ಮತ್ತೆ ತೆರೆಗೆ: ಹಳೆಯ ನೆನಪುಗಳನ್ನು ಮೆಲುಕು ಹಾಕಿದ ಚಿತ್ರತಂಡ

by ಪ್ರತಿಧ್ವನಿ
June 27, 2025
Top Story

KJ George: ರಾಜ್ಯದ ಎಲ್ಲ ಸೌರ ವಿದ್ಯುತ್‌ ಘಟಕಗಳಲ್ಲಿ ಬ್ಯಾಟರಿ ಸ್ಟೋರೇಜ್‌ ವ್ಯವಸ್ಥೆ: ಜಾರ್ಜ್‌

by ಪ್ರತಿಧ್ವನಿ
June 27, 2025
Top Story

ರೈತ ಜಮೀನು ಕಿತ್ತು ತಿನ್ನುವ ಸರ್ಕಾರ

by ಪ್ರತಿಧ್ವನಿ
June 27, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

DK Shivakumar:ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಯೋಜನಾ ಪ್ರಾಧಿಕಾರ ಸೇರಿ ಕೆಂಪೇಗೌಡ ಪ್ರತಿಮೆ ಜಾಗ ಅಭಿವೃದ್ಧಿ ಪಡಿಸಿ

June 27, 2025

HD Kumarswamy: ಜನರನ್ನೇ ಸುಲಿದು ಪಂಚ ಗ್ಯಾರಂಟಿ ಕೊಡುತ್ತಿದ್ದಾರೆ: ಹೆಚ್.ಡಿ. ಕುಮಾರಸ್ವಾಮಿ

June 27, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada