• Home
  • About Us
  • ಕರ್ನಾಟಕ
Tuesday, July 15, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಸಿನಿಮಾ

ಕ್ರಾಂತಿಯನ್ನು ಬೆಂಬಲಿಸದಿದ್ದರೆ, ದೊಡ್ಡ ಬಜೆಟಿನಲ್ಲಿ ಸಾಮಾಜಿಕ ಕಳಕಳಿಯ ಚಿತ್ರಗಳು ಬರಲ್ಲ: ಕವಿರಾಜ್  

Any Mind by Any Mind
January 29, 2023
in ಸಿನಿಮಾ
0
ಕ್ರಾಂತಿಯನ್ನು ಬೆಂಬಲಿಸದಿದ್ದರೆ, ದೊಡ್ಡ ಬಜೆಟಿನಲ್ಲಿ ಸಾಮಾಜಿಕ ಕಳಕಳಿಯ ಚಿತ್ರಗಳು ಬರಲ್ಲ: ಕವಿರಾಜ್  
Share on WhatsAppShare on FacebookShare on Telegram

ಒಬ್ಬ ದೊಡ್ಡ ಹೀರೋ, ಒಂದು ದೊಡ್ಡ ಪ್ರೊಡಕ್ಷನ್ ಹೌಸ್ , ದೊಡ್ಡ ಬಜೆಟ್ಟಿನಲ್ಲಿ ಒಂದು ಸಾಮಾಜಿಕ ಕಳಕಳಿಯ ಸಿನಿಮಾ ಮಾಡಿದಾಗ ಬೆಂಬಲಿಸದಿದ್ದರೆ ಮುಂದಿನ ದಿನಗಳಲ್ಲಿ ಆ ಬಗೆಯ ಚಿತ್ರಗಳ ಕಡೆ ನಿರ್ಮಾಪಕರು , ದೊಡ್ಡ ನಾಯಕ ನಟರು ತಲೆ ಹಾಕಿಯೂ ಮಲಗುವುದಿಲ್ಲ ಎಂದು ಕ್ರಾಂತಿ ಚಿತ್ರದ ಕುರಿತಂತೆ ಚಿತ್ರ ನಿರ್ದೇಶಕ, ಗೀಗೆ ರಚನೆಕಾರ ಕವಿರಾಜ್‌ ಹೇಳಿದ್ದಾರೆ.

ADVERTISEMENT

ಈ ಕುರಿತು ಫೇಸ್‌ಬುಕ್‌ ನಲ್ಲಿ ಪೋಸ್ಟ್‌ ಮಾಡಿರುವ ಕವಿರಾಜ್‌, “ಎಲ್ಲಾ ವಿಚಾರ/ವಿವಾದಗಳಾಚೆ ‘ಕ್ರಾಂತಿ’ ಅದರ ಆಶಯ ಮತ್ತು ಸಂದೇಶಗಳಿಗಾಗಿ ಸಮಾಜ ಬೆಂಬಲಿಸಬೇಕಾದ ಚಿತ್ರ ಎನ್ನುವುದು ನನ್ನ ನಿಲುವು” ಎಂದಿದ್ದಾರೆ.

ಕವಿರಾಜ್‌ ಅವರ ಪೋಸ್ಟ್‌ನ ಪೂರ್ಣ ಪಠ್ಯ

‘ಕ್ರಾಂತಿ’ ಸಿನಿಮಾದಲ್ಲಿ ನಾಡಿನ ಎಲ್ಲಾ ಖಾಸಗಿ ಶಾಲೆಗಳನ್ನು ಕೊಂಡುಕೊಳ್ಳುವ ಅಪಾರ ಸಿರಿವಂತ ನಾಯಕ ಒಂದು ದಿನ ಇದ್ದಕ್ಕಿದ್ದಂತೆ ಎಲ್ಲಾ ಶಾಲೆಗಳನ್ನು ಮುಚ್ಚಿ ಬಿಡುತ್ತಾನೆ. ನಾಯಕ ಹೀಗೇಕೆ ತಪ್ಪು ಮಾಡಿದ ಎಂದು ನೋಡುಗರು ಗೊಂದಲಕ್ಕೊಳಗಾಗುತ್ತಾರೆ.

ಖಾಸಗಿ ಶಾಲೆಗಳಲ್ಲಿ ಮಕ್ಕಳನ್ನು‌ ಓದಿಸುವ ಸಿರಿವಂತರೆಲ್ಲ ಆಕ್ರೋಶಗೊಂಡು ಕೋಲಾಹಲ ಎಬ್ಬಿಸುತ್ತಾರೆ. ಶಾಲೆಗಳನ್ನು ಮುಚ್ಚಿದರೆ ನಮ್ಮ ಮಕ್ಕಳ ಭವಿಷ್ಯವೇನು ?? ಎಂದು ರೊಚ್ಚಿನಿಂದ ಪ್ರಶ್ನಿಸುತ್ತಾರೆ.

ಆಗ ಹೀರೋ ಒಂದೇ ಒಂದು ಪ್ರಶ್ನೆ ಕೇಳುತ್ತಾನೆ. “ದಿನೇ ದಿನೇ ಸಾವಿರಾರು ಸರ್ಕಾರಿ ಶಾಲೆಗಳನ್ನು ಮುಚ್ತಾನೆ ಇದಾರೆ , ಅಲ್ಲಿ ಓದುತ್ತಿದ್ದ, ಓದಬೇಕಿದ್ದ ಬಡ ಮಕ್ಕಳ ಭವಿಷ್ಯ ಏನು ಅಂತಾ ಯಾಕೆ ಯಾರಿಗೂ ಅನ್ನಿಸ್ತಾ ಇಲ್ಲ ??? ಆಗ್ಯಾಕೇ ಯಾರು ರೊಚ್ಚಿಗೇಳಲ್ಲ ???

ನೋಡುಗ ಸಹೃದಯಿಗಳ ಕರುಳು ಚುರುಕೆನ್ನುತ್ತೆ. ಆತ್ಮಸಾಕ್ಷಿ ಅಲ್ಲಾಡುತ್ತದೆ. ಒಂದು ಅಪರಾಧಿ ಪ್ರಜ್ಞೆ ಕಪಾಳಕ್ಕೆ ಭಾರಿಸುತ್ತದೆ.

ಶ್ರೀಮಂತರ ಮಕ್ಕಳ ಭವಿಷ್ಯ ಮಾತ್ರ ಚೆನ್ನಾಗಿರಬೇಕಾ? ಬಡವರದ್ದಲ್ವಾ?

ಇದೊಂದು ಸೀನ್ ಸಾಕು ‘ಕ್ರಾಂತಿ_ ಸಿನಿಮಾ ನೋಡಲು , ಆ ಸಿನಿಮಾವನ್ನು ಬೆಂಬಲಿಸಲು..

ಇನ್ನು ಘರ್ಷಣೆಯಲ್ಲಿ ಕನ್ನಡದ ದ್ವಜ ಸ್ತಂಭ ನೆಲಕ್ಕೆ ಬೀಳದಂತೆ ಓಡಿ ಬಂದು ನಾಯಕ ಹಿಡಿಯುವಾಗ ನಮ್ಮಂತ ಕನ್ನಡ ಮಕ್ಕಳ ಗಂಟಲು ಉಬ್ಬಿಬರುತ್ತದೆ.

ಒಬ್ಬ ದೊಡ್ಡ ಹೀರೋ, ಒಂದು ದೊಡ್ಡ ಪ್ರೊಡಕ್ಷನ್ ಹೌಸ್ , ದೊಡ್ಡ ಬಜೆಟ್ಟಿನಲ್ಲಿ ಒಂದು ಸಾಮಾಜಿಕ ಕಳಕಳಿಯ ಸಿನಿಮಾ ಮಾಡಿದಾಗ ಬೆಂಬಲಿಸದಿದ್ದರೆ ಮುಂದಿನ ದಿನಗಳಲ್ಲಿ ಆ ಬಗೆಯ ಚಿತ್ರಗಳ ಕಡೆ ನಿರ್ಮಾಪಕರು , ದೊಡ್ಡ ನಾಯಕ ನಟರು ತಲೆ ಹಾಕಿಯೂ ಮಲಗುವುದಿಲ್ಲ. ನನ್ನ ನಿರ್ದೇಶನದ ‘ಕಾಳಿದಾಸ ಕನ್ನಡ ಮೇಷ್ಟ್ರು’ ಸಿನಿಮಾ ಕೂಡಾ ಇದೇ ಆಶಯ ಹೊಂದಿತ್ತು.

ಎಲ್ಲಾ ವಿಚಾರ/ವಿವಾದಗಳಾಚೆ ‘ಕ್ರಾಂತಿ’ ಅದರ ಆಶಯ ಮತ್ತು ಸಂದೇಶಗಳಿಗಾಗಿ ಸಮಾಜ ಬೆಂಬಲಿಸಬೇಕಾದ ಚಿತ್ರ ಎನ್ನುವುದು ನನ್ನ ನಿಲುವು

Tags: ಕವಿರಾಜ್‌ಕ್ರಾಂತಿದರ್ಶನ್‌
Previous Post

ಪಠಾಣ್‌ ಚಿತ್ರವನ್ನು ಹೊಗಳಿದ ನಟಿ ರಮ್ಯಾ: ದರ್ಶನ್‌ ಅಭಿಮಾನಿಗಳಿಂದ ಅಸಭ್ಯ ದಾಳಿ.!

Next Post

ಡಾ ವಿಷ್ಣುವರ್ಧನ್  ಇಡೀ ಕರುನಾಡು ಮೆಚ್ಚಿದ  ಹೃದಯವಂತ – ಬಸವರಾಜ ಬೊಮ್ಮಾಯಿ

Related Posts

B Sarojadevi: ಪದ್ಮಭೂಷಣ ಬಿ.ಸರೋಜಾದೇವಿ ಅವರ ನಿಧನಕ್ಕೆ ಡಿಸಿಎಂ ಸಂತಾಪ..!!
Top Story

B Saroja Devi: ಮಲ್ಲಮ್ಮನ ಪವಾಡ ನಿಲ್ಲಿಸಿದ ಕಲಾ ಸರಸ್ವತಿ..

by ಪ್ರತಿಧ್ವನಿ
July 14, 2025
0

ಅಭಿನಯ ನಟಿ ಸರಸ್ವತಿ ಎಂದೇ ಖ್ಯಾತರಾಗಿದ್ದ ಹಿರಿಯ ನಟಿ ಹಿರಿಯ ನಟಿ ಅಭಿನಯ ಸರಸ್ವತಿ ಬಿ.ಸರೋಜಾದೇವಿ(87) ನಿಧನರಾಗಿವುದು ಜನವರಿ 7, 1938 ರಲ್ಲಿ ಜನಿಸಿದ್ದ ಸರೋಜಾದೇವಿ ವಯೋಸಹಜ...

Read moreDetails

B Saroja Devi: ಡಾ‌ ರಾಜ್‌, ಎಂಜಿಆರ್, ಎನ್‌ಟಿ ಆರ್‌ ಜೊತೆ ನಟಿಸಿದ ಬಹುಭಾಷಾ ನಟಿಅಭಿನಯ ಸರಸ್ವತಿ ಬಿ. ಸರೋಜಾ ದೇವಿ ಇನ್ನಿಲ್ಲ..!

July 14, 2025

Dr. Shivaraj Kumar: ಅನಾವರಣವಾಯಿತು ಬಹು ನಿರೀಕ್ಷಿತ ಮಲ್ಟಿಸ್ಟಾರರ್ “45” ಚಿತ್ರದ ವಿಶೇಷ ಪೋಸ್ಟರ್. .

July 14, 2025

B Sarojadevi: ಪದ್ಮಭೂಷಣ ಬಿ.ಸರೋಜಾದೇವಿ ಅವರ ನಿಧನಕ್ಕೆ ಡಿಸಿಎಂ ಸಂತಾಪ..!!

July 14, 2025

Lakshmi Hebbalkar: ಹಿರಿಯ ನಟಿ ಬಿ.ಸರೋಜಾದೇವಿ ನಿಧನಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸಂತಾಪ…!!

July 14, 2025
Next Post
ಡಾ ವಿಷ್ಣುವರ್ಧನ್  ಇಡೀ ಕರುನಾಡು ಮೆಚ್ಚಿದ  ಹೃದಯವಂತ – ಬಸವರಾಜ ಬೊಮ್ಮಾಯಿ

ಡಾ ವಿಷ್ಣುವರ್ಧನ್  ಇಡೀ ಕರುನಾಡು ಮೆಚ್ಚಿದ  ಹೃದಯವಂತ - ಬಸವರಾಜ ಬೊಮ್ಮಾಯಿ

Please login to join discussion

Recent News

ಸಾಲ ವಸೂಲಿಗಿಂತ ಜನರ ಜೀವ ಮುಖ್ಯ, ಸಾಲ ವಸೂಲಾತಿಯಲ್ಲಿ ಮಾನವೀಯತೆ ಇರಲಿ
Top Story

ಸಾಲ ವಸೂಲಿಗಿಂತ ಜನರ ಜೀವ ಮುಖ್ಯ, ಸಾಲ ವಸೂಲಾತಿಯಲ್ಲಿ ಮಾನವೀಯತೆ ಇರಲಿ

by ಪ್ರತಿಧ್ವನಿ
July 14, 2025
Top Story

Santhosh Lad: ಟ್ರಂಪ್‌ ಯಾರ ಫ್ರೆಂಡ್‌ : ಸಚಿವ ಸಂತೋಷ್‌ ಲಾಡ್‌ ಲೇವಡಿ

by ಪ್ರತಿಧ್ವನಿ
July 14, 2025
B Sarojadevi: ಪದ್ಮಭೂಷಣ ಬಿ.ಸರೋಜಾದೇವಿ ಅವರ ನಿಧನಕ್ಕೆ ಡಿಸಿಎಂ ಸಂತಾಪ..!!
Top Story

B Saroja Devi: ಮಲ್ಲಮ್ಮನ ಪವಾಡ ನಿಲ್ಲಿಸಿದ ಕಲಾ ಸರಸ್ವತಿ..

by ಪ್ರತಿಧ್ವನಿ
July 14, 2025
Top Story

B Saroja Devi: ಡಾ‌ ರಾಜ್‌, ಎಂಜಿಆರ್, ಎನ್‌ಟಿ ಆರ್‌ ಜೊತೆ ನಟಿಸಿದ ಬಹುಭಾಷಾ ನಟಿಅಭಿನಯ ಸರಸ್ವತಿ ಬಿ. ಸರೋಜಾ ದೇವಿ ಇನ್ನಿಲ್ಲ..!

by ಪ್ರತಿಧ್ವನಿ
July 14, 2025
Top Story

DK Shivakumar: ಶಕ್ತಿ ಯೋಜನೆ ದೇಶಕ್ಕೆ ಮಾದರಿ; ಗ್ಯಾರಂಟಿಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ..

by ಪ್ರತಿಧ್ವನಿ
July 14, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಸಾಲ ವಸೂಲಿಗಿಂತ ಜನರ ಜೀವ ಮುಖ್ಯ, ಸಾಲ ವಸೂಲಾತಿಯಲ್ಲಿ ಮಾನವೀಯತೆ ಇರಲಿ

ಸಾಲ ವಸೂಲಿಗಿಂತ ಜನರ ಜೀವ ಮುಖ್ಯ, ಸಾಲ ವಸೂಲಾತಿಯಲ್ಲಿ ಮಾನವೀಯತೆ ಇರಲಿ

July 14, 2025

Santhosh Lad: ಟ್ರಂಪ್‌ ಯಾರ ಫ್ರೆಂಡ್‌ : ಸಚಿವ ಸಂತೋಷ್‌ ಲಾಡ್‌ ಲೇವಡಿ

July 14, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada