• Home
  • About Us
  • ಕರ್ನಾಟಕ
Wednesday, July 9, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

Kidney stone: ಕಿಡ್ನಿ ಸ್ಟೋನ್ ಸಮಸ್ಯೆಗೆ ಪ್ರಮುಖ ಕಾರಣಗಳೇನು ಗೊತ್ತಾ.?

ಪ್ರತಿಧ್ವನಿ by ಪ್ರತಿಧ್ವನಿ
September 9, 2024
in Top Story, ಜೀವನದ ಶೈಲಿ
0
Kidney stone: ಕಿಡ್ನಿ ಸ್ಟೋನ್ ಸಮಸ್ಯೆಗೆ ಪ್ರಮುಖ ಕಾರಣಗಳೇನು ಗೊತ್ತಾ.?
Share on WhatsAppShare on FacebookShare on Telegram

ಕಿಡ್ನಿ ಸ್ಟೋನ್ ಸಮಸ್ಯೆ ಅನ್ನೋದು ತುಂಬಾನೆ ಕಾಮನ್ ಆಗಿದೆ..ತಲೆನೋವು ,ಹಲ್ಲು ನೋವು ಇಂತಹ ನೋವನ್ನೆ ಸಹಿಸಲಾಗುವುದಿಲ್ಲ. ಅದ್ರಲ್ಲಿ ಕಿಡ್ನಿ ನೋವು ಅಬ್ಬಬ್ಬಾ ಯಾರಿಗು ಕೂಡ ತಡೆಯಲಾಗುವುದಿಲ್ಲ.. ಯಮಯಾತನೆ ಅಂತಾನೆ ಹೇಳ್ಬಹುದು.ಈ ಕಿಡ್ನಿ ಸ್ಟೋನ್ ಬರಿವುದಕ್ಕೆ ಪ್ರಮುಖ ಕಾರಣ ಏನೆಲ್ಲ ಅನ್ನುವುದರ ಮಾಹಿತಿ ಇಲ್ಲಿದೆ..

ADVERTISEMENT

ಡಿಹೈಡ್ರೇಷನ್

 ದೇಹದಲ್ಲಿ ನೀರಿನ ಕೊರತೆ ಹೆಚ್ಚಾದಾಗ.. ಅಂದ್ರೆ ಸರಿಯಾಗಿ ನೀರನ್ನು ಕುಡಿಯದೆ ಇದ್ದಾಗ ಮೂತ್ರಪಿಂಡದಲ್ಲಿ ಕಲ್ಲುಗಳಾಗುವಂತ ಚಾನ್ಸಸ್ ಜಾಸ್ತಿ ಇರುತ್ತದೆ.

ಆಹಾರ

ನಾವು ಸೇವಿಸುವ ಆಹಾರ ತುಂಬಾನೆ ಮುಖ್ಯ..ಹೆಚ್ಚಾಗಿ ಸೋಡಿಯಂ ಇರುವ ಪದಾರ್ಥಗಳನ್ನು ಸೇವಿಸುವುದರಿಂದ,ಅನಿಮಲ್ ಪ್ರೊಟೀನ್ ತಗೊಳೋದ್ರಿಂದ ಹಾಗೂ ಸುಗರ್ ಹೆಚ್ಚಿನ ಮಟ್ಟದಲ್ಲಿ ಸೇವಿಸುವುದರಿಂದ ಕೂಡ ಕಿಡ್ನಿ ಸ್ಟೋನ್ ಆಗುತ್ತೆ

ಅನುವಂಶೀಯವಾಗಿ

ನಮ್ಮ ಮನೆಯಲ್ಲಿ ಯಾರಿಗಾದ್ರು ಇದ್ರೆ..ಅಥವಾ ಕುಟುಂಬದವರಲ್ಲಿ ಯಾರಿಗಾದ್ರು ಕಿಡ್ನಿ ಸ್ಟೋನ್ ಸಮಸ್ಯೆ ಇದ್ರೆ ಕೂಡ ಆಗುತ್ತದೆ..ಜೀನರಿಕ್ ಇಂದನು ಬರುತ್ತದೆ..

ವಾತಾವರಣ

ನಾನು ಇರುವಂತ ವಾತಾವರಣ ತುಂಬಾನೆ ಮ್ಯಾಟರ್ ಆಗುತ್ತದೆ..ಹೈ ಟೆಂಪ್ರೇಚರ್ ಇಂದಾಗಿ ಅಥವಾ ಉಷ್ಣತೆ ಹೆಚ್ಚಿರುವುದರಿಂದಾಗಿ ,ಹಾಗೂ ಗಡಸು ನೀರನ್ನು ಹೆಚ್ಚು ಕುಡಿಯುದರಿಂದನು ಕಿಡ್ನಿ ಸ್ಟೋನ್ ಬರುತ್ತದೆ..

ಮೆಡಿಕೇಶನ್

ಯಾವುದಾದ್ರು ದೀರ್ಘಕಾಲದ ಮೆಡಿಕೇಶನ್ ಅಲ್ಲಿ ಇದ್ದಾಗ,ನಾವು ತಗೊಳುವ ಮಾತ್ರೆಗಳು ಹಾಗೂ ಔಷದಿಯಿಂದ ನು ಕೂಡ ಕಿಡ್ನಿ ಸ್ಟೋನ್ ಬರುತ್ತದೆ…ಹಾಗಾಗಿ ಮೆಡಿಕೇಶನ್ ಅಲ್ಲಿ ಇದ್ದಾಗ ಹೆಚ್ಚು ನೀರನ್ನು ಕುಡಿಬೇಕು..

ತೂಕ

ದೇಹದಲ್ಲಿ ಒಬೆಸಿಟಿ ಹೆಚ್ಚಾದಾಗ ಹಾಗೂ ತೂಕ ಜಾಸ್ತಿ ಆದ್ರೂ ಕೂಡ ಕಿಡ್ನಿ ಸ್ಟೋನ್ ಆಗುತ್ತದೆ..ಹಾಗಾಗಿ ವೈಟ್ ಮ್ಯಾನೇಜ್ಮೆಂಟ್ ತುಂಬಾನೆ ಮುಖ್ಯ..

ಇದೆಲ್ಲದರ ಜೊತೆಗೆ ಯೂರಿನರಿ ಟ್ರ್ಯಾಕ್ ಅಲ್ಲಿ ಇನ್ಫೆಕ್ಷನ್ ಆದಾಗ ಹಾಗೂ ಹಾರ್ಮೋನ್ ನಲ್ಲಿ ಹಿಂಬಾಲೆನ್ಸ್ ಕಂಡಾಗಕೂಡ ಕಿಡ್ನಿ ಸ್ಟೋನ್ ಹೆಚ್ಚಾಗುತ್ತದೆ..

Tags: 10 healthy habits12 healthy habitsbrain healthdeath magiceternal healthfoot healthgut healthgut health dietgut healthy foodsHealthhealth bandhealth carehealth cyberpunkhealth cyberpunk 2health documentaryhealth insurancehealth theoryHealth tipshealthyhealthy foodhealthy foodshealthy habitshealthy lifestylehealthy living.holistic healthimprove gut healthMental healthprivate healthus health
Previous Post

ಎಂಟು ಕುಖ್ಯಾತ ಸೈಬರ್‌ ವಂಚಕರನ್ನು ಬಂಧಿಸಿದ ಮಧ್ಯ ಪ್ರದೇಶ ಪೋಲೀಸರು

Next Post

ಕೋಲ್ಕತ್ತಾ ವೈದ್ಯರ ಅತ್ಯಾಚಾರ-ಕೊ* ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ

Related Posts

Top Story

Shivaraj Kumar: ʼಏಳುಮಲೆʼ ಟೈಟಲ್‌ ಟೀಸರ್‌ ರಿಲೀಸ್.. ತರುಣ್‌ ಸುಧೀರ್‌ ಸಿನಿಮಾಗೆ ಶಿವಣ್ಣ-ಪ್ರೇಮ್‌ ಸಾಥ್

by ಪ್ರತಿಧ್ವನಿ
July 9, 2025
0

ತರುಣ್‌ ಸುಧೀರ್‌ ನಿರ್ಮಾಣದ ಹೊಸ ಚಿತ್ರಕ್ಕೆ ಶಿವಣ್ಣ-ಪ್ರೇಮ್‌ ಸಾಥ್..ʼಏಳುಮಲೆʼ ಟೈಟಲ್‌ ಟೀಸರ್‌ನಲ್ಲಿ ಮಿಂಚಿದ ರಕ್ಷಿತಾ ಸಹೋದರ ರಾಣಾ. ತರುಣ್ ಕಿಶೋರ್ ಸುಧೀರ್ ನಿರ್ಮಾಣ ಮಾಡುತ್ತಿರುವ ಪುನೀತ್ ರಂಗಸ್ವಾಮಿ...

Read moreDetails

Prajwal Revanna: ಜಾಮೀನು ವಿಚಾರವಾಗಿ ಮಹತ್ವದ ಸೂಚನೆ ನೀಡಿದ ಹೈಕೋರ್ಟ್..!!

July 9, 2025

DCM DK Shivakumar: ರಾಜ್ಯದ ಆರು ನೀರಾವರಿ ಯೋಜನೆಗಳಿಗೆ ₹11,122.76 ಕೋಟಿ ಅನುದಾನಕ್ಕಾಗಿ ಮನವಿ.

July 9, 2025

HD Kumarswamy: ಗ್ರೀನ್ ಸ್ಟೀಲ್ ವಲಯಕ್ಕೆ ಒತ್ತು; ಲೋಹ ತ್ಯಾಜ್ಯ ಮರುಬಳಕೆಗೆ ಆದ್ಯತೆ.

July 9, 2025

ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ಗೌರಿಬಿದನೂರು

July 9, 2025
Next Post

ಕೋಲ್ಕತ್ತಾ ವೈದ್ಯರ ಅತ್ಯಾಚಾರ-ಕೊ* ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ

Recent News

Top Story

Shivaraj Kumar: ʼಏಳುಮಲೆʼ ಟೈಟಲ್‌ ಟೀಸರ್‌ ರಿಲೀಸ್.. ತರುಣ್‌ ಸುಧೀರ್‌ ಸಿನಿಮಾಗೆ ಶಿವಣ್ಣ-ಪ್ರೇಮ್‌ ಸಾಥ್

by ಪ್ರತಿಧ್ವನಿ
July 9, 2025
Top Story

Prajwal Revanna: ಜಾಮೀನು ವಿಚಾರವಾಗಿ ಮಹತ್ವದ ಸೂಚನೆ ನೀಡಿದ ಹೈಕೋರ್ಟ್..!!

by ಪ್ರತಿಧ್ವನಿ
July 9, 2025
Top Story

DCM DK Shivakumar: ರಾಜ್ಯದ ಆರು ನೀರಾವರಿ ಯೋಜನೆಗಳಿಗೆ ₹11,122.76 ಕೋಟಿ ಅನುದಾನಕ್ಕಾಗಿ ಮನವಿ.

by ಪ್ರತಿಧ್ವನಿ
July 9, 2025
Top Story

HD Kumarswamy: ಗ್ರೀನ್ ಸ್ಟೀಲ್ ವಲಯಕ್ಕೆ ಒತ್ತು; ಲೋಹ ತ್ಯಾಜ್ಯ ಮರುಬಳಕೆಗೆ ಆದ್ಯತೆ.

by ಪ್ರತಿಧ್ವನಿ
July 9, 2025
Top Story

ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ಗೌರಿಬಿದನೂರು

by ಪ್ರತಿಧ್ವನಿ
July 9, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Shivaraj Kumar: ʼಏಳುಮಲೆʼ ಟೈಟಲ್‌ ಟೀಸರ್‌ ರಿಲೀಸ್.. ತರುಣ್‌ ಸುಧೀರ್‌ ಸಿನಿಮಾಗೆ ಶಿವಣ್ಣ-ಪ್ರೇಮ್‌ ಸಾಥ್

July 9, 2025

Prajwal Revanna: ಜಾಮೀನು ವಿಚಾರವಾಗಿ ಮಹತ್ವದ ಸೂಚನೆ ನೀಡಿದ ಹೈಕೋರ್ಟ್..!!

July 9, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada