• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, April 24, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

46 ವರ್ಷಗಳ ಬಳಿಕ ತೆರೆಯಲಾದ ಕಾರ್ತಿಕೇಯ ಮಹಾದೇವ ದೇವಾಲಯ ; ಪ್ರಾಚೀನ ಮೆಟ್ಟಿಲು ಬಾವಿ ಪತ್ತೆ

ಪ್ರತಿಧ್ವನಿ by ಪ್ರತಿಧ್ವನಿ
December 23, 2024
in Top Story, ಇತರೆ / Others
0
46 ವರ್ಷಗಳ ಬಳಿಕ ತೆರೆಯಲಾದ ಕಾರ್ತಿಕೇಯ ಮಹಾದೇವ ದೇವಾಲಯ  ; ಪ್ರಾಚೀನ ಮೆಟ್ಟಿಲು ಬಾವಿ ಪತ್ತೆ
Share on WhatsAppShare on FacebookShare on Telegram

ಸಂಭಾಲ್‌ ;ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯ ಚಂದೌಸಿ ಪ್ರದೇಶದಲ್ಲಿ ಇತಿಹಾಸದ ಹೊಸ ಶೋಧಗಳು ಬೆಳಕಿಗೆ ಬರುತ್ತಿದ್ದು, ಜಿಲ್ಲೆಯ ಐತಿಹಾಸಿಕ ವೈಭವಕ್ಕೆ ಹೊಸ ಆಯಾಮ ಸೇರ್ಪಡೆಗೊಂಡಿದೆ. 46 ವರ್ಷಗಳ ನಂತರ ಪುನಃ ತೆರೆಯಲಾದ ಕಾರ್ತಿಕೇಯ ಮಹಾದೇವ ದೇವಾಲಯ ಮತ್ತು ಪ್ರಾಚೀನ ಮೆಟ್ಟಿಲು ಬಾವಿಯ ಪತ್ತೆ ಇತಿಹಾಸ ಪ್ರಿಯರ ಕುತೂಹಲ ಹೆಚ್ಚಿಸಿದೆ.

ADVERTISEMENT

ಚಂದೌಸಿ ಪ್ರದೇಶದಲ್ಲಿ ಉತ್ಖನನದ ವೇಳೆ ಮೆಟ್ಟಿಲು ಬಾವಿಯೊಂದು ಪತ್ತೆಯಾಗಿದ್ದು, ಇದರ ಸುತ್ತಲೂ ನಾಲ್ಕು ಕೋಣೆಗಳಿರುವ ಪ್ರಾಚೀನ ರಚನೆಗಳು ಕಂಡುಬಂದಿವೆ. ಇವು 1857ರ ದಂಗೆಯ ಕಾಲದ್ದು ಎಂದು ನಂಬಲಾಗಿದೆ. ಸಹಸ್ಪುರದ ರಾಜಮನೆತನ ಈ ಬಾವಿಯನ್ನು ರಹಸ್ಯ ಕ್ಯಾಂಪಿಂಗ್ ತಾಣವಾಗಿ ಬಳಸುತ್ತಿದ್ದರು ಎಂದು ಹೇಳಲಾಗುತ್ತಿದೆ. ಸನಾತನ ಸೇವಕ ಸಂಘದ ಮನವಿಗೆ ಸ್ಪಂದಿಸಿ, ಸಂಭಾಲ್ ಜಿಲ್ಲಾಧಿಕಾರಿ ರಾಜೇಂದ್ರ ಪೆನ್ಸಿಯಾ ಸ್ಥಳದಲ್ಲಿ ಉತ್ಖನನಕ್ಕೆ ಆದೇಶಿಸಿದರು. ಶನಿವಾರ ಎಡಿಎಂ ಸತೀಶ್ ಕುಮಾರ್ ಕುಶ್ವಾಹ ಮತ್ತು ತಹಶೀಲ್ದಾರ್ ಧೀರೇಂದ್ರ ಪ್ರತಾಪ್ ಸಿಂಗ್ ತಮ್ಮ ತಂಡದೊಂದಿಗೆ ಎರಡು ಜೆಸಿಬಿ ಯಂತ್ರಗಳ ನೆರವಿನಿಂದ ಅಗೆಯುವ ಕಾರ್ಯ ಪ್ರಾರಂಭಿಸಿದರು. 45 ಗಂಟೆಗಳ ಕಠಿಣ ಶ್ರಮದ ನಂತರ, ಮೆಟ್ಟಿಲು ಬಾವಿಯ ಗೋಡೆಗಳು ಹಾಗೂ ಪ್ರಾಚೀನ ರಚನೆಗಳು ಪತ್ತೆ ಆಗಿವೆ.

ತಹಶೀಲ್ದಾರ್ ಧೀರೇಂದ್ರ ಪ್ರತಾಪ್ ಸಿಂಗ್ ಅವರ ಪ್ರಕಾರ, ಈ ಪ್ರದೇಶವು ಗಟಾ ಸಂಖ್ಯೆ 253 ಅಡಿಯಲ್ಲಿ ನೋಂದಾಯಿತವಾಗಿದ್ದು, ಹಳೆಯ ಕೊಳ ಹಾಗೂ ಹಲವಾರು ಕೊಠಡಿಗಳನ್ನು ಒಳಗೊಂಡಿದೆ. ಸ್ಥಳೀಯ ಐತಿಹಾಸಿಕ ದಾಖಲೆಗಳ ಪ್ರಕಾರ, ಇದು 1857ರ ದಂಗೆಯ ಕಾಲದಲ್ಲಿ ಪ್ರಮುಖ ತಾಣವಾಗಿತ್ತು. ನಾಲ್ಕು ಕೋಣೆಗಳು ಹಾಗೂ ಮೆಟ್ಟಿಲು ಬಾವಿಯ ಪತ್ತೆಯ ನಂತರ, ಉಳಿದ ಭಾಗಗಳನ್ನು ಪರಿಶೀಲಿಸಲು ಉತ್ಖನನ ಮುಂದುವರಿಯುತ್ತಿದೆ. ಈ ಕಾರ್ಯಕ್ಕೆ ಸ್ಥಳೀಯ ಆಡಳಿತ ಮತ್ತು ಪುರಸಭೆ ಸಹಕಾರ ನೀಡುತ್ತಿದ್ದು, ಇತಿಹಾಸ ಪ್ರೇಮಿಗಳು ಹೆಚ್ಚಿನ ಮಾಹಿತಿ ನಿರೀಕ್ಷಿಸುತ್ತಿದ್ದಾರೆ.

Previous Post

ತಿರುನೆಲ್ವೇಲಿಯಲ್ಲಿ ವಿಸರ್ಜಿಸಲಾದ ವೈದ್ಯಕೀಯ ತ್ಯಾಜ್ಯವನ್ನು ಮರಳಿ ಕೇರಳಕ್ಕೆ ತರುವ ಕಾರ್ಯಾಚರಣೆ ಆರಂಭ

Next Post

ನೇಪಾಳಕ್ಕೆ ಚಿನ್ನಕಳ್ಳ ಸಾಗಾಟ ;ಈರ್ವರು ಭಾರತೀಯರ ಬಂಧನ

Related Posts

ಬೆಸ್ಕಾಂನ ‘ಹೆಚ್‌ಟಿ ಮಿತ್ರ’  ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್
Top Story

ಬೆಸ್ಕಾಂನ ‘ಹೆಚ್‌ಟಿ ಮಿತ್ರ’ ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್

by ಪ್ರತಿಧ್ವನಿ
April 23, 2026
0

ಬೆಂಗಳೂರು: ಬೆಸ್ಕಾಂನ ಹೈ ಟೆನ್ಷನ್ ಗ್ರಾಹಕರಿಗಾಗಿ ಸಂಸ್ಥೆಯ ಇಂಜಿನಿಯರ್‌ಗಳು ಅಭಿವೃದ್ಧಿಪಡಿಸಿರುವ ಸೇವೆ ಕೋರಿಕೆ/ಕುಂದುಕೊರತೆ ಪರಿಹಾರ ಪೋರ್ಟಲ್ 'ಹೆಚ್‌ಟಿ ಮಿತ್ರ'ಗೆ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು ಗುರುವಾರ...

Read moreDetails
ಇನ್ನು ಮುಂದೆ ಬೆಂಗಳೂರು ಒನ್ ಕೇಂದ್ರಗಳಲ್ಲೂ ಇ-ಸ್ವತ್ತು ಅರ್ಜಿ ಸಲ್ಲಿಸಬಹುದು. ಸಚಿವ ಪ್ರಿಯಾಂಕ ಖರ್ಗೆ

ಇನ್ನು ಮುಂದೆ ಬೆಂಗಳೂರು ಒನ್ ಕೇಂದ್ರಗಳಲ್ಲೂ ಇ-ಸ್ವತ್ತು ಅರ್ಜಿ ಸಲ್ಲಿಸಬಹುದು. ಸಚಿವ ಪ್ರಿಯಾಂಕ ಖರ್ಗೆ

April 23, 2026
ಮಹಿಳಾ ಮೀಸಲಾತಿ ಡಿಎಂಕೆ ರಾಜಕೀಯ ಹುನ್ನಾರಕ್ಕೆ ರಾಜ್ಯದ ಹಿತ ಬಲಿ:ಬಸವರಾಜ ಬೊಮ್ಮಾಯಿ

ಮಹಿಳಾ ಮೀಸಲಾತಿ ಡಿಎಂಕೆ ರಾಜಕೀಯ ಹುನ್ನಾರಕ್ಕೆ ರಾಜ್ಯದ ಹಿತ ಬಲಿ:ಬಸವರಾಜ ಬೊಮ್ಮಾಯಿ

April 23, 2026
ಸಂವಿಧಾನದ ಅಶಯಗಳು -ಬಾಬು ಜಗಜೀವನ್‌ರಾಮ್‌-

ಸಂವಿಧಾನದ ಅಶಯಗಳು -ಬಾಬು ಜಗಜೀವನ್‌ರಾಮ್‌-

April 23, 2026
ರಾಜಕಾರಣಿಗಳಿಂದ ರಸ್ತೆ ತಡೆ ಮಾಡಿಸಿ ಪ್ರತಿಭಟನೆ : ಕೆರಳಿತು ಸಾರ್ವಜನಿಕರ ತಾಳ್ಮೆ..!

ರಾಜಕಾರಣಿಗಳಿಂದ ರಸ್ತೆ ತಡೆ ಮಾಡಿಸಿ ಪ್ರತಿಭಟನೆ : ಕೆರಳಿತು ಸಾರ್ವಜನಿಕರ ತಾಳ್ಮೆ..!

April 22, 2026
Next Post

ನೇಪಾಳಕ್ಕೆ ಚಿನ್ನಕಳ್ಳ ಸಾಗಾಟ ;ಈರ್ವರು ಭಾರತೀಯರ ಬಂಧನ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada