ಬೆಂಗಳೂರು : ಸಿಎಂ ಸಿದ್ದರಾಮಯ್ಯಗೆ ಭಾರೀ ತಲೆನೋವು ತಂದಿದ್ದ ಜಿಲ್ಲಾ ಉಸ್ತುವಾರಿ ನೇಮಕ ಪ್ರಕ್ರಿಯೆ ಕೊನೆಗೂ ಪೂರ್ಣಗೊಂಡಿದೆ. ಅಳೆದು ತೂಗಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸಚಿವರನ್ನು ನೇಮಕ ಮಾಡಿ ಇಂದು ಸುತ್ತೋಲೆ ಹೊರಡಿಸಿದೆ. ಯಾರಿಗೆ ಯಾವ ಜಿಲ್ಲೆ ಉಸ್ತುವಾರಿ ಸಿಕ್ಕಿದೆ ಎಂಬುದರ ವಿವರ ಈ ಕೆಳಗಿನಂತಿದೆ.
ADVERTISEMENT
ಬೆಂಗಳೂರು ನಗರ: ಡಿ ಕೆ ಶಿವಕುಮಾರ್
ಬೆಂಗಳೂರು ನಗರ ಉಸ್ತುವಾರಿ ಸಚಿವರಾಗಿ ಡಿ.ಕೆ ಶಿವಕುಮಾರ್
ತುಮಕೂರು: ಡಾ.ಜಿ ಪರಮೇಶ್ವರ್
ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಡಾ. ಜಿ ಪರಮೇಶ್ವರ್ ನೇಮಕ
ಗದಗ: ಹೆಚ್.ಕೆ ಪಾಟೀಲ್
ಗದಗ ಉಸ್ತುವಾರಿ ಸಚಿವರಾಗಿ ಹೆಚ್ ಕೆ ಪಾಟೀಲ್ ನೇಮಕ
ಬೆಂಗಳೂರು ಗ್ರಾಮಾಂತರ:ಕೆ ಹೆಚ್ ಮುನಿಯಪ್ಪ
ಬೆಂಗಳೂರು ಗ್ರಾಮಾಂತರ ಉಸ್ತುವಾರಿ ಸಚಿವರಾಗಿ ಕೆ.ಹೆಚ್ ಮುನಿಯಪ್ಪ ನೇಮಕ
ರಾಮನಗರ: ರಾಮಲಿಂಗರೆಡ್ಡಿ
ರಾಮನಗರ ಉಸ್ತುವಾರಿ ಸಚಿವರಾಗಿ ರಾಮಲಿಂಗಾರೆಡ್ಡಿ ನೇಮಕ
ಚಿಕ್ಕಮಗಳೂರು: ಕೆ.ಜೆ ಜಾರ್ಜ್
ಚಿಕ್ಕಮಗಳೂರು ಉಸ್ತುವಾರಿ ಸಚಿವರಾಗಿ ಕೆ.ಜೆ ಜಾರ್ಜ್ ನೇಮಕ
ವಿಜಯಪುರ: ಎಂ.ಬಿ ಪಾಟೀಲ್
ವಿಜಯಪುರ ಉಸ್ತುವಾರಿ ಸಚಿವರಾಗಿ ಎಂ ಬಿ ಪಾಟೀಲ್ ನೇಮಕ
ದಕ್ಷಿಣ ಕನ್ನಡ : ದಿನೇಶ್ ಗುಂಡೂರಾವ್
ದಕ್ಷಿಣ ಕನ್ನಡ ಉಸ್ತುವಾರಿ ಸಚಿವರಾಗಿ ದಿನೇಶ್ ಗುಂಡೂರಾವ್ ನೇಮಕ
ಮೈಸೂರು : ಹೆಚ್ಸಿ ಮಹದೇವಪ್ಪ
ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಹೆಚ್ಸಿ ಮಹದೇವಪ್ಪ ನೇಮಕ
ಬೆಳಗಾವಿ : ಸತೀಶ್ ಜಾರಕಿಹೊಳಿ
ಬೆಳಗಾವಿ ಉಸ್ತುವಾರಿ ಸಚಿವರಾಗಿ ಸತೀಶ್ ಜಾರಕಿಹೊಳಿ ನೇಮಕ
ಯಾದಗಿರಿ : ಶರಣ ಬಸಪ್ಪ ದರ್ಶನಾಪುರ
ಯಾದಗಿರಿ ಉಸ್ತುವಾರಿ ಸಚಿವರಾಗಿ ಶರಣ ಬಸಪ್ಪ ದರ್ಶನಾಪುರ ನೇಮಕ
ಬೀದರ್ : ಈಶ್ವರ ಬಿ ಖಂಡ್ರೆ
ಬೀದರ್ ಉಸ್ತುವಾರಿ ಸಚಿವರಾಗಿ ಈಶ್ವರ ಖಂಡ್ರೆ ನೇಮಕ
ಮಂಡ್ಯ : ಎನ್ ಚೆಲುವರಾಯಸ್ವಾಮಿ
ಮಂಡ್ಯ ಉಸ್ತುವಾರಿ ಸಚಿವರಾಗಿ ಎನ್ ಚೆಲುವರಾಯಸ್ವಾಮಿ ನೇಮಕ
ದಾವಣಗೆರೆ : ಎಸ್.ಎಸ್ ಮಲ್ಲಿಕಾರ್ಜುನ
ದಾವಣಗೆರೆ ಉಸ್ತುವಾರಿ ಸಚಿವರಾಗಿ ಎಸ್.ಎಸ್ ಮಲ್ಲಿಕಾರ್ಜುನ ನೇಮಕ
ಧಾರವಾಡ : ಸಂತೋಷ್ ಎಸ್ ಲಾಡ್
ಧಾರವಾಡ ಉಸ್ತುವಾರಿ ಸಚಿವರಾಗಿ ಸಂತೋಷ್ ಎಸ್ ಲಾಡ್ ನೇಮಕ
ರಾಯಚೂರು : ಶರಣ ಪ್ರಕಾಶ್ ಪಾಟೀಲ್
ರಾಯಚೂರು ಉಸ್ತುವಾರಿ ಸಚಿವರಾಗಿ ಶರಣ ಪ್ರಕಾಶ್ ಪಾಟೀಲ್ ನೇಮಕ
ಬಾಗಲಕೋಟೆ : ಆರ್ ಬಿ ತಿಮ್ಮಾಪುರ
ಬಾಗಲಕೋಟೆ ಉಸ್ತುವಾರಿ ಸಚಿವರಾಗಿ ಆರ್ ಬಿ ತಿಮ್ಮಾಪುರ ನೇಮಕ
ಚಾಮರಾಜನಗರ : ಕೆ. ವೆಂಕಟೇಶ್
ಚಾಮರಾಜನಗರ ಉಸ್ತುವಾರಿ ಸಚಿವರಾಗಿ ಕೆ. ವೆಂಕಟೇಶ್ ನೇಮಕ
ಕೊಪ್ಪಳ : ತಂಗಡಗಿ ಶಿವರಾಜ ಸಂಗಪ್ಪ
ಕೊಪ್ಪಳ ಉಸ್ತುವಾರಿ ಸಚಿವರಾಗಿ ತಂಗಡಗಿ ಶಿವರಾಜ ಸಂಗಪ್ಪ ನೇಮಕ
ಚಿತ್ರದುರ್ಗ : ಡಿ.ಸುಧಾಕರ್
ಚಿತ್ರದುರ್ಗ ಉಸ್ತುವಾರಿ ಸಚಿವರಾಗಿ ಡಿ.ಸುಧಾಕರ್ ನೇಮಕ
ಬಳ್ಳಾರಿ ಬಿ ನಾಗೇಂದ್ರ
ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಬಿ ನಾಗೇಂದ್ರ ನೇಮಕ
ಹಾಸನ : ಕೆ ಎನ್ ರಾಜಣ್ಣ
ಹಾಸನ ಜಿಲ್ಲಾ ಉಸ್ತುವಾರಿ ಕೆ ಎನ್ ರಾಜಣ್ಣ ನೇಮಕ
ಕೋಲಾರ ಬಿ.ಎಸ್ ಸುರೇಶ್
ಕೋಲಾರ ಉಸ್ತುವಾರಿ ಸಚಿವರಾಗಿ ಬಿ ಎಸ್ ಸುರೇಶ್ ನೇಮಕ
ಉಡುಪಿ : ಲಕ್ಷ್ಮೀ ಹೆಬ್ಬಾಳ್ಕರ್
ಉಡುಪಿ ಉಸ್ತುವಾರಿ ಸಚಿವೆಯಾಗಿ ಲಕ್ಷ್ಮೀ ಹೆಬ್ಬಾಳ್ಕರ್ ನೇಮಕ
ಉತ್ತರ ಕನ್ನಡ : ಮಂಕಾಳ್ ವೈದ್ಯ
ಉತ್ತರ ಕನ್ನಡ ಉಸ್ತುವಾರಿ ಸಚಿವರಾಗಿ ಮಂಕಾಳ್ ವೈದ್ಯ ನೇಮಕ
ಶಿವಮೊಗ್ಗ : ಮಧು ಬಂಗಾರಪ್ಪ
ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾಗಿ ಮಧು ಬಂಗಾರಪ್ಪ ನೇಮಕ
ಚಿಕ್ಕಬಳ್ಳಾಪುರ : ಎಂಸಿ ಸುಧಾಕರ್
ಚಿಕ್ಕಬಳ್ಳಾಪುರ ಉಸ್ತುವಾರಿ ಸಚಿವರಾಗಿ ಎಂಸಿ ಸುಧಾಕರ್ ನೇಮಕ
ಕೊಡಗು : ಎನ್ ಎಸ್ ಭೋಸರಾಜು
ಕೊಡಗು ಉಸ್ತುವಾರಿ ಸಚಿವರಾಗಿ ಎನ್ ಎಸ್ ಭೋಸರಾಜು ನೇಮಕ
ವಿಜಯನಗರ : ಜಮೀರ್ ಅಹಮದ್
ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರಾಗಿ ಜಮೀರ್ ಅಹಮದ್ ನೇಮಕ
ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸದ್ಯ ರಾಜ್ಯಸಭೆ ಸ್ಥಾನ ಸ್ವೀಕರಿಸಲು ಆಸಕ್ತಿ ತೋರಿಲ್ಲ ಎಂದು ಮೂಲಗಳು ತಿಳಿಸಿವೆ. ಮುಖ್ಯಮಂತ್ರಿ ಸ್ಥಾನ ತ್ಯಜಿಸಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ...