• Home
  • About Us
  • ಕರ್ನಾಟಕ
Sunday, July 13, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ಹೇಗಿದೆ BMTCಯ ಹೊಸ ಇಲೆಕ್ಟ್ರಿಕ್ ಬಸ್ ಗಳು : ಬೆಂಗಳೂರು ಮಂದಿ ಏನಂತಾರೆ

ಕರ್ಣ by ಕರ್ಣ
August 19, 2022
in ಕರ್ನಾಟಕ
0
ಹೇಗಿದೆ BMTCಯ ಹೊಸ ಇಲೆಕ್ಟ್ರಿಕ್ ಬಸ್ ಗಳು : ಬೆಂಗಳೂರು ಮಂದಿ ಏನಂತಾರೆ
Share on WhatsAppShare on FacebookShare on Telegram

ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಿನ್ನೆಲೆ BMTC ಹೊಸ ಇಲೆಕ್ಟ್ರಿಕ್ ಬಸ್ ಗಳನ್ನು ರಸ್ತೆಗಿಳಿಸಿದೆ. ಬೆಂಗಳೂರಿನ ಜೀವನಾಡಿ BMTCಯ ಹೊಸ ಬಸ್ ಗೆ ಬೆಂಗಳೂರಿನ ಮಂದಿ ಜೈ ಎಂದಿದ್ದಾರೆ. ಹಾಗಾದರೆ ಹೇಗಿದೆ‌ BMTC ನೂತನ ಪರಿಸರ ಸ್ನೇಹಿ E ಬಸ್ ಗಳು. ಇಲ್ಲಿದೆ ನೋಡಿ ಬಸ್ ಕುರಿತಾದ ಇಂಟ್ರೆಸ್ಟಿಂಗ್ ಫ್ಯಾಕ್ಟ್ಸ್. 

ADVERTISEMENT

12 ಮೀಟರ್ ಉದ್ದದ ನಾನ್ ಎಸಿ ಅಸ್ತ್ರ ಬಸ್ ಗಳನ್ನು ಹೊಸದಾಗಿ ಪರಿಚಯಿಸಿದ BMTC

BMTC ಹೊಸದಾಗಿ ಪರಿಸರ ಸ್ನೇಹಿಯಾದ 300 ಇಲೆಕ್ಟ್ರಿಕ್ ಬಸ್ ಗಳು ರಸ್ತೆಗಿಳಿಸಿದೆ. 75ನೇ ಸ್ವಾತಂತ್ರ್ಯ ಮಹೋತ್ಸವದ ಭಾಗವಾಗಿ ಮೊದ‌ಲ ಹಂತದಲ್ಲಿ 75 ಬಸ್ ಗಳು ಈಗಾಗಲೇ ಸೇವೆ ಆರಂಭಿಸಿದೆ. ನೋಡಲು ಆಕರ್ಷಣೀಯವಾಗಿರುವ ಈ ಇಲೆಕ್ಟ್ರಿಕ್ ಬಸ್ 12 ಮೀಟರ್ ಉದ್ದ ಇದೆ. ಸ್ವಿಚ್ ಎಂಬ ಖಾಸಗಿ ಕಂಪೆನಿಯ ಜೊತೆ ಜಂಟಿಯಾಗಿ ಬಸ್ ರಸ್ತೆಗಿಳಿಸಿದ್ದು, ಹಲವು ಹೈಟೆಕ್ ಫೀಚರ್ ಗಳನ್ನು ಈ ಬಸ್ ಹೊಂದಿದೆ. ಅಲ್ಲದೆ ಈ ಬಸ್ ಗಳಿಗೆ ಅಸ್ತ್ರ ಎಂದು BMTC ನಾಮಕರಣ ಮಾಡಿದೆ. ಮೊದಲ ಹಂತವಾಗಿ 75 ಬಸ್ ಗಳಿಂದ ಮೆಜೆಸ್ಟಿಕ್ ನಿಂದ ನಗರದ ವಿವಿಧ ಭಾಗಗಳಿಗೆ ಕಾರ್ಯಾಚರಣೆ ಆರಂಭಿಸಿದೆ. 

BMTCಯ ಹೊಸ E – Bus ವಿಶೇಷತ ಏನು ?

• 45 ನಿಮಿಷ ಚಾರ್ಜಿಂಗ್ 150 + 75 km ಮೈಲೇಜ್ 

• ದಿನಕ್ಕೆ 200 km ಕ್ರಮಿಸಲು ಕಡಿಮೆ ಇಂಧನ ವ್ಯಯ

• ಸೀಟ್ ಬೈ ಸೀಟ್ ಗೆ ಮಾತ್ರ ಈ ಮೈಲೇಜ್

• ಒಟ್ಟು 41 ಆಸನದ ವ್ಯವಸ್ಥೆ ಬಸ್ ಗೆ ಒದಗಿಸಲಾಗಿದೆ

• ಪ್ರತಿ ಎರಡು ಸೀಟಿಗೂ ಒಂದೊಂದು ಮೊಬೈಲ್ ಚಾರ್ಜಿಂಗ್ ಸ್ಪಾಟ್

• ಅಂಗವಿಕಲ ಪ್ರಯಾಣಿಕರಿಗೆ ಹತ್ತಲು‌ ವಿಶೇಷ ಟೆಕ್ನಾಲಜಿ ಅಳವಡಿಕೆ

• ಅಂಗವಿಕಲರು ಬಳಸುವ ವೀಲ್ ಚೇರ್‌ಗೂ ಜಾಗದ ವ್ಯವಸ್ಥೆ

• ಬಸ್ ಗಳಲ್ಲಿ ಒಟ್ಟು ನಾಲ್ಕು ಸಿಸಿಟಿವಿ ಅಳವಡಿಕೆ

• ಮುಂಭಾಗದಲ್ಲೊಂದು, ಹಿಂಭಾಗದಲ್ಲೊಂದು ಎರಡು ಒಳಭಾಗದಲ್ಲಿ

75ನೇ ಸ್ವಾತಂತ್ರ್ಯ ಮಹೋತ್ಸವದ ಭಾಗವಾಗಿ ಮೊದ‌ಲ ಹಂತದಲ್ಲಿ 75 ಬಸ್ ಗಳಿಂದ ಸೇವೆ

BMTC ಈಗಾಗಲೇ ಯಲಹಂಕ, ವಿದ್ಯಾರಣ್ಯಪುರ, ಶಿವಾಜಿನಗರ, ಯಶವಂತಪುರ ಭಾಗಕ್ಕೆ ಹೆಚ್ಚು ಬಸ್ ನಿಯೋಜನೆ ಮಾಡಿದೆ. ಸ್ವಿಚ್ ಎನ್ನುವ ಖಾಸಗಿ ಕಂಪೆನಿ ಜೊತೆ ಜಂಟಿಯಾಗಿ ಬಸ್ ರಸ್ತೆಗಿಳಿಸಿರುವ BMTC, ಪ್ರತಿ km ಗೆ 48 ರೂಪಾಯಿ ನಿಗದಿ ಮಾಡಿದೆ. ಹೊಸ ಇಲೆಕ್ಟ್ರಿಕ್ ಬಸ್ ಮೊದಲ ದಿನ ಕಾರ್ಯಾಚರಣೆ ಬಗ್ಗೆ ಸಾರ್ವಜನಿಕರು ಹರ್ಷ ವ್ಯಕ್ತಪಡಿಸಿದ್ದಾರೆ. ಮುಖ್ಯವಾಗಿ ಅಂಗವಿಕಲರಿಗೆ ಹತ್ತಲು ವಿಶೇಷ ಆಟೋಮೇಟಿಕ್ ಸಿಸ್ಟಮ್ ಹಾಗೂ ಪ್ರಯಾಣಿಕರಿಗೆ ಚಾರ್ಜಿಂಗ್ ಪಾಯಿಂಟ್ ನೀಡಿರುವುದು ಜನರನ್ನು ಹೆಚ್ಚು ಆಕರ್ಷಿಸಿದೆ. ಈ ಬಗ್ಗೆ ಮಾತನಾಡಿದ ನಂದಿನಿ ಎಂಬವರು, BMTCಯ ಬೇರೆ ಬಸ್ ಗಳಿಗಿಂತ ಈ ಬಸ್ ಪ್ರಯಾಣ ಸುಖಕರ ಹಾಗೂ ಸೌಂಡ್ ಇಲ್ಲ, ಕಂಪರ್ಟೆಬಲ್ ಸಿಟ್ಟಿಂಗ್ ಎಂದು BMTC ಹೊಸ ಸಾಹಸಕ್ಕೆ ಪಬ್ಲಿಕ್ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ.

ಒಟ್ಟಾರೆ BMTC ಅಸ್ತ್ರ ಇಲೆಕ್ಟ್ರಿಕ್ ಬಸ್ ಗಳು ಜನರಿಗೆ ಮೆಚ್ಚುಗೆಯಾಗುತ್ತಿದೆ. ಮೊದಲ ಹಂತವಾಗಿ 75 ಬಸ್ ಗಳು ಸೇವೆ ಆರಂಭಿಸಿದರೂ, ಇನ್ನೂ 225 ಬಸ್ ಗಳು ಕ್ರಮೇಣವಾಗಿ ರಸ್ತೆಗೆ ಇಳಿಯಲಿದೆ. ಅಲ್ಲದೆ ಎಲ್ಲವೂ ಇಲೆಕ್ಟ್ರಿಕ್ ಬಸ್ ಗಳು ಆಗಿರುವುದರಿಂದ ವಾಯುಮಾಲಿನ್ಯಕ್ಕೆ ತಡೆಯೊಡ್ಡಲಿದೆ.

Tags: BJPCongress Partyಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ಇತಿಹಾಸ ಕುರಿತು ನೆಹರೂರವರ ದೃಷ್ಟಿಕೋನ

Next Post

ಸಾವರ್ಕರ್ ಸ್ವಾತಂತ್ರ್ಯ ಸೇನಾನಿ ಆಗಿದ್ದಿಲ್ಲವೆಂದರೆ ಅವರನ್ಯಾಕೆ ಅಂಡಮಾನಿನ ಕಾಲಾಪಾನಿ ಶಿಕ್ಷೆಗೊಳಪಡಿಸಿದ್ದು?

Related Posts

ಕನಕನ‌ ಮಕ್ಕಳು ಕೀಳರಿಮೆಯಿಂದ ಹೊರಬರಬೇಕಿದೆ: ಕೆ.ವಿ.ಪ್ರಭಾಕರ್
ಕರ್ನಾಟಕ

ಕನಕನ‌ ಮಕ್ಕಳು ಕೀಳರಿಮೆಯಿಂದ ಹೊರಬರಬೇಕಿದೆ: ಕೆ.ವಿ.ಪ್ರಭಾಕರ್

by ಪ್ರತಿಧ್ವನಿ
July 13, 2025
0

ಕನಕದಾಸರು ಕುಲದ ಅವಮಾನವನ್ನು ಅನುಭವಿಸಿ ಬಳಿಕ ಅಳಿಸಿದರು: ಕೆ.ವಿ.ಪಿ ಕನಕದಾಸರನ್ನು ಭಕ್ತಿಗೆ ಕಟ್ಟಿಹಾಕದೆ-ಅವರ ಬಂಡಾಯವನ್ನೂ ನಾವು ಅರಿಯಬೇಕಿದೆ: ಕೆ.ವಿ.ಪಿ ಪ್ರತಿಭಾ ಪುರಸ್ಕಾರ ಅಂದರೆ ಆತ್ಮವಿಶ್ವಾಸದ ರಕ್ತದಾನವಿದ್ದಂತೆ: ಕೆ.ವಿ.ಪ್ರಭಾಕರ್...

Read moreDetails

ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ಶಿಡ್ಲಘಟ್ಟ

July 13, 2025
ಕೆಬಿ ಗಣಪತಿ ನಿಧನಕ್ಕೆಕೆಯುಡಬ್ಲ್ಯೂಜೆ ಸಂತಾಪ

ಕೆಬಿ ಗಣಪತಿ ನಿಧನಕ್ಕೆಕೆಯುಡಬ್ಲ್ಯೂಜೆ ಸಂತಾಪ

July 13, 2025

Byrathi Suresh: ಸಿದ್ದರಾಮಯ್ಯನ ಮೇಲಿನ ಹೊಟ್ಟೆ ಉರಿಗೆ ಇಲ್ಲಸಲ್ಲದ ಆರೋಪ ಮಾಡ್ತಾರೆ..!!

July 12, 2025

DK Suresh: ಶಿವಕುಮಾರ್ ಪಕ್ಷದ ಪ್ರಾಮಾಣಿಕ ಕಾರ್ಯಕರ್ತ, ಶಾಸಕರ ಬಲಾಬಲ ಪ್ರದರ್ಶಿಸುವ ವ್ಯಕ್ತಿತ್ವ ಅವರದಲ್ಲ..

July 12, 2025
Next Post
ಸುರತ್ಕಲ್ ಜಂಕ್ಷನ್ ಗೆ ವೀರ ಸಾವರ್ಕರ್ ಹೆಸರಿಡಲು ಪ್ರಸ್ತಾಪ : ಕಾಂಗ್ರೆಸ್ ವಿರೋಧ

ಸಾವರ್ಕರ್ ಸ್ವಾತಂತ್ರ್ಯ ಸೇನಾನಿ ಆಗಿದ್ದಿಲ್ಲವೆಂದರೆ ಅವರನ್ಯಾಕೆ ಅಂಡಮಾನಿನ ಕಾಲಾಪಾನಿ ಶಿಕ್ಷೆಗೊಳಪಡಿಸಿದ್ದು?

Please login to join discussion

Recent News

Top Story

ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ಶಿಡ್ಲಘಟ್ಟ

by ಪ್ರತಿಧ್ವನಿ
July 13, 2025
ಕೆಬಿ ಗಣಪತಿ ನಿಧನಕ್ಕೆಕೆಯುಡಬ್ಲ್ಯೂಜೆ ಸಂತಾಪ
Top Story

ಕೆಬಿ ಗಣಪತಿ ನಿಧನಕ್ಕೆಕೆಯುಡಬ್ಲ್ಯೂಜೆ ಸಂತಾಪ

by ಪ್ರತಿಧ್ವನಿ
July 13, 2025
Top Story

Byrathi Suresh: ಸಿದ್ದರಾಮಯ್ಯನ ಮೇಲಿನ ಹೊಟ್ಟೆ ಉರಿಗೆ ಇಲ್ಲಸಲ್ಲದ ಆರೋಪ ಮಾಡ್ತಾರೆ..!!

by ಪ್ರತಿಧ್ವನಿ
July 12, 2025
Top Story

DK Suresh: ಶಿವಕುಮಾರ್ ಪಕ್ಷದ ಪ್ರಾಮಾಣಿಕ ಕಾರ್ಯಕರ್ತ, ಶಾಸಕರ ಬಲಾಬಲ ಪ್ರದರ್ಶಿಸುವ ವ್ಯಕ್ತಿತ್ವ ಅವರದಲ್ಲ..

by ಪ್ರತಿಧ್ವನಿ
July 12, 2025
Top Story

CT Ravi: ಕಾಂಗ್ರೇಸ್‌ ಪಕ್ಷದಲ್ಲಿ ಡಿಕೆ ಶಿವಕುಮಾರ್‌ಗೆ ಶಾಸಕರ ಬೆಂಬಲ ಇಲ್ಲ..

by ಪ್ರತಿಧ್ವನಿ
July 12, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಕನಕನ‌ ಮಕ್ಕಳು ಕೀಳರಿಮೆಯಿಂದ ಹೊರಬರಬೇಕಿದೆ: ಕೆ.ವಿ.ಪ್ರಭಾಕರ್

ಕನಕನ‌ ಮಕ್ಕಳು ಕೀಳರಿಮೆಯಿಂದ ಹೊರಬರಬೇಕಿದೆ: ಕೆ.ವಿ.ಪ್ರಭಾಕರ್

July 13, 2025

ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ಶಿಡ್ಲಘಟ್ಟ

July 13, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada