• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, April 27, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಸಿಎಂ ನಿರ್ಧಾರದ ಮೇಲೆ ಹನಿಟ್ರ್ಯಾಪ್‌ ಕೇಸ್‌ ನಿರ್ಧಾರ ..

ಕೃಷ್ಣ ಮಣಿ by ಕೃಷ್ಣ ಮಣಿ
March 22, 2025
in ಕರ್ನಾಟಕ, ರಾಜಕೀಯ
0
ಸಿಎಂ ನಿರ್ಧಾರದ ಮೇಲೆ ಹನಿಟ್ರ್ಯಾಪ್‌ ಕೇಸ್‌ ನಿರ್ಧಾರ ..
Share on WhatsAppShare on FacebookShare on Telegram

ತುಮಕೂರು: ಮಧುಗಿರಿಯ ಕಾರ್ಯಕ್ರಮದಲ್ಲಿ ಪರಿಷತ್‌ ಸದಸ್ಯ ರಾಜೇಂದ್ರ ಬೇಸರ ಹೊರಹಾಕಿದ್ದು, ಹನಿಟ್ರ್ಯಾಪ್ ವಿಚಾರವಾಗಿ ವೇದಿಕೆಯಲ್ಲಿ ಬೇಸರ ಹೊರ ಹಾಕಿದ್ದಾರೆ. ನಿಮಗೆ ಹೀಗೆ ಮಾಡೊದ್ರಿಂದ ಏನ್ ಖುಷಿ ಸಿಗುತ್ತೆ..? ನಾಳೆ ಬೆಳಗ್ಗೆ ನಿಮ್ಮ‌ ಮನೆಯಲ್ಲೂ ನಿಮಗೂ ತಾಯಿ ಇದ್ದಾರೆ. ಹೆಂಡತಿ, ಮಕ್ಕಳು ಇದ್ದಾರೆ. ನೀವು ನಿಮ್ಮ ಮನೆಯಲ್ಲಿ ನೋಡಬೇಕಲ್ವಾ..? ಎಂದು ಪ್ರಶ್ನಿಸಿದ್ದಾರೆ.

ADVERTISEMENT

ಯಾರು ಮಾಡಿಸುತ್ತಿದ್ದಾರೆಂದು ಇರಬಹುದು, ಇವತ್ತು ಬಹಳ ದೊಡ್ಡ ದೊಡ್ಡ ವ್ಯಕ್ತಿಗಳು ಇದರ ಹಿಂದೆ ಇದ್ದಾರೆ.. ರಾಜಣ್ಣನವರನ್ನ ಕೂಡ ಬಹಳ ಪ್ರಯತ್ನ ಮಾಡಿದ್ರು.
ನನ್ನ ಮೇಲೆ ಕೂಡ ಪ್ರಯತ್ನ ಮಾಡಿದ್ರು, ನನ್ನ ಮೇಲೆ ಬೇರೆ ಬೇರೆ ರೀತಿಯಲ್ಲಿ ಪ್ರಯತ್ನ ನಡೆಯುತ್ತಿದೆ. ಈ ವಿಚಾರದಲ್ಲಿ ಮಾಧ್ಯಮಗಳಿಗೂ ಹೇಳಿದ್ದೇನೆ ಎಂದಿದ್ದಾರೆ.

ನಾನು ನಿನ್ನೆ ಸಂಜೆ ಸಿಎಂ ಸಿದ್ದರಾಮಯ್ಯರನ್ನ ನೋಡಬೇಕಿತ್ತು.. ಸಂಜೆ ಮನೆಗೆ ಬರಲು ಹೇಳಿದ್ರು, ಆದರೆ ಪರಿಷತ್ತನಲ್ಲಿ ಬಿಲ್ ಪಾಸ್ ಆಗುವುದಿತ್ತು.. ಅದು ಮುಗಿಯಲು ತಡವಾಯ್ತು.. ಹೀಗಾಗಿ ಇವತ್ತು ಸಂಜೆ 6 ಗಂಟೆಗೆ ಮುಖ್ಯಮಂತ್ರಿಗಳು ಸಮಯ ನೀಡಿದ್ದಾರೆ.. ನಾನು ಸಂಜೆ 6 ಗಂಟೆಗೆ ಸಿಎಂ ಭೇಟಿಯಾಗಿ ಯಾರೆಲ್ಲಾ ಇದರ ಹಿಂದೆ ಇದ್ದಾರೆ.. ಯಾರು ಏನೆನಲ್ಲಾ ಮಾಡಿದ್ದಾರೆ, ಅನ್ನೋ ಮಾಹಿತಿ ನನ್ನ ಬಳಿ ಇದೆ.. ಮಾಹಿತಿ ಜೊತೆಗೆ ಸಿಎಂ ಬಳಿ ಹೋಗುತ್ತೇನೆ ಎಂದಿದ್ದಾರೆ..

Karnataka Bandh: ಸರ್ಕಾರ ಬೆಂಬಲ ಕೊಡೋದಿರಲಿ, ನಮ್ಮನ್ನ ಬಂಧಿಸವ್ರೆ ಅಂತ ವಾಟಾಳ್ ಆಕ್ರೋಶ #pratidhvani

ನನ್ನ ಮೇಲೆ ಯಾವ ರೀತಿ ಪ್ರಯೋಗ ಮಾಡ್ತಿರೋ ಎಲ್ಲಾ ದಾಖಲೆಗಳಿವೆ.. ಆ ದಾಖಲೆಗಳನ್ನು ನೀಡಿ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುತ್ತದೆ.. ಆ ಬಳಿಕ ಸಿಎಂ ಏನ್ ಹೇಳ್ತಾರೋ ಅದನ್ನ ನಾನು ಮಾಡ್ತಿನಿ.. ಹೋಗಿ ದೂರು ಕೋಡಿ ಅಂದ್ರೆ ಪೊಲೀಸರಿಗೆ ದೂರು ಕೊಡ್ತಿನಿ.. ಇಲ್ಲ ಇಲ್ಲಿಗೆ ನಿಲ್ಲಿಸಪ್ಪ ಅಂತಾ ಸಿಎಂ ಹೇಳಿದ್ರೆ ನಿಲ್ಲಿಸ್ತಿನಿ.. ಆದರೆ ಇದು ಇಲ್ಲಿಗೆ ಎಂಡ್ ಆಗಬೇಕು..

ರಾಜಣ್ಣನವರ ಮೇಲೆ ಆಗುತ್ತದೆ, ನಮ್ಮ ಮೇಲೆ ಆಗುತ್ತದೆ, ಮತ್ತೊಬ್ಬರ ಮೇಲೆ ಆಗುತ್ತದೆ.. ಯಾರ ಮೇಲೆ ಆದ್ರೂ ಇದು ತಪ್ಪೆ.. ಇಡೀ ರಾಷ್ಟ್ರದಲ್ಲಿ ಯಾವುದೇ ವ್ಯಕ್ತಿಯ ಘನತೆಗೆ ಅಗೌರವ ತರೋದು ತಪ್ಪೆ. ಇದನ್ನ ನಿಲ್ಲಿಸೋದಕ್ಕೆ ರಾಜಣ್ಣನವರಿಂದಲೇ ಪ್ರಾರಂಭವಾಗಲಿ.. ಇದು ತನಿಖೆಯಾಗಲಿ, ಯಾರೇ ಇದರ ಹಿಂದೆ ಇರಲಿ. ತನಿಖೆಯ ಬಳಿಕ ಉತ್ತರ ಸಿಗಲಿದೆ.. ತನಿಖೆಯಿಂದ ಯಾರು ಇದ್ದಾರೆ ಅನ್ನೋ ಸತ್ಯ ಹೊರಬರಲಿ ಎಂದಿದ್ದಾರೆ.. ಆದರೆ ಇದೆಲ್ಲವೂ ಸಿಎಂ ಸಿದ್ದರಾಮಯ್ಯರ ನಿರ್ಧಾರದ ಮೇಲೆ ನಿರ್ಧಾರ ಆಗುತ್ತದೆ ಎಂದಿದ್ದಾರೆ..

Tags: dominican court to decide on choksi's deportationhome minister on honey trap casehoney trap casehoney trap gang involved in sushant casekarnataka honey trap casemaharashtra home minister on honey trap casemaharashtra honey trap casemlas honeytrap caseramesh jarkiholi welcomes supreme court's decisionsushant case honey trap casesushant case honey trap gangsushant singh rajput casesushant singh rajput death case
Previous Post

ಕರ್ನಾಟಕ ಬಂದ್‌.. ಹೋರಾಟಗಾರರ ಆಕ್ರೋಶ ಹೇಗಿತ್ತು..?

Next Post

18 ಶಾಸಕರು 6 ತಿಂಗಳು ಅಮಾನತು ಸರ್ಕಾರ ವಿರುದ್ಧ ರೊಚ್ಚಿಗೆದ್ದ ನಿಖಿಲ್..!‌

Related Posts

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ
ಅಭಿಮತ

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ

by ಪ್ರತಿಧ್ವನಿ
April 27, 2026
0

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ 'ಗ್ಲೋಬಲ್ ರಾಜಸ್ಥಾನ ಅಗ್ರಿಟೆಕ್ ಮೀಟ್ 2026' ಅಂಗವಾಗಿ ಬೆಂಗಳೂರಿನ ರೋಡ್ ಶೋನಲ್ಲಿ ಹೂಡಿಕೆಗೆ ಕೈಗಾರಿಕೆಗಳ ಆಸಕ್ತಿ...

Read moreDetails
ಟ್ರಂಪ್ ಮೇಲೆ ಹತ್ಯೆ ಯತ್ನ: ಆರೋಪಿ ಬಂಧನ : ಯಾರಾತ ?  ಕೋಲೆ ಯತ್ನಕ್ಕೆ ಏನು ಕಾರಣ ?

ರಾಜಕೀಯದ ಬಗ್ಗೆ ಮುಂದಿನ ದಿನಗಳಲ್ಲಿ ಮೌನ: ಸಮಯ ಬಂದಾಗ ತಾನಾಗಿಯೇ ಸ್ಪಷ್ಟವಾಗುತ್ತದೆ – ಡಿಸಿಎಂ ಡಿ.ಕೆ. ಶಿವಕುಮಾರ್

April 26, 2026
ಎಎಪಿ ತೊರೆದು ಬಿಜೆಪಿಗೆ ರಾಘವ್ ಚಡ್ಡಾ: ಆಸ್ತಿ ವಿವರ ಇಲ್ಲಿದೆ!

ಎಎಪಿ ತೊರೆದು ಬಿಜೆಪಿಗೆ ರಾಘವ್ ಚಡ್ಡಾ: ಆಸ್ತಿ ವಿವರ ಇಲ್ಲಿದೆ!

April 26, 2026
ಬೆಂಗಳೂರು ಅಭಿವೃದ್ಧಿಗೆ ದೆಹಲಿಯಲ್ಲಿ ದೌಡಾಯಿಸಿದ ಡಿ.ಕೆ. ಶಿವಕುಮಾರ್; ಸಾವಿರಕ್ಕೂ ಹೆಚ್ಚು ಯೋಜನೆಗಳಿಗೆ ಕೇಂದ್ರದ ಗಮನ

ಬೆಂಗಳೂರು ಅಭಿವೃದ್ಧಿಗೆ ದೆಹಲಿಯಲ್ಲಿ ದೌಡಾಯಿಸಿದ ಡಿ.ಕೆ. ಶಿವಕುಮಾರ್; ಸಾವಿರಕ್ಕೂ ಹೆಚ್ಚು ಯೋಜನೆಗಳಿಗೆ ಕೇಂದ್ರದ ಗಮನ

April 26, 2026
ಅನ್ನ-ನೀರಿಗೆ ಭವಿಷ್ಯದಲ್ಲಿ ಸಂಕಷ್ಟ ಎಚ್ಚರಿಕೆ: ಹವಾಮಾನ ಬದಲಾವಣೆಯ ಕುರಿತು ಕೋಡಿಮಠ ಶ್ರೀಗಳ ಭವಿಷ್ಯವಾಣಿ

ಅನ್ನ-ನೀರಿಗೆ ಭವಿಷ್ಯದಲ್ಲಿ ಸಂಕಷ್ಟ ಎಚ್ಚರಿಕೆ: ಹವಾಮಾನ ಬದಲಾವಣೆಯ ಕುರಿತು ಕೋಡಿಮಠ ಶ್ರೀಗಳ ಭವಿಷ್ಯವಾಣಿ

April 25, 2026
Next Post

18 ಶಾಸಕರು 6 ತಿಂಗಳು ಅಮಾನತು ಸರ್ಕಾರ ವಿರುದ್ಧ ರೊಚ್ಚಿಗೆದ್ದ ನಿಖಿಲ್..!‌

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada