ಇತ್ತೀಚಿನ ದಿನಗಳಲ್ಲಿ ದೇಶಾದ್ಯಂತ ಭಾರೀ ಸ್ದು ಮಾಡುತ್ತಿರುವ ವಿಚಾರ ಅಂದರೆ ಅದುವೇ ಹಿಜಾಬ್ Vs ಖೇಸರಿ ಶಾಲು ವಿವಾದ ಇದೀಗ ಈ ವಿವಾದ ರಾಜಕೀಯ ತಿರುವು ಪಡೆದುಕೊಂಡು ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡುತ್ತಿದ್ದು ಅಮಾಯಕ ವಿದ್ಯಾರ್ಥಿಗಳು ರಾಜಕೀಯಕ್ಕೆ ಬಲಿಯಾಗುತ್ತಿರುವುದು ಬೇಸರದ ಸಂಗತಿ. ಈ ಬಗ್ಗೆ ಪ್ರತಿಧ್ವನಿ ತನ್ನ ಕಳಕಳಿಯನ್ನು ವಿಡಿಯೋ ಸುದ್ದಿ ಮೂಲಕ ಬಿತ್ತರಿಸಿದೆ.
ಸರ್ಕಾರಕ್ಕೆ ಹೇಳಿ ಮೊದ್ಲು ಗುಂಡಿ ಮುಚ್ಚೋಕೆ
https://youtu.be/hWOHlkSh63g
Read moreDetails