• Home
  • About Us
  • ಕರ್ನಾಟಕ
Thursday, June 26, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

Hair care: ಉದ್ದ ಹಾಗೂ ದಟ್ಟವಾದ ಕೂದಲಿಗಾಗಿ, ಈ ರೂಟೀನ್ ನ ಫಾಲೋ ಮಾಡಿ.!

Rachita by Rachita
October 11, 2024
in Top Story, ಸೌಂದರ್ಯ
0
Hair care: ಉದ್ದ ಹಾಗೂ ದಟ್ಟವಾದ ಕೂದಲಿಗಾಗಿ, ಈ ರೂಟೀನ್ ನ ಫಾಲೋ ಮಾಡಿ.!
Share on WhatsAppShare on FacebookShare on Telegram

ಉದ್ದವಾದ ದಟ್ಟವಾದ ಕೂದಲು ಬೇಕೆಂದರೆ, ಆರೈಕೆ ಕೂಡ ಅಷ್ಟೇ ಮುಖ್ಯ. ಹಾಗಾಗಿ ಪ್ರತಿದಿನ ತಪ್ಪದೆ ನಾವು ಈ ರೂಟೀನ್ ಅನ್ನ ಫಾಲೋ ಮಾಡೋದ್ರಿಂದ ಲಾಂಗ್ ಮತ್ತು ಸ್ಟ್ರಾಂಗ್ ಕೂದಲು ನಿಮ್ಮದಾಗುತ್ತದೆ.

ADVERTISEMENT

ಮೊಟ್ಟೆಯ ಬಿಳಿಯ ಭಾಗ

ವಾರಕೆ ಒಮ್ಮೆಯಾದರೂ ಕೂದಲಿಗೆ ಮೊಟ್ಟೆಯ ಬಿಳಿಯ ಭಾಗವನ್ನು ಹಚ್ಚಿ ಒಂದು ಗಂಟೆಗಳ ಕಾಲ ಬಿಟ್ಟು ನಂತರ ತಲೆಗೆ ಸ್ನಾನ ಮಾಡುವುದರಿಂದ ಕೂದಲ ಬೆಳವಣಿಗೆ ಚೆನ್ನಾಗಿರುತ್ತದೆ ಹಾಗೂ ಸಿಲ್ಕಿ ಹೇರ್ ನಿಮ್ಮದಾಗುತ್ತದೆ.

ದಾಸವಾಳದ ಎಲೆಗಳು

ದಾಸವಾಳದ ಎಲೆಗಳನ್ನ ಬಿಡಿಸಿ, ತೊಳೆದು ನಂತರ ರುಬ್ಬಿ ಕೂದಲಿಗೆ ಹಚ್ಚಿ ಅರ್ಧ ಗಂಟೆಗಳ ಕಾಲ ಬಿಟ್ಟು ತಲೆಗೆ ಸ್ನಾನ ಮಾಡುವುದರಿಂದ ತಲೆಯಲ್ಲಿ ಇರುವಂತಹ ಹೊಟ್ಟು ಕಡಿಮೆಯಾಗುತ್ತದೆ. ಹಾಗೂ ಕೂದಲ ಬೆಳವಣಿಗೆ ಕೂಡ ಉತ್ತಮವಾಗಿರುತ್ತದೆ.ಇಲ್ಲವಾದಲ್ಲಿ ದಾಸವಾಳದ ಗಿಡದ ಬೇರನ್ನು ತಲೆಗೆ ಎಣ್ಣೆಯ ಜೊತೆ ಚೆನ್ನಾಗಿ ಕುದಿಸಿ ನಂತರ ಕೂದಲಿಗೆ ಹಚ್ಚುವುದು ಉತ್ತಮ.

ಕರಿಬೇವಿನ ಎಲೆಗಳು

ಕೊಬ್ಬರಿ ಎಣ್ಣೆಯ ಜೊತೆಗೆ ಕರಿಬೇವಿನ ಎಲೆಗಳನ್ನು ಚೆನ್ನಾಗಿ ಕುದಿಸಿ..ನಂತರ ಅದನ್ನು ಕೂದಲಿಗೆ ಹಚ್ಚುವುದರಿಂದ ಡ್ಯಾಂಡ್ರಫ್ ಕಡಿಮೆಯಾಗುತ್ತಾದೇ. ದಟ್ಟವಾದ ಹಾಗೂ ಉದ್ದವಾದ ಕೂದಲು ನಿಮ್ಮದಾಗುತ್ತದೆ.

ಮೆಂತ್ಯೆ

ರಾತ್ರಿ ಮಲಗುವ ಮುನ್ನ ಒಂದೆರಡು ಟೇಬಲ್ ಸ್ಪೂನಷ್ಟು ಮೆಂತ್ಯಯನ್ನು ನೀರಿನಲ್ಲಿ ನೆನೆಹಾಕಿ. ನಂತರ ಬೆಳಿಗ್ಗೆ ಎದ್ದಾಗ ಆ ಮೆಂತ್ಯಯನ್ನು ಚೆನ್ನಾಗಿ ರುಬ್ಬಿ ಕೂದಲಿಗೆ ಹಚ್ಚಬೇಕು.ಇದರಿಂದಾಗಿ ಕೂದಲ ಸ್ಕಾಲ್ಪ್ ಗೆ ಒಳ್ಳೆಯದು.ಹೇರ್ ಫಾಲ್ ಕಡಿಮೆಯಾಗುತ್ತದೆ.

Tags: 10 healthy habits12 healthy habitsbrain healthdeath magiceternal healthfoot healthgut healthgut health dietgut healthy foodsHealthhealth bandhealth carehealth cyberpunkhealth cyberpunk 2health documentaryhealth insurancehealth theoryHealth tipshealthyhealthy foodhealthy foodshealthy habitshealthy lifestylehealthy living.holistic healthimprove gut healthMental healthprivate healthus health
Previous Post

ಗೃಹಲಕ್ಷ್ಮಿ ಹಣ ಕೂಡಿಟ್ಟು ಮಗನಿಗೆ ಬೈಕ್ ಕೊಡಿಸಿದ ತಾಯಿ – ಬೆಳಗಾವಿಯಲ್ಲಿ ವಿಶೇಷ ಘಟನೆ !

Next Post

ಅಸಹ್ಯಕರ ತುಂಡು ಉಡುಗೆಯಲ್ಲಿ ದೇವಿ ದರ್ಶನ – ಕೋಲ್ಕತಾ ಮಾಡೆಲ್ಸ್ ವಿರುದ್ಧ ಭಕ್ತರು ಗರಂ !

Related Posts

Top Story

BJP: ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬಿಗ್‌ ಫೈಟ್..!‌

by ಪ್ರತಿಧ್ವನಿ
June 26, 2025
0

ರಾಜ್ಯದಲ್ಲಿ ಆಡಳಿತ ಪಕ್ಷ ಕಾಂಗ್ರೆಸ್‌ ದೇ ಒಂದು ಕಥೆ ಆದ್ರೆ, ಜೆಡಿಎಸ್‌ ದೇ ಮತ್ತೊಂದು ಕಥೆ, ಈ ಎರಡು ಪಕ್ಷಕ್ಕಿಂತ ಬಿನ್ನವಾದ ಗೊಂದಲ ಬಿಜೆಪಿ ಪಕ್ಷದಲ್ಲಿ ಇದೆ....

Read moreDetails

K.V Prabhakar: ಮಗು ಮಾತಾಡುವ ಮೊದಲು ನೋಡಿ ಕಲಿಯುತ್ತದೆ, ನೋಟದ ಮೂಲಕವೇ ಗ್ರಹಿಸುತ್ತದೆ: ಕೆ.ವಿ.ಪಿ

June 26, 2025

ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ಸಿಂಧನೂರು

June 26, 2025
ಇನ್ಮುಂದೆ ಎಲ್ಲಾ ಇಲಾಖೆಗಳಲ್ಲಿ ಪೂರ್ಣ ಪ್ರಮಾಣದ ಕನ್ನಡ ಬಳಕೆ ಕಡ್ಡಾಯ – ಸುತ್ತೋಲೆ ಹೊರಡಿಸಿದ ಸರ್ಕಾರ 

ಇನ್ಮುಂದೆ ಎಲ್ಲಾ ಇಲಾಖೆಗಳಲ್ಲಿ ಪೂರ್ಣ ಪ್ರಮಾಣದ ಕನ್ನಡ ಬಳಕೆ ಕಡ್ಡಾಯ – ಸುತ್ತೋಲೆ ಹೊರಡಿಸಿದ ಸರ್ಕಾರ 

June 26, 2025
ನಾನು ಏನೆಲ್ಲಾ ಹೇಳಬೇಕಿತ್ತೋ ಹೇಳಿದ್ದೇನೆ..ಉಳಿದದ್ದು ಸಿಎಂ & ಡಿಸಿಎಂ ಗೆ ಬಿಟ್ಟಿದ್ದು: ಶಾಸಕ ಬಿ.ಆರ್ ಪಾಟೀಲ್ 

ನಾನು ಏನೆಲ್ಲಾ ಹೇಳಬೇಕಿತ್ತೋ ಹೇಳಿದ್ದೇನೆ..ಉಳಿದದ್ದು ಸಿಎಂ & ಡಿಸಿಎಂ ಗೆ ಬಿಟ್ಟಿದ್ದು: ಶಾಸಕ ಬಿ.ಆರ್ ಪಾಟೀಲ್ 

June 26, 2025
Next Post
ಅಸಹ್ಯಕರ ತುಂಡು ಉಡುಗೆಯಲ್ಲಿ ದೇವಿ ದರ್ಶನ – ಕೋಲ್ಕತಾ ಮಾಡೆಲ್ಸ್ ವಿರುದ್ಧ ಭಕ್ತರು ಗರಂ !

ಅಸಹ್ಯಕರ ತುಂಡು ಉಡುಗೆಯಲ್ಲಿ ದೇವಿ ದರ್ಶನ - ಕೋಲ್ಕತಾ ಮಾಡೆಲ್ಸ್ ವಿರುದ್ಧ ಭಕ್ತರು ಗರಂ !

Recent News

Top Story

BJP: ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬಿಗ್‌ ಫೈಟ್..!‌

by ಪ್ರತಿಧ್ವನಿ
June 26, 2025
Top Story

K.V Prabhakar: ಮಗು ಮಾತಾಡುವ ಮೊದಲು ನೋಡಿ ಕಲಿಯುತ್ತದೆ, ನೋಟದ ಮೂಲಕವೇ ಗ್ರಹಿಸುತ್ತದೆ: ಕೆ.ವಿ.ಪಿ

by ಪ್ರತಿಧ್ವನಿ
June 26, 2025
Top Story

ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ಸಿಂಧನೂರು

by ಪ್ರತಿಧ್ವನಿ
June 26, 2025
ಇನ್ಮುಂದೆ ಎಲ್ಲಾ ಇಲಾಖೆಗಳಲ್ಲಿ ಪೂರ್ಣ ಪ್ರಮಾಣದ ಕನ್ನಡ ಬಳಕೆ ಕಡ್ಡಾಯ – ಸುತ್ತೋಲೆ ಹೊರಡಿಸಿದ ಸರ್ಕಾರ 
Top Story

ಇನ್ಮುಂದೆ ಎಲ್ಲಾ ಇಲಾಖೆಗಳಲ್ಲಿ ಪೂರ್ಣ ಪ್ರಮಾಣದ ಕನ್ನಡ ಬಳಕೆ ಕಡ್ಡಾಯ – ಸುತ್ತೋಲೆ ಹೊರಡಿಸಿದ ಸರ್ಕಾರ 

by Chetan
June 26, 2025
ನಾನು ಏನೆಲ್ಲಾ ಹೇಳಬೇಕಿತ್ತೋ ಹೇಳಿದ್ದೇನೆ..ಉಳಿದದ್ದು ಸಿಎಂ & ಡಿಸಿಎಂ ಗೆ ಬಿಟ್ಟಿದ್ದು: ಶಾಸಕ ಬಿ.ಆರ್ ಪಾಟೀಲ್ 
Top Story

ನಾನು ಏನೆಲ್ಲಾ ಹೇಳಬೇಕಿತ್ತೋ ಹೇಳಿದ್ದೇನೆ..ಉಳಿದದ್ದು ಸಿಎಂ & ಡಿಸಿಎಂ ಗೆ ಬಿಟ್ಟಿದ್ದು: ಶಾಸಕ ಬಿ.ಆರ್ ಪಾಟೀಲ್ 

by Chetan
June 26, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

BJP: ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬಿಗ್‌ ಫೈಟ್..!‌

June 26, 2025

K.V Prabhakar: ಮಗು ಮಾತಾಡುವ ಮೊದಲು ನೋಡಿ ಕಲಿಯುತ್ತದೆ, ನೋಟದ ಮೂಲಕವೇ ಗ್ರಹಿಸುತ್ತದೆ: ಕೆ.ವಿ.ಪಿ

June 26, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada