• Home
  • About Us
  • ಕರ್ನಾಟಕ
Saturday, June 28, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಹೀಗೆ ಮಾಡುವುದರಿಂದ ಒಡೆದಿರುವ ಹಿಮ್ಮಡಿ ಬೇಗನೆ ಗುಣವಾಗುತ್ತದೆ.!

ಪ್ರತಿಧ್ವನಿ by ಪ್ರತಿಧ್ವನಿ
August 31, 2024
in Top Story, ಜೀವನದ ಶೈಲಿ
0
ಹೀಗೆ ಮಾಡುವುದರಿಂದ ಒಡೆದಿರುವ ಹಿಮ್ಮಡಿ ಬೇಗನೆ ಗುಣವಾಗುತ್ತದೆ.!
Share on WhatsAppShare on FacebookShare on Telegram

ಹೆಚ್ಚು ಜನಕ್ಕೆ ಹಿಮ್ಮಡಿ ಹೊಡೆದಿರುತ್ತೆ ಇದರಿಂದ ಯಾವುದೇ ರೀತಿಯ ನೋವು ಅಥವಾ ಉರಿ ಆಗುವುದಿಲ್ಲ ಆದರೆ ಹಿಮ್ಮಡೆ ಒಡೆದಾಗ ಕೊಳೆ ಕೂರುವಂತದ್ದು ಅಥವಾ ನೋಡಲು ಹಿಂಸೆ ಅನಿಸುವುದು. ಕೆಲವರಿಗೆ ಚಳಿಗಾಲದಲ್ಲಿ ಹಿಮ್ಮಡಿ ಹೊಡೆಯುತ್ತದೆ ಕಾರಣ ತಂಪಾದ ಗಾಳಿ ಅಥವಾ ತಾಪಮಾನ. ನಾವು ಬಳಸುವಂಥ ಸೋಪ್ ಹಾಗೂ ಸ್ಯಾನಿಟೈಸರ್ ಇಂದ ಕೂಡ ಕೆಲವು ಬಾರಿ ಹಿಮ್ಮಡಿ ಒಡೆಯುವಂತಹ ಚಾನ್ಸಸ್ ಇರುತ್ತದೆ. ಹಾಗೂ ಬೇಸಿಗೆಯಲ್ಲಿ ಕೆಲವು ಬಾರಿ ಹಿಮ್ಮಡಿ ಒಡೆಯುತ್ತದೆ .ಬಿಸಿಯಾದ ಗಾಳಿ, ಬರಿ ಕಾಲಿನಲ್ಲಿ ಓಡಾಡುವುದರಿಂದ ,ಸಾಲ್ಟ್ ವಾಟರ್ ಬಳಸುವುದರಿಂದ, ಹೆಚ್ಚಿನ ಸಮಯ ನೀರಿನಲ್ಲಿ ಕಾಲ ಕಳೆಯುವುದರಿಂದ ಕೂಡ ಹಿಮ್ಮಡಿ ಒಡೆಯುವಂತ ಚಾನ್ಸಸ್ ಜಾಸ್ತಿ ಇರುತ್ತೆ.

ADVERTISEMENT

ಹಿಮ್ಮಡಿ ಒಡೆದಾಗ ನಾವು ಯಾವ ರೀತಿ ಕಾಳಜಿ ವಹಿಸುವುದು ಉತ್ತಮ ಮನೆಮದ್ದುಗಳು ಏನು ಅನ್ನುವ ಮಾಹಿತಿ.

ಎಕ್ಸ್‌ಫೋಲಿಯೇಟ್ 

ಸತ್ತ ಚರ್ಮವನ್ನು ನಿಧಾನವಾಗಿ ತೆಗೆದುಹಾಕಲು ಹಾಗೂ ಹಿಮ್ಮಡಿ ಒಡೆದಾಗ ಪ್ಯೂಮಿಸ್ ಸ್ಟೋನ್ ಅಥವಾ ಫೂಟ್ ಫೈಲ್ ಬಳಸಿ ಇದರಿಂದ ಒಡೆದ ಚರ್ಮ ಸರಿಯಾಗುತ್ತದೆ.

ಮಾಯಿಶ್ಚರೈಸರ್

ಒಡೆದ ಹಿಮ್ಮಡಿ ಸರಿ ಮಾಡಲು  ಮಾಯಿಶ್ಚರೈಸರ್ ಹಚ್ಚುವುದು ಒಳ್ಳೆಯದು..ಅದರಲ್ಲೂ ತೆಂಗಿನ ಎಣ್ಣೆ, ಬೆಣ್ಣೆ ಅಥವಾ ವ್ಯಾಸಲೀನ್‌ನಂತಹ ಸಮೃದ್ಧವಾದ ಮಾಯಿಶ್ಚರೈಸರ್‌ಗಳನ್ನು ಬಳಸಿ.

ನೀರಿನಲ್ಲಿ ನೆನೆಸುವುದು 

ಒಂದು ಪಾತ್ರೆಯಲ್ಲಿ ಬೆಚ್ಚಗಿನ ನೀರನ್ನು ಹಾಕಿ ಅದಕ್ಕೆ ಒಂದು ಟೇಬಲ್ ಸ್ಪೂನ್ ಅಷ್ಟು ಅಡುಗೆ ಸೋಡವನ್ನು ಹಾಕಿ ಅಥವಾ ಎಸೆನ್ಶಿಯಲ್ ಆಯಿಲ್  ಹಾಕಿ ಕೆಲ ನಿಮಿಷಗಳ ಕಾಲ ಪಾದಗಳನ್ನು ನೆನೆಸಿ

ಹೈಡ್ರೇಟ್

ದಿನಕ್ಕೆ ಮೂರರಿಂದ ನಾಲ್ಕು ಬಾರಿ ನೀರನ್ನು ಕುಡಿಯುವುದರಿಂದ ಚರ್ಮ ಹಾಗೂ ಹಿಮ್ಮಡಿ ಒಡೆಯುವುದು ಕಡಿಮೆಯಾಗುತ್ತದೆ .ಚರ್ಮವನ್ನು ಒಳಗಿನಿಂದ ತೇವಾಂಶದಿಂದ ಇಡಲು ನೀರು ಸಹಾಯಕಾರಿ.

ಬರಿಗಾಲು 

ನಿಮ್ಮ ಪಾದಗಳಿಗೆ ಸರಿಹೊಂದುವಂತ ಚಪ್ಪಲಿ ಅಥವಾ ಶೂಗಳನ್ನ ಬಳಸಿ ಬಳಸುವುದರಿಂದ ಹಿಮ್ಮಡಿ ಒಡೆಯುವುದಿಲ್ಲ.

ಓಟ್ ಮೀಲ್ ಪೇಸ್ಟ್

 ಹಿಮ್ಮಡಿ ಒಡೆದಾಗ ವಾರಕ್ಕೆ 2 ರಿಂದ 3 ಬಾರಿ ವೋಟ್ ಮಿಲ್ ಗೆ ಸ್ವಲ್ಪ ನೀರನ್ನ ಬೆರೆಸಿ ರುಬ್ಬಿ ಹಿಮ್ಮಡಿಗೆ ಹಚ್ಚುವುದರಿಂದ ಒಡೆದಿರುವುದು ಕಡಿಮೆಯಾಗುತ್ತದೆ.

ಜೇನು ಮತ್ತು ಸಕ್ಕರೆ ಸ್ಮೃದುವಾದ 

ಎಕ್ಸ್‌ಫೋಲಿಯೇಟಿಂಗ್ ಸ್ಕ್ರಬ್‌ಗೆ ಸಮಾನ ಭಾಗಗಳಲ್ಲಿ ಜೇನುತುಪ್ಪ ಮತ್ತು ಸಕ್ಕರೆಯನ್ನು ಮಿಶ್ರಣ ಮಾಡಿ ಹಿಮ್ಮಡಿಗೆ ಹಚ್ಚುವುದರಿಂದ ಒಡೆದಿರುವುದು ಶಮನಗೊಳ್ಳುತ್ತದೆ.

Tags: 10 healthy habits12 healthy habitsaahealthbrain healtheternal healthfoot healthgut healthgut health dietgut healthy foodshealth bandhealth carehealth cyberpunkhealth cyberpunk 2health documentaryhealth insurancehealth theoryHealth tipshealthyhealthy foodhealthy foodshealthy habitshealthy lifestylehealthy living.holistic healthimprove gut healthMental healthprivate healthus health
Previous Post

ಕಾರಿಕಾನು ಗುಡ್ಡದ ಮೇಲೊಂದು ಅಧಿಕಪ್ರಸಂಗ

Next Post

ಸಿದ್ದರಾಮಯ್ಯನ್ನೇ ಕಾಗೆ ಯಾಕೆ ಹುಡಿಕೊಬಂತು ಅಂದ್ರೆ ಅನ್ನಭಾಗ್ಯ ಕೊಟ್ಟವ್ರೆ ಅಂತಾ..!

Related Posts

ನವ ಭಾರತದ ಪ್ರಾಚೀನ ಸಮಾಜಗಳ ನಡುವೆ
Top Story

ನವ ಭಾರತದ ಪ್ರಾಚೀನ ಸಮಾಜಗಳ ನಡುವೆ

by ಪ್ರತಿಧ್ವನಿ
June 28, 2025
0

----ನಾ ದಿವಾಕರ---- ಡಿಜಿಟಲ್‌ ಯುಗದಲ್ಲೂ ಅಮಾನವೀಯ ಸಾಂಪ್ರದಾಯಿಕತೆ ಜೀವಂತವಾಗಿರುವುದು ದುರಂತ 2047ರ ವೇಳೆಗೆ ಪೂರ್ಣ ವಿಕಾಸದ ಕನಸು ಕಾಣುತ್ತಿರುವ ಡಿಜಿಟಲ್‌ ಭಾರತ ತಾನು ಪರಿಭಾವಿಸಿಕೊಂಡಿರುವ ʼಪ್ರಗತಿ-ಆಧುನಿಕತೆ-ನಾಗರಿಕತೆʼಯ ಪರಿಕಲ್ಪನೆಗಳನ್ನು...

Read moreDetails

DK Shivakumar:ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಯೋಜನಾ ಪ್ರಾಧಿಕಾರ ಸೇರಿ ಕೆಂಪೇಗೌಡ ಪ್ರತಿಮೆ ಜಾಗ ಅಭಿವೃದ್ಧಿ ಪಡಿಸಿ

June 27, 2025

HD Kumarswamy: ಜನರನ್ನೇ ಸುಲಿದು ಪಂಚ ಗ್ಯಾರಂಟಿ ಕೊಡುತ್ತಿದ್ದಾರೆ: ಹೆಚ್.ಡಿ. ಕುಮಾರಸ್ವಾಮಿ

June 27, 2025

Rangitharanga: “ರಂಗಿತರಂಗ” ಮತ್ತೆ ತೆರೆಗೆ: ಹಳೆಯ ನೆನಪುಗಳನ್ನು ಮೆಲುಕು ಹಾಕಿದ ಚಿತ್ರತಂಡ

June 27, 2025

KJ George: ರಾಜ್ಯದ ಎಲ್ಲ ಸೌರ ವಿದ್ಯುತ್‌ ಘಟಕಗಳಲ್ಲಿ ಬ್ಯಾಟರಿ ಸ್ಟೋರೇಜ್‌ ವ್ಯವಸ್ಥೆ: ಜಾರ್ಜ್‌

June 27, 2025
Next Post

ಸಿದ್ದರಾಮಯ್ಯನ್ನೇ ಕಾಗೆ ಯಾಕೆ ಹುಡಿಕೊಬಂತು ಅಂದ್ರೆ ಅನ್ನಭಾಗ್ಯ ಕೊಟ್ಟವ್ರೆ ಅಂತಾ..!

Recent News

ನವ ಭಾರತದ ಪ್ರಾಚೀನ ಸಮಾಜಗಳ ನಡುವೆ
Top Story

ನವ ಭಾರತದ ಪ್ರಾಚೀನ ಸಮಾಜಗಳ ನಡುವೆ

by ಪ್ರತಿಧ್ವನಿ
June 28, 2025
Top Story

DK Shivakumar:ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಯೋಜನಾ ಪ್ರಾಧಿಕಾರ ಸೇರಿ ಕೆಂಪೇಗೌಡ ಪ್ರತಿಮೆ ಜಾಗ ಅಭಿವೃದ್ಧಿ ಪಡಿಸಿ

by ಪ್ರತಿಧ್ವನಿ
June 27, 2025
Top Story

HD Kumarswamy: ಜನರನ್ನೇ ಸುಲಿದು ಪಂಚ ಗ್ಯಾರಂಟಿ ಕೊಡುತ್ತಿದ್ದಾರೆ: ಹೆಚ್.ಡಿ. ಕುಮಾರಸ್ವಾಮಿ

by ಪ್ರತಿಧ್ವನಿ
June 27, 2025
Top Story

Rangitharanga: “ರಂಗಿತರಂಗ” ಮತ್ತೆ ತೆರೆಗೆ: ಹಳೆಯ ನೆನಪುಗಳನ್ನು ಮೆಲುಕು ಹಾಕಿದ ಚಿತ್ರತಂಡ

by ಪ್ರತಿಧ್ವನಿ
June 27, 2025
Top Story

KJ George: ರಾಜ್ಯದ ಎಲ್ಲ ಸೌರ ವಿದ್ಯುತ್‌ ಘಟಕಗಳಲ್ಲಿ ಬ್ಯಾಟರಿ ಸ್ಟೋರೇಜ್‌ ವ್ಯವಸ್ಥೆ: ಜಾರ್ಜ್‌

by ಪ್ರತಿಧ್ವನಿ
June 27, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ನವ ಭಾರತದ ಪ್ರಾಚೀನ ಸಮಾಜಗಳ ನಡುವೆ

ನವ ಭಾರತದ ಪ್ರಾಚೀನ ಸಮಾಜಗಳ ನಡುವೆ

June 28, 2025

DK Shivakumar:ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಯೋಜನಾ ಪ್ರಾಧಿಕಾರ ಸೇರಿ ಕೆಂಪೇಗೌಡ ಪ್ರತಿಮೆ ಜಾಗ ಅಭಿವೃದ್ಧಿ ಪಡಿಸಿ

June 27, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada