• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, April 11, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ನನಗೆ 30 ದಿನ ರಜೆ ಕೊಡಿ, ಇಲ್ಲದಿದ್ರೆ ಏನಾದರು ಆದ್ರೆ ನೀವೇ ಜವಾಬ್ದಾರಿ!

Any Mind by Any Mind
June 21, 2023
in Top Story, ಇದೀಗ, ಕರ್ನಾಟಕ, ರಾಜಕೀಯ
0
ನನಗೆ 30 ದಿನ ರಜೆ ಕೊಡಿ, ಇಲ್ಲದಿದ್ರೆ ಏನಾದರು ಆದ್ರೆ ನೀವೇ ಜವಾಬ್ದಾರಿ!
Share on WhatsAppShare on FacebookShare on Telegram

ತನಗೆ ಒಂದು ತಿಂಗಳು ರಜೆ ( Leave ) ಬೇಕು ಇಲ್ಲದಿದ್ರೆ ಒತ್ತಡದಿಂದ ಏನಾದರೂ ಆದರೆ ಅದಕ್ಕೆ ನೀವೆ ಜವಬ್ದಾರಿ ಎಂದು ಡಿವೈಎಸ್‌ಪಿ ( Dysp ) ಒಬ್ಬರು ಬರೆದಿರುವ ಪತ್ರ ಸಿಕ್ಕಾಪಟ್ಟೆ ವೈರಲ್ ಆಗಿದೆ

ADVERTISEMENT

ಹೌದು ಬಳ್ಳಾರಿ ( ballari ) ಜಿಲ್ಲೆಯ ತೋರಣಗಲ್ಲು ( Toranagallu ) ಡಿವೈಎಸ್ಪಿ ಹಿರಿಯ ಅಧಿಕಾರಿಗಳಿಗೆ ಮನವಿ ಪತ್ರ ಕೊಟ್ಟಿದ್ದಾರೆ. ಇನ್ನು‌ ಮುಂದುವರೆದು ರಜೆಗೆ ಕಾರಣ ಬರೆದಿರುವ ಅಧಿಕಾರಿ ಯೋಗ ( yoga ) ಮಾಡಬೇಕು. ಹೀಗಾಗಿ ನನಗೆ ಒಂದು ತಿಂಗಳು ರಜೆ ಬೇಕು ಅಂತ ತೋರಣಗಲ್ಲು ಡಿವೈಎಸ್‌ಪಿ ಎಸ್‌ಎಸ್ ಕಾಶಿ ಎಂಬುವರು ಹಿರಿಯ ಅಧಿಕಾರಿಗಳಿಗೆ ಮನವಿ ಪತ್ರವನ್ನ ಬರೆದಿದ್ದಾರೆ.

ಇನ್ನು ಈ ಡಿವೈಎಸ್‌ಪಿ ಹೀಗೆ ಪತ್ರ ಬರೆಯೋದಕ್ಕೂ ಕಾರಣ ಇದೆಯಂತೆ ಈ ಹಿಂದೆ ಒಂದು ತಿಂಗಳು ರಜೆ ಕೇಳಿದರೆ ಬಳ್ಳಾರಿ ಎಸ್ಪಿ ಕೇವಲ 5 ದಿನ ರಜೆ ಸ್ಯಾಂಕ್ಷನ್ ಮಾಡಿದ್ದಾರಂತೆ. ಇದು ಡಿವೈಎಸ್‌ಪಿ ಕಾಶಿ ಅವರ ಬೇಸರಕ್ಕೆ ಕಾರಣವಾಗಿತ್ತು ಹೀಗಾಗಿ ಎಸ್ಪಿ ಬಳಿಕ ಇದೀಗ ರಜೆಗಾಗಿ ಡಿವೈಎಸ್ಪಿ ಕಾಶಿ ಅವರು ಡಿಜಿಪಿ, ಎಡಿಜಿಪಿಗೆ ಪತ್ರ ಬರೆದಿದ್ದಾರೆ

ಸದ್ಯಕ್ಕೆ ಈ ಪತ್ರ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಈ ಲೀವ್ ಲೆಟರ್ ಎಲ್ಲಾ ಕಡೆ ಸಿಕ್ಕಾಪಟ್ಟೆ ಸದ್ದು‌ ಮಾಡ್ತಾ ಇದೆ. ಇನ್ನು ಈ ಅಧಿಕಾರಿಗಳ ನಡಿವಿನ ರಜೆ ಕಿತ್ತಾಟದಿಂದ ಪೊಲೀಸ್ ಇಲಾಖೆಯ‌ ಮಾನ ಹಾರಾಜಾಗಿರೋದಂತು ಸುಳ್ಳಲ್ಲ.

Tags: ballariBJPCongress PartydyspDySP SS KashiI need a month's leaveKarnatakaPoliceLeavePolice departmentToranagallu DySPYoga
Previous Post

ಚೀನಾ ಬೇಡ, ಭಾರತ ಬೇಕು, ಗೂಗಲ್ ಚಿತ್ತ ಭಾರತದತ್ತ!

Next Post

ಇಂಟಿಗ್ರೇಟೆಡ್ ಸಿಮ್ಯುಲೇಟರ್ ಕಾಂಪ್ಲೆಕ್ಸ್ (ಐಎಸ್‌ಸಿ) ‘ಧ್ರುವ’ ಅನ್ನು ಉದ್ಘಾಟಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್

Related Posts

ಪ್ರತಿಧ್ವನಿ: ಸತ್ಯದ ಧ್ವನಿಯಾಗಿ ಏಳು ವರ್ಷದ ಯಶಸ್ವಿ ಪಯಣ
Top Story

ಪ್ರತಿಧ್ವನಿ: ಸತ್ಯದ ಧ್ವನಿಯಾಗಿ ಏಳು ವರ್ಷದ ಯಶಸ್ವಿ ಪಯಣ

by ಪ್ರತಿಧ್ವನಿ
April 11, 2026
0

2019ರಲ್ಲಿ ಒಂದು ಕನಸು ಆರಂಭವಾಯಿತು…ಸತ್ಯದ ಧ್ವನಿಯನ್ನು ಜನರಿಗೆ ತಲುಪಿಸುವ ಕನಸು…ಆ ಕನಸಿನ ಹೆಸರು – ಪ್ರತಿಧ್ವನಿ ನ್ಯೂಸ್. ಇಂದು, 2026ರ ಏಪ್ರಿಲ್ 11… ಪ್ರತಿಧ್ವನಿ ತನ್ನ ಏಳು...

Read moreDetails
ಎಸ್‌ಎಸ್‌ಎಲ್‌ಸಿ ಪರೀಕ್ಷಾ ನಿಯಮಗಳಲ್ಲಿ ಮಹತ್ವದ ಬದಲಾವಣೆ: ಉತ್ತೀರ್ಣತೆಗೆ ಹೊಸ ಅಂಕಗಳ ನಿಯಮ ಜಾರಿ

ಎಸ್‌ಎಸ್‌ಎಲ್‌ಸಿ ಪರೀಕ್ಷಾ ನಿಯಮಗಳಲ್ಲಿ ಮಹತ್ವದ ಬದಲಾವಣೆ: ಉತ್ತೀರ್ಣತೆಗೆ ಹೊಸ ಅಂಕಗಳ ನಿಯಮ ಜಾರಿ

April 11, 2026
₹10,000 ಮೇಲ್ಪಟ್ಟ ಯುಪಿಐ ವಹಿವಾಟಿಗೆ ‘ಒಂದು ಗಂಟೆ’ ವಿಳಂಬ? ವಂಚನೆ ತಡೆಗೆ RBI ಹೊಸ ಯೋಜನೆ

ಪ್ಲೂಟೋಗೆ ಮತ್ತೆ ಗ್ರಹ ಸ್ಥಾನಮಾನ? ಬಾಲಕಿಯ ಪತ್ರದಿಂದ ವಿಜ್ಞಾನ ಲೋಕದಲ್ಲಿ ಚರ್ಚೆ

April 10, 2026
ಐಟಿ ದಾಳಿ ವೇಳೆ ಸಿಜೆ ರಾಯ್ ಆತ್ಮಹತ್ಯೆ: ಎಸ್‌ಐಟಿ ತನಿಖೆಯಲ್ಲಿ ಕಾರಣ ಬಹಿರಂಗ

ಐಟಿ ದಾಳಿ ವೇಳೆ ಸಿಜೆ ರಾಯ್ ಆತ್ಮಹತ್ಯೆ: ಎಸ್‌ಐಟಿ ತನಿಖೆಯಲ್ಲಿ ಕಾರಣ ಬಹಿರಂಗ

April 10, 2026
ವಿದ್ಯಾರ್ಥಿಗಳ ದುಡುಕಿನ ನಿರ್ಧಾರಕ್ಕೆ ಸಿಎಂ ಸಿದ್ದರಾಮಯ್ಯ ಸಲಹೆ

ಇನ್ನು ಪಿಯುಸಿ ಅಂಕಪಟ್ಟಿ ಮುಂದಿನ ವರ್ಷದಿಂದ  ಹೀಗಿರಲಿದೆ ! ಮಧು ಬಂಗಾರಪ್ಪ ಮಹತ್ವದ ಹೇಳಿಕೆ

April 10, 2026
Next Post
ಇಂಟಿಗ್ರೇಟೆಡ್ ಸಿಮ್ಯುಲೇಟರ್ ಕಾಂಪ್ಲೆಕ್ಸ್ (ಐಎಸ್‌ಸಿ) ‘ಧ್ರುವ’ ಅನ್ನು ಉದ್ಘಾಟಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್

ಇಂಟಿಗ್ರೇಟೆಡ್ ಸಿಮ್ಯುಲೇಟರ್ ಕಾಂಪ್ಲೆಕ್ಸ್ (ಐಎಸ್‌ಸಿ) ‘ಧ್ರುವ’ ಅನ್ನು ಉದ್ಘಾಟಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada