Pratidhvani
Advertisement
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ
No Result
View All Result
Pratidhvani
No Result
View All Result

ಹಾಸನ | ರಾಜಕೀಯ ಸಂಘರ್ಷಕ್ಕೆ ಕಾರಣವಾದ ಅಭಿವೃದ್ದಿ ಕಾರ್ಯಗಳು

ಪ್ರತಿಧ್ವನಿ

ಪ್ರತಿಧ್ವನಿ

May 14, 2022
Share on FacebookShare on Twitter

ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಕೈಗೊಂಡಿರುವ ವಿವಿಧ ಅಭಿವೃದ್ದಿ ಕಾರ್ಯಕ್ರಮಗಳಿ ಇದೀಗ ಬಿಜೆಪಿ ಶಾಸಕ ಪ್ರೀತಂ ಗೌಡ ಹಾಗು ಜೆಡಿಎಸ್ ಶಾಸಕ ಹೆಚ್.ಡಿ.ರೇವಣ್ಣ ನಡುವಿನ ವಾಕ್ಸಮರಕ್ಕೆ ಎಡೆ ಮಾಡಿಕೊಟ್ಟಿದೆ.

ಹೆಚ್ಚು ಓದಿದ ಸ್ಟೋರಿಗಳು

ರಾಜ್ಯಕ್ಕೆ ಏಮ್ಸ್ ನೀಡುವ ಭರವಸೆ : ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಕೋರಿಕೆಗೆ ಕೇಂದ್ರ ಸಕಾರಾತ್ಮಕ ಸ್ಪಂದನೆ!

ಇಂಜಿನಿಯರ್‌ಗಳು, ಕಂಟ್ರಾಕ್ಟರ್‌ಗಳು ಹಾಗೂ ಸರ್ಕಾರ ಎಲ್ಲರೂ ಸೇರಿ ಗೋಲ್ಮಾಲ್‌ ಮಾಡಿದ್ದಾರೆ : ಸಿದ್ದರಾಮಯ್ಯ

ಭ್ರಷ್ಟ ಬಿಜೆಪಿ ನಾಯಕರ ಆಸ್ತಿ ಹರಾಜು ಹಾಕಿ ಮಳೆ ಸಂತ್ರಸ್ತರಿಗೆ ಪರಿಹಾರ ನೀಡಿ : ಮೋಹನ್‌ ದಾಸರಿ ಆಗ್ರಹ

ಜಿಲ್ಲಾ ಕೇಂದ್ರವನ್ನು ಶತಾಯ ಗತಾಯ ತಮ್ಮ ಹಿಡಿತಕ್ಕೆ ತೆಗೆದುಕೊಳ್ಳಲೇ ಬೇಕೆಂದು ಹಠಕ್ಕೆ ಬಿದ್ದಿರುವ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಹಾಲಿ ನಡೆಯುತ್ತಿರುವ ಅಭಿವೃದ್ದಿ ಕಾಮಗಾರಿಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ.

ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಹಾಸನ ಜಿಲ್ಲೆಯ ಚನ್ನಪಟ್ಟನದ ಕೆರೆ ಅಭಿವೃದ್ದಿಗೆ 144 ಕೋಟಿ ರೂಪಾಯಿಗಳನ್ನು ಮಂಜೂರು ಮಾಡಲಾಗಿತ್ತು. ಆದರೆ, ಆ ಹಣವನ್ನ ಆರು ಕೆರೆ, ಎಂಟು ಉದ್ಯಾನವನಗಳ ಅಭಿವೃದ್ದಿಗೆ ಬಳಸಿರುವ ವಿಚಾರ ರೇವಣ್ಣರನ್ನು ಶಾಸಕ ಪ್ರೀತಂ ವಿರುದ್ದ ಕೆರಳುವಂತೆ ಮಾಡಿದೆ.

ಕೆರೆ ವಿಚಾರದಿಂದ ಶುರುವಾಗಿ ತಾಲ್ಲೂಕು ಕಚೇರಿ ದಿಢೀರ್ ನೆಲಸಮ ಮಾಡಿದವರೆಗು ಬಂದು ನಿಂತಿದೆ. ಈ ಮಧ್ಯೆ ಶಾಸಕ ಪ್ರೀತಂ ಗೌಡ ಯಾವುದೇ ಕಾರಣಕ್ಕೂ ಕಾಮಗಾರಿಗಳನ್ನು ನಿಲ್ಲಿಸಲು ಸಾಧ್ಯವಿಲ್ಲ ಕಾಮಗಾರಿಗಳನ್ನು ಮಾಡಿಯೇ ತೀರುತ್ತೇನೆ ಎಂದು ಪ್ರತಿಪಾದಿಸಿದ್ದಾರೆ.

2018-19ರಲ್ಲಿ ಮೈತ್ರಿ ಸರ್ಕಾರ ಇದ್ದ ವೇಳೆ ಜಿಲ್ಲೆಯ ಅಭಿವೃದ್ದಿಗೆ ಅನುದಾನವನ್ನ ಮೀಸಲಿಡಲಾಗಿತ್ತು. ಆ ನಂತರ ಬಂದ ಬಿಜೆಪಿ ಸರ್ಕಾರ ಅನುದಾನವನ್ನ ತಡೆಹಿಡಿದಿತ್ತು ಶಾಸಕ ಪ್ರೀತಂ ಗೌಡ ಸತತ ಪ್ರಯತ್ನದ ಫಲವಾಗಿ ಹಂತಹಂತವಾಗಿ ಅನುದಾನವನ್ನ ಬಿಡುಗಡೆ ಮಾಡಲಾಯಿತ್ತು.

ಸದ್ಯ ಜಿಲ್ಲೆಯಲ್ಲಿ ಮಹಾರಾಜ ಉದ್ಯಾನವನ, ವಿಮಾಣ ನಿಲ್ದಾಣ, ತಾಲ್ಲೂಕು ಕಚೇರಿ ಹಾಗೂ ಟ್ರಕ್ ಟರ್ಮಿನಲ್ ಕಾಮಗಾರಿಗಳಿಗೆ ಜೆಡಿಎಸ್ ತೀವ್ರ ವಿರೋಧ ವ್ಯಕ್ತಪಡಿಸಿದೆ.

ಈ ಕುರಿತು ಮಾತನಾಡಿರುವ ಶಾಸಕ ಹೆಚ್.ಡಿ.ರೇವಣ್ಣ ಹಾಸನ ತಾಲ್ಲೂಕಿನ ಎರಡು ಹೋಬಳಿಗಳು ಹೊಳೆನರಸೀಪುರ ಕ್ಷೇತ್ರ ವ್ಯಾಪ್ತಿಗೆ ಬರುವ ಕಾರಣ ಪ್ರಶ್ನೆ ಮಾಡುವ ಹಕ್ಕು ನನ್ನಗಿದೆ ಎಂದು ಹೇಳಿದ್ದಾರೆ.

ಮುಂದುವರೆದು, ಅಭಿವೃದ್ದಿ ಕಾಮಗಾರಿಗಳಿಗೆ ನನ್ನ ವಿರೋಧವಿಲ್ಲ ಸುಸ್ಥಿಯಲ್ಲಿದ್ದ ಕಟ್ಟಡವನ್ನ ಹಣ ಮಾಡಲೆಂದೇ ರಾತ್ರೋ ರಾತ್ರಿ ಕೆಡವಿದ್ದಾರೆ ಜನರ ವಿರೋಧದ ನಡುವೆ ಕಾಮಗಾರಿ ಕೈಗೆತ್ತಿಕೊಳ್ಳುತ್ತಿರುವುದು ಸರಿಯೇ ಎಂದು ಪ್ರಶ್ನಿಸಿದ್ದಾರೆ.

ಅಭಿವೃದ್ದಿ ಕಾಮಗಾರಿಗಳ ವಿಚಾರದಲ್ಲಿ ಜೆಡಿಎಸ್ನವರು ದುರುದ್ದೇಶದಿಂದ ವಿರೋಧಿಸಿ ರಾಜಕೀಯ ಮಾಡುತ್ತಿದ್ದಾರೆ ನನ್ನ ಕ್ಷೇತ್ರದಲ್ಲಿ ಯಾವ ಅಭಿವೃದ್ದಿ ಕಾಮಗಾರಿಗಳು ಕೈಗೊಳ್ಳಬೇಕು ಎಂಬ ನಿರ್ಧಾರವನ್ನ ಮಾಡುವುದು ನಾನು ಅವರಲ್ಲ ನನ್ನ ಮೇಲೆ ಬಂದಿರುವ ಕಮಿಷನ್ ಆರೋಪ ಆಧಾರರಹಿತ ಎಂದಟು ತಿರುಗೇಟು ನೀಡಿದ್ದಾರೆ.

RS 500
RS 1500

SCAN HERE

don't miss it !

ಮದರಸಾಗಳಲ್ಲಿ ರಾಷ್ಟ್ರಗೀತೆ ಕಡ್ಡಾಯ: ಉತ್ತರ ಪ್ರದೇಶ ಸರ್ಕಾರ ಆದೇಶ
ದೇಶ

ಮದರಸಾಗಳಲ್ಲಿ ರಾಷ್ಟ್ರಗೀತೆ ಕಡ್ಡಾಯ: ಉತ್ತರ ಪ್ರದೇಶ ಸರ್ಕಾರ ಆದೇಶ

by ಪ್ರತಿಧ್ವನಿ
May 12, 2022
ಕೇದರನಾಥನ ದರ್ಶನ ಪಡೆದ ಡಿ ಕೆ ಶಿ ದಂಪತಿ
ಇದೀಗ

ಕೇದರನಾಥನ ದರ್ಶನ ಪಡೆದ ಡಿ ಕೆ ಶಿ ದಂಪತಿ

by ಪ್ರತಿಧ್ವನಿ
May 16, 2022
ಸೂಸು ಮಾಡ್ತೀನಿ ಎಂದು ಎಸ್ಕೇಪ್‌ ಆಗುತ್ತಿದ್ದ ಆಸಿಡ್‌ ನಾಗೇಶ್‌ ಕಾಲಿಗೆ ಗುಂಡು!
ಕರ್ನಾಟಕ

ಸೂಸು ಮಾಡ್ತೀನಿ ಎಂದು ಎಸ್ಕೇಪ್‌ ಆಗುತ್ತಿದ್ದ ಆಸಿಡ್‌ ನಾಗೇಶ್‌ ಕಾಲಿಗೆ ಗುಂಡು!

by ಪ್ರತಿಧ್ವನಿ
May 14, 2022
ಬೆಂಗಳೂರಿನಲ್ಲಿ ಭಾರೀ ಮಳೆ: ಜಲಾವ್ರತಗೊಂಡ ನಗರದ ರಸ್ತೆಗಳು!
ಕರ್ನಾಟಕ

ಬೆಂಗಳೂರಿನಲ್ಲಿ ಭಾರೀ ಮಳೆ: ಜಲಾವ್ರತಗೊಂಡ ನಗರದ ರಸ್ತೆಗಳು!

by ಪ್ರತಿಧ್ವನಿ
May 17, 2022
ರಾಜ್ಯದಲ್ಲಿ ಇಂದಿನಿಂದ 3 ದಿನಗಳ ಕಾಲ ಗುಡುಗು ಸಹಿತ ಮಳೆ!
ಕರ್ನಾಟಕ

ಬೆಂಗಳೂರಿನಲ್ಲಿ ಮಳೆ ಆರ್ಭಟ : ಇಂದು ಆರೆಂಜ್ ಅಲರ್ಟ್ ಘೋಷಣೆ!

by ಪ್ರತಿಧ್ವನಿ
May 18, 2022
Next Post

ಪತ್ನಿಗೆ ಹಿಂಸೆ ಪ್ರಕರಣಗಳಲ್ಲಿ ಕರ್ನಾಟಕ ನಂ.1: ಸಮೀಕ್ಷೆಯಲ್ಲಿ ಬಹಿರಂಗ

ಲಾಕ್‌ ಡೌನ್‌ ಚಿತ್ರದ ಯುವ ನಟಿ ಅನುಮಾನಸ್ಪದ ಸಾವು: ಪತಿ ಅರೆಸ್ಟ್

ಲಾಕ್‌ ಡೌನ್‌ ಚಿತ್ರದ ಯುವ ನಟಿ ಅನುಮಾನಸ್ಪದ ಸಾವು: ಪತಿ ಅರೆಸ್ಟ್

ಆಂಧ್ರ ಪ್ರದೇಶ ಕಡತ ತೀರಕ್ಕೆ ಅಪ್ಪಳಿಸಿದ ಅಸಾನಿ ಚಂಡಮಾರುತ

ಅವಧಿಗೂ ಮುನ್ನ ಮುಂಗಾರು ಕೇರಳ ಪ್ರವೇಶ: ಹವಾಮಾನ ಇಲಾಖೆ ಮುನ್ಸೂಚನೆ

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist