Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ಭಾರತೀಯ ಫುಟ್ಬಾಲ್ ಒಕ್ಕೂಟ ಅಮಾನತು, ಭಾರತ ಕೈ ತಪ್ಪಿದ ವನಿತೆಯರ ವಿಶ್ವಕಪ್?

ಪ್ರತಿಧ್ವನಿ

ಪ್ರತಿಧ್ವನಿ

August 16, 2022
Share on FacebookShare on Twitter

ಭಾರತೀಯ ಫುಟ್ಬಾಲ್ ಒಕ್ಕೂಟವನ್ನು ಫೀಫಾ ಅಮಾನತುಗೊಳಿಸಿದೆ. ಇದರ ಬೆನ್ನಲ್ಲೇ ವನಿತೆಯರ ಫೀಫಾ ವಿಶ್ವಕಪ್ ಆತಿಥ್ಯ ಭಾರತದ ಕೈ ತಪ್ಪುವ ಸಾಧ್ಯತೆ ಇದೆ.

ಹೆಚ್ಚು ಓದಿದ ಸ್ಟೋರಿಗಳು

ಕ್ರಿಕೆಟ್- ಮೌಢ್ಯ ಮತ್ತು ಬಂಡವಾಳಶಾಹಿ ಮಾರುಕಟ್ಟೆ‌ – ನಾ ದಿವಾಕರ ಅವರ ಬರಹ

ತಲೆ ಶ್ರೇಷ್ಠ, ಕಾಲು ಕನಿಷ್ಠವೇ? ವಿವಿಧ ಆಯಾಮಗಳ ಚರ್ಚೆಗೆ ಕಾರಣವಾದ ʼಮಿಚೆಲ್‌ʼ ಚಿತ್ರ.!

ಕ್ರಿಕೆಟ್‌ ಉದ್ಯಮದ ಗೆಲುವೂ ಭಾರತ ತಂಡದ ಸೋಲೂ – ನಾ ದಿವಾಕರ ಅವರ ಬರಹ

ಭಾರತೀಯ ಫುಟ್ಬಾಲ್ ಒಕ್ಕೂಟದ ಪದಾಧಿಕಾರಿಗಳು ನಿಯಮದ ಪ್ರಕಾರ ಕಾರ್ಯ ನಿರ್ವಹಿಸುತ್ತಿಲ್ಲ. ಅಲ್ಲದೇ ಸುಪ್ರೀಂಕೋರ್ಟ್ ನಿಯೋಜಿತ ಪದಾಧಿಕಾರಿಗಳು ಕಾರ್ಯ ನಿರ್ವಹಿಸುತ್ತಿರುವುದು ಸರಿಯಲ್ಲ. ಆದ್ದರಿಂದ ಅಮಾನತು ಮಾಡಲಾಗಿದೆ ಎಂದು ಫೀಫಾ ತಿಳಿಸಿದೆ.

ಇದೇ ವೇಳೆ ಫೀಫಾ ನಿಯಮದ ಪ್ರಕಾರ ಮೂರನೇ ವ್ಯಕ್ತಿ ಅಥವಾ ಸಂಸ್ಥೆ ಸಂಘಟನೆಯ ಆಡಳಿತದಲ್ಲಿ ಮಧ್ಯಪ್ರವೇಶಿಸುವಂತಿಲ್ಲ. ನಿಯಮದ ಪ್ರಕಾರ ಚುನಾಯಿತ ಪದಾಧಿಕಾರಿಗಳು ನೇಮಕ ಆಗಿ ಆಡಳಿತ ನಡೆಸಿದ ನಂತರ ಅಮಾನತು ರದ್ದುಗೊಳಿಸಲಾಗುವುದು ಎಂದು ಫೀಫಾ ಹೇಳಿದೆ.

ಇದೇ ವೇಳೆ ಫೀಫಾ ನಿಯಮದ ಪ್ರಕಾರ ನೂತನ ಪದಾಧಿಕಾರಿಗಳು ಆಯ್ಕೆಯಾಗದೇ ಇದ್ದಲ್ಲಿ ಭಾರತ ಈಗಾಗಲೇ ವಹಿಸಿಕೊಂಡಿರುವ ವನಿತೆಯರ ಫೀಫಾ ವಿಶ್ವಕಪ್ ಟೂರ್ನಿ ಭಾರತದ ಕೈ ತಪ್ಪುವ ಸಾಧ್ಯತೆ ಇದೆ.

RS 500
RS 1500

SCAN HERE

Pratidhvani Youtube

«
Prev
1
/
6191
Next
»
loading
play
ಸರ್ಕಾರದ ಅಂಬ್ಯುಲೆನ್ಸ್ ಹೇಗಿದೆ..? #siddaramaiah #dkshivakumar #congress #government #hospital
play
Ranbir, Telugu People will rule entire India. MallaReddy #animal #mallareddy
«
Prev
1
/
6191
Next
»
loading

don't miss it !

ಪ್ರಧಾನಿ ಮೋದಿಗೆ ‘ಅಪಶಕುನ, ಜೇಬುಗಳ್ಳ’ ಎಂದ ರಾಹುಲ್‌ ಗಾಂಧಿಗೆ ಚುನಾವಣಾ ಆಯೋಗ ನೋಟಿಸ್
ದೇಶ

ಪ್ರಧಾನಿ ಮೋದಿಗೆ ‘ಅಪಶಕುನ, ಜೇಬುಗಳ್ಳ’ ಎಂದ ರಾಹುಲ್‌ ಗಾಂಧಿಗೆ ಚುನಾವಣಾ ಆಯೋಗ ನೋಟಿಸ್

by Prathidhvani
November 23, 2023
“ಕೋಣ” ಚಿತ್ರದಲ್ಲಿ ಕೋಮಲ್ ಕುಮಾರ್ : ಇದು ಕೋಮಲ್ ಅವರ ಮೊದಲ ಪ್ಯಾನ್ ಇಂಡಿಯಾ ಸಿನಿಮಾ
ಸಿನಿಮಾ

“ಕೋಣ” ಚಿತ್ರದಲ್ಲಿ ಕೋಮಲ್ ಕುಮಾರ್ : ಇದು ಕೋಮಲ್ ಅವರ ಮೊದಲ ಪ್ಯಾನ್ ಇಂಡಿಯಾ ಸಿನಿಮಾ

by Prathidhvani
November 25, 2023
ಬಿಜೆಪಿ ಪಕ್ಷ ಬಿಡೋದಕ್ಕೆ ಯತ್ನಾಳ್​​ ಮಾನಸಿಕವಾಗಿ ಸಿದ್ಧ ಆಗಿದ್ದಾರಾ..? 
ಕರ್ನಾಟಕ

ಬಿವೈ ವಿಜಯೇಂದ್ರಗೆ ನನ್ನ ಮನೆಗೆ ಬರಬೇಡ ಅಂತ ಹೇಳಿದ್ದೇನೆ : ಬಿಜೆಪಿ ಶಾಸಕ ಯತ್ನಾಳ್‌

by Prathidhvani
November 24, 2023
ಕಾಟೇರಾ ರಿಲೀಸ್‌ – ಡೇಟ್‌ ಫಿಕ್ಸ್‌
ಇದೀಗ

ಕಾಟೇರಾ ರಿಲೀಸ್‌ – ಡೇಟ್‌ ಫಿಕ್ಸ್‌

by Prathidhvani
November 29, 2023
ಕಾಂತಾರ ಅಧ್ಯಾಯ ೧’ರ ಮೊದಲ ಲುಕ್ ಬಿಡುಗಡೆ : 24ಗಂಟೆಯಲ್ಲಿ 10M ವೀಕ್ಷಣೆ
ಸಿನಿಮಾ

ಕಾಂತಾರ ಅಧ್ಯಾಯ ೧’ರ ಮೊದಲ ಲುಕ್ ಬಿಡುಗಡೆ : 24ಗಂಟೆಯಲ್ಲಿ 10M ವೀಕ್ಷಣೆ

by Prathidhvani
November 28, 2023
Next Post
ಬಿಜೆಪಿ ಸರ್ಕಾರ ಹಿಂದೂಗಳನ್ನು ಟಾರ್ಗೆಟ್ ಮಾಡುತ್ತಿದೆ: ಮುತಾಲಿಕ್

ನನಗೆ ರಾಜ್ಯದ 21 ಜಿಲ್ಲೆಗಳಲ್ಲಿ ನಿರ್ಬಂಧ ಹೇರಿದ್ದಾರೆ : ಮುತಾಲಿಕ್ ಬೇಸರ

ಮಸೀದಿ ಕಟ್ಟಲು 36,000 ದೇವಾಲಯಗಳನ್ನು ಧ್ವಂಸಗೊಳಿಸಲಾಗಿದೆ : ಕೆ. ಎಸ್. ಈಶ್ವರಪ್ಪ

ಹಿಂದೂಗಳು ಎದ್ದರೆ ಮುಸ್ಲಿಂಮರು ಉಳಿಯಲ್ಲ : ಶಾಸಕ ಕೆ. ಎಸ್. ಈಶ್ವರಪ್ಪ

ಜಮ್ಮು ಕಾಶ್ಮೀರ: ಸೈನಿಕರು ಪ್ರಯಾಣಿಸುತ್ತಿದ್ದ ಬಸ್ ನದಿಗೆ ಉರುಳಿ 6 ಸಾವು

ಜಮ್ಮು ಕಾಶ್ಮೀರ: ಸೈನಿಕರು ಪ್ರಯಾಣಿಸುತ್ತಿದ್ದ ಬಸ್ ನದಿಗೆ ಉರುಳಿ 6 ಸಾವು

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist