• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, May 28, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

FACT CHECK ✅ ಹಿಂದೂಗಳು ವೋಟ್ ನಮಗೆ ಬೇಡ ಎಂದ್ರಾ ಸಿಎಂ ಸಿದ್ದರಾಮಯ್ಯ ! ವೈರಲ್ ಆಗಿರುವ ವರದಿಯ ಅಸಲಿಯತ್ತೇನು?

ಪ್ರತಿಧ್ವನಿ by ಪ್ರತಿಧ್ವನಿ
April 10, 2024
in Top Story, ಇದೀಗ, ಕರ್ನಾಟಕ
0
FACT CHECK ✅ ಹಿಂದೂಗಳು ವೋಟ್ ನಮಗೆ ಬೇಡ ಎಂದ್ರಾ ಸಿಎಂ ಸಿದ್ದರಾಮಯ್ಯ ! ವೈರಲ್ ಆಗಿರುವ ವರದಿಯ ಅಸಲಿಯತ್ತೇನು?
Share on WhatsAppShare on FacebookShare on Telegram

ವೈರಲ್ ಪೋಸ್ಟ್‌ನಲ್ಲಿರುವುದೇನು?

ADVERTISEMENT

ಹಿಂದೂಗಳ ಅಗತ್ಯ ನಮಗೆ ಬೇಡ, ಮುಸ್ಲಿಮರ ಓಟು ಸಾಕು: ಸಿದ್ರಾಮಯ್ಯ

ಸತ್ಯವೇನು?

ಇದು ಸುಳ್ಳು ಸುದ್ದಿ (Fake news) . ಪತ್ರಿಕಾ ವರದಿಯು ನಕಲಿಯಾಗಿದ್ದು, ಡಿಜಿಟಲ್ ರೂಪದಲ್ಲಿ ಸಿದ್ಧಪಡಿಸಿ ವೈರಲ್ (Viral) ಮಾಡಲಾಗಿದೆ.

ಬೆಂಗಳೂರಿನ (Bengaluru) ಖಾಸಗಿ ಹೊಟೇಲ್‌ನಲ್ಲಿ ನಡೆದ ರಾಜ್ಯ ಹೋಬಳಿ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Cm siddaramaiah)” ಕಾಂಗ್ರೆಸ್‌ (congress) ನಂಬಿಕೆ ಇಟ್ಟಿರುವುದು ಮುಸ್ಲಿಮ್‌ ಓಟುಗಳನ್ನು (Muslim votes), ಕಾಂಗ್ರೆಸ್ ಪಕ್ಷವು ಹಿಂದೂಗಳ  ಓಟನ್ನು (Hindu votes) ನಂಬಿಕೊಂಡಿಲ್ಲ’ ಎಂದು ಹೇಳಿದ್ದಾರೆ ಎಂದು ಪ್ರತಿಪಾದಿಸುವ ಪತ್ರಿಕಾ ವರದಿಯೊಂದರ ತುಣುಕು ವೈರಲ್ ಆಗಿದೆ. 

ಈ ವರದಿಯ ತುಣುಕು ಎಕ್ಸ್‌ (X) ಮತ್ತು ವಾಟ್ಸ್‌ಆಪ್‌ನಲ್ಲೂ (Whatsapp) ವೈರಲ್ ಆಗಿದೆ. 

ವರದಿಯಲ್ಲಿ, “ರಾಜ್ಯದಲ್ಲಿ ಹಿಂದೂಗಳ ಮತಗಳು ಕೈ ತಪ್ಪಿ ಹೋದರೆ ಪಕ್ಷಕ್ಕೆ ಭಾರಿ ಹೊಡೆತ ಎಂದು ಸಭೆಯಲ್ಲಿ ದನಿ ಎತ್ತಿದ ಕಾರ್ಯಕರ್ತರ ಮಾತಿಗೆ ಸಿಡಿಮಿಡಿಗೊಂಡು ಉತ್ತರಿಸಿ, ಕಾಂಗ್ರೆಸ್ಸಿಗೆ ಹಿಂದೂಗಳ (Congress) ಅಗತ್ಯವಿಲ್ಲ ಎಂದು ಹೇಳಿದರು” ಎಂದು ಬರೆಯಲಾಗಿದೆ. 

ಸಿದ್ದರಾಮಯ್ಯನವರ (siddaramaiah) ಮಾತಿನಿಂದ ಅಸಮಾಧಾನಗೊಂಡ ಹುಬ್ಬಳ್ಳಿ, ಧಾರವಾಡ, ಮೈಸೂರು, ಶಿವಮೊಗ್ಗ ಸೇರಿದಂತೆ ಉತ್ತರ ಕರ್ನಾಟಕದ ( mysuru, shimoga, uttara karnataka) ಕಾರ್ಯಕರ್ತರು ಸಭೆಯಿಂದ ಹೊರನಡೆದರು ವರದಿ ದಾಖಲಿಸಿದೆ. 

ವಾಸ್ತವ (Fact) 

“ಹಿಂದೂಗಳ ಅಗತ್ಯ ನಮಗೆ ಬೇಡ, ಮುಸ್ಲಿಮರ ಓಟು ಸಾಕು, ಸಿದ್ರಾಮಯ್ಯ” ಎಂಬ ಶೀರ್ಷಿಕೆಯೊಂದು ವೈರಲ್ ಆಗಿರುವ ವರದಿ ನಕಲಿ (Fake report). 

ವೈರಲ್ ಆಗಿರುವ ಸುದ್ದಿಯ ಹೇಳಿಕೆಯನ್ನು ಪರಿಶೀಲಿಸಲು ಮೊದಲು ಇತರೆ ಪತ್ರಿಕೆ(News papers), ಡಿಜಿಟಲ್ ಮಾಧ್ಯಮಗಳಲ್ಲಿ (Digital platforms) ಈ ವರದಿ ಪ್ರಕಟವಾಗಿದೆಯೇ ಎಂದು ತಿಳಿಯಲು ಹುಡುಕಾಟ ನಡೆಸಿದೆವು. 

ಸಿದ್ದರಾಮಯ್ಯನವರ ಈ ಹೇಳಿಕೆಯನ್ನು ದಾಖಲಿಸಿರುವ ಇನ್ನೊಂದು ವರದಿ ನಮಗೆ ಲಭ್ಯವಾಗಲಿಲ್ಲ. 

ಸುದ್ದಿಯೊಂದಿಗೆ ಬಳಕೆಯಾಗಿರುವ  ಫೊಟೋ ಅನುಮಾನ ಹುಟ್ಟಿಸುವಂತಿತ್ತು. ಫೋಟೋದಲ್ಲಿ ಸಿದ್ದರಾಮಯ್ಯನವರು (siddaramaiah) ಇದ್ದಾರಾದರೂ ಇದು ಕಾರ್ಯಕರ್ತರ ಸಭೆಯ ಫೋಟೋದಂತೆ ಕಾಣಿಸಲಿಲ್ಲ. ರಿವರ್ಸ್‌ ಇಮೇಜ್‌ ಸರ್ಚ್ (Reverse image search) ಮೂಲಕ ಹುಡುಕಿದಾಗ, ಇದು 2023ರ ಜೂನ್‌ 2ರಂದು ಹಿರಿಯ ಅಧಿಕಾರಿಗಳ ಸಭೆಯದ್ದು ಎಂಬುದು ಖಚಿತವಾಯಿತು. 

ಸುದ್ದಿಯನ್ನು ಇನ್ನಷ್ಟು ಕೂಲಂಕಷವಾಗಿ ಗಮನಿಸಲು ಯತ್ನಿಸಿದೆವು. 

ಬೆಂಗಳೂರು ಡೇಟ್‌ಲೈನ್‌ನಲ್ಲಿ ಪ್ರಕಟವಾಗಿರುವ ಈ ಸುದ್ದಿ ಎಂದು ನಡೆದಿದ್ದು ಎಂದು ಹೇಳಿಲ್ಲ. ಕಾರ್ಯಕ್ರಮದಲ್ಲಿ ಇತರ ಯಾವ ನಾಯಕರು ಉಪಸ್ಥಿತರು ಎಂಬುದನ್ನು ಉಲ್ಲೇಖಿಸಿಲ್ಲ.

Tags: Congress Partyನಕಲಿ ವರದಿಫೇಕ್ ನ್ಯೂಸ್ಫ್ಯಾಕ್ಟ್ಫ್ಯಾಕ್ಟ್ ಚೆಕ್ಮತ ಬ್ಯಾಂಕ್ಮುಸ್ಲಿಂಸಿದ್ದರಾಮಯ್ಯಹಿಂದೂ
Previous Post

ಪ್ರಜ್ವಲ್ ಪರ ಪ್ರಚಾರಕ್ಕೆ ಪ್ರೀತಂ ಗ್ರೀನ್ ಸಿಗ್ನಲ್ ! ಹಾಸನದಲ್ಲಿ ಗೊಂದಲಗಳಿಗೆ ತೆರೆ ! 

Next Post

Jimmy Fallon’s 8 Best Hosting Moments of All Time

Related Posts

ಬೈಜೂಸ್ ಸಂಸ್ಥಾಪಕ ಬೈಜು ರವೀಂದ್ರನ್‌ಗೆ 6 ತಿಂಗಳ ಜೈಲು ಶಿಕ್ಷೆ! ಮಾಡಿದ ಅಪರಾಧ ಏನು ?
Top Story

ಸಿದ್ದರಾಮಯ್ಯ ರಾಜೀನಾಮೆ ಸುದ್ದಿ ಬೆನ್ನಲ್ಲೇ ಸಿಎಂ ಕಚೇರಿಯಲ್ಲಿ ಭಾವುಕ ಕ್ಷಣ; ಕಣ್ಣೀರಿಟ್ಟ ಸಿಬ್ಬಂದಿ

by ಪ್ರತಿಧ್ವನಿ
May 27, 2026
0

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಲಿದ್ದಾರೆ ಎಂಬ ಸುದ್ದಿ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿರುವ ಬೆನ್ನಲ್ಲೇ, ಸಿಎಂ ಕಚೇರಿಯ ಸಿಬ್ಬಂದಿಯಲ್ಲಿ ಭಾವುಕ ವಾತಾವರಣ ನಿರ್ಮಾಣವಾಗಿದೆ. ಜಾತಿಗಣತಿ ವರದಿ...

Read moreDetails
ಬೈಜೂಸ್ ಸಂಸ್ಥಾಪಕ ಬೈಜು ರವೀಂದ್ರನ್‌ಗೆ 6 ತಿಂಗಳ ಜೈಲು ಶಿಕ್ಷೆ! ಮಾಡಿದ ಅಪರಾಧ ಏನು ?

ಬೈಜೂಸ್ ಸಂಸ್ಥಾಪಕ ಬೈಜು ರವೀಂದ್ರನ್‌ಗೆ 6 ತಿಂಗಳ ಜೈಲು ಶಿಕ್ಷೆ! ಮಾಡಿದ ಅಪರಾಧ ಏನು ?

May 27, 2026
ನುಡಿದಂತೆ ನಡೆದ ಹೆಮ್ಮೆ ನಮಗಿದೆ : ರಾಜೀನಾಮೆಯ ಸುಳಿವು ನೀಡಿತಾ ಸಿದ್ದರಾಮಯ್ಯ ಪೋಸ್ಟ್‌..? :

ನುಡಿದಂತೆ ನಡೆದ ಹೆಮ್ಮೆ ನಮಗಿದೆ : ರಾಜೀನಾಮೆಯ ಸುಳಿವು ನೀಡಿತಾ ಸಿದ್ದರಾಮಯ್ಯ ಪೋಸ್ಟ್‌..? :

May 27, 2026
ಮೇ 28ರಂದೇ ಸಿಎಂ ಸ್ಥಾನ ತ್ಯಜಿಸುತ್ತಾರಾ ಸಿದ್ದರಾಮಯ್ಯ..? : ನೂತನ ಸಂಪುಟ ಹೇಗಿರಲಿದೆ..?

ದೆಹಲಿ ಹೈಕಮಾಂಡ್ ಫಾರ್ಮುಲಾ ಫೈನಲ್? ಸಿಎಂ ಬದಲಾವಣೆ ಒಪ್ಪಲು ಇಲ್ಲಿದೆ ಮುಖ್ಯ ಕಾರಣ 

May 27, 2026
ಮೇ 28ರಂದೇ ಸಿಎಂ ಸ್ಥಾನ ತ್ಯಜಿಸುತ್ತಾರಾ ಸಿದ್ದರಾಮಯ್ಯ..? : ನೂತನ ಸಂಪುಟ ಹೇಗಿರಲಿದೆ..?

ಮೇ 28ರಂದೇ ಸಿಎಂ ಸ್ಥಾನ ತ್ಯಜಿಸುತ್ತಾರಾ ಸಿದ್ದರಾಮಯ್ಯ..? : ನೂತನ ಸಂಪುಟ ಹೇಗಿರಲಿದೆ..?

May 27, 2026
Next Post

Jimmy Fallon's 8 Best Hosting Moments of All Time

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada