• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, February 11, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಬಸ್ ಓಡಿಸಿ ಅವಾಂತರ ಸೃಷ್ಠಿಸಿದ ಕುಡುಕ, ಬೆಚ್ಚಿಬಿದ್ದ ಪ್ರಯಾಣಿಕರು.!

Any Mind by Any Mind
June 6, 2023
in Top Story, ಇದೀಗ, ಕರ್ನಾಟಕ, ರಾಜಕೀಯ
0
ಬಸ್ ಓಡಿಸಿ ಅವಾಂತರ ಸೃಷ್ಠಿಸಿದ ಕುಡುಕ, ಬೆಚ್ಚಿಬಿದ್ದ ಪ್ರಯಾಣಿಕರು.!
Share on WhatsAppShare on FacebookShare on Telegram

ಕೆಲವೊಮ್ಮೆ ಕುಡುಕರು ಸೃಷ್ಠಿಸುವ ಅವಾಂತರ ಅಷ್ಟಿಷ್ಟಲ್ಲ. ಕುಡಿದ ಮತ್ತಿನಲ್ಲಿ ತಾವೇನು ಮಾಡುತ್ತಿದ್ದೇವೆ ಎಂಬ ಪ್ರಜ್ಞೆಯೇ ಇಲ್ಲದಂತೆ ಸಾಕಷ್ಟು ಮಂದಿ ಕುಡುಕರು ವರ್ತಿಸುತ್ತಾರೆ. ಇದರಿಂದ ಪರದಾಟಕ್ಕೆ ಈಡಾಗೋದು ಮಾತ್ರ ಸಾಮಾನ್ಯ ಜನರು, ಕೆಲವೊಮ್ಮೆ ಕುಡುಕರು ಮಾಡುವ ಅವಾಂತರದಿಂದ ಜನರ ಪ್ರಾಣಕ್ಕೆ ಕೂಡ ಸಂಚಕಾರ ಬಂದ ಉದಾಹರಣೆ ಕೂಡ ಇದೆ.

ADVERTISEMENT

ಇದೀಗ ಇದಕ್ಕೆ ಪೂರಕ ಅನ್ನೋ ಹಾಗೆ ಒಂದು ಸುದ್ದಿ ಎಲ್ಲೆಡೆ ಹರಿದಾಡ್ತಾ ಇದೆ. ಈ ಸುದ್ದಿಯನ್ನ ಕೇಳಿದ್ರೆ ಅಳಬೇಕೋ ನಗಬೇಕೋ ಅನ್ನೋದನ್ನ ನೀವೆ ನಿರ್ಧರಿಸಿ. ಅಷ್ಟಕ್ಕೂ ಆಗಿದ್ದೇನು ಅಂದ್ರೆ, ಊರಿಗೆ ಹೋಗೋದಕ್ಕೆ ಎಷ್ಟು ಕಾದರೂ ಬಸ್ ಬರದೇ ಇದ್ದುದರಿಂದ ಬೇಸತ್ತ ಕುಡುಕನೊಬ್ಬ, ಬಸ್ ಸ್ಟ್ಯಾಂಡ್ನಲ್ಲಿ ನಿಂತಿದ್ದ ಬಸ್ನ್ನ ತಾನೇ ಓಡಿಸಿ ಅವಾಂತರ ಸೃಷ್ಟಿಸಿರುವ ಘಟನೆ ನಡೆದಿದೆ. ಅಷ್ಟಕ್ಕೂ ಈ ಘಟನೆ ನಡೆದಿರೋದು ಬೀದರ್ ಜಿಲ್ಲೆಯ ಔರಾದ್ ಪಟ್ಟಣದಲ್ಲಿ, ತಾನೇ ಬಸ್ ಚಲಾಯಿಸಿದ ವ್ಯಕ್ತಿ ಬಸ್ನ್ನು ಡಿವೈಡರ್ ಮೇಲೆ ಹತ್ತಿಸಿದ್ದಾನೆಮ ಅಪಘಾತವನ್ನ ಕೂಡ ಮಾಡಿದ್ದಾನೆ, ಆದ್ರೆ ಅದೃಷ್ಟವಷತ್ ಯಾರಿಗೂ ಏನು ಆಗಲಿಲ್ಲ ಅನ್ನೋದು ಖಚಿತವಾಗಿದೆ.

ಕರಂಜಿ ಗ್ರಾಮದ ಯಶಪ್ಪ ಸೂರ್ಯವಂಶಿ ಅನ್ನೋ ಪುಣ್ಯಾತ್ಮನೇ ಬಸ್ ಓಡಿಸಿದಾತ. ಈತ ಬೆಳಗ್ಗೆಯಿಂದ ತನ್ನ ಊರಿಗೆ ಹೋಗೋದಕ್ಕೆ ಮದ್ಯಪಾನ ಮಾಡಿ ಬಸ್ಗಾಗಿ ಕಾಯುತ್ತಿದ್ದ. ಆದ್ರೆ ಬಸ್ ಬಂದೇ ಇಲ್ಲ. ಇದೇ ವೇಳೆ ನಿಲ್ದಾಣದಲ್ಲಿ ಬಸ್ ನಿಲ್ಲಿಸಿ ಚಾಲಕ ಹಾಗೂ ನಿರ್ವಾಹಕರು ಹೋಗಿದ್ದಾರೆ. ಇದೇ ವೇಳೆ ಯಶಪ್ಪ ಬಸ್ನ್ನು ತಾನೇ ಡ್ರೈವ್ ಮಾಡಿದ್ದಾನೆ. ಕುಡಿದ ಮತ್ತಿನಲ್ಲಿ ಆತ ಬಸ್ ಚಲಾಯಿಸಿದ್ದಾನೆ.

ಹೀಗೆ ಬಸ್ ಚಲಾಯಿಸೋದಕ್ಕೆ ಆರಂಭಿಸಿದ ಆತ ಮೊದಲು ಕ್ರೂಸರ್ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾನೆ. ಅನಂತರ ಡಿವೈಡರ್ಗೆ ಗುದ್ದಿದ್ದಾನೆ. ಅದೃಷ್ಟವಶಾತ್ ಯಾರಿಗೂ ಏನೂ ಆಗಿಲ್ಲ. ಆರೋಪಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಾನೆಂದು ಗೊತ್ತಾಗಿದೆ, ಇನ್ನು ಸದ್ಯದಕ್ಕೆ ಈತನನ್ನ ಬಂಧಿಸಿ ವಿಚಾರಣೆ ನಡೆಸುತ್ತಿರುವ ಪೊಲೀಸರು ಈತನಿಂದ ಹೆಚ್ಚಿನ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ

ಒಟ್ಟಾರೆಯಾಗಿ ಈ ಕುಡುಕ ಮಹಾಷಯ ಸೃಷ್ಠಿಸಿದ ಅವಾಂತರದಿಂದ ಬೆಚ್ಚಿಬಿದ್ದಿರುವ ನಾಗರಿಕರು, ಈತನಿಗೆ ಸರಿಯಾದ ಶಿಕ್ಷೆಯನ್ನ ವಿಧಿಸುವಂತೆ ಪೊಲೀಸರ ಬಳಿ ಮನವಿಯನ್ನ ಮಾಡುತ್ತಿದ್ದಾರೆ.

Tags: busCrashedcruiserdrunksKaranji villageKSRTCpunishmentshocked passengerstroubleworkingYashappa Suryavanshi
Previous Post

ಮೂರ್ನಾಲ್ಕು ಬಾರಿ ನನ್ನ ತೇಜೋವಧೆ ಮಾಡುವ ಕೆಲಸ ನಡೆದಿದೆ : ಸದಾನಂದ ಗೌಡ

Next Post

ಭಾರತದ ಈ ಸೂಪರ್ ಹೀರೋ ಚಿತ್ರಕ್ಕೆ 200 ರಿಂದ 300 ಕೋಟಿ ಬಜೆಟ್..!

Related Posts

ಕೇಳಚಂದ್ರ ಫೌಂಡೇಷನ್‌ ನಿಂದ ಕೌಶಲ್ಯ ತರಬೇತಿ ಪಡೆದವರಿಗೆ ಪ್ರಮಾಣ ಪತ್ರ
Top Story

ಕೇಳಚಂದ್ರ ಫೌಂಡೇಷನ್‌ ನಿಂದ ಕೌಶಲ್ಯ ತರಬೇತಿ ಪಡೆದವರಿಗೆ ಪ್ರಮಾಣ ಪತ್ರ

by ಪ್ರತಿಧ್ವನಿ
February 10, 2026
0

  ಬೆಂಗಳೂರು, ಫೆ. 10, 2026: ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದ ಕೆ.ಜಿ. ಹಳ್ಳಿಯ ಕೇಳಚಂದ್ರ ಕೌಶಲ್ಯ ಅಭಿವೃದ್ಧಿ ಕೇಂದ್ರದಲ್ಲಿ ವಿವಿಧ ಕೌಶಲಗಳ ತರಬೇತಿ ಪೂರ್ಣಗೊಳಿಸಿದ ಮಹಿಳೆಯರಿಗೆ ಕೇಳಚಂದ್ರ...

Read moreDetails
RAICHURU:ಅಧಿಕಾರಿಗಳ ಎಡವಟ್ಟು: ಸಿಎಂ ಸಿದ್ದರಾಮಯ್ಯ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಗೊಂದಲ

RAICHURU:ಅಧಿಕಾರಿಗಳ ಎಡವಟ್ಟು: ಸಿಎಂ ಸಿದ್ದರಾಮಯ್ಯ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಗೊಂದಲ

February 8, 2026
ʼರಾಯರ ದರ್ಶನʼ: ರಜನಿಕಾಂತ್, ಶಿವಣ್ಣ ಸೇರಿದಂತೆ 25ಕ್ಕೂ ಹೆಚ್ಚು ತಾರೆಯರ ಮಹಾಸಂಗಮ

ʼರಾಯರ ದರ್ಶನʼ: ರಜನಿಕಾಂತ್, ಶಿವಣ್ಣ ಸೇರಿದಂತೆ 25ಕ್ಕೂ ಹೆಚ್ಚು ತಾರೆಯರ ಮಹಾಸಂಗಮ

February 8, 2026
ಜಿ.ಟಿ ದೇವೇಗೌಡ ಈಗ ಮಹಾನ್ ನಾಯಕರ ಜೊತೆ ಇದ್ದಾರೆ: ಕುಮಾರಸ್ವಾಮಿ ವಾಗ್ದಾಳಿ

ಜಿ.ಟಿ ದೇವೇಗೌಡ ಈಗ ಮಹಾನ್ ನಾಯಕರ ಜೊತೆ ಇದ್ದಾರೆ: ಕುಮಾರಸ್ವಾಮಿ ವಾಗ್ದಾಳಿ

February 8, 2026
KOPPALA: ಸಾರಾಯಿ ಎಂದು ಸ್ಪಿರಿಟ್ ಸೇವನೆ: ಇಬ್ಬರು ಯುವಕರ ಸಾ**

KOPPALA: ಸಾರಾಯಿ ಎಂದು ಸ್ಪಿರಿಟ್ ಸೇವನೆ: ಇಬ್ಬರು ಯುವಕರ ಸಾ**

February 8, 2026
Next Post
ಭಾರತದ ಈ ಸೂಪರ್ ಹೀರೋ ಚಿತ್ರಕ್ಕೆ 200 ರಿಂದ 300 ಕೋಟಿ ಬಜೆಟ್..!

ಭಾರತದ ಈ ಸೂಪರ್ ಹೀರೋ ಚಿತ್ರಕ್ಕೆ 200 ರಿಂದ 300 ಕೋಟಿ ಬಜೆಟ್..!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada