• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, July 26, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಆತಂಕ ಬೇಡ..ಎಚ್ಚರಿಕೆ ಇರಲಿ..! – ಹೃದಯಾಘಾತದ ಬಗ್ಗೆ ತಜ್ಞ ವೈದ್ಯರ ಎಚ್ಚರಿಕೆ ಏನು ಗೊತ್ತಾ..?! 

Chetan by Chetan
July 7, 2025
in Top Story, ಇದೀಗ, ಕರ್ನಾಟಕ
0
ಆತಂಕ ಬೇಡ..ಎಚ್ಚರಿಕೆ ಇರಲಿ..! – ಹೃದಯಾಘಾತದ ಬಗ್ಗೆ ತಜ್ಞ ವೈದ್ಯರ ಎಚ್ಚರಿಕೆ ಏನು ಗೊತ್ತಾ..?! 
Share on WhatsAppShare on FacebookShare on Telegram

ರಾಜ್ಯದಲ್ಲಿ ಸಾಲು ಸಾಲು ಹೃದಯಾಘಾತ (Heart attack) ಪ್ರಕರಣಗಳು ಜನತೆಯಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ ಹೃದ್ರೋಗ ಆಸ್ಪತ್ರೆಗಳಿಗೆ ತಪಾಸಣೆಗೆ ಎಂದು ಬರುವ ಜನರ ಸಂಖ್ಯೆ ಬಹಳ ಹೆಚ್ಚಾಗಿದೆ. ಸಣ್ಣ ವಯಸ್ಸಿನಿಂದ ವಯೋವೃದ್ಧರ ತನಕ ಎಲ್ಲರಲ್ಲೂ..ಆತಂಕ..ಆತಂಕ..ಆತಂಕ 

ADVERTISEMENT

ಆದ್ರೆ ಈ ಆತಂಕವನ್ನು ದೂರ ಮಾಡುವ ನಿಟ್ಟಿನಲ್ಲಿ ಹೃದಯ ತಜ್ಞರು (Heart specialist), ಕೆಲವು ಖ್ಯಾತ ವೈದ್ಯರು ಜನ ಸಾಮಾನ್ಯರಿಗೆ ಹಲವು ಸಲಹೆಗಳನ್ನು ನೀಡಿದ್ದಾರೆ. ಯಾವುದೇ ಆತಂಕ ಬೇಡ ಆದ್ರೆ ಎಚ್ಚರಿಕೆ ವಹಿಸುವುದು ಅತಿ ಮುಖ್ಯ ಎಂಬ ಸಲಹೆ ನೀಡಿದ್ದಾರೆ. 

ಸಾಮಾನ್ಯವಾಗಿ ಎದೆನೋವು ಸಮಸ್ಯೆ ಬಂದಾಗ ಗ್ಯಾಸ್ಟ್ರಿಕ್ (Gastric) ಎಂದೋ ಅಥವಾ ಮತ್ತಿನ್ನೇನೋ ಎಂದು ಸುಮ್ಮನಾಗಬಾರದು.ಎದೆಯ ಮೇಲೆ 10 ಕೆಜಿ ಇಟ್ಟಂತಹ ಅನುಭವವಾದ್ರೆ, ತಕ್ಷಣಕ್ಕೆ ಸರಿ ಹೋಗದೆ 30 ನಿಮಿಷಗಳವರೆಗೆ ಇದೇ ರೀತಿ ಅನ್ನಿಸಿದ್ರೆ ನಿರ್ಲಕ್ಷಿಸಬಾರದು, ವಿಳಂಬ ಮಾಡದೆ ಕೂಡಲೇ ಆಸ್ಪತ್ರೆಗೆ ಹೋಗಿ ತಪಾಸಣೆ ಮಾಡಿಸಿಕೊಳ್ಳಬೇಕು.

ನಿಮ್ಮ ಎದೆಯಲ್ಲಿ ನೋವು ಕಾಣಿಸಿಕೊಂಡಾಗ ಅದು ಹೃದಯಾಘಾತದ ಮುನ್ಸೂಚನೆಯಾ ಅಥವಾ ಗ್ಯಾಸ್ಟ್ರಿಕ್ ಕಾರಣಕ್ಕೆ ನೋವು ಉಂಟಾಗಿದ್ಯಾ ಎಂಬುದು ತಪಾಸಣೆಯಿಂದ ಮಾತ್ರ ತಿಳಿಯಲು ಸಾಧ್ಯ.ಕುತ್ತಿಗೆಯ ಕೆಳಭಾಗದಲ್ಲಿ ಎಲ್ಲಿ ನೋವು ಬಂದರೂ ನಿರ್ಲಕ್ಷಿಸಬಾರದು.ರೋಗಿಯು ತನ್ನ ಆರೋಗ್ಯ ಲಕ್ಷಣಗಳನ್ನು ತಿಳಿದುಕೊಳ್ಳದೆ ಗ್ಯಾಸ್ಟ್ರಿಕ್ ಔಷಧ ತೆಗೆದುಕೊಳುವುದು ಉತ್ತಮವಲ್ಲ ಎಂದು ವೈದ್ಯರು ಹೇಳುತ್ತಾರೆ. 

ಹೀಗೆ ಹೃದಯಾಘಾತವನ್ನು ಮೂರು ಹಂತದಲ್ಲಿ ವಿಂಗಡಿಸಬಹುದು. ಸಾಮಾನ್ಯ, ಮಾಧ್ಯಮ ಹಾಗೂ ಗಂಭೀರ ಲಕ್ಷಣಗಳು. ಅತಿ ಮಿಖ್ಯ ಅಂಶ ಅಂದ್ರೆ ಎಲ್ಲದಕ್ಕೂ ಚಿಕಿತ್ಸೆಯಿದೆ. ಇನ್ನು ಯುವಕರಲ್ಲಿ ಹೃದಯಾಘಾತಗಳು ಉಂಟಾಗಲು ರಿಸ್ಕ್ ಫ್ಯಾಕ್ಟರ್‌ಗಳೂ ಕಾರಣ ಎನ್ನಲಾಗಿದೆ. 

ಹೆಚ್ಚೆಚ್ಚು ದುರಭ್ಯಾಸಗಳು ಈ ಹೃದಯಾಘಾತಕ್ಕೆ ಕಾರಣವಾಗುತ್ತದೆ. ಮದ್ಯಪಾನ ಮತ್ತು ಧೂಮಪಾನ ಯುವಕರ ಪ್ರಾಣಕ್ಕೆ ಕುತ್ತಾಗಿದೆ. ಉಸಿರಾಟದ ಸಮಸ್ಯೆ ಹಾಗೂ ತಲೆಸುತ್ತುವ ಲಕ್ಷಣಗಳೂ ಕಂಡುಬರಬಹುದು.

ಇನ್ನು ವಿಪರೀತ ಮಧುಮೇಹ, ರಕ್ತದೊತ್ತಡ, ಕೊಲೆಸ್ಟ್ರಾಲ್ ಮೊದಲಾದ ಸಮಸ್ಯೆ ಇರುವವರು ಹೆಚ್ಚಿನ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಅತೀ ಅಗತ್ಯ.ಜನ ಸಾಮಾನ್ಯರು ಅರಿತುಕೊಳ್ಳಬೇಕಿರುವುದು ಏನಂದ್ರೆ ಹೃದಯಾಘಾತವನ್ನು ತಡೆಗಟ್ಟಲು ಸಾಧ್ಯ. ಈ ನಿಟ್ಟಿನಲ್ಲಿ ಯೋಗ, ವ್ಯಾಯಾಮ, ವಾಕಿಂಗ್‌ನಂತಹ ಚಟುವಟಿಕೆಗಳನ್ನು ಹೆಚ್ಚೆಚ್ಚು ರೂಢಿಸಿಕೊಳ್ಳಬೇಕು.

Tags: ಎದೆ ನೋವುಗ್ಯಾಸ್ಟ್ರಿಕ್ಹಾರ್ಟ್ ಅಟ್ಯಾಕ್ಹೃದಯ ಸ್ತಂಭನಹೃದಯಾಘಾತ
Previous Post

ತಾಯ್ತನ ಹೆಣ್ಣಿನ ಆಜನ್ಮ ಸಿದ್ದ ಹಕ್ಕು ನಿಜ. ಆದರೆ ಮದುವೆ ಎನ್ನುವುದು ಸಾಮಾಜಿಕ ಬದ್ಧತೆ.

Next Post

1980 ರಲ್ಲಿ ಹೇಗಿತ್ತು ನಮ್ಮ ಬೆಂಗಳೂರು..!! ಸುಂದರ ನಗರದ ಹಳೆಯ ಫೋಟೋ ಇಂಟರ್ನೆಟ್ ನಲ್ಲಿ ಫುಲ್ ವೈರಲ್ ! 

Related Posts

ನೀಟ್ ಹೋರಾಟದ ಯಶಸ್ಸಿನ ಬಳಿಕ ಕಾಕ್ರೋಚ್ ಜನತಾ ಪಾರ್ಟಿ ರಾಜಕೀಯಕ್ಕೆ ಎಂಟ್ರಿ ಕೊಡುತ್ತಾ?
Top Story

ನೀಟ್ ಹೋರಾಟದ ಯಶಸ್ಸಿನ ಬಳಿಕ ಕಾಕ್ರೋಚ್ ಜನತಾ ಪಾರ್ಟಿ ರಾಜಕೀಯಕ್ಕೆ ಎಂಟ್ರಿ ಕೊಡುತ್ತಾ?

by ಪ್ರತಿಧ್ವನಿ
July 25, 2026
0

ನವದೆಹಲಿ: ನೀಟ್-ಯುಜಿ (NEET-UG) ಪರೀಕ್ಷಾ ಅಕ್ರಮದ ವಿರುದ್ಧ 35 ದಿನಗಳ ಕಾಲ ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆ ಯಶಸ್ವಿಯಾಗಿ ಅಂತ್ಯಗೊಂಡಿದೆ. ಕೇಂದ್ರ ಶಿಕ್ಷಣ ಸಚಿವ...

Read moreDetails
ಧರ್ಮೇಂದ್ರ ಪ್ರಧಾನ್‌ ಖಾತೆಯ ಹೊಣೆ ರಾಜ್ಯದ ಪ್ರಭಾವಿ ನಾಯಕನ ಹೆಗಲಿಗೆ : ಬಿಜೆಪಿ ಕಟ್ಟಾಳು, ಆರ್‌ಎಸ್‌ಎಸ್‌ ಹಿನ್ನೆಲೆಯೇ ಇವರ ಮೂಲ. ..!

ಧರ್ಮೇಂದ್ರ ಪ್ರಧಾನ್‌ ಖಾತೆಯ ಹೊಣೆ ರಾಜ್ಯದ ಪ್ರಭಾವಿ ನಾಯಕನ ಹೆಗಲಿಗೆ : ಬಿಜೆಪಿ ಕಟ್ಟಾಳು, ಆರ್‌ಎಸ್‌ಎಸ್‌ ಹಿನ್ನೆಲೆಯೇ ಇವರ ಮೂಲ. ..!

July 25, 2026
ಪ್ರಧಾನ್ ರಾಜೀನಾಮೆಗೆ ಜೆ.ಪಿ. ನಡ್ಡಾ ಮೊದಲ ಪ್ರತಿಕ್ರಿಯೆ ಏನು ?

ಪ್ರಧಾನ್ ರಾಜೀನಾಮೆಗೆ ಜೆ.ಪಿ. ನಡ್ಡಾ ಮೊದಲ ಪ್ರತಿಕ್ರಿಯೆ ಏನು ?

July 25, 2026
ಪ್ರಧಾನ್ ರಾಜೀನಾಮೆಗೆ ಭಿನ್ನ ಪ್ರತಿಕ್ರಿಯೆ: ಕಿರಣ್ ಬೇಡಿ ಮತ್ತು ಖರ್ಗೆ ಹೇಳಿದ್ದೇನು ?

ಪ್ರಧಾನ್ ರಾಜೀನಾಮೆಗೆ ಭಿನ್ನ ಪ್ರತಿಕ್ರಿಯೆ: ಕಿರಣ್ ಬೇಡಿ ಮತ್ತು ಖರ್ಗೆ ಹೇಳಿದ್ದೇನು ?

July 25, 2026
ಶಿಕ್ಷಣ ಸಚಿವರ ರಾಜೀನಾಮೆ ಬಳಿಕ ಪ್ರಧಾನಿ ಮೊದಲ ಪೋಸ್ಟ್: ಮೋದಿ ಹೇಳಿದ್ದೇನು?

ಶಿಕ್ಷಣ ಸಚಿವರ ರಾಜೀನಾಮೆ ಬಳಿಕ ಪ್ರಧಾನಿ ಮೊದಲ ಪೋಸ್ಟ್: ಮೋದಿ ಹೇಳಿದ್ದೇನು?

July 25, 2026
Next Post
1980 ರಲ್ಲಿ ಹೇಗಿತ್ತು ನಮ್ಮ ಬೆಂಗಳೂರು..!! ಸುಂದರ ನಗರದ ಹಳೆಯ ಫೋಟೋ ಇಂಟರ್ನೆಟ್ ನಲ್ಲಿ ಫುಲ್ ವೈರಲ್ ! 

1980 ರಲ್ಲಿ ಹೇಗಿತ್ತು ನಮ್ಮ ಬೆಂಗಳೂರು..!! ಸುಂದರ ನಗರದ ಹಳೆಯ ಫೋಟೋ ಇಂಟರ್ನೆಟ್ ನಲ್ಲಿ ಫುಲ್ ವೈರಲ್ ! 

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada