• Home
  • About Us
  • ಕರ್ನಾಟಕ
Monday, October 13, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಡಿಕೆ ಸುರೇಶ್ ಸೋತ್ರೆ ಡಿಕೆಶಿ ಸಿಎಂ ಕನಸು ಭಗ್ನ ?! ಒಂದೇ ಕಲ್ಲಲ್ಲಿ ಎರಡು ಹಕ್ಕಿಗೆ ಗುರಿಯಿಟ್ರಾ ಮೈತ್ರಿ ನಾಯಕರು ?!

ಪ್ರತಿಧ್ವನಿ by ಪ್ರತಿಧ್ವನಿ
April 18, 2024
in Top Story, ಇದೀಗ, ಕರ್ನಾಟಕ, ರಾಜಕೀಯ
0
ಡಿಕೆ ಸುರೇಶ್ ಸೋತ್ರೆ ಡಿಕೆಶಿ ಸಿಎಂ ಕನಸು ಭಗ್ನ ?! ಒಂದೇ ಕಲ್ಲಲ್ಲಿ ಎರಡು ಹಕ್ಕಿಗೆ ಗುರಿಯಿಟ್ರಾ ಮೈತ್ರಿ ನಾಯಕರು ?!
Share on WhatsAppShare on FacebookShare on Telegram

2019ರಲ್ಲಿ ರಾಜ್ಯದ ಲೋಕಸಬಾ ಚುನಾವಣೆಯಲ್ಲಿ ಕಾಂಗ್ರೇಸ್ (congress) ಗೆದ್ದಿದ್ದು ಕೇವಲ ಒಂದು ಸ್ಥಾನ. ಅದು ಬೆಂಗಳೂರು ಗ್ರಾಮಾಂತರ (Bangalore rural) ಕ್ಷೇತ್ರ. ಡಿಕೆ ಶಿವಕುಮಾರ್ (DK shivakumar) ಸಹೋದರ, ಡಿಕೆ ಸುರೇಶ್ (Dk suresh) ಅಭ್ಯರ್ಥಿಯಾಗಿ ಗೆಲ್ಲುವ ಮೂಲಕ ಕಾಂಗ್ರೇಸ್ ಶೂನ್ಯಕ್ಕೆ ತಲುಪೋದನ್ನ ತಪ್ಪಿಸಿದ್ರು. ಇದು ಸಹೋದರರ ಭದ್ರಕೋಟೆಯಾಗಿದ್ದ ಕಾರಣ ಈ ಒಂದು ಕ್ಷೇತ್ರ ಮಾತ್ರ ಕಾಂಗ್ರೇಸ್ ಕೈ ವಶವಾಗಿತ್ತು. ಆದ್ರೆ ಈ ಬಾರಿ ಅದೇ ಕ್ಷೇತ್ರ ಡಿಕೆಶಿಗೆ ಮುಳುವಾಗಲಿದ್ಯಾ ಎಂಬ ಚರ್ಚೆ ಶುರುವಾಗಿದೆ.

ADVERTISEMENT

ಇದಕ್ಕೆ ಕಾರಣ, ಬಿಜೆಪಿ ಜೆಡಿಎಸ್ (BJP JDS) ಉರುಳಿಸಿರುವ ಸಖತ್ ದಾಳ. ಒಂದು ವೇಳೆ ಲೋಕಸಭಾ ಚುನಾವಣೆಯಲ್ಲಿ ಡಿಕೆಶಿ ಪಾರುಪತ್ಯ ಸಾಧಿಸಿಬಿಟ್ರೆ, ಆಗ ಡಿಕೆಶಿಯ ಸಿಎಂ (CM) ಹಾದಿ ಸುಗಮವಾಗಿಬಿಡುತ್ತೆ. ಹೀಗಾಗಿ ಡಿಕೆಶಿಯನ್ನ ಕಟ್ಟಿಹಾಕಬೇಕು ಅಂದ್ರೆ ಸ್ವಕ್ಷೇತ್ರದಲ್ಲೇ ಸೋಲಿನ ರುಚಿ ತೋರಿಸುವ ಮೂಲಕ ಮುಖಭಂಗ ಮಾಡಬೇಕು ಎಂಬುದು ಮೈತ್ರಿ ನಾಯಕರ ಪ್ಲಾನ್. ಆ ಕಾರಣಕ್ಕಾಗಿಯೇ ಸಜ್ಜನ ಹಾಗೂ ಹೃದಯವಂತ ವೈದ್ಯ ಎಂದು ಗುರುತಿಸಿಕೊಂಡಿರುವ ಡಾಕ್ಟರ್ ಮಂಜುನಾಥ್‌ರನ್ನ (Dr. manjunath) ಅಭ್ಯರ್ಥಿಯಾಗಿ ಕಣಕ್ಕಿಳಿಸಲಾಗಿದೆ.

ಇಲ್ಲಿ ಮತ್ತೊಮದು ಟ್ವಿಸ್ಟ್ ಅಂದ್ರೆ ದೇವೇಗೌಡರ (Devegowda) ಅಳಿಯ ಮಂಜುನಾಥ್‌ರನ್ನ ಜೆಡಿಎಸ್‌ ನಿಂದ ಕಣಕ್ಕಿಳಿಸಿದ್ರೆ ಲೆಕ್ಕಾಚಾರ ಬೇರೆಯೇ ಇರ್ತಿತ್ತು. ಆಗ ಡಿಕೆ ಬ್ರದರ್ಸ್ ಇಷ್ಟು ಟೆನ್ನನ್ (Tension) ಆಗ್ತಿರಲಿಲ್ಲ. ಆದ್ರೆ ಯಾವಾಗ ಬಿಜೆಪಿ ಚಿನ್ನೆಯಿಂದ ಅವರನ್ನ ಅಖಾಡಕ್ಕಿಳಿಸಲಾಯ್ತ ಅಲ್ಲಿಗೆ ಮೈತ್ರಿ ಪ್ಲಾನ್ ಡಿಕೆಶಿಗೆ ಅರ್ಥವಾಗಿತ್ತು. ಸೋ ತಮ್ಮನ್ನು ಹಣಿಯಲು ಮೈತ್ರಿ ರೂಪಿಸಿರುವ ತಂತ್ರವನ್ನು ಡಿಕೆ ವಿಫಲಗೊಳಿಸಬೇಕಿದೆ. ಇಲ್ಲವಾದ್ರೆ ವರ್ಚಸ್ಸು ಕುಗ್ಗಿದೆ ಎಂಬ ಅಭಿಪ್ರಾಯ ಮೂಡಿಸಿದ್ರೆ ಸಿಎಂ ಸ್ಥಾನದ ಆಸೆಯನ್ನೇ ಬಿಡಬೇಕಾಗುತ್ತದೆ.

ಹೇಗೆ ಮೈಸೂರು (mysuru) ಮತ್ತು ಚಾಮರಾಜನಗರ (chamarajanagar) ಕ್ಷೇತ್ರಗಳನ್ನ ಕಾಂಗ್ರೇಸ್ ಗೆಲ್ಲದಿದ್ರೆ ಸಿಎಂ ಸಿದ್ದುಗೆ ಮುಖಭಂಗವಾಗಲಿದ್ಯೋ, ಬಹುಶಃ ಸಿಎಂ ಖುರ್ಚಿ ಅಲುಗಾಡಬಹುದು ಎಂದೂ ಹೇಳಲಾಗ್ತಿದ್ಯೋ, ಅದೇ ರೀತಿ ಈ ಬಾರಿ ಡಿಕೆಶಿಗೂ ಸಹೋದರನ ಗೆಲು ಅಥವಾ ಸೋಲು ಮುಂದಿನ ರಾಜಕಾರಣದ ಭವಿಷ್ಯವನ್ನು ಬರೆಯುವ ಫಲಿತಾಂಶವಾಗಲಿದೆ. ಇದೇ ಕಾರಣಕ್ಕಾಗಿ ಒಂದಾಗಿರುವ ಮೈತ್ರಿ ನಾಯಕಾರು ಡಿಕೆಗೆ ಸರಿಯಾಗೇ ಖೆಡ್ಡಾ ತೋಡಿದ್ದು, ಭವಿಷ್ಯ ಮತದಾರ ನಿರ್ಧರಿಸಲಿದ್ದಾನೆ

Tags: ಕಾಂಗ್ರೆಸ್ಜೆಡಿಎಸ್ಡಾಕ್ಟರ್ ಮಂಜುನಾಥ್ಡಿಕೆಡಿಕೆ ಬ್ರದರ್ಸ್ಡಿಕೆ ಶಿವಕುಮಾರ್ಡಿಕೆ ಸುರೇಶ್ಬಿಜೆಪಿಬೆಂಗಳೂರು ಗ್ರಾಮಾಂತರಮೈತ್ರಿಸಿಎಂಸಿದ್ದರಾಮಯ್ಯ
Previous Post

ಬಿಜೆಪಿಯನ್ನು ಕಾಡುತ್ತಿದೆ ಕಾಂಗ್ರೆಸ್​ ಗ್ಯಾರಂಟಿ ಭೀತಿ.. ಮೋದಿ ವರ್ಚಸ್ಸು

Next Post

ರಕ್ಷಾ ರಾಮಯ್ಯ ಪರವಾಗಿ ಸಿದ್ದರಾಮಯ್ಯ ಅಬ್ಬರ.. ಸುಧಾಕರ್​ಗೆ ಟಾಂಗ್

Related Posts

Top Story

HD Devegowda: ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಯಲ್ಲಿ ಬುಕ್ ಓದುತ್ತ ಕುಳಿತ ದೇವೇಗೌಡ್ರು..!!

by ಪ್ರತಿಧ್ವನಿ
October 13, 2025
0

ಜ್ವರ ಹಾಗೂ ಯೂರಿನ್ ಸೋಂಕಿನಿಂದ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಪ್ರಧಾನಿ ಹೆಚ್​ ಡಿ ದೇವೇಗೌಡ್ರು ಚೇತರಿಸಿಕೊಂಡಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಮುಂದಿನ ಕೆಲವು ದಿನಗಳ...

Read moreDetails

Priyank Kharge: ಉತ್ತಮ ಗುಣಮಟ್ಟದ ನೀರು ಬಳಕೆ ಹಾಗೂ ಸಂಶೋಧನಗೆ ಉತ್ಕೃಷ್ಟತಾ ಕೇಂದ್ರ ಸ್ಥಾಪನೆ..!!

October 13, 2025

Sunil Kumar: ಇಂದಿರಾ ಗಾಂಧಿಗೂ ಹೆದರಿಲ್ಲ, ನೆಹರೂ ಮುಂದೆನೂ ಮಂಡಿಯೂರಿಲ್ಲ, ಪ್ರಿಯಾಂಕ್ ಖರ್ಗೆ ಯಾರು?

October 13, 2025

Siddaramaiah: ತಮಿಳುನಾಡಿನಲ್ಲಿ ಕೈಗೊಂಡಂತೆ ಆರ್‌ಎಸ್‌ಎಸ್‌ ವಿರುದ್ಧ ರಾಜ್ಯದಲ್ಲಿ ಕ್ರಮ..!!

October 13, 2025

ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾದ ಮಾಜಿ ಐಎಎಸ್‌ ಅಧಿಕಾರಿ ಕಣ್ಣನ್‌ ಗೋಪಿನಾಥನ್..

October 13, 2025
Next Post
ರಕ್ಷಾ ರಾಮಯ್ಯ ಪರವಾಗಿ ಸಿದ್ದರಾಮಯ್ಯ ಅಬ್ಬರ.. ಸುಧಾಕರ್​ಗೆ ಟಾಂಗ್

ರಕ್ಷಾ ರಾಮಯ್ಯ ಪರವಾಗಿ ಸಿದ್ದರಾಮಯ್ಯ ಅಬ್ಬರ.. ಸುಧಾಕರ್​ಗೆ ಟಾಂಗ್

Please login to join discussion

Recent News

Top Story

HD Devegowda: ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಯಲ್ಲಿ ಬುಕ್ ಓದುತ್ತ ಕುಳಿತ ದೇವೇಗೌಡ್ರು..!!

by ಪ್ರತಿಧ್ವನಿ
October 13, 2025
Top Story

Priyank Kharge: ಉತ್ತಮ ಗುಣಮಟ್ಟದ ನೀರು ಬಳಕೆ ಹಾಗೂ ಸಂಶೋಧನಗೆ ಉತ್ಕೃಷ್ಟತಾ ಕೇಂದ್ರ ಸ್ಥಾಪನೆ..!!

by ಪ್ರತಿಧ್ವನಿ
October 13, 2025
Top Story

Sunil Kumar: ಇಂದಿರಾ ಗಾಂಧಿಗೂ ಹೆದರಿಲ್ಲ, ನೆಹರೂ ಮುಂದೆನೂ ಮಂಡಿಯೂರಿಲ್ಲ, ಪ್ರಿಯಾಂಕ್ ಖರ್ಗೆ ಯಾರು?

by ಪ್ರತಿಧ್ವನಿ
October 13, 2025
Top Story

Siddaramaiah: ತಮಿಳುನಾಡಿನಲ್ಲಿ ಕೈಗೊಂಡಂತೆ ಆರ್‌ಎಸ್‌ಎಸ್‌ ವಿರುದ್ಧ ರಾಜ್ಯದಲ್ಲಿ ಕ್ರಮ..!!

by ಪ್ರತಿಧ್ವನಿ
October 13, 2025
Top Story

ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾದ ಮಾಜಿ ಐಎಎಸ್‌ ಅಧಿಕಾರಿ ಕಣ್ಣನ್‌ ಗೋಪಿನಾಥನ್..

by ಪ್ರತಿಧ್ವನಿ
October 13, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

HD Devegowda: ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಯಲ್ಲಿ ಬುಕ್ ಓದುತ್ತ ಕುಳಿತ ದೇವೇಗೌಡ್ರು..!!

October 13, 2025

Priyank Kharge: ಉತ್ತಮ ಗುಣಮಟ್ಟದ ನೀರು ಬಳಕೆ ಹಾಗೂ ಸಂಶೋಧನಗೆ ಉತ್ಕೃಷ್ಟತಾ ಕೇಂದ್ರ ಸ್ಥಾಪನೆ..!!

October 13, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada