• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, July 9, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಮಹಾಕುಂಭ ಮೇಳಕ್ಕೆ ಹೊರಟ ಡಿಸಿಎಂ – ಪುಣ್ಯ ಸ್ನಾನದ ಬಗ್ಗೆ ಡಿಕೆ ಏನಂದ್ರು..? 

Chetan by Chetan
February 9, 2025
in Top Story, ಇದೀಗ, ಕರ್ನಾಟಕ, ರಾಜಕೀಯ
0
ಮಹಾಕುಂಭ ಮೇಳಕ್ಕೆ ಹೊರಟ ಡಿಸಿಎಂ – ಪುಣ್ಯ ಸ್ನಾನದ ಬಗ್ಗೆ ಡಿಕೆ ಏನಂದ್ರು..? 
Share on WhatsAppShare on FacebookShare on Telegram

ಡಿಸಿಎಂ ಡಿ.ಕೆ ಶಿವಕುಮಾರ್ (Dcm Dk Shivakumar) ಇಂದು ಬೆಂಗಳೂರಿನಿಂದ ಪ್ರಯಾಗರಾಜ್ (Prayagaraj) ಕಡೆ ಹೊರಟಿದ್ದಾರೆ. ಮಹಾ ಕುಂಭಮೇಳದಲ್ಲಿ (Maha kumbh 2025) ಭಾಗಿಯಾಗುವ ಸಲುವಾಗಿ ಡಿಸಿಎಂ ಡಿಕೆ ಶಿವಕುಮಾರ್ (Dcm dk Shivakumar) ಕುಟುಂಬ ಸಮೇತರಾಗಿ ಉತ್ತರಪರದೇಶಕ್ಕೆ ತೆರಳಿದ್ದಾರೆ. 

ADVERTISEMENT

ಇಂದು (ಫೆ 9) ಬೆಳಗ್ಗೆ 5:30ಕ್ಕೆ ಮನೆಯಿಂದ ಕುಟುಂಬ ಸಮೇತ ಹೊರಟ್ಟಿದ್ದಾರೆ. ಈ ವೇಳೆ ಮಾತ್ನಾಡಿದ ಅವರು, ನಮ್ಮ ರಾಜ್ಯದಲ್ಲೂ ನಡೆಯುವ ಕಾವೇರಿ ಕುಂಭಮೇಳದಲ್ಲಿ ಭಾಗವಹಿಸುತ್ತೇನೆ ಎಂದಿದ್ದಾರೆ. 

ಈಗಾಗಲೇ ಕೆಲವು ಸ್ವಾಮೀಜಿಗಳು ಮಾತುಕತೆ ನಡೆಸಿದ್ದಾರೆ.ಇದಾದ ನಂತರ ಗ್ಲೋಬಲ್ ಇನ್ವೆಸ್ಟೆಂಟ್ ಮೀಟಿಂಗ್ ಇದೆ. ಅದರಲ್ಲೂ ಸಹ ನಾನು ಭಾಗವಹಿಸುತ್ತೇನೆ. ಹೀಗಾಗಿ ಇನ್ನು ನಾಲ್ಕು ದಿನ ಫುಲ್ ಬ್ಯೂಸಿ ಆಗಿರುವೆ ಎಂದು ಡಿಕೆಶಿ ಹೇಳಿದ್ದಾರೆ.

ಇನ್ನು ಈ ಹಿಂದೆ ಬಿಜೆಪಿ ನಾಯಕರು ಡಿಕೆ ಕುಂಭಮೇಳಕ್ಕೆ ಹೋಗುವ ಬಗ್ಗೆ ಟೀಕೆ ಮಾಡಿದ ವೇಳೆ ಗರಂ ಆಗಿದ್ದ ಡಿಕೆ, ನನ್ನ ಧರ್ಮ, ನಂಬಿಕೆ, ಆಚರಣೆಯ ಬಗ್ಗೆ ಯಾರೂ ಕೂಡ ಮಾತನಾಡಬಾರದು ಎಂದು ಕೌಂಟರ್ ಕೊಟ್ಟಿದ್ದರು. 

Tags: ಡಿಕೆ ಶಿವಕುಮಾರ್ಪುಣ್ಯ ಸ್ನಾನಪ್ರಯಾಗರಾಜ್ಮಹಾ ಕುಂಭಮೇಳ
Previous Post

ಟಿಕೆಟ್ ದರ ಹೆಚ್ಚಿಸಿದ ನಮ್ಮ ಮೆಟ್ರೋ..! ಇನ್ಮುಂದೆ ಮೆಟ್ರೋ ಪ್ರಯಾಣ ಕೂಡ ದುಬಾರಿ ! 

Next Post

ಟೀ-ಷರ್ಟ್.. ಪೋಸ್ಟರ್ ನಲ್ಲಿ ಮುಂದಿನ ಸಿಎಂ ಬರಹ – ವಾಲ್ಮೀಕಿ ಜಾತ್ರೆಯಲ್ಲಿ ರಾಜಾಜಿಸಿದ ಸತೀಶ್ ಜಾರಕಿಹೊಳಿ ಫೋಟೋ! 

Related Posts

ಕುಡಿಯುವ ನೀರು ಪೂರೈಕೆಗಾಗಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೂ1ಕೋಟಿ ರೂ ಅನುದಾನ: ಸಿಎಂ
Top Story

ಕುಡಿಯುವ ನೀರು ಪೂರೈಕೆಗಾಗಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೂ1ಕೋಟಿ ರೂ ಅನುದಾನ: ಸಿಎಂ

by ಪ್ರತಿಧ್ವನಿ
July 9, 2026
0

ಬೆಳಗಾವಿ: ಮಳೆ ಕೊರತೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಆಗದಂತೆ ನೋಡಿಕೊಳ್ಳಲು ಗ್ರಾಮೀಣ ಭಾಗದ ಪ್ರತಿ ವಿಧಾನಸಭಾ ಕ್ಷೇತ್ರಗಳಿಗೆ 1 ಕೋಟಿ ರೂ. ಅನುದಾನ ನೀಡಲು...

Read moreDetails
TMC TO BJP join Mps

BREAKING NEWS : ದೀದಿಗೆ ಬಿಗ್‌ ಶಾಕ್‌ : ಟಿಎಂಸಿಗೆ ಗುಡ್‌ ಬೈ ಹೇಳಿದ್ದ ಸಂಸದರು ಬಿಜೆಪಿ ಸೇರ್ಪಡೆ

July 9, 2026
ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿದೆ “ರಾ.. ರಾ.. RX”

ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿದೆ “ರಾ.. ರಾ.. RX”

July 9, 2026
ಶಿಕ್ಷಕಿ ಬೈದಿದ್ದಕ್ಕೆ 8ನೇತರಗತಿ ವಿದ್ಯಾರ್ಥಿನಿ ಆತ್ಮ**!

ಶಿಕ್ಷಕಿ ಬೈದಿದ್ದಕ್ಕೆ 8ನೇತರಗತಿ ವಿದ್ಯಾರ್ಥಿನಿ ಆತ್ಮ**!

July 9, 2026
ಮೇಲುಕೋಟೆಯಲ್ಲಿ ‘ಸೆಲೆಬ್ರಿಟಿ’ ಸಾಂಗ್ ಶೂಟ್..ಜಾನಿ ಮಾಸ್ಟರ್ ಕೊರಿಯೋಗ್ರಫಿಗೆ ಅಶ್ವಿನ್-ಪ್ರಿಯಾಂಕಾ ಕುಣಿತ

ಮೇಲುಕೋಟೆಯಲ್ಲಿ ‘ಸೆಲೆಬ್ರಿಟಿ’ ಸಾಂಗ್ ಶೂಟ್..ಜಾನಿ ಮಾಸ್ಟರ್ ಕೊರಿಯೋಗ್ರಫಿಗೆ ಅಶ್ವಿನ್-ಪ್ರಿಯಾಂಕಾ ಕುಣಿತ

July 9, 2026
Next Post
ಟೀ-ಷರ್ಟ್.. ಪೋಸ್ಟರ್ ನಲ್ಲಿ ಮುಂದಿನ ಸಿಎಂ ಬರಹ – ವಾಲ್ಮೀಕಿ ಜಾತ್ರೆಯಲ್ಲಿ ರಾಜಾಜಿಸಿದ ಸತೀಶ್ ಜಾರಕಿಹೊಳಿ ಫೋಟೋ! 

ಟೀ-ಷರ್ಟ್.. ಪೋಸ್ಟರ್ ನಲ್ಲಿ ಮುಂದಿನ ಸಿಎಂ ಬರಹ - ವಾಲ್ಮೀಕಿ ಜಾತ್ರೆಯಲ್ಲಿ ರಾಜಾಜಿಸಿದ ಸತೀಶ್ ಜಾರಕಿಹೊಳಿ ಫೋಟೋ! 

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada