ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಮತ್ತು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಒಂದೇ ಕಾರಿನಲ್ಲಿ ಪ್ರಯಾಣಿಸಿದ್ದಾರೆ
![](https://pratidhvani.com/wp-content/uploads/2024/01/IMG-20240128-WA0183-1024x768.webp)
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಚಂದ್ರವನ ಆಶ್ರಮದಲ್ಲಿ ಕಾರ್ಯಕ್ರಮದಲ್ಲಿ ಇಂದು ಪಾಲ್ಗೊಂಡಿದ್ದ ದೇವೇಗೌಡ ಮತ್ತು ಯಡಿಯೂರಪ್ಪ, ಶ್ರೀರಂಗಪಟ್ಟಣದ ರೆಸಾರ್ಟ್ ನಿಂದ ಚಂದ್ರವನ ಆಶ್ರಮದವರೆಗೆ ದೇವೇಗೌಡರನ್ನು ತಮ್ಮ ಕಾರಿನಲ್ಲಿ ಯಡಿಯೂರಪ್ಪ ಕರೆದುಕೊಂಡು ಹೋಗಿದ್ದಾರೆ
![](https://pratidhvani.com/wp-content/uploads/2024/01/IMG-20240128-WA0180-1024x768.webp)
ಚಂದ್ರವನ ಆಶ್ರಮದ ತ್ರಿನೇತ್ರ ಮಹಾಸ್ವಾಮಿಗಳ ೨೫ನೇ ವರ್ಷದ ಪಟ್ಟಾಧಿಕಾರ ರಜತ ಮಹೋತ್ಸವದಲ್ಲಿ ಭಾಗಿಯಾಗಿದ್ದ ಇಬ್ಬರು ಒಟ್ಟಾಗಿ ಕಾಣಿಸಿಕೊಂಡು ಕಾರ್ಯಕರ್ತರಲ್ಲಿ ಹೊಸ ಹುರುಪು ತಂದಿದ್ದಾರೆ.