• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, April 15, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಸಿನಿಮಾ

ಭರವಸೆ ಮೂಡಿಸುತ್ತಿದೆ ಹೊಸಬರ ಚಿತ್ರ ಕಾಕ್‌ಟೇಲ್‌

ಪ್ರತಿಧ್ವನಿ by ಪ್ರತಿಧ್ವನಿ
December 28, 2022
in ಸಿನಿಮಾ
0
ಭರವಸೆ ಮೂಡಿಸುತ್ತಿದೆ ಹೊಸಬರ ಚಿತ್ರ ಕಾಕ್‌ಟೇಲ್‌
Share on WhatsAppShare on FacebookShare on Telegram

ಹೀರೊ ಹೊಸಬ, ಹೀರೊಯಿನ್ ಹೊಸಬರು, ನಿರ್ದೇಶಕ ಹೊಸಬ, ನಿರ್ದೇಶಕರು ಹೊಸಬರೇ… ಹಾಗೆ ನೋಡಿದರೆ ಇಡೀ ಚಿತ್ರ ತಂಡವೇ ಹೊಸತು. ಹೀಗೆ ಹೊಸಬರೆಲ್ಲಾ ಸೇರಿ ನಿರ್ಮಿಸಿದ ಕಾಕ್ಟೈಲ್ ಚಿತ್ರದ ಟ್ರೈಲರ್ ಬಿಡುಗಡೆ ಆಗಿದೆ.

ADVERTISEMENT

ಕಾಕ್ಟೈಲ್ ಚಿತ್ರದ ನಾಯಕ ನಟ ವಿರೇನ್ ಕಿಶನ್ ಈ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದರ್ಪಣೆ ಮಾಡುತ್ತಿದ್ದರೆ, ನಟಿ ಚರಿಷ್ಮಾ, ನಿರ್ದೇಶಕ ಶ್ರೀರಾಮ್, ನಿರ್ಮಾಪಕ ಶಿವಪ್ಪ ಎಲ್ಲರೂ ಸೇರಿ ಮಾಡಿರುವ ಹೊಸ ಪ್ರಯತ್ನವಾಗಿದೆ. ವಿಶೇಷ ಅಂದರೆ ನಿರ್ಮಾಪಕ ಶಿವಪ್ಪ ಅವರ ಪುತ್ರ ವೀರೇನ್ ಕಿಶನ್ ಅವರನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ.

ಕಾಕ್ಟೈಲ್ ಚಿತ್ರದ ಟ್ರೇಲರ್ ಅನ್ನು ಮಂಗಳವಾರ ಸಂಜೆ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ದಿವಂಗತ ಪುನೀತ್ ರಾಜ್ ಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಬಿಡುಗಡೆ ಮಾಡಿದರು.

ಕಾಕ್ಟೈಲ್ ಅಂದರೆ ನಾಲ್ಕಾರು ಮಾದರಿಯ ಮದ್ಯಗಳನ್ನು ಒಂದರಲ್ಲಿ ಸೇರಿಸಿ ಸೇವಿಸುವುದು ಎಂದರ್ಥ. ಈ ಚಿತ್ರದಲ್ಲಿ ಕೂಡ ಸೆಂಟಿಮೆಂಟ್, ಆಕ್ಷನ್, ಥ್ರಿಲ್, ಮಿಸ್ಟರಿ ಸೇರಿದಂತೆ ಎಲ್ಲಾ ರೀತಿಯ ಅಂಶಗಳಿದ್ದು, ಸಿದ್ಧ ಸೂತ್ರಗಳನ್ನೆಲ್ಲಾ ಗಾಳಿಗೆ ತೂರಿ ನಿರ್ಮಿಸಿರುವ ಈ ಚಿತ್ರ ಕನ್ನಡ ಚಿತ್ರರಂಗದಲ್ಲೇ ಭಿನ್ನ ಪ್ರಯತ್ನ ಎಂದು ಹೇಳಲಾಗಿದೆ.

ನಾಯಕನಾಗಿ ವೀರೇನ್ ಕಿಶನ್ ಮೊದಲ ಚಿತ್ರದಲ್ಲೇ ನಾಲ್ಕು ಶೇಡ್ ಗಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಟ್ರೇಲರ್ ಗಮನಿಸಿದರೆ ಅನುಭವಿ ನಟನಂತೆ ನಟಿಸಿರುವ ಭರವಸೆ ಮೂಡಿಸಿದ್ದಾರೆ. ಟ್ರೇಲರ್ ಕೂಡ ಕುತೂಹಲ ಮೂಡಿಸುವಲ್ಲಿ ಯಶಸ್ವಿಯಾಗಿದ್ದು, ನಿರೀಕ್ಷೆ ಹೆಚ್ಚಿಸಿದೆ.

ಟ್ರೇಲರ್ ಬಿಡುಗಡೆ ವೇಳೆ ಮಾತನಾಡಿದ ನಿರ್ದೇಶಕ ಶ್ರೀರಾಮ್, ಕಾಕ್ಟೈಲ್ ಚಿತ್ರ ಯಶಸ್ವಿಯಾದರೆ 2ನೇ ಭಾಗ ತೆರೆಗೆ ಬರಲಿದೆ. ಈಗಾಗಲೇ ಎರಡನೇ ಭಾಗದ ಚಿತ್ರಕಥೆಯೂ ಬಹುತೇಕ ಸಿದ್ಧಗೊಂಡಿದೆ ಎಂದರು.

Tags: Covid 19ಕೋವಿಡ್-19
Previous Post

ತಾಯಿ ಹೀರಾಬೆನ್‌ಗೆ ಅನಾರೋಗ್ಯ; ಪ್ರಧಾನಿ ಮೋದಿ ಭೇಟಿ ಸಾಧ್ಯತೆ

Next Post

ಪಾಕ್‌ನಲ್ಲಿ ಹೆಚ್ಚುತ್ತಿರುವ ಉಗ್ರರ ದಾಳಿ: ಅಮೆರಿಕ, ಸೌದಿ ಸೇರಿ 4 ದೇಶಗಳ ಎಚ್ಚರಿಕೆ

Related Posts

‘ಕೆಡಿ’ ಚಿತ್ರಕ್ಕೆ ಸೆನ್ಸಾರ್ ಅಡೆತಡೆ: ಕೇಂದ್ರ ಮಂಡಳಿ ವಿರುದ್ಧ ಅನ್ಯಾಯ ಆರೋಪ
ಸಿನಿಮಾ

‘ಕೆಡಿ’ ಚಿತ್ರಕ್ಕೆ ಸೆನ್ಸಾರ್ ಅಡೆತಡೆ: ಕೇಂದ್ರ ಮಂಡಳಿ ವಿರುದ್ಧ ಅನ್ಯಾಯ ಆರೋಪ

by ಪ್ರತಿಧ್ವನಿ
April 14, 2026
0

ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ‘ಕೆಡಿ’ ಸಿನಿಮಾಗೆ ಸೆನ್ಸಾರ್ ಸಂಬಂಧಿತ ಅಡಚಣೆಗಳು ಎದುರಾಗಿದ್ದು, ಕೇಂದ್ರ ಸೆನ್ಸಾರ್ ಮಂಡಳಿಯ ಕ್ರಮದ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಕನ್ನಡ ಸಿನಿಮಾಗಳಿಗೆ ಅನ್ಯಾಯವಾಗುತ್ತಿದೆ ಎಂಬ...

Read moreDetails
ಬಿಗ್‌ಬಾಸ್ ರಕ್ಷಿತಾ ಶೆಟ್ಟಿ ಹೊಸ ಹೆಜ್ಜೆ: ‘ಪಟಾಕಿ ಕಿಚನ್’ ಆರಂಭ

ಬಿಗ್‌ಬಾಸ್ ರಕ್ಷಿತಾ ಶೆಟ್ಟಿ ಹೊಸ ಹೆಜ್ಜೆ: ‘ಪಟಾಕಿ ಕಿಚನ್’ ಆರಂಭ

April 14, 2026
‘ಕೋಟಿಗೊಬ್ಬ’ ರಿ-ರಿಲೀಸ್: ಮೊದಲ ದಿನದ ಕಲೆಕ್ಷನ್ ಎಷ್ಟು?

‘ಕೋಟಿಗೊಬ್ಬ’ ರಿ-ರಿಲೀಸ್: ಮೊದಲ ದಿನದ ಕಲೆಕ್ಷನ್ ಎಷ್ಟು?

April 12, 2026
ಖ್ಯಾತ ಗಾಯಕಿ ಆಶಾ ಭೋಂಸ್ಲೆ ವಿಧಿವಶ

ಖ್ಯಾತ ಗಾಯಕಿ ಆಶಾ ಭೋಂಸ್ಲೆ ವಿಧಿವಶ

April 12, 2026
ಗಾಯಕಿ ಆಶಾ ಭೋಂಸ್ಲೆ ಆಸ್ಪತ್ರೆಗೆ ದಾಖಲು: ಆರೋಗ್ಯದ ಬಗ್ಗೆ ಕುಟುಂಬ ಸ್ಪಷ್ಟನೆ

ಗಾಯಕಿ ಆಶಾ ಭೋಂಸ್ಲೆ ಆಸ್ಪತ್ರೆಗೆ ದಾಖಲು: ಆರೋಗ್ಯದ ಬಗ್ಗೆ ಕುಟುಂಬ ಸ್ಪಷ್ಟನೆ

April 12, 2026
Next Post
ಪಾಕ್‌ನಲ್ಲಿ ಹೆಚ್ಚುತ್ತಿರುವ ಉಗ್ರರ ದಾಳಿ: ಅಮೆರಿಕ, ಸೌದಿ ಸೇರಿ 4 ದೇಶಗಳ ಎಚ್ಚರಿಕೆ

ಪಾಕ್‌ನಲ್ಲಿ ಹೆಚ್ಚುತ್ತಿರುವ ಉಗ್ರರ ದಾಳಿ: ಅಮೆರಿಕ, ಸೌದಿ ಸೇರಿ 4 ದೇಶಗಳ ಎಚ್ಚರಿಕೆ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada