• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, August 22, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಚಿಕ್ಕಬಳ್ಳಾಪುರ ಶಾಸಕ – ಸಂಸದರ ನಡುವೆ ವಾಕ್ಸಮರ..

ಪ್ರತಿಧ್ವನಿ by ಪ್ರತಿಧ್ವನಿ
September 13, 2024
in Top Story, ಇದೀಗ, ಕರ್ನಾಟಕ, ರಾಜಕೀಯ, ವಿಶೇಷ
0
Share on WhatsAppShare on FacebookShare on Telegram

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ವಿರುದ್ದ ಗೆದ್ದು ಬೀಗಿದ್ದಾರೆ ಸಂಸದ ಸುಧಾಕರ್. ಚಿಕ್ಕಬಳ್ಳಾಪುರ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಸುಧಾಕರ್ ಗೆಲುವು ಸಾಧಿಸಿದ್ದಾರೆ. ಆದರೆ ನ್ಯಾಯಾಲಯದಿಂದ ಫಲಿತಾಂಶ ಪ್ರಕಟಿಸಿದಂತೆ ಮಧ್ಯಂತರ ಆದೇಶ ಹೊರಬಿದ್ದ ಹಿನ್ನಲೆಯಲ್ಲಿ ಅಧಿಕೃತವಾಗಿ ಚುನಾವಣಾಧಿಕಾರಿ ಫಲಿತಾಂಶ ಪ್ರಕಟ ಮಾಡಿಲ್ಲ. ಅಧ್ಯಕ್ಷರಾಗಿ ಗಜೇಂದ್ರ ಹಾಗೂ ಉಪಾಧ್ಯಕ್ಷರಾಗಿ ಗ್ಯಾಸ್ ನಾಗರಾಜ್ ಆಯ್ಕೆಯಾಗಿದ್ದಾರೆ. ಬಿಜೆಪಿಯ ಗಜೇಂದ್ರ 19, ನಾಗರಾಜ್​​ 20 ಮತಗಳನ್ನ ಪಡೆದ್ರೆ, ಕಾಂಗ್ರೆಸ್​ನ ಅಂಬರೀಷ್​​ 16, ಮೀನಾಕ್ಷಿ 15 ಮತ ಪಡೆದುಕೊಂಡಿದ್ದಾರೆ.. ಚುನಾವಣೆ ನಂತರ ಸುಧಾಕರ್ ಹಾಗೂ ಪ್ರದೀಪ್ ಈಶ್ವರ್ ವಾಗ್ವಾದ ಮಾಡಿದ್ದಾರೆ.

ADVERTISEMENT

ಮಿಸ್ಟರ್ ಎಂಪಿ ನೀನಲ್ಲ ನಿಮ್ಮ ಅಪ್ಪ ಬಂದರೂ ನನ್ನ ಟಚ್ ಮಾಡಕ್ಕಾಗಲ್ಲ. ಸುಧಾಕರ್ ಅಲ್ಲ ಅವರ ಅಪ್ಪ ಬಂದ್ರೂ ನನ್ನ ಮುಟ್ಟಕ್ಕಾಗಲ್ಲ ಎಂದು ಸಂಸದ ಡಾ ಕೆ ಸುಧಾಕರ್‌ಗೆ ಶಾಸಕ ಪ್ರದೀಪ್ ಈಶ್ವರ್ ಸವಾಲ್ ಹಾಕಿದ್ದಾರೆ. ಕೋವಿಡ್ ಕೇಸ್‌ನಲ್ಲಿ ನಿನ್ನನ್ನು ಒಳಗೆ‌ ಕಳುಹಿಸುತ್ತೇನೆ. ‘ಏಯ್ ಸುಧಾಕರ್.. ನೀನೊಬ್ಬ ಕೋವಿಡ್ ಕಳ್ಳ’ ಒಳಗೆ ಕಳುಹಿಸಿಯೇ ತೀರುತ್ತೇನೆ. ನಗರಸಭೆ ಚುನಾವಣೆಯಲ್ಲಿ ಏಳೆಂಟು ಕೋಟಿ ಖರ್ಚು ಮಾಡಿದ್ದಾನೆ‌. ಕೋವಿಡ್‌ ವೇಳೆ ಲೂಟಿ ಮಾಡಿರುವ ದುಡ್ಡು ಖರ್ಚು ಮಾಡಿದ್ದಾನೆ. ರಾಜ್ಯ, ದೇಶ ಅಲ್ಲ ನಿಮ್ಮಪ್ಪ ಕೈಯಲ್ಲೂ ನನ್ನ ಕೂದಲು ಮುಟ್ಟಕ್ಕಾಗಲ್ಲ ಎಂದಿದ್ದಾರೆ.

ನಾನು ಮಾನ್ಯ ಪ್ರದೀಪ್ ಈಶ್ವರ್‌ಗೆ ಅಭಾರಿ ಆಗಿರುತ್ತೇನೆ‌ ಎನ್ನುವ ಮೂಲಕ ಚಿಕ್ಕಬಳ್ಳಾಪುರ ಸಂಸದ ಡಾ ಕೆ‌. ಸುಧಾಕರ್ ವ್ಯಂಗ್ಯವಾಡಿದ್ದಾರೆ. ಶಾಸಕ ಪ್ರದೀಪ್ ಈಶ್ವರ್ ಇದೇ ರೀತಿ ಉಡಾಫೆ ಉತ್ತರ ಕೊಡ್ತಾ ಇರಲಿ. ಅವರು ದ್ವೇಷದ ಬಾಣಗಳು ಬಿಡ್ತಿದ್ರೆ, ನನಗೆ ಕಮಲದ ಹೂವಾಗಿ ನನ್ನ ಕೊರಳಿಗೆ ಬೀಳ್ತಾ ಇರುತ್ತೆ. ಶಾಸಕ ಪ್ರದೀಪ್ ಈಶ್ವರ್ ಮಾತು ಇದೇ ರೀತಿ ಮುಂದುವರಿಯಬೇಕು. ಪ್ರದೀಪ್ ಈಶ್ವರ್ ಡ್ಯಾನ್ಸ್ ಹೀಗೆ‌ ಮಾಡ್ತಾ ಇರಬೇಕು. ಇನ್ನು ಸ್ವಲ್ಪ ಹೆಚ್ಚಿಗೆ ಡ್ಯಾನ್ಸ್ ಮಾಡೋದು ಕಲಿತುಕೊಳ್ಳಲಿ‌. ಇನ್ನೂ‌ ಮೂರು ವರ್ಷ ಇದೆ, ಏನೆಲ್ಲಾ ಮಾಡಬೇಕು ಅಂದುಕೊಂಡಿದ್ದಾರೆ ಮಾಡಲಿ. ಮುಂದಿನ 3 ವರ್ಷಗಳ ಬಳಿಕ ರಾಜ್ಯ, ದೇಶ ಎಲ್ಲೂ ಇರಲ್ಲ ಎಂದಿದ್ದಾರೆ.

Tags: BJPChikkaballapurCongress PartyCovid 19Eshwar pradeepMLAmpPRADEEP ESHWARsudhakarಎಚ್ ಡಿ ಕುಮಾರಸ್ವಾಮಿಕರೋನಾಕೋವಿಡ್-19ನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ಇವತ್ತು ಪವಿತ್ರಾಗೌಡಗೆ ಹೈಕೋರ್ಟ್‌ನಲ್ಲಿ ಸಿಗುತ್ತಾ ಬೇಲ್‌..?

Next Post

ಅರವಿಂದ್ ಕೇಜ್ರಿವಾಲ್‌ಗೆ ಜಾಮೀನು ಸಿಗುತ್ತಾ?: ಇಂದು ಸುಪ್ರೀಂ ತೀರ್ಪು

Related Posts

ತಮಿಳುನಾಡು ವಿಧಾನಸಭೆಯಲ್ಲಿ ವಾಕ್ಸಮರ: ಉದಯನಿಧಿಗೆ ‘ಬಾತ್ರೂಮ್ ಲೀಡರ್’ ತಿರುಗೇಟು ಏನು
Top Story

ತಮಿಳುನಾಡು ವಿಧಾನಸಭೆಯಲ್ಲಿ ವಾಕ್ಸಮರ: ಉದಯನಿಧಿಗೆ ‘ಬಾತ್ರೂಮ್ ಲೀಡರ್’ ತಿರುಗೇಟು ಏನು

by ಪ್ರತಿಧ್ವನಿ
August 21, 2026
0

ತಮಿಳುನಾಡು ವಿಧಾನಸಭೆಯ ಕಲಾಪದಲ್ಲಿ ಪ್ರತಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್ ಹಾಗೂ ಟಿವಿಕೆ ನಾಯಕ ಸಿಟಿಆರ್ ನಿರ್ಮಲ್ ಕುಮಾರ್ ನಡುವೆ ತೀವ್ರ ವಾಕ್ಸಮರ ನಡೆಯಿತು. ಉದಯನಿಧಿ ಸ್ಟಾಲಿನ್ ಅವರು...

Read moreDetails
ಸಕ್ಕರೆ ಬೆಲೆ ಏರಿಕೆಗೆ ಕೇಂದ್ರದ ಬ್ರೇಕ್‌: ದಾಸ್ತಾನು ಮಿತಿಗೂ ಕಡಿವಾಣ

ಸಕ್ಕರೆ ಬೆಲೆ ಏರಿಕೆಗೆ ಕೇಂದ್ರದ ಬ್ರೇಕ್‌: ದಾಸ್ತಾನು ಮಿತಿಗೂ ಕಡಿವಾಣ

August 21, 2026
ಸರ್ಕಾರಿ ಶಾಲೆ ಪರಿಶೀಲನೆಗೆ ತೆರಳಿದ್ದ CJP ಕಾರ್ಯಕರ್ತರ ಮೇಲೆ ಹಲ್ಲೆ ಆರೋಪ; ಜೈಪುರದಲ್ಲಿ ಉದ್ವಿಗ್ನ ಪರಿಸ್ಥಿತಿ

ಸರ್ಕಾರಿ ಶಾಲೆ ಪರಿಶೀಲನೆಗೆ ತೆರಳಿದ್ದ CJP ಕಾರ್ಯಕರ್ತರ ಮೇಲೆ ಹಲ್ಲೆ ಆರೋಪ; ಜೈಪುರದಲ್ಲಿ ಉದ್ವಿಗ್ನ ಪರಿಸ್ಥಿತಿ

August 21, 2026
500 KPS ಶಾಲೆಗಳ ಅಭಿವೃದ್ಧಿಗೆ  1,750 ಕೋಟಿ ರೂ ಎಡಿಬಿ ನೆರವು: ಮಹತ್ವದ ಒಪ್ಪಂದಕ್ಕೆ ಸಹಿ

500 KPS ಶಾಲೆಗಳ ಅಭಿವೃದ್ಧಿಗೆ 1,750 ಕೋಟಿ ರೂ ಎಡಿಬಿ ನೆರವು: ಮಹತ್ವದ ಒಪ್ಪಂದಕ್ಕೆ ಸಹಿ

August 21, 2026
ರೇಷನ್ ಕಾರ್ಡ್ ಇ-ಕೆವೈಸಿಗೆ ತಾತ್ಕಾಲಿಕ ಬ್ರೇಕ್: ಮತ್ತೆ ಯಾವಾಗ ಆರಂಭ?

ರೇಷನ್ ಕಾರ್ಡ್ ಇ-ಕೆವೈಸಿಗೆ ತಾತ್ಕಾಲಿಕ ಬ್ರೇಕ್: ಮತ್ತೆ ಯಾವಾಗ ಆರಂಭ?

August 21, 2026
Next Post
ಅರವಿಂದ್ ಕೇಜ್ರಿವಾಲ್‌ಗೆ ಜಾಮೀನು ಸಿಗುತ್ತಾ?: ಇಂದು ಸುಪ್ರೀಂ ತೀರ್ಪು

ಅರವಿಂದ್ ಕೇಜ್ರಿವಾಲ್‌ಗೆ ಜಾಮೀನು ಸಿಗುತ್ತಾ?: ಇಂದು ಸುಪ್ರೀಂ ತೀರ್ಪು

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada