• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, April 10, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ನಾಮಿನೇಷನ್ ವಿಚಾರದಲ್ಲಿ ಕಿತ್ತಾಡಿದ ಧನರಾಜ್ – ರಜತ್ – ಕಾರ್ತಿಕ್ ಎಂಟ್ರಿಗೆ ಸ್ಪರ್ಧಿಗಳು ಶಾಕ್.!

Rachita by Rachita
December 10, 2024
in Top Story, ಇದೀಗ, ಸಿನಿಮಾ
0
ನಾಮಿನೇಷನ್ ವಿಚಾರದಲ್ಲಿ ಕಿತ್ತಾಡಿದ ಧನರಾಜ್ – ರಜತ್ – ಕಾರ್ತಿಕ್ ಎಂಟ್ರಿಗೆ ಸ್ಪರ್ಧಿಗಳು ಶಾಕ್.!

Screenshot

Share on WhatsAppShare on FacebookShare on Telegram

ಬಿಗ್ ಬಾಸ್ ಸೀಸನ್ 11 , ಸದ್ಯ 11ನೇ ವಾರಕ್ಕೆ ಕಾಲಿಟ್ಟಿದ್ದಾರೆ. ಮನೆಯಲ್ಲಿ ಇದೀಗ ಒಟ್ಟು 12 ಸ್ಪರ್ಧಿಗಳಿದ್ದು ದಿನದಿಂದ ದಿನಕ್ಕೆ ಟಾಸ್ಕ್ ಜೋರಾಗಿಯೆ ನೆಡಿತ ಇದೆ. ಇನ್ನು ನಿನ್ನೆ ಬಿಗ್ ಬಾಸ್ ಮನೆಗೆ ಸೀಸನ್ ೧೦ರ ಸ್ಪರ್ಧಿಗಳು ಎಂಟ್ರಿ ಕೊಟ್ಟು ನಾಮಿನೇಷನ್ ಪ್ರಕ್ರಿಯೆಯನ್ನು ನೆಡೆಸಿಕೊಟ್ಟಿದ್ದಾರೆ.

ADVERTISEMENT
Screenshot

ಮೊದಲಿಗೆ ಬಿಗ್ ಬಾಸ್ ಮನೆಗೆ ಪ್ರತಾಪ್ ಬಂದು ಮನೆಯ ಎಲ್ಲಾ ಕಂಟೆಸ್ಟೆಂಟ್ ಗಳಿಗೂ ನಾಮಿನೇಷನ್ ಪಾಸ್ ಸಿಗುವ ಒಂದು ಟಾಸ್ಕ್ ಅನ್ನ ಆಡಿಸ್ತಾರೆ, ಅದಕ್ಕೆ ತ್ರಿವಿಕ್ರಮ್, ಶಿಶಿರ್ ಹಾಗೂ ರಜತ್ ಅವರನ್ನು ಆಯ್ಕೆ ಮಾಡುತ್ತಾರೆ.

Dk Shivakumar: ಮಾಜಿ ಸಂಬಂಧಿ ಕೃಷ್ಣ ನೆನೆದು ಕಣ್ಣೀರು ಹಾಕಿದ ಡಿಕೆಶಿ..! #smkrishna #karnataka #pratidhvani

ಮನೆಯ ಲಿವಿಂಗ್ ಏರಿಯಾದ ತುಂಬಾ ಬಲೂನ್ಗಳನ್ನ ಹಾಕಲಾಗಿರುತ್ತದೆ, ಆ ಬಲೂನ್ಗಳಲ್ಲಿ ಎರಡು ನಾಮಿನೇಷನ್ ಪಾಸ್ ಗಳನ್ನು ಕೂಡ ಇಡಲಾಗಿರುತ್ತೆ ಯಾವ ಸ್ಪರ್ಧಿ ಆ ಪಾಸ್ ಸಿಗುತ್ತದೆ,ಅವರು ಡೈರೆಕ್ಟ್ ನಾಮಿನೇಟ್ ಮಾಡಬಹುದು ಎಂಬ ಅಧಿಕಾರವಿರುತ್ತದೆ, ಈ ಟಾಸ್ಕ್ ಅಲ್ಲಿ ತ್ರಿವಿಕ್ರಮ್ ಗೆ ಎರಡೂ ಪಾಸ್ ಸಿಗುತ್ತದೆ.

Screenshot

ಹಾಗೂ ಇಂದಿನ ಬಿಗ್ ಬಾಸ್ ನ ಹೊಸ ಪ್ರೋಮೋ ಹೊರಬಿದ್ದಿದ್ದು ಸೀಸನ್ ೧೦ ರ ವಿನ್ನರ್ ಕಾರ್ತಿಕ್ ಬಿಗ್ ಬಾಸ್ ಮನೆಗೆ ಬಂದಿದ್ದಾರೆ, ಹಾಗೂ ನಮ್ರತಾ ಕೂಡ ಬಂದು ನಾಮಿನೇಷನ್ ಪ್ರಕ್ರಿಯೆಯನ್ನು ಮುಂದು ವರಿಸಿದ್ದಾರೆ..

Screenshot

 ಇದೇ ನಾಮಿನೇಷನ್ ಗೆ ಕೊಟ್ಟ ಕಾರಣದಿಂದಾಗಿ ರಜತ್ ಹಾಗೂ ಧನರಾಜ್ ನಡುವೆ ಮಾತಿನ ಚಕಮಕಿ ಜೋರಾಗಿಯೇ ನಡೆಯುತ್ತದೆ. ರಜತ್ ನಿನಗೆ ಕಾರಣ ಕೊಡಲು ಬರುವುದಿಲ್ಲ ಅದಕ್ಕೆ ನಿನ್ನನ್ನ ಪಾಪು ಎನ್ನುವುದು ಅಂತಾರೆ. ಇದಕ್ಕೆ ಧನರಾಜ್ ಹೌದ ಹಾಗಾದ್ರೆ ನೀವು ಅಂಕಲ್ ಅಂತ ಹೇಳಿ ರಜತ್ ಹತ್ತಿರ ಹೋಗಿ ರಜತವರ ಕೆನ್ನೆಯನ್ನು ಮುಟ್ಟುತ್ತಾರೆ ಇದಕ್ಕೆ ಕೋಪಗೊಂಡ ರಜತ್ ಧನರಾಜ್ ಕೈ ಹಿಡಿದುಕೊಂಡು ಜಗಳಕ್ಕೆ ಹೋಗುತ್ತಾರೆ ಕೊನೆಯಲ್ಲಿ ಮಂಜು ಅವರ ಜಗಳವನ್ನ ಬಿಡಿಸುತ್ತಾರೆ.

Screenshot
Tags: biggbossKannadaKicchaseason11task
Previous Post

ಮಾಜಿ ಸಿಎಂ ಎಸ್.ಎಂ ಕೃಷ್ಣ ನೆನೆದು ಡಿಕೆಶಿ ಭಾವುಕ ! ಕಣ್ಣೀರು ಹಾಕಿದ ಬಂಡೆ!

Next Post

ನಾಳೆ ಬೆಳಿಗ್ಗೆ ಬೆಂಗಳೂರಿನಿಂದ ಮದ್ದೂರಿಗೆ ಪಾರ್ಥೀವ ಶರೀರ ರವಾನೆ ! ಹುಟ್ಟೂರಿನಲ್ಲಿ ಅಂತಿಮ ವಿಧಿ ವಿಧಾನ !

Related Posts

ಐಟಿ ದಾಳಿ ವೇಳೆ ಸಿಜೆ ರಾಯ್ ಆತ್ಮಹತ್ಯೆ: ಎಸ್‌ಐಟಿ ತನಿಖೆಯಲ್ಲಿ ಕಾರಣ ಬಹಿರಂಗ
Top Story

ಐಟಿ ದಾಳಿ ವೇಳೆ ಸಿಜೆ ರಾಯ್ ಆತ್ಮಹತ್ಯೆ: ಎಸ್‌ಐಟಿ ತನಿಖೆಯಲ್ಲಿ ಕಾರಣ ಬಹಿರಂಗ

by ಪ್ರತಿಧ್ವನಿ
April 10, 2026
0

ಐಟಿ ದಾಳಿ ನಡೆಯುತ್ತಿರುವ ಸಂದರ್ಭದಲ್ಲೇ ಆತ್ಮಹತ್ಯೆಗೆ ಶರಣಾಗಿ ಭಾರೀ ಚರ್ಚೆಗೆ ಕಾರಣವಾಗಿದ್ದ ಕಾನ್ಫಿಡೆಂಟ್ ಗ್ರೂಪ್ ಸಂಸ್ಥೆಯ ಮುಖ್ಯಸ್ಥ ಸಿಜೆ ರಾಯ್ ಪ್ರಕರಣದ ತನಿಖೆ ಇದೀಗ ಅಂತಿಮ ಹಂತ...

Read moreDetails
ಸ್ಯಾಂಡಲ್ ವುಡ್ ನಟಿ ಪಿಯುಸಿಯಲ್ಲಿ ಮಿಂಚಿದ ಅಂಕಿತಾ ಜಯರಾಮ್ ಪಡೆದ ಅಂಕ ಎಷ್ಟು?

ಸ್ಯಾಂಡಲ್ ವುಡ್ ನಟಿ ಪಿಯುಸಿಯಲ್ಲಿ ಮಿಂಚಿದ ಅಂಕಿತಾ ಜಯರಾಮ್ ಪಡೆದ ಅಂಕ ಎಷ್ಟು?

April 10, 2026
ಐಪಿಎಲ್ ಸಂಧರ್ಭದಲ್ಲಿ ಟೆಸ್ಟ್ ಕ್ರಿಕೆಟ್‌ಗೆ ರಶೀದ್ ಖಾನ್ ವಿದಾಯ ಘೋಷಣೆ

ತಾಯಿಯಿಲ್ಲದ ನೋವಿನ ನಡುವೆ ಅಪ್ರತಿಮ ಸಾಧನೆ: ರಾಜ್ಯಕ್ಕೆ ಪ್ರಥಮ ಬಂದ ದಿಶಾ!

April 9, 2026
ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

April 9, 2026
ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

ಮಂಡ್ಯ ರೈಲು ನಿಲ್ದಾಣ ಮೇಲ್ದರ್ಜೆಗೆ; ವಿಮಾನ ನಿಲ್ದಾಣ ಮಾದರಿಯಲ್ಲಿ ಅಭಿವೃದ್ಧಿ: ಹೆಚ್.ಡಿ. ಕುಮಾರಸ್ವಾಮಿ

April 9, 2026
Next Post
ನಾಳೆ ಬೆಳಿಗ್ಗೆ ಬೆಂಗಳೂರಿನಿಂದ ಮದ್ದೂರಿಗೆ ಪಾರ್ಥೀವ ಶರೀರ ರವಾನೆ ! ಹುಟ್ಟೂರಿನಲ್ಲಿ ಅಂತಿಮ ವಿಧಿ ವಿಧಾನ !

ನಾಳೆ ಬೆಳಿಗ್ಗೆ ಬೆಂಗಳೂರಿನಿಂದ ಮದ್ದೂರಿಗೆ ಪಾರ್ಥೀವ ಶರೀರ ರವಾನೆ ! ಹುಟ್ಟೂರಿನಲ್ಲಿ ಅಂತಿಮ ವಿಧಿ ವಿಧಾನ !

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada