• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, February 9, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ನೀರನ್ನು ಉಳಿಸಲು ರಕ್ತ ಹರಿಸುತ್ತಾರ ಕಂಟೆಸ್ಟೆಂಟ್ಸ್ – ಅನುಷ & ಗೋಲ್ಡ್ ಸುರೇಶ್ ನಡುವೆ ಜಗಳ ಜೋರು.!

Rachita by Rachita
November 6, 2024
in Top Story, ಇದೀಗ, ಸಿನಿಮಾ
0
ನೀರನ್ನು ಉಳಿಸಲು ರಕ್ತ ಹರಿಸುತ್ತಾರ ಕಂಟೆಸ್ಟೆಂಟ್ಸ್ – ಅನುಷ & ಗೋಲ್ಡ್ ಸುರೇಶ್ ನಡುವೆ ಜಗಳ ಜೋರು.!

Screenshot

Share on WhatsAppShare on FacebookShare on Telegram

ದಿನದಿಂದ ದಿನಕ್ಕೆ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧೆ ಹೆಚ್ಚಾಗ್ತಾ ಇದೆ ಜೊತೆಗೆ ಮನೆಯವರ ನಡುವೆ ಮನಸ್ತಾಪಗಳು ಕೂಡ ಜಾಸ್ತಿ ಇದೆ.

ADVERTISEMENT

ಬಿಗ್ ಬಾಸ್ ನ ಹೊಸ ಪ್ರೋಮೋ ಒಂದು ಹೊರಬಿದ್ದಿದ್ದು ಈ ಪ್ರೊಮೋ ದಲ್ಲಿ ನಾಲ್ಕು ತಂಡದ ಸದಸ್ಯರಿಗೆ ಅವರವರ ತಂಡದ ಬಣ್ಣದ ನೀರು ತುಂಬಿದ ೪ ಸಿಂಟೆಕ್ಸ್ಗಳನ್ನ ಇಟ್ಟಿರುತ್ತಾರೆ. ಹಾಗೂ ಸಿಂಟೆಕ್ಸ್ ಗಳಿಗೆ ಹೋಲ್ ಕೂಡ ಮಾಡಿರುತ್ತಾರೆ. ಪ್ರತಿ ತಂಡದ ಇಬ್ಬರು ಸದಸ್ಯರು ಅವರ ತಂಡಕ್ಕೆ ನೀಡಿದ ಸಿಂಟೆಕ್ಸ್ಗಳ ನೀರನ್ನು ಉಳಿಸಬೇಕು, ಹೋಲಿನಲ್ಲಿ ನೀರು ಹೋಗಿ ಸಿಂಟೆಕ್ಸ್ ಖಾಲಿಯಾಗದಂತೆ ನೋಡಿಕೊಳ್ಳಬೇಕು.

Screenshot

ಹಾಗೂ ಪ್ರತಿ ತಂಡದ ಒಬ್ಬ ಸದಸ್ಯರು ಕೂಡ ಇನ್ನೊಬ್ಬ ತಂಡದ ನೀರನ್ನ ಕಾಲಿ ಮಾಡಲು ಪ್ರಯತ್ನ ಮಾಡಬೇಕು. ಈ ಆಟವಾಡುವಾಗ ಕೆಲವರು ಕೈಗೆ ಗಾಯ ಮಾಡಿಕೊಳ್ಳುತ್ತಾರೆ. ಹಾಗೂ ಒಬ್ಬರು ಇನ್ನೊಬ್ಬರನ್ನು ಎಳೆಯಲು ಬಂದಾಗ ಕಾಲಿನಲ್ಲಿ ಒಡೆಯುವ ಮೂಲಕ ತಮ್ಮ ಸಿಂಟೆಕ್ಸ್ ಅನ್ನ ರಕ್ಷಿಸಿಕೊಳ್ಳುತ್ತಿರುತ್ತಾರೆ.

Screenshot

ಈ ಟಾಸ್ಕ್ ಆಡುತ್ತಿರುವಾಗ ಅನುಷಾ ಗೋಲ್ಡ್ ಸುರೇಶ್ ನನ್ನು ಎಳೆಯಲು ಪ್ರಯತ್ನಿಸುತ್ತಾರೆ. ಆ ಸಂದರ್ಭದಲ್ಲಿ ಸುರೇಶ್ ಕಾಲಿನಿಂದ ಅನುಷಾ ಅವರನ್ನು ಒದೆಯುತ್ತಾರೆ. ಇದೇ ವಿಚಾರವಾಗಿ ಇಬ್ಬರ ನಡುವೆ ಜೋರಾಗಿ ಜಗಳವಾಗುತ್ತದೆ.

ಸದ್ಯ ಇವತ್ತಿನ ಪ್ರೋಮೋದಲ್ಲಿ ಇದೊಂದು ವಿಭಿನ್ನ ಟಾಸ್ಕ್ ಆಗಿದ್ದು ಯಾರ ಟ್ಯಾಂಕ್ ಬೇಗ ಖಾಲಿಯಾಗುತ್ತದೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ.

Tags: biggbossKannadaKicchaseason11sudeep
Previous Post

ರಾಜೀನಾಮೆ ಕೇಳಿದ ಅಶೋಕ್​ಗೆ ಡಿಕೆಶಿ ಟಾಂಗ್

Next Post

ಚಾಲನೆ ವೇಳೆ ಹೃದಯಾಘಾತವಾಗಿ ಬಸ್ ಚಾಲಕ ಸಾವು: ಜೀವದ ಹಂಗು ತೊರೆದು ಬಸ್ ನಿಲ್ಲಿಸಿದ ಕಂಡಕ್ಟರ್, ವಿಡಿಯೋ!

Related Posts

ರಾಜ್ಯದ ಜನತೆಗೆ ಮತ್ತೊಂದು ಬೆಲೆ ಏರಿಕೆಯ ಹೊಡೆತ..? ಇಲ್ಲಿದೆ ಮಹತ್ವದ ಮಾಹಿತಿ
Top Story

ರಾಜ್ಯದ ಜನತೆಗೆ ಮತ್ತೊಂದು ಬೆಲೆ ಏರಿಕೆಯ ಹೊಡೆತ..? ಇಲ್ಲಿದೆ ಮಹತ್ವದ ಮಾಹಿತಿ

by ಪ್ರತಿಧ್ವನಿ
February 8, 2026
0

ಬೆಂಗಳೂರು: ನಮ್ಮ ಮೆಟ್ರೋ ದರ ಏರಿಕೆ ಬೆನ್ನಲ್ಲೇ ಇದೀಗ ರಾಜ್ಯದ ಜನತೆಗೆ ಮತ್ತೊಂದು ಬೆಲೆ ಏರಿಕೆಯ ಹೊಡೆತ ಬೀಳುವ ಸಾಧ್ಯತೆ ಇದೆ. ವಿದ್ಯುತ್ ಸರಬರಾಜು ಕಂಪನಿಗಳು ಸದ್ಯದ...

Read moreDetails
Priyank Kharge: ಮೆಟ್ರೋ ಲೈನ್ ಹೆಚ್ಚಾದ್ರೆ ಮೋದಿ..ಟಿಕೆಟ್ ದರ ಹೆಚ್ಚಾದ್ರೆ ರಾಜ್ಯ ಸರ್ಕಾರ ಕಾರಣನಾ..?

Priyank Kharge: ಮೆಟ್ರೋ ಲೈನ್ ಹೆಚ್ಚಾದ್ರೆ ಮೋದಿ..ಟಿಕೆಟ್ ದರ ಹೆಚ್ಚಾದ್ರೆ ರಾಜ್ಯ ಸರ್ಕಾರ ಕಾರಣನಾ..?

February 8, 2026
RAICHURU:ಅಧಿಕಾರಿಗಳ ಎಡವಟ್ಟು: ಸಿಎಂ ಸಿದ್ದರಾಮಯ್ಯ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಗೊಂದಲ

RAICHURU:ಅಧಿಕಾರಿಗಳ ಎಡವಟ್ಟು: ಸಿಎಂ ಸಿದ್ದರಾಮಯ್ಯ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಗೊಂದಲ

February 8, 2026
ʼರಾಯರ ದರ್ಶನʼ: ರಜನಿಕಾಂತ್, ಶಿವಣ್ಣ ಸೇರಿದಂತೆ 25ಕ್ಕೂ ಹೆಚ್ಚು ತಾರೆಯರ ಮಹಾಸಂಗಮ

ʼರಾಯರ ದರ್ಶನʼ: ರಜನಿಕಾಂತ್, ಶಿವಣ್ಣ ಸೇರಿದಂತೆ 25ಕ್ಕೂ ಹೆಚ್ಚು ತಾರೆಯರ ಮಹಾಸಂಗಮ

February 8, 2026
ಜಿ.ಟಿ ದೇವೇಗೌಡ ಈಗ ಮಹಾನ್ ನಾಯಕರ ಜೊತೆ ಇದ್ದಾರೆ: ಕುಮಾರಸ್ವಾಮಿ ವಾಗ್ದಾಳಿ

ಜಿ.ಟಿ ದೇವೇಗೌಡ ಈಗ ಮಹಾನ್ ನಾಯಕರ ಜೊತೆ ಇದ್ದಾರೆ: ಕುಮಾರಸ್ವಾಮಿ ವಾಗ್ದಾಳಿ

February 8, 2026
Next Post

ಚಾಲನೆ ವೇಳೆ ಹೃದಯಾಘಾತವಾಗಿ ಬಸ್ ಚಾಲಕ ಸಾವು: ಜೀವದ ಹಂಗು ತೊರೆದು ಬಸ್ ನಿಲ್ಲಿಸಿದ ಕಂಡಕ್ಟರ್, ವಿಡಿಯೋ!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada