
ಆಂದ್ರದ ನೆಲ್ಲೂರು ಮೂಲ ಮಧುಸೂಧನ್ ನಗರದ ರಾಮಮೂರ್ತಿ ನಗರದಲ್ಲಿ ನೆಲೆಸಿದ್ರು. ಪತ್ನಿ ಕಾಮಾಕ್ಷಿ ಪ್ರಸನ್ನ, ಮಗಳು ಮೇದಾಶ್ರ ಮಗ ಮುಕುಂದ ಶ್ರೀಧತ್ತ ಜೊತೆಗೆ ಮಧುಸೂದನ್ ಭಾನುವಾರ ಮಧ್ಯಾಹ್ನ ಮೂರು ಗಂಟೆಗೆ ಕಾಶ್ಮೀರ ಪ್ರವಾಸ ಹೋಗಿದ್ರು. ಮೂರು ಕುಟುಂಬಗಳು ಹೋಗಿದ್ದವು ಅದರಲ್ಲಿ ಇವರದ್ದು ಒಂದು ಕುಟುಂಬವಾಗಿದ್ದು,
ಊಟ ತರೋದಕ್ಕೆ ಅಂತ ಹೋಗಿದ್ರಂತೆ.

ಮಧುಸೂದನ್ ರಾವ್ ಅವರ ಹೆಂಡತಿ ಸ್ನೇಹಿತರ ಜೊತೆ ಹೋಗಿದ್ದಾರೆ. ಕಳೆದ ಏಳೆಂಟು ವರ್ಷಗಳಿಂದ ಇಲ್ಲೆ ವಾಸವಾಗಿದ್ರು ಸಾಫ್ಟ್ವೇರ್ ಇಂಜಿನಿಯರ್ ಆಗಿದ್ರು ಎಂದು ತಿಳಿದು ಬಂದಿದೆ. ಇನ್ನೂ ಮಧುಸೂಧನ್ ಇತ್ತಿಚೇಗಷ್ಟೆ ರಾಮಮೂರ್ತಿ ನಗರದಲ್ಲಿ ಡೂ ಪ್ಲೆಕ್ಸ್ ಮನೆ ಕಟ್ಟಿಕೊಂಡು ಕೊಂಡು ಕುಟುಂಬ ಜೊತೆಗೆ ವಾಸವಿದ್ರಂತೆ.

ಮಧುಸೂದನ್ ಅವರ ಮೃತದೇಹ ಇಂದೇ ರವಾನೆ ಆಂಧ್ರಪ್ರದೇಶದ ನೆಲ್ಲೂರಿನ ತವರೂರಿಗೆ ಪಾರ್ಥಿವ ಶರೀರ ರವಾನೆಗೆ ಸಿದ್ಧತೆ ಮಧ್ಯಾಹ್ನ ೩ ಗಂಟೆಗೆ ಶ್ರೀನಗರದಿಂದ ಚೆನ್ನೈಏರ್ ಪೋರ್ಟ್ ಗೆ ತಲುಪಲಿರುವ ಮೃತದೇಹ ನಂತರ ಚೆನ್ನೈ ನಿಂದ ಆಂಧ್ರದ ನೆಲ್ಲೂರಿಗೆ ಶಿಫ್ಟ್ಕು ಟುಂಬಸ್ಥರ ಮನವಿ ಮೇರೆಗೆ ಬೆಂಗಳೂರಿಗೆ ತರದೇ ನೇರಾ ಆಂಧ್ರಪ್ರದೇಶದ ಕಾವಲಿ ಸೋಮಿಸೆಟ್ಟಿಯ ಪೋಷಕರ ಮನೆಗೆ ಪಾರ್ಥಿವ ಶರೀರ ಹಸ್ತಾಂತರದ ನಿರ್ಧಾರ ಮಧುಸೂದನ್ ರಾವ್ ಅವರ ನಿಧನದ ವಿಚಾರ ತಿಳಿಯದ ಪೋಷಕರು ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಕಾವಲಿಯಲ ಸೋಮಿಸೆಟ್ಟಿಯಲ್ಲಿರುವ ಪೋಷಕರ ಮನೆ ಹಾರ್ಟ್ ಪೇಷೆಂಟ್ ಆಗಿರುವ ಮೃತ ಮಧುಸೂದನ್ ಪೋಷಕರು ಮಗನ ಸಾವಿನ ವಿಚಾರ ತಿಳಿಯದ ಪೋಷಕರು ಪೋಷಕರಾದ ತಿರುಪಾಲ್ ಮತ್ತು ಪದ್ಮ ಮೇದಾರ ಮಾರುಕಟ್ಟೆಯಲ್ಲಿ ಬಾಳೆಹಣ್ಣು ವ್ಯಾಪಾರ ಮಾಡಿ ಜೀವನ ಮಾಡುತ್ತಿರುವ ಪೋಷಕರು ಮಧುಸೂದನ್ ರಾವ್ ಸಾವಿನ ಬಗ್ಗೆ ಮಾಹಿತಿ ಇಲ್ಲದ ಸಂಬಂಧಿಕರು ಮತ್ತು ಸ್ಥಳೀಯರು.