• Home
  • About Us
  • ಕರ್ನಾಟಕ
Thursday, July 31, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ANI ನಡೆಸಿದ ಮೋದಿ ಸಂದರ್ಶನಕ್ಕೆ ತೀವ್ರ ವಿರೋಧ ! ಇದೊಂದು ಸ್ಕ್ರಿಪೈಡ್ ಶೋ ಎಂದು ಜರಿದ ನೆಟ್ಟಿಗರು !

ಪ್ರತಿಧ್ವನಿ by ಪ್ರತಿಧ್ವನಿ
April 16, 2024
in Top Story, ಇದೀಗ, ಕರ್ನಾಟಕ, ದೇಶ, ರಾಜಕೀಯ
0
ANI ನಡೆಸಿದ ಮೋದಿ ಸಂದರ್ಶನಕ್ಕೆ ತೀವ್ರ ವಿರೋಧ ! ಇದೊಂದು ಸ್ಕ್ರಿಪೈಡ್ ಶೋ ಎಂದು ಜರಿದ ನೆಟ್ಟಿಗರು !
Share on WhatsAppShare on FacebookShare on Telegram
ADVERTISEMENT

ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ (narendra modi) ANI ಗೆ ನೀಡಿದ ಸಂದರ್ಶನ ಬಹಳ ಚರ್ಚೆಗೆ ಕಾರಣವಾಗಿದೆ. ಯಾವುದೇ ಮಾಧ್ಯಮಗಳಿಗೂ ಸಂದರ್ಶನ ನೀಡದ, ಪ್ರೆಸ್ ಮೀಟ್‌ಗಳನ್ನ (Pressmeet) ಮಾಡದ ನಮೋ ANI ಗೆ ಸಂದರ್ಶನ ನೀಡಿದ್ದಾರೆ. ಆದ್ರೆ ಈ ಸಂದರ್ಶನಗಳಲ್ಲಿ ಅವರಿಗೆ ಕೇಳಿದ ಪ್ರಶ್ನೆಗಳು ಮತ್ತು ಮೋದಿ ನೀಡಿದ ಉತ್ತರ ಎಲ್ಲವೂ ಸ್ಕ್ರಿಪ್ಟೆಡ್ (scripted) ಎಂಬ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ನಡೆಯುತ್ತಿದೆ.

ಸ್ಮಿತಾ ಪ್ರಕಾಶ್ (smitha prakash) ಅವರೊಂದಿಗಿನ ಪಿಎಂ ಮೋದಿಯವರ ಎಎನ್‌ಐ (ANI) ಸಂದರ್ಶನದಲ್ಲಿ ದೇಶದ ಪ್ರಮುಖ ಸಮಸ್ಯೆಗಳು, ಜನೆ ಸಮಸ್ಯೆ, ಬಡತನ, ದೇಶದ ಭದ್ರತೆ, ತಮ್ಮ ಮೇಲಿನ ಆರೋಪ ಯಾವೊಂದು ವಿಚಾರಗಳ ಬಗ್ಗೆ ಇಲ್ಲಿ ಮೋದಿಯವರನ್ನ ಪ್ರಶ್ನೆ ಕೇಳಲಾಗಿಲ್ಲ. ಕೇವಲ ಬರೆದುಕೊಟ್ಟ ಪ್ರಶ್ನೆಯನ್ನ ಮಾತ್ರ ಕೇಳಲಾಗಿದೆ ಇದು ಬಹಳ ಹಾಸ್ಯಾಸ್ಪದ ! ಪ್ರಜಾಪಭುತ್ವದ (Democracy) ಅಣಕ ಮಾಡಿದಂತೆ ! ಎಂಬ ಟೀಕೆಗಳು ಕೇಳಿ ಬರ್ತಿವೆ. ಇದೊಂದು ಜನರ ಪ್ರಮುಖ ಸಮಸ್ಯೆಗಳ ಸ್ಕ್ರಿಪ್ಟ್ ಮತ್ತು ಅದರ ಅಪಹಾಸ್ಯವಾಗಿತ್ತು ಎಂಬ ಕಮೆಂಟ್‌ಗಳು ಕೇಳಿ ಬರ್ತಿವೆ.

Santosh Lad  : ಸಂತೋಷ್ ಲಾಡ್ ಅದ್ಭುತ ಭಾಷಣ #pratidhvani

ಈ ಬಗ್ಗೆ ಪೋಸ್ಟ್ ಮಾಡಿರುವ ಎಕ್ಸ್ (X) ಖಾತೆದಾರರೊಬ್ಬರು ಸಾಕಷ್ಟು ಪ್ರಶ್ನೆಗಳನ್ನ ಕೇಳಿದ್ದಾರೆ ಹಣದುಬ್ಬರದ ಬಗ್ಗೆ ಯಾವುದೇ ಪ್ರಶ್ನೆಗಳಿಲ್ಲ, ನಿರುದ್ಯೋಗದ ಬಗ್ಗೆ ಯಾವುದೇ ಪ್ರಶ್ನೆಗಳಿಲ್ಲ, COVID ಪರಿಣಾಮಗಳ ಕುರಿತು ಯಾವುದೇ ಪ್ರಶ್ನೆಗಳಿಲ್ಲ,ಮಹಿಳೆಯರ ಸುರಕ್ಷತೆಯ ಬಗ್ಗೆ ಯಾವುದೇ ಪ್ರಶ್ನೆಗಳಿಲ್ಲ, ರೈತರ ಬಗ್ಗೆ ಪ್ರಶ್ನೆ ಇಲ್ಲ,ಕಾರ್ಮಿಕರ ಬಗ್ಗೆ ಯಾವುದೇ ಪ್ರಶ್ನೆಗಳಿಲ್ಲ.ಶಿಕ್ಷಣದ ಬಗ್ಗೆ ಯಾವುದೇ ಪ್ರಶ್ನೆಗಳಿಲ್ಲ,ಮಣಿಪುರದ ಹೆಣ್ಣುಮಕ್ಕಳ ಬಗ್ಗೆ ಯಾವುದೇ ಪ್ರಶ್ನೆಗಳಿಲ್ಲ,ಬ್ರಿಜ್ಯೂಷಣ್ ಸಿಂಗ್ ಬಗ್ಗೆ ಯಾವುದೇ ಪ್ರಶ್ನೆಗಳಿಲ್ಲ, ಜೆಪಿ ನಡ್ಡಾ ಅವರಿಂದ AIIMS ಬಗ್ಗೆ ಯಾವುದೇ ಪ್ರಶ್ನೆಗಳಿಲ್ಲ, ಹಾಗಿದ್ರೆ ಈ ಸಂದರ್ಶನ ಇನ್ಯಾವ ಉದ್ದೇಶದಿಂದ ಮಾಡಲಾಗಿದೆ ಎಂದು ಬರೆದುಕೊಂಡಿದ್ದಾರೆ.

ಇದು ಕೇವಲ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸುವುದು ಮತ್ತು ಭಾರತದ ಜನರ ಮುಂದೆ ನಕಲಿ ಸಂಖ್ಯೆಗಳನ್ನು ಹೇಳುವುದಕ್ಕೆ ಹೇಳಿ ಮಾಡಿಸಿಕೊಂಡ ಸಂದರ್ಶನ ಎಂಬಂತೆ ಭಾಸವಾಗ್ತಿದೆ ಎಂಬುದು ಹಲವರ ಅಭಿಪ್ರಾಯವಾಗಿದೆ. ಜೊತೆಗೆ ಮೋದಿಯವರ ಉತ್ತರಗಳಿಗೆ ನಿರೂಪಕಿ ಸ್ಮಿತಾ ಯಾವುದೇ ಮರು ಪ್ರಶ್ನೆ ಮಾಡಿಲ್ಲ, ಸುಳ್ಳನ್ನು ಪರಿಶೀಲಿಸಲಿಲ್ಲ ಮತ್ತು ಬಿಜೆಪಿ ಕಾರ್ಯಕರ್ತನಂತೆ ವರ್ತಿಸಿದ್ದಾರೆ ಅಂತ ಹಲವರು ಜರಿದಿದ್ದಾರೆ

Modi in Mysuru: ದೇವೇಗೌಡರು ಮಾತಿಗೆ ಪಕ್ಕದಲ್ಲಿದ್ದ ಮೋದಿ ಗಡ ಗಡ ! #pratidhvani
Narendramodi : ಪಾಕಿಸ್ತಾನದ ಸಂಸದರನ್ನ ಸೇರಿಸ್ಕೊಂಡು 404 ಸ್ಥಾನಗಳನ್ನು ಗೆಲ್ತೀರಾ ಮೋದಿಯವರೇ ! #pratidhvani
Tags: ಎಎನ್ಐನಮೋನರೇಂದ್ರ ಮೋದಿಪ್ರಧಾನಿ ನರೇಂದ್ರ ಮೋದಿಮೋದಿ ಸಂದರ್ಶನ
Previous Post

ಕುಮಾರಸ್ವಾಮಿ ಅವರು ನನಗೆ ಮರ್ಯಾದೆ ಕೊಟ್ಟರೆ, ನಾನು ಅವರಿಗೆ ಮರ್ಯಾದೆ ಕೊಡುತ್ತೇನೆ: ಡಿಸಿಎಂ ಡಿ.ಕೆ. ಶಿವಕುಮಾರ್

Next Post

ದ್ವಾರಕೀಶ್‌ ನಡೆದು ಬಂದ ದಾರಿ

Related Posts

Top Story

ನನ್ನನ್ನು ಜೈಲಿಗೆ ಕಳಿಸಿದ್ದೆ ಆರ್.ಅಶೋಕ್‌

by ಪ್ರತಿಧ್ವನಿ
July 31, 2025
0

https://youtu.be/FH4phfSAt_4

Read moreDetails

DCM DK Shivakumar: ಚುನಾವಣಾ ಆಯೋಗದ ಅನ್ಯಾಯದ ಬಗ್ಗೆ ಹೋರಾಡಬೇಕಿದೆ.!!

July 30, 2025

N Chaluvarayaswamy: ಕೇಂದ್ರದಿಂದ ರಸಗೊಬ್ಬರ ಪೂರೈಕೆ ಕೊರತೆಯಿಂದ ರಾಜ್ಯದಲ್ಲಿ ಸಮಸ್ಯೆ..!!

July 30, 2025

MB Patil: ಕೈಗಾರಿಕೆ ಮತ್ತು ಐಟಿ ಇಲಾಖೆಯ ಯೋಜನೆ ಕುರಿತು ಎಂ ಬಿ ಪಾಟೀಲ, ಪ್ರಿಯಾಂಕ್‌ ಖರ್ಗೆ ಮಾತುಕತೆ

July 30, 2025

Australia:16 ವರ್ಷದೊಳಗಿನ ಮಕ್ಕಳು ಸಾಮಾಜಿಕ ಜಾಲತಾಣಗಳನ್ನು ಉಪಯೋಗಿಸದಂತೆ ನೀಷೇದಿಸಿದ ಆಸ್ಟ್ರೇಲಿಯಾ ಸರ್ಕಾರ..!!

July 30, 2025
Next Post
ದ್ವಾರಕೀಶ್‌ ನಡೆದು ಬಂದ ದಾರಿ

ದ್ವಾರಕೀಶ್‌ ನಡೆದು ಬಂದ ದಾರಿ

Please login to join discussion

Recent News

Top Story

ನನ್ನನ್ನು ಜೈಲಿಗೆ ಕಳಿಸಿದ್ದೆ ಆರ್.ಅಶೋಕ್‌

by ಪ್ರತಿಧ್ವನಿ
July 31, 2025
Top Story

DCM DK Shivakumar: ಚುನಾವಣಾ ಆಯೋಗದ ಅನ್ಯಾಯದ ಬಗ್ಗೆ ಹೋರಾಡಬೇಕಿದೆ.!!

by ಪ್ರತಿಧ್ವನಿ
July 30, 2025
Top Story

N Chaluvarayaswamy: ಕೇಂದ್ರದಿಂದ ರಸಗೊಬ್ಬರ ಪೂರೈಕೆ ಕೊರತೆಯಿಂದ ರಾಜ್ಯದಲ್ಲಿ ಸಮಸ್ಯೆ..!!

by ಪ್ರತಿಧ್ವನಿ
July 30, 2025
Top Story

MB Patil: ಕೈಗಾರಿಕೆ ಮತ್ತು ಐಟಿ ಇಲಾಖೆಯ ಯೋಜನೆ ಕುರಿತು ಎಂ ಬಿ ಪಾಟೀಲ, ಪ್ರಿಯಾಂಕ್‌ ಖರ್ಗೆ ಮಾತುಕತೆ

by ಪ್ರತಿಧ್ವನಿ
July 30, 2025
Top Story

Australia:16 ವರ್ಷದೊಳಗಿನ ಮಕ್ಕಳು ಸಾಮಾಜಿಕ ಜಾಲತಾಣಗಳನ್ನು ಉಪಯೋಗಿಸದಂತೆ ನೀಷೇದಿಸಿದ ಆಸ್ಟ್ರೇಲಿಯಾ ಸರ್ಕಾರ..!!

by ಪ್ರತಿಧ್ವನಿ
July 30, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ನನ್ನನ್ನು ಜೈಲಿಗೆ ಕಳಿಸಿದ್ದೆ ಆರ್.ಅಶೋಕ್‌

July 31, 2025

DCM DK Shivakumar: ಚುನಾವಣಾ ಆಯೋಗದ ಅನ್ಯಾಯದ ಬಗ್ಗೆ ಹೋರಾಡಬೇಕಿದೆ.!!

July 30, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada