• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 16, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಜೀವಮಾನದ ಸಂಪಾದನೆಯೆಲ್ಲಾ ನೀರು ಪಾಲು : ಮಳೆ ನಿಂತು‌ ಹೋದ ಮೇಲೆ ಕಣ್ಣೀರಲ್ಲಿ ಕೈ ತೊಳೆಯುತ್ತಿರುವ ಜನರು! 

Any Mind by Any Mind
May 21, 2022
in ಕರ್ನಾಟಕ
0
ಜೀವಮಾನದ ಸಂಪಾದನೆಯೆಲ್ಲಾ ನೀರು ಪಾಲು : ಮಳೆ ನಿಂತು‌ ಹೋದ ಮೇಲೆ ಕಣ್ಣೀರಲ್ಲಿ ಕೈ ತೊಳೆಯುತ್ತಿರುವ ಜನರು! 
Share on WhatsAppShare on FacebookShare on Telegram

ಮೊನ್ನೆ ಸುರಿದ ಮಳೆ ಬೆಂಗಳೂರಿಗೆ ಮಾಡಿದ ಸಂಕಷ್ಟ ಅಷ್ಟಿಷ್ಟಲ್ಲ.‌ ನಗರದ ಎಲ್ಲಾ ಕಡೆ ನೀರು ತುಂಬಿ ಪ್ರವಾಹದ ರೀತಿಯಲ್ಲಿತ್ತು. ಇದೀಗ ಅಂಥಾ ರಣ ಮಳೆಯಿಂದ ಬೆಂಗಳೂರು ಇನ್ನೂ ಹೊರ ಬಂದಿಲ್ಲ. ಕೆಲವು ಕಡೆ ಈಗಲೂ ನೀರು ನಿಂತು ಅದ್ವಾನವೇ ಆಗಿದೆ. ಕಳೆದ ಮೂರು ದಿನಗಳಿಂದ ಜನರ ಬದುಕು ಭೀಕರವಾಗಿದೆ.

ADVERTISEMENT

ವರುಣಾರ್ಭಟ ನಿಂತು ನಾಲ್ಕು ದಿನಗಳಾದರೂ ನಿಲ್ಲದ ಜನರ ಸಂಕಷ್ಟ !

ಬೆಂಗಳೂರು ಕಂಡು ಕೇಳದ ರೀತಿಯಲ್ಲಿ ಮೊನ್ನೆ ಮಳೆ ಅಬ್ಬರಿಸಿತ್ತು. ಬಡಾವಣೆಯೆಲ್ಲಾ ನೀರು ತುಂಬಿ ಜಲ ಬಂಧನದಲ್ಲಿತ್ತು. ಒಂದೆರಡು ದಿನಕ್ಕೆ ಮತ್ತೆ ಎಲ್ಲವೂ ಸಹಜ ಸ್ಥಿತಿಯತ್ತ ಸಾಗುತ್ತೆ ಎಂದುಕೊಂಡಿದ್ದ ಜನರಿಗೆ ಮಳೆರಾಯ ಶಾಕ್ ಕೊಟ್ಟಿದ್ದಾನೆ. ದಿನ ನಾಲ್ಕಾದರೂ ಮಳೆ ನೀರು ಇನ್ನೂ ನಿಂತಲ್ಲೇ ನಿಂತಿದೆ ಕೆಲವು ಕಡೆ. ಈ ಹಿನ್ನೆಲೆ ಮನೆ ಸ್ವಚ್ಚ ಮಾಡಲಾಗದೆ ಜನರು ಪರದಾಡುತ್ತಿದ್ದಾರೆ.‌ ಮಳೆ ಸಂಬಂಧ ಆದ ಅವಾಂತರಗಳನ್ನು ಪರೀಕ್ಷಿಸಲು ಸಿಎಂ ಬೊಮ್ಮಾಯಿ ಸಿಟಿ ರೌಂಡ್ಸ್ ಅನ್ನೂ ಮಾಡಿದರು. 

ಹೊರಮಾವು ಸಾಯಿ ಲೇಔಟ್ ಜನರಿಗೆ ಸಿಕ್ಕಿಲ್ಲ ಜಲ ಬಂಧನದಿಂದ ಮುಕ್ತಿ !

ಮೊನ್ನೆಯ ಮಳೆಗೆ ನಗರದ ಹಲವು ಭಾಗಗಳು ತತ್ತರಿಸಿ ಹೋಗಿತ್ತು. ಈ ಪೈಕಿ ನಗರದ ಹೊರಮಾವಿನ ಸಾಯಿ ಲೇಔಟ್ ಕೂಡ ಒಂದು. ಪಕ್ಕದಲ್ಲಿದ್ದ ಕೆರೆ ಒತ್ತುವರಿಯಾಗಿರುವ ಹಿನ್ನೆಲೆ ನೀರೆಲ್ಲಾ ಲೇಔಟ್ ಗೆ ನುಗ್ಗಿದೆ. ಕಳೆದ ಬಾರಿಯೂ ಇದೇ ಜಾಗಕ್ಕೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು‌. ಈ ಬಾರಿಯ ಮಾನ್ಸೂನ್ ಪೂರ್ವ ಮಳೆಗೂ ಕೂಡ ಈ ಭಾಗದ ಜನರು ನಲುಗಿದ್ದಾರೆ. ಕೆರೆಯ ಪಕ್ಕದಲ್ಲೇ ಮನೆ ಕಟ್ಟಿಕೊಂಡವರು ಇದೀಗ ಮಳೆಯಿಂದಾದ ಬವಣೆ ಬಿಚ್ಚಿಟ್ಟಿದ್ದಾರೆ. ಮಳೆ ನೀರು ನುಗ್ಗಿ ತಮ್ಮ ಎಲ್ಲಾ ಸಂಪಾದನೆಗಳು ನೀರು ಪಾಲಾಗಿದೆ. ಮತ್ತು ಒಂದು ತಿಂಗಳಿಗೆ ತಂದಿದ್ದ ರೇಷನ್ ಕೂಡ ನೀರು ಪಾಲಾಗಿದೆ ಎಂದು ಬೇಸರ ವ್ಯಕ್ತಪಡಿಸದರು.

ಹಾನಿಗೊಳಗಾದ 3,453 ಮನೆಗಳ ಗುರುತು.. 8,63,25,000 ಕೋಟಿ ಪರಿಹಾರ !

ರಣ ಮಳೆಗೆ ರಾಜಧಾನಿಯಲ್ಲಾದ ಪ್ರವಾಹದಿಂದ ಹಾನಿಗೊಳಗಾದ ಮನೆಗಳಿಗೆ 25 ಸಾವಿರ ರೂಪಾಯಿಯನ್ನು ಸಿಎಂ ಬೊಮ್ಮಾಯಿ ಪರಿಹಾರ ಘೋಷಿಸಿದ್ದರು. ಈ ಹಿನ್ನೆಲೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಪರಿಹಾರ ಬಿಡುಗಡೆಗೆ ಸಿದ್ಧತೆ ಮಾಡಲಾಗುತ್ತಿದೆ. ಪಾಲಿಕೆ ಸರ್ವೇ ಮಾಡಿ ನಗರದಲ್ಲಿ ಹಾನಿಗೊಳಗಾದ 3,453 ಮನೆಗಳ ಗುರುತು ಮಾಡಿಕೊಂಡಿದೆ. ಒಟ್ಟು 8,63,25,000 ಕೋಟಿ ಪರಿಹಾರ ಮೊತ್ತ ಅಂದಾಜು ಮಾಡಿರುವ ಪಾಲಿಕೆ, ಮೊದಲ ಹಂತದಲ್ಲಿ 3,453 ಮನೆಗಳ ಗುರುತಿಸಿ ಸರ್ವೇ ಮುಂದುವರಿಸಿದೆ. 

ಒಟ್ಟಾರೆ ದಿನದಿಂದ ದಿನಕ್ಕೆ ಬೆಂಗಳೂರಿಗರಿಗೆ ಆತಂಕ ಇಮ್ಮಡಿಯಾಗುತ್ತಿದೆ. ಒಂದೇ ಮಳೆಗೆ ನಗರ ತುಂಬೆಲ್ಲಾ ನೀರು ತುಂಬಿ ಅವಾಂತರ ಸೃಷ್ಟಿಯಾದರೆ ಇನ್ನು ಮುಂಗಾರು ಪ್ರವೇಶ ಕಂಡರೆ ರಾಜ್ಯ ರಾಜಧಾನಿಯ ಪಾಡೇನು ಏನು ಎಂಬ ಭಯ ಸದ್ಯದ್ದು.

Tags: BJPCongress PartyCovid 19ನರೇಂದ್ರ ಮೋದಿಬಿಜೆಪಿ
Previous Post

ಇ-ಹರಾಜು ಮೂಲಕ 628 ಕಾರ್ನರ್ ಸೈಟ್‌ಗಳನ್ನು ಮಾರಾಟ ಮಾಡಿದ ಬಿಡಿಎ!

Next Post

ಮೋದಿ ನೋಡಿ ಮತ ಕೊಡುತ್ತಾರೆ ಅಂದುಕೊಂಡರೆ ಅದು ಸುಳ್ಳು : ಎಚ್‌.ಡಿ ಕುಮಾರಸ್ವಾಮಿ

Related Posts

114 ನ್ಯಾಯಾಧೀಶರ ವರ್ಗಾವಣೆ: ವಿನಯ್ ಕುಲಕರ್ಣಿ ಪ್ರಕರಣದ ತೀರ್ಪು ನೀಡಿದ ನ್ಯಾಯಾಧೀಶರೂ ವರ್ಗಾವಣೆ
ಕರ್ನಾಟಕ

114 ನ್ಯಾಯಾಧೀಶರ ವರ್ಗಾವಣೆ: ವಿನಯ್ ಕುಲಕರ್ಣಿ ಪ್ರಕರಣದ ತೀರ್ಪು ನೀಡಿದ ನ್ಯಾಯಾಧೀಶರೂ ವರ್ಗಾವಣೆ

by ಪ್ರತಿಧ್ವನಿ
April 16, 2026
0

ರಾಜ್ಯ ನ್ಯಾಯಾಂಗ ವ್ಯವಸ್ಥೆಯಲ್ಲಿ ಭಾರೀ ಮಟ್ಟದ ಬದಲಾವಣೆ ನಡೆಯಿದ್ದು, ಒಟ್ಟು 114 ಜಿಲ್ಲಾ ನ್ಯಾಯಾಧೀಶರನ್ನು ವರ್ಗಾವಣೆ ಮಾಡಲಾಗಿದೆ. ಈ ಮಹತ್ವದ ಆದೇಶವನ್ನು ಹೈಕೋರ್ಟ್ ಹೊರಡಿಸಿದ್ದು, ವಿವಿಧ ಹಂತಗಳ...

Read moreDetails
ವಂಡರ್‌ಲಾದಲ್ಲಿ ಥ್ರಿಲ್ ರೈಡ್ ಅಡಚಣೆ: ಮಧ್ಯದಲ್ಲೇ ನಿಂತ ರೋಲರ್ ಕೋಸ್ಟರ್, ಕಂಗಾಲಾದ ಪ್ರಯಾಣಿಕರು

ವಂಡರ್‌ಲಾದಲ್ಲಿ ಥ್ರಿಲ್ ರೈಡ್ ಅಡಚಣೆ: ಮಧ್ಯದಲ್ಲೇ ನಿಂತ ರೋಲರ್ ಕೋಸ್ಟರ್, ಕಂಗಾಲಾದ ಪ್ರಯಾಣಿಕರು

April 16, 2026
ಮಹಿಳಾ ಮೀಸಲಾತಿ ಬಿಲ್‌ ವಿರೋಧಿಸುವವರನ್ನು ದೇಶದ ನಾರಿಯರು ಕ್ಷಮಿಸೋದಿಲ್ಲ : ವಿಪಕ್ಷಗಳಿಗೆ ಮೋದಿ ಮಾರ್ಮಿಕ ಸಂದೇಶ..

ಮಹಿಳಾ ಮೀಸಲಾತಿ ಬಿಲ್‌ ವಿರೋಧಿಸುವವರನ್ನು ದೇಶದ ನಾರಿಯರು ಕ್ಷಮಿಸೋದಿಲ್ಲ : ವಿಪಕ್ಷಗಳಿಗೆ ಮೋದಿ ಮಾರ್ಮಿಕ ಸಂದೇಶ..

April 16, 2026
ಕುಡಿಯುವ ನೀರಿಗೆ ತೊಂದರೆಯಾದ್ರೆ ಡಿಸಿಗಳೇ ಹೊಣೆ : ಹೈ ವೋಲ್ಟೇಜ್‌ ಸಭೆಯಲ್ಲಿ ಸಿಎಂ ಖಡಕ್‌ ಸೂಚನೆ..

ಕುಡಿಯುವ ನೀರಿಗೆ ತೊಂದರೆಯಾದ್ರೆ ಡಿಸಿಗಳೇ ಹೊಣೆ : ಹೈ ವೋಲ್ಟೇಜ್‌ ಸಭೆಯಲ್ಲಿ ಸಿಎಂ ಖಡಕ್‌ ಸೂಚನೆ..

April 16, 2026
ಮುಸ್ಲಿಮರಿಗೆ ಧರ್ಮಾಧಾರಿತ ಯಾವುದೇ ಮೀಸಲಾತಿ ಅಸಂವಿಧಾನಿಕ : ಬೇಕಾದ್ರೆ ನಿಮ್ಮ ಎಲ್ಲಾ ಟಿಕೆಟ್‌ ಅವರಿಗೇನೆ ಕೊಟ್ಬಿಡಿ : ಅಖಿಲೇಶ್‌ಗೆ ತಿವಿದ ಅಮಿತ್ ಶಾ..

ಮುಸ್ಲಿಮರಿಗೆ ಧರ್ಮಾಧಾರಿತ ಯಾವುದೇ ಮೀಸಲಾತಿ ಅಸಂವಿಧಾನಿಕ : ಬೇಕಾದ್ರೆ ನಿಮ್ಮ ಎಲ್ಲಾ ಟಿಕೆಟ್‌ ಅವರಿಗೇನೆ ಕೊಟ್ಬಿಡಿ : ಅಖಿಲೇಶ್‌ಗೆ ತಿವಿದ ಅಮಿತ್ ಶಾ..

April 16, 2026
Next Post
ಆರ್ಟಿಫಿಶಿಯಲ್‌ ಹೋರಾಟಗಳಿಗೆ ಜನ ಬೆಲೆ ಕೊಡುವುದಿಲ್ಲ: ಹೆಚ್‌.ಡಿ.ಕುಮಾರಸ್ವಾಮಿ

ಮೋದಿ ನೋಡಿ ಮತ ಕೊಡುತ್ತಾರೆ ಅಂದುಕೊಂಡರೆ ಅದು ಸುಳ್ಳು : ಎಚ್‌.ಡಿ ಕುಮಾರಸ್ವಾಮಿ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada