Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ
No Result
View All Result
Pratidhvani
No Result
View All Result

ಕಿರುತೆರೆ ನಟ ದೀಪೇಶ್‌ ಭಾನ್ ಸಾವು

ಪ್ರತಿಧ್ವನಿ

ಪ್ರತಿಧ್ವನಿ

July 23, 2022
Share on FacebookShare on Twitter

ಕ್ರಿಕೆಟ್‌ ಆಡುವಾದ ಕುಸಿದುಬಿದ್ದ ಕಿರುತೆರೆ ನಟ ದಿಪೇಶ್‌ ಭಾನ್‌ ಮೃತಪಟ್ಟಿರುವ ಆಘಾತಕಾರಿ ಘಟನೆ ರಾಜಧಾನಿ ದೆಹಲಿಯಲ್ಲಿ ಸಂಭವಿಸಿದೆ.

ಹೆಚ್ಚು ಓದಿದ ಸ್ಟೋರಿಗಳು

ಪ್ಯಾನ್ ಇಂಡಿಯಾ ಚಿತ್ರವಾಗಿ ಬರಲಿದೆ ಬಂಕಿಮಚಂದ್ರರ ಆನಂದಮಠ

ಟ್ರೇಲರ್ ಮೂಲಕ ಜನಮನ ಗೆದ್ದ ʻʻಕೌಟಿಲ್ಯ”

ಅನಾವರಣವಾಯ್ತು ಟಿಪಿಎಲ್ ಪಂದ್ಯಾವಳಿಯ ಜೆರ್ಸಿ ಹಾಗೂ ಟ್ರೋಫಿ

ಜನಪ್ರಿಯ ಧಾರವಾಹಿ ಭಾಬಿಜಿ ಘರ್‌ ಪರ್‌ ಹೆಯಲ್ಲಿ ಮಲ್ಕಾನ್‌ ಎಂಬ ಪಾತ್ರದಲ್ಲಿ ನಟಿಸುತ್ತಿದ್ದ ದಿಪೇಶ್‌ ಭಾನ್‌ ಅವರಿಗೆ 41 ವರ್ಷ ಆಗಿದ್ದು, ಕೆಲವೇ ದಿನಗಳ ಹಿಂದೆ ಜನ್ಮದಿನ ಆಚರಿಸಿಕೊಂಡಿದ್ದರು.  ಮದುವೆ ಆಗಿ ಒಂದು ವರ್ಷ ಪೂರೈಸಿದ್ದು, ಪತ್ನಿ ಹಾಗೂ ಮಗುವನ್ನು ಅಗಲಿದ್ದಾರೆ.

ದಿಪೇಶ್‌ ಭಾನುಗೆ ಯಾವುದೇ ಧೂಮಪಾನ, ಮದ್ಯಪಾನದ ಅಭ್ಯಾಸವಿರಲಿಲ್ಲ. ಅಲ್ಲದೇ ದೈಹಿಕವಾಗಿ ಸಾಕಷ್ಟು ಫಿಟ್‌ ಆಗಿದ್ದರು. ಇಂತಹ ವ್ಯಕ್ತಿಗೆ ಹೀಗೆ ದಿಢೀರನೆ ಸಾವು ಬರಲು ಹೇಗೆ ಸಾಧ್ಯ ಎಂದು ಎಫ್‌ ಐಆರ್‌ ಧಾರವಾಹಿಯ ಸಹನಟಿ ಕವಿತಾ ಕೌಶಿಕ್‌ ಆಘಾತ ವ್ಯಕ್ತಪಡಿಸಿ ಟ್ವೀಟ್‌ ಮಾಡಿದ್ದಾರೆ.

ಕ್ರಿಕೆಟ್‌ ಆಡುವಾಗ ದಿಢೀರನೆ ಕುಸಿದ ಬಿದ್ದ ದಿಪೇಶ್‌ ಭಾನುವನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ದಾರಿ ಮಧ್ಯೆದಲ್ಲೇ ಮೃತಪಟ್ಟ ಎಂದು ಸಹದ್ಯೋಗಿ ಕಲಾವಿದರು ತಿಳಿಸಿದ್ದಾರೆ.

ದೀಪೇಶ್‌ ಭಾನು ಅವರ ತಾಯಿ ಇತ್ತೀಚೆಗಷ್ಟೇ ಮೃತಪಟ್ಟಿದ್ದರು. ತಾಯಿಯನ್ನು ನೆನೆದು ಅವರು ತುಂಬಾ ಭಾವುಕರಾಗಿದ್ದರು.

RS 500
RS 1500

SCAN HERE

[elfsight_youtube_gallery id="4"]

don't miss it !

ಸಚಿವ ಮುನಿರತ್ನ, ಐಎಫ್ ಎಸ್ ಅಧಿಕಾರಿಗೆ ಬಿಗ್ ರಿಲೀಫ್
ಕರ್ನಾಟಕ

ಸಚಿವ ಮುನಿರತ್ನ, ಐಎಫ್ ಎಸ್ ಅಧಿಕಾರಿಗೆ ಬಿಗ್ ರಿಲೀಫ್

by ಪ್ರತಿಧ್ವನಿ
August 14, 2022
ರಾಜ್ಯಕ್ಕಿಂತ ದೇಶಕ್ಕೆ ಸಿದ್ದರಾಮಯ್ಯ ಅವಶ್ಯಕತೆ ಕಾಣುತ್ತಿದೆ :ಸಾ.ರಾ ಮಹೇಶ್
ವಿಡಿಯೋ

ರಾಜ್ಯಕ್ಕಿಂತ ದೇಶಕ್ಕೆ ಸಿದ್ದರಾಮಯ್ಯ ಅವಶ್ಯಕತೆ ಕಾಣುತ್ತಿದೆ :ಸಾ.ರಾ ಮಹೇಶ್

by ಫಾತಿಮಾ
August 13, 2022
ಪರೇಶ್ ಮೇಸ್ತಾ ಕೊಲೆ ಆರೋಪಿಗೆ ವಕ್ಫ್ ಬೋರ್ಡ್ ಸ್ಥಾನ: ವಿರೋಧದ ಬಳಿಕ ಆದೇಶ ವಾಪಸ್
ಕರ್ನಾಟಕ

ಪರೇಶ್ ಮೇಸ್ತಾ ಕೊಲೆ ಆರೋಪಿಗೆ ವಕ್ಫ್ ಬೋರ್ಡ್ ಸ್ಥಾನ: ವಿರೋಧದ ಬಳಿಕ ಆದೇಶ ವಾಪಸ್

by ಪ್ರತಿಧ್ವನಿ
August 12, 2022
ಯಾವುದೇ ಕಾರಣಕ್ಕೂ ಬೇರೆ ಪಕ್ಷ ಅಧಿಕಾರಕ್ಕೆ ಬರಲು ಬಿಡಲ್ಲ : ಬಿ.ಎಸ್‌ ಯಡಿಯೂರಪ್ಪ
ಕರ್ನಾಟಕ

ಬಿಎಸ್‌ವೈಗೆ ಸಂಸದೀಯ ಮಂಡಳಿಯಲ್ಲಿ ಸ್ಥಾನ : ನಮ್ಮ ಬಲ ಹೆಚ್ಚಿದೆ ಎಂದ ಸಿಎಂ ಬೊಮ್ಮಾಯಿ

by ಪ್ರತಿಧ್ವನಿ
August 17, 2022
ಗೌರಿಗಣೇಶನ ಹಬ್ಬಕ್ಕೆ ಗಣೇಶನ ಜೊತೆ ಮೂಡಿಬರುತ್ತಿರುವ ಆಪ್ಪು ವಿಗ್ರಹ !punithrajkumar
ವಿಡಿಯೋ

ಗೌರಿಗಣೇಶನ ಹಬ್ಬಕ್ಕೆ ಗಣೇಶನ ಜೊತೆ ಮೂಡಿಬರುತ್ತಿರುವ ಆಪ್ಪು ವಿಗ್ರಹ !punithrajkumar

by ಫಾತಿಮಾ
August 17, 2022
Next Post
ಪ್ರೀತಿಸಿದ ಯುವಕ ಮಂಗಳಮುಖಿ ಎಂದು ತಿಳಿದು ಯುವತಿಗೆ ಶಾಕ್!‌

ಪ್ರೀತಿಸಿದ ಯುವಕ ಮಂಗಳಮುಖಿ ಎಂದು ತಿಳಿದು ಯುವತಿಗೆ ಶಾಕ್!‌

ಬೆಂಗಳೂರಿನ ವಾಯುಮಾಲಿನ್ಯದ ಬಗ್ಗೆ KSPCBಯಿಂದ ಅಧ್ಯಯನ : ಅಧ್ಯಯನದಿಂದ ಬಯಲಾಯ್ತು ಅಚ್ಚರಿಯ ಮಾಹಿತಿ!

ಬೆಂಗಳೂರಿನ ವಾಯುಮಾಲಿನ್ಯದ ಬಗ್ಗೆ KSPCBಯಿಂದ ಅಧ್ಯಯನ : ಅಧ್ಯಯನದಿಂದ ಬಯಲಾಯ್ತು ಅಚ್ಚರಿಯ ಮಾಹಿತಿ!

ಬರ್ತಡೆ ಸ್ಪಾರ್ಕರ್ ತಯಾರಿಕಾ ಘಟಕದಲ್ಲಿ ಬೆಂಕಿ ಆಕಸ್ಮಿಕ: 8 ಕಾರ್ಮಿಕರಿಗೆ ಗಾಯ

ಬರ್ತಡೆ ಸ್ಪಾರ್ಕರ್ ತಯಾರಿಕಾ ಘಟಕದಲ್ಲಿ ಬೆಂಕಿ ಆಕಸ್ಮಿಕ: 8 ಕಾರ್ಮಿಕರಿಗೆ ಗಾಯ

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist