• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, July 5, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ರಾಷ್ಟ್ರಕವಿ G.S ಶಿವರುದ್ರಪ್ಪ ಮೊಮ್ಮಗಳ ‘ಅನನ್ಯ’ ಸಾಧನೆ

ಕೃಷ್ಣ ಮಣಿ by ಕೃಷ್ಣ ಮಣಿ
February 4, 2025
in ಕರ್ನಾಟಕ, ವಿಶೇಷ
0
ರಾಷ್ಟ್ರಕವಿ G.S ಶಿವರುದ್ರಪ್ಪ ಮೊಮ್ಮಗಳ ‘ಅನನ್ಯ’ ಸಾಧನೆ
Share on WhatsAppShare on FacebookShare on Telegram

ADVERTISEMENT

ರಾಷ್ಟ್ರಕವಿ ಜಿ.ಎಸ್‌ ಶಿವರುದ್ರಪ್ಪ ಅವರ ಮೊಮ್ಮಗಳು ಅನನ್ಯ ಪ್ರಸಾದ್‌ ಮಹತ್ವದ ಸಾಧನೆ ಮಾಡಿದ್ದಾರೆ. 52 ದಿನ 5 ಗಂಟೆ 44 ನಿಮಿಷದಲ್ಲಿ ಅಂಟ್ಲಾಂಟಿಕ ಸಾಗರ ದಾಟಿದ ಮೊದಲ ಮಹಿಳೆ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 3 ಸಾವಿರ ಮೈಲಿ ದೂರ ಅಂದ್ರೆ ಸುಮಾರು 4300 ಕಿಲೋ ಮೀಟರ್‌ ದೂರ ಅಟ್ಲಾಂಟಿಕ್ ಸಾಗರದಲ್ಲಿ ಪ್ರಯಾಣ ಮಾಡುವ ಮೂಲಕ ಏಕಾಂಗಿಯಾಗಿ ಸಮುದ್ರಯಾನ ಮಾಡಿದ ಮೊದಲ ಮಹಿಳೆ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ವಿಶ್ವದ ಅತ್ಯಂತ ಕಠಿಣ ಯಾನ ಎನಿಸಿಕೊಂಡಿರುವ ಅಟ್ಲಾಂಟಿಕ್‌ ಸಾಗರದಲ್ಲಿ ಯಶಸ್ವಿಯಾಗಿ ರೋಯಿಂಗ್‌ ಪೂರ್ಣ ಮಾಡಿದ್ದಾರೆ. ಡಿಸೆಂಬರ್‌ 11ರಂದು ಕ್ಯಾನರಿ ದ್ವೀಪಗಳಲ್ಲಿ ಒಂದಾದ ಲಾ ಗೊಮೆರಾ ದ್ವೀಪದಿಂದ ಶುರುವಾದ ಏಕಾಂಗಿ ಸಾಗರಯಾನ, ಫೆಬ್ರವರಿ 1ರಂದು ಅಂತ್ಯವಾಗಿದೆ. ಬರೋಬ್ಬರಿ 52 ದಿನಗಳ ಕಾಲ ಚಳಿ, ಗಾಳಿ, ಬಿಸಿಲು ಯಾವುದನ್ನೂ ಲೆಕ್ಕಿಸದೆ ಯಶಸ್ವಿಯಾಗಿ ಯಾನ ಪೂರೈಸಿದ್ದಾರೆ.

ಅಟ್ಲಾಂಟಿಕ್‌‌ ಸಾಗರದಲ್ಲಿ ಏಕಾಂಗಿ ಯಾನ ಮಾಡಲು ನಿರ್ಧಾರ ಮಾಡಿದ ಅನನ್ಯಾ ಪ್ರಸಾದ್‌, ಈ ಯಾನಕ್ಕೂ ಮೊದಲು ಕಠಿಣ ಪರಿಶ್ರಮ ಹಾಕಿದ್ದರು. ದೇಹವನ್ನು ದಂಡಿಸಿ ಸಜ್ಜಾದ ಅನನ್ಯ, 25 ಅಡಿ ಅಳತೆಯ ಬೋಟ್‌ ತಯಾರಿಸಿದ್ದರು. ಬೋಟ್‌‌ನ ಪ್ರತಿಯೊಂದು ವಿಭಾಗದ ಬಗ್ಗೆಯೂ ಚೆನ್ನಾಗಿ ತಿಳಿದುಕೊಂಡಿದ್ದರು. ಯಾವುದೇ ತಂತ್ರಜ್ಞರ ಸಹಾಯವಿಲ್ಲದೆ ಬೋಟ್‌ ರಿಪೇರಿ ಮಾಡುವುದನ್ನು ಕಲಿತುಕೊಂಡಿದ್ದರು ಎನ್ನುವುದನ್ನು ಬಹಿರಂಗ ಮಾಡಿದ್ದಾರೆ.

Siddaramaih : ಏಯ್.!  ಇಲ್ಲಿ ಕೇಳು *'I Am god ಕಣಯ್ಯ #pratidhvani #siddaramaiah #upendra #mysore #imgod

ಅನನ್ಯ ಪ್ರಸಾದ್‌ ಬೆಂಗಳೂರಿನಲ್ಲಿ ಜನಿಸಿದ್ದು, ತನ್ನ 5ನೇ ವರ್ಷದಲ್ಲಿ ಇಂಗ್ಲೆಂಡ್‌‌ಗೆ ಪೋಷಕರ ಜೊತೆಗೆ ಹೋಗಿದ್ದರು. ಇದೀಗ 34 ವರ್ಷದ ಅನನ್ಯ ಈ ಅಟ್ಲಾಂಟಿಕ್‌ ಸಾಗರ ಯಾನದ ಹಿಂದೆ ಕರ್ನಾಟಕದ ಮೇಲಿನ ಪ್ರೀತಿಯಿದೆ. ಮೆಂಟಲ್‌ ಹೆಲ್ತ್‌‌ ಫೌಂಡೇಷನ್‌ ಹಾಗು ಕರ್ನಾಟಕದ ದೀನಬಂಧು ಟ್ರಸ್ಟ್‌ ಮೂಲಕ ನಡೆಸುತ್ತಿರುವ ಅನಾಥಾಶ್ರಮ ಹಾಗು ಶಾಲೆಗೆ ನೆರವು ನೀಡಲಿ ಈ ಕೆಲಸ ಮಾಡಿದ್ದಾರೆ. ಜಿ.ಎಸ್‌ ಶಿವರುದ್ರಪ್ಪ ಅವರ ಸಹೋದರ ಜಿ.ಎಸ್‌ ಜಯದೇವ ಈ ಟ್ರಸ್ಟ್‌ ನಡೆಸುತ್ತಿದ್ದಾರೆ. ಕನ್ನಡತಿಯ ಹೆಮ್ಮೆಯ ಸಾಧನೆ ಇದಾಗಿದೆ.

Tags: description of explanation of gs shivrudrappa's poemgs shivrudrappags shivrudrappa's poemhaadu halatu bhava naveenavijay karnatakavijay karnataka onlineಜಿಎಸ್ ಶಿವರುದ್ರಪ್ಪಜಿಎಸ್ ಶಿವರುದ್ರಪ್ಪ ಕವನದ ವಿವರಣೆರಾಷ್ಟ್ರಕವಿ ಜಿಎಸ್ ಶಿವರುದ್ರಪ್ಪಶ್ರೀನಾಥ್‌ ಭಲ್ಲೆಶ್ರೀನಾಥ್‌ ಭಲ್ಲೆ ವಿಶ್ಲೇಷಣೆಹಾಡು ಹಳತು ಭಾವ ನವೀನಹಾಡು ಹಳತು ಭಾವ ನವೀನ-24
Previous Post

ಮೈಕ್ರೋ ಫೈನಾನ್ಸ್‌ಗೆ ನಿನ್ನೆ ಬಲಿಯಾದವರು ಎಷ್ಟು..?

Next Post

ಹೊಸೂರು ಏರ್‌‌ಪೋರ್ಟ್‌ಗೆ ಗೌಡರ ವಿರೋಧ.. ಸರ್ಕಾರದ ಪರ ಬ್ಯಾಟಿಂಗ್‌

Related Posts

ಕೃಷಿ ಇಲಾಖೆ ಮಿಂಚಿನ ಕಾರ್ಯಾಚರಣೆ: ಹಲವೆಡೆ ಅಕ್ರಮ ಬೀಜ ದಾಸ್ತಾನು ಜಪ್ತಿ
Top Story

ಕೃಷಿ ಇಲಾಖೆ ಮಿಂಚಿನ ಕಾರ್ಯಾಚರಣೆ: ಹಲವೆಡೆ ಅಕ್ರಮ ಬೀಜ ದಾಸ್ತಾನು ಜಪ್ತಿ

by ಪ್ರತಿಧ್ವನಿ
July 5, 2026
0

ಬೆಂಗಳೂರು: ಕೃಷಿ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ನೇತೃತ್ವದ ಪ್ರತ್ಯೇಕ ತಂಡಗಳು ರಾಜ್ಯದ ಹಾಸನ ತುಮಕೂರು ಹಾಗೂ ಮಂಡ್ಯ ಜಿಲ್ಲೆಗಳಲ್ಲಿ ವಿವಿಧ ರಸಗೊಬ್ಬರ ಮಾರಾಟ ಕೇಂದ್ರಗಳಿಗೆ ಭೇಟಿ...

Read moreDetails
ಬೆಳಗಾವಿಯಲ್ಲಿ RSS ಶಕ್ತಿ ಪ್ರದರ್ಶನ: ಪ್ರಿಯಾಂಕ್ ಖರ್ಗೆಗೆ ಪರೋಕ್ಷ ಟಾಂಟ್‌..?

ಬೆಳಗಾವಿಯಲ್ಲಿ RSS ಶಕ್ತಿ ಪ್ರದರ್ಶನ: ಪ್ರಿಯಾಂಕ್ ಖರ್ಗೆಗೆ ಪರೋಕ್ಷ ಟಾಂಟ್‌..?

July 5, 2026
Rain Damage

ಮಳೆಯ ಅವಾಂತರಕ್ಕೆ ಮನೆಯ ಮೇಲೆ ಬಿದ್ದ ಉರುಳಿಬಿದ್ದ ಬೃಹತ್‌ ಮರ : ಅಪಾರ ಹಾನಿ..!

July 5, 2026
ಪರಪ್ಪನ ಅಗ್ರಹಾರದಿಂದ 24 ಕೈದಿಗಳಿಗೆ ಬಿಡುಗಡೆ ಭಾಗ್ಯ..!

ಪರಪ್ಪನ ಅಗ್ರಹಾರದಿಂದ 24 ಕೈದಿಗಳಿಗೆ ಬಿಡುಗಡೆ ಭಾಗ್ಯ..!

July 5, 2026
Karnataka SIR: ಕಾಂಗ್ರೆಸ್‌ ಅಕ್ರಮ ಮತಗಳನ್ನು ಉಳಿಸಿಕೊಳ್ಳಲು ಹರಸಹಾಸ ಮಾಡ್ತಿದೆ: ಕುಮಾರಸ್ವಾಮಿ

Karnataka SIR: ಕಾಂಗ್ರೆಸ್‌ ಅಕ್ರಮ ಮತಗಳನ್ನು ಉಳಿಸಿಕೊಳ್ಳಲು ಹರಸಹಾಸ ಮಾಡ್ತಿದೆ: ಕುಮಾರಸ್ವಾಮಿ

July 5, 2026
Next Post
ಹೊಸೂರು ಏರ್‌‌ಪೋರ್ಟ್‌ಗೆ ಗೌಡರ ವಿರೋಧ.. ಸರ್ಕಾರದ ಪರ ಬ್ಯಾಟಿಂಗ್‌

ಹೊಸೂರು ಏರ್‌‌ಪೋರ್ಟ್‌ಗೆ ಗೌಡರ ವಿರೋಧ.. ಸರ್ಕಾರದ ಪರ ಬ್ಯಾಟಿಂಗ್‌

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada