ವರ್ಷಗಳಿಂದಲೇ ಬಿಎಂಟಿಸಿ ಬಸ್ ಗಳಲ್ಲಿ ಅಗ್ನಿ ಅವಘಡಗಳು ಸಂಭವಿಸುತ್ತಲೇ ಇವೆ. ಅದೆಷ್ಟೋ ಬಸ್ ಗಳು ಬೆಂಕಿಗೆ ಆಹುತಿಯಾಗಿವೆ. ಕೊನೆಗೆ ಅಗ್ನಿಶಾಮಕದಳದ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ, ಬೆಂಕಿನಂದಿಸುವ ಕಾರ್ಯಗಳಲ್ಲಿ ತೊಡಗಿರುವ ಘಟನೆಗಳು ಹಲವಾರಿವೆ. ಈ ಕುರಿತಾದ ಒಂದು ಸ್ಟೋರಿ ಇಲ್ಲಿದೆ. #bmtc #banglore #karnatakanews #pratidhvanidigtial #fire #bus #ಬಸ್ #ಕರ್ನಾಟಕ #ಬೆಂಕಿ #ಬಿಎಂಟಿಸಿ
ಸದನದಲ್ಲಿ ಸಿಎಂ ಸಿದ್ದರಾಮಯ್ಯಗೆ ತೊಡೆ ತಟ್ಟಿ ಸವಾಲ್ ಹಾಕಿದ ಜನಾರ್ದನ್ ರಡ್ಡಿ
https://youtu.be/Sy1jolcaaV0
Read moreDetails