• Home
  • About Us
  • ಕರ್ನಾಟಕ
Wednesday, November 19, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ವಿದೇಶ

ಭಾರತದ ಮೇಲೆ ಚೀನಾದಿಂದ ಸೈಬರ್ ಅಟ್ಯಾಕ್; ‘ರೆಕಾರ್ಡೆಡ್ ಫ್ಯೂಚರ್’ ರಿಪೋರ್ಟ್ ಹೇಳಿದ್ದೇನು?

ನಚಿಕೇತು by ನಚಿಕೇತು
October 30, 2021
in ವಿದೇಶ
0
ಭಾರತದ ಮೇಲೆ ಚೀನಾದಿಂದ ಸೈಬರ್ ಅಟ್ಯಾಕ್; ‘ರೆಕಾರ್ಡೆಡ್ ಫ್ಯೂಚರ್’ ರಿಪೋರ್ಟ್ ಹೇಳಿದ್ದೇನು?
Share on WhatsAppShare on FacebookShare on Telegram

ಭಾರತ ಚೀನಾ ಗಡಿಯಲ್ಲಿ ಈಗ ಶಾಂತಿ, ಸಾಮರಸ್ಯದ ಮಾತುಕತೆ ನಡೆಯುತ್ತಿದೆ. ಈ ನಡುವೆಯೇ ಕೆಲ ತಿಂಗಳ ಹಿಂದೆ ಭಾರತದ ಮೇಲೆ ಸೈಬರ್ ಅಟ್ಯಾಕ್ ಮಾಡಲು ಮುಂದಾಗುತ್ತಿದಂತೆ ಚೀನಾ. ಭಾರತ ಸರ್ಕಾರದ 12 ಸಂಸ್ಥೆಗಳ ಮೇಲೆ ಚೀನಾ ಹ್ಯಾಕರ್‌ಗಳ ಕಣ್ಣು ಬಿದ್ದಿರೋದು ಈಗ ಬಟಾ ಬಯಲಾಗಿದ್ದು, ಹ್ಯಾಕರ್‌ಗಳಿಗೂ ಚೀನಾ ಆರ್ಮಿಗೂ ಇರೋ ಸಂಬಂಧ ಬೆಚ್ಚಿ ಬೀಳಿಸುವಂತಿದೆ.

ADVERTISEMENT

ಅಂದು 2020ರ ಅಕ್ಟೋಬರ್ 12. ಇದ್ದಕ್ಕಿಂದ್ದಂತೆ ಮುಂಬೈ ನಗರಿ ಎರಡು ಗಂಟೆ ಸ್ತಬ್ದಗೊಂಡಿತ್ತು. ಮುಂಬೈ, ಥಾಣೆ ಮತ್ತು ನವಿ ಮುಂಬೈನಲ್ಲಿ ವಿದ್ಯುತ್ ಸ್ಥಗಿತಗೊಂಡು ರೈಲುಗಳು ರದ್ದಾಗಿದ್ವು. ಸರ್ಕಾರಿ ಕಚೇರಿಗಳು ಮುಚ್ಚಿದವು, ಸ್ಟಾಕ್ ಮಾರುಕಟ್ಟೆಯೂ ಸ್ತಬ್ದಗೊಂಡಿತ್ತು. ಆವತ್ತು ಅಲ್ಲಿ ಏನಾಗಿತ್ತು? ಯಾಕೆ ಇಂತಹ ಘಟನೆ ನಡೆದಿತ್ತು ಅನ್ನೋದ್ರ ಹಿಂದೆ ಕುತಂತ್ರಿ ಚೀನಾ ಇರೋ ಆಘಾತಕಾರಿ ಸತ್ಯ ಹೊರಬಿದ್ದಿದೆ.

ಹೌದು, ಇಂತಹದ್ದೊಂದು ಆಘಾತಕಾರಿ ವಿಚಾರ ಇದೀಗ ಬಯಲಾಗಿದೆ. ಅಂದು ಮುಂಬೈ ನಗರದಲ್ಲಿ ಅಂತಹ ಘಟನೆ ಆಗೋದಕ್ಕೆ ಕಾರಣ ಚೀನಾ ಅನ್ನೋದು ಬಹಿರಂಗವಾಗಿದೆ. ಚೀನಾದ ಹ್ಯಾಕರ್ಗಳು ಭಾರತದ ಮೇಲೆ ಸೈಬರ್ ಅಟ್ಯಾಕ್ಗೆ ಪ್ಲಾನ್ ಮಾಡ್ತಿರೋದು ಗೊತ್ತಾಗಿದೆ. ಈ ವಿಚಾರವನ್ನ ಎಳೆ ಎಳೆಯಾಗಿ ಬಿಚ್ಚಿಟ್ಟಿದೆ, ಅಮೆರಿಕ ಮೂಲದ ‘ರೆಕಾರ್ಡೆಡ್ ಫ್ಯೂಚರ್’ ಸಂಸ್ಥೆ.

‘ರೆಕಾರ್ಡೆಡ್ ಫ್ಯೂಚರ್’ ಹೇಳಿದ್ದೇನು?

ಭಾರತದ 12ಕ್ಕೂ ಹೆಚ್ಚು ಸರ್ಕಾರಿ ಸಂಸ್ಥೆಗಳ ಸಿಸ್ಟಂಗಳು ಹ್ಯಾಕ್
ಹ್ಯಾಕರ್ಗಳು ಚೀನಾ ಸರ್ಕಾರ ಬೆಂಬಲಿತ ಗುಂಪುಗಳಿಗೆ ಸೇರಿವೆ
ರೆಕಾರ್ಡೆಡ್ ಫ್ಯೂಚರ್’ ಸಂಸ್ಥೆ ನಡೆಸಿದ ಅಧ್ಯಯನದಲ್ಲಿ ಬಯಲು
ವಿಶೇಷ ಸಾಫ್ಟ್‌ವೇರ್‌ʼಗಳನ್ನು ಬಳಸಿ ಭಾರತದ ಮೇಲೆ ದಾಳಿ
ಸಿಸ್ಟಂಗಳಿಗೆ ಮಾಲ್ವೇರ್ಗಳನ್ನ ಬಿಟ್ಟು ದಿಕ್ಕುತಪ್ಪಿಸುವ ಕೆಲಸ
ಮುಂಬೈ ವಿದ್ಯುತ್ ಘಟಕ ಸೇರಿ ಇತರ ಸಂಸ್ಥೆಗಳ ಸಿಸ್ಟಂ ಹ್ಯಾಕ್
2020ರ ಮದ್ಯದಲ್ಲಿ ಭಾರತದ 12ಕ್ಕೂ ಹೆಚ್ಚು ಸರ್ಕಾರಿ ಸಂಸ್ಥೆಗಳ ಸಿಸ್ಟಂಗಳು ಹ್ಯಾಕ್ ಆಗಿದ್ದವು. ಇದರ ಹಿಂದೆ ಇರುವ ಹ್ಯಾಕರ್ಗಳು ಚೀನಾ ಸರ್ಕಾರ ಬೆಂಬಲಿತ ಗುಂಪುಗಳಿಗೆ ಸೇರಿವೆ ಅನ್ನೋದು ‘ರೆಕಾರ್ಡೆಡ್ ಫ್ಯೂಚರ್’ ಸಂಸ್ಥೆ ನಡೆಸಿದ ಅಧ್ಯಯನದಲ್ಲಿ ಬಯಲಾಗಿದೆ. ವಿಶೇಷ ಸಾಫ್ಟ್‌ವೇರ್‌ʼಗಳನ್ನು ಬಳಸಿ ಭಾರತದ ಮೇಲೆ ದಾಳಿ ನಡೆಸಿ ಸಿಸ್ಟಂಗಳಿಗೆ ಮಾಲ್ವೇರ್ಗಳನ್ನ ಬಿಟ್ಟು ದಿಕ್ಕುತಪ್ಪಿಸುವ ಕೆಲಸ ನಡೆಯುತ್ತಿದೆ. 2020ರ ಅಕ್ಟೋಬರ್ನಲ್ಲಿ ಮುಂಬೈ ವಿದ್ಯುತ್ ಘಟಕ ಸೇರಿ ಇತರ ಸಂಸ್ಥೆಗಳ ಸಿಸ್ಟಂಗಳು ಕೂಡ ಇದೇ ರೀತಿ ಹ್ಯಾಕ್ ಆಗಿತ್ತು ಅಂತ ರೆಕಾರ್ಡೆಡ್ ಫ್ಯೂಚರ್’ ಹೇಳಿದೆ.

ಇನ್ನು ಹ್ಯಾಕ್ ಮಾಡಿದವರು ಜಸ್ಟ್ ಚೀನಾದ ಹ್ಯಾಕರ್ ಅಷ್ಟೇ ಅಲ್ಲ, ಇದೊಂದು ದೊಡ್ಡ ಪಿತೂರಿ. ಇದ್ರ ಹಿಂದೆ ದೊಡ್ಡ ಷಡ್ಯಂತ್ರ ಇದೆ ಅನ್ನೋದು ಕೂಡ ರೆಕಾರ್ಡೆಡ್ ಫ್ಯೂಚರ್’ ಅಧ್ಯಯನದಲ್ಲಿ ಬಯಲಾಗಿದೆ.

ಭಾರತೀಯ ಸಿಸ್ಟಂಗಳನ್ನ ಹ್ಯಾಕ್ ಮಾಡಿದ್ದ ಚೀನೀ ಹ್ಯಾಕರ್ಸ್ ಗುಂಪುಗಳಲ್ಲಿ ರೆಡ್ ಇಕೋ ಕೂಡ ಇದೆ. ಇವು ಚೀನಾದ ಗುಪ್ತಚರ ಮತ್ತು ಭದ್ರತಾ ಸಂಸ್ಥೆಯಾದ ಎಂಎಸ್ಎಸ್ ಹಾಗೂ ಪಿಎಲ್ಎ ಸೇನೆಗೆ ಕೆಲಸ ಮಾಡುತ್ತವೆ. ಹ್ಯಾಕ್ ಮಾಡಿದ ದಿನದಂದೇ ಚೀನಾದ ಪಿಎಲ್ಎ ಸೇನೆ ಲಡಾಖ್ನಲ್ಲಿ ಭಾರತದ ಗಡಿಭಾಗವನ್ನ ಅತಿಕ್ರಮಿಸುವ ಕೆಲಸ ಆರಂಭಿಸಿತ್ತು ಅಂತಾಲು ಗೊತ್ತಾಗಿದೆ.

ಈ ವಿಚಾರ ಬಯಲಾಗುವ ಮೂಲಕ ಅಂದಿನ ಹ್ಯಾಕಿಂಗ್ ಹಿಂದೆ ಚೀನಾ ಇರೋದು ಕನ್ಫಮ್ ಆಗಿದೆ. ಇನ್ನು ಇದು ಭಾರತಕ್ಕೆ ದೊಡ್ಡ ಶಾಕ್ ನೀಡಿದೆ. ಇನ್ನು ಚೀನಾವನ್ನ ಅಷ್ಟು ಸುಲಭವಾಗಿ ತೆಗೆದುಕೊಳ್ಳಬಾರದು ಅನ್ನೋ ಸಂದೇಶ ಭಾರತಕ್ಕೆ ಈ ಮೂಲಕ ಸಿಕ್ಕಂತಾಗಿದೆ.

Tags: Chinacyberattack
Previous Post

ರಾಜ್ಯ ಬಿಜೆಪಿ ಸರ್ಕಾರಕ್ಕೆ ಸುನಾಮಿಯಂತೆ ಅಪ್ಪಳಿಸಲಿದೆಯೇ ʼಬಿಟ್‌ಕಾಯಿನ್‌ʼ ಹಗರಣ?

Next Post

2ಜಿ ಸ್ಪೆಕ್ಟ್ರಮ್ ಹಗರಣ ಆರೋಪ: ಕಾಂಗ್ರೆಸ್ ನಾಯಕನಿಗೆ ಕ್ಷಮೆಯಾಚಿಸಿದ ಮಾಜಿ ಸಿಎಜಿ ವಿನೋದ್ ರಾಯ್

Related Posts

ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾಗೆ ಗಲ್ಲು ಶಿಕ್ಷೆ
Top Story

ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾಗೆ ಗಲ್ಲು ಶಿಕ್ಷೆ

by ಪ್ರತಿಧ್ವನಿ
November 17, 2025
0

ಢಾಕಾ: ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾಗೆ ಬಾಂಗ್ಲಾದೇಶದ ಅಂತಾರಾಷ್ಟ್ರೀಯ ಅಪರಾಧ ನ್ಯಾಯಮಂಡಳಿ ಗಲ್ಲು ಶಿಕ್ಷೆ ವಿಧಿಸಿದೆ. ಕಳೆದ ವರ್ಷ ಭುಗಿಲೆದ್ದಿದ್ದ ವಿದ್ಯಾರ್ಥಿ ಚಳುವಳಿಯನ್ನು ಹತ್ತಿಕ್ಕಲು ಆಗಿನ...

Read moreDetails
ಸೌದಿ ಅರೇಬಿಯಾದಲ್ಲಿ ಭೀಕರ ದುರಂತ: 42 ಭಾರತೀಯರು ಸಜೀವ ದಹನ

ಸೌದಿ ಅರೇಬಿಯಾದಲ್ಲಿ ಭೀಕರ ದುರಂತ: 42 ಭಾರತೀಯರು ಸಜೀವ ದಹನ

November 17, 2025

ಅಂಧರ ಕ್ರಿಕೆಟ್ ಟೂರ್ನಿಗೂ ಜಾಗತಿಕ ಮನ್ನಣೆ ಸಿಗುವಂತಾಗಲಿ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

November 14, 2025
ಇಂದಿನ ರಾಶಿ ಭವಿಷ್ಯ: ಈ ರಾಶಿಗಳಿಗೆ ಇಂದು ದಿಢೀರ್‌ ಧನ ಲಾಭ..!

ಇಂದಿನ ರಾಶಿ ಭವಿಷ್ಯ: ಈ ರಾಶಿಗಳಿಗೆ ಇಂದು ದಿಢೀರ್‌ ಧನ ಲಾಭ..!

November 12, 2025
ಪಾಕಿಸ್ತಾನದಲ್ಲೂ ನಿಗೂಢ ಸ್ಫೋಟ; 12 ಜನರ ಸಾವು

ಪಾಕಿಸ್ತಾನದಲ್ಲೂ ನಿಗೂಢ ಸ್ಫೋಟ; 12 ಜನರ ಸಾವು

November 11, 2025
Next Post
2ಜಿ ಸ್ಪೆಕ್ಟ್ರಮ್ ಹಗರಣ ಆರೋಪ: ಕಾಂಗ್ರೆಸ್ ನಾಯಕನಿಗೆ ಕ್ಷಮೆಯಾಚಿಸಿದ ಮಾಜಿ ಸಿಎಜಿ ವಿನೋದ್ ರಾಯ್

2ಜಿ ಸ್ಪೆಕ್ಟ್ರಮ್ ಹಗರಣ ಆರೋಪ: ಕಾಂಗ್ರೆಸ್ ನಾಯಕನಿಗೆ ಕ್ಷಮೆಯಾಚಿಸಿದ ಮಾಜಿ ಸಿಎಜಿ ವಿನೋದ್ ರಾಯ್

Please login to join discussion

Recent News

ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನಾ ವಿರುದ್ಧ FIR
Top Story

ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನಾ ವಿರುದ್ಧ FIR

by ಪ್ರತಿಧ್ವನಿ
November 19, 2025
ಹೊಗೆ ತಂದ ಆಪತ್ತು: ಬೆಳಗಾವಿಯಲ್ಲಿ ಮೂವರು ಯುವಕರ ದುರಂತ ಅಂತ್ಯ
Top Story

ಹೊಗೆ ತಂದ ಆಪತ್ತು: ಬೆಳಗಾವಿಯಲ್ಲಿ ಮೂವರು ಯುವಕರ ದುರಂತ ಅಂತ್ಯ

by ಪ್ರತಿಧ್ವನಿ
November 19, 2025
ಬೆಂಗಳೂರಲ್ಲಿ ಹಾಡಹಗಲೇ ದರೋಡೆ: ಕೋಟಿ ಕೋಟಿ ದೋಚಿದ ಖದೀಮರು
Top Story

ಬೆಂಗಳೂರಲ್ಲಿ ಹಾಡಹಗಲೇ ದರೋಡೆ: ಕೋಟಿ ಕೋಟಿ ದೋಚಿದ ಖದೀಮರು

by ಪ್ರತಿಧ್ವನಿ
November 19, 2025
ಜನಿವಾರ ತೆಗೆಯುವಂತೆ ವಿದ್ಯಾರ್ಥಿಗಳಿಗೆ ಕಿರುಕುಳ: ಅತಿಥಿ ಶಿಕ್ಷಕ ಅಮಾನತು
Top Story

ಜನಿವಾರ ತೆಗೆಯುವಂತೆ ವಿದ್ಯಾರ್ಥಿಗಳಿಗೆ ಕಿರುಕುಳ: ಅತಿಥಿ ಶಿಕ್ಷಕ ಅಮಾನತು

by ಪ್ರತಿಧ್ವನಿ
November 19, 2025
ಮತ್ತೆ ʼಭರ್ಜರಿʼ ಕಾಂಬಿನೇಷನ್‌: ಧ್ರುವ ಹೊಸ ಚಿತ್ರಕ್ಕೆ ನಾಯಕಿಯಾದ ಡಿಂಪಲ್‌ ಕ್ವೀನ್‌
Top Story

ಮತ್ತೆ ʼಭರ್ಜರಿʼ ಕಾಂಬಿನೇಷನ್‌: ಧ್ರುವ ಹೊಸ ಚಿತ್ರಕ್ಕೆ ನಾಯಕಿಯಾದ ಡಿಂಪಲ್‌ ಕ್ವೀನ್‌

by ಪ್ರತಿಧ್ವನಿ
November 19, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ದರೋಡೆ ಆರೋಪಿಗಳ‌ ಸುಳಿವು ಸಿಕ್ಕಿದೆ: ಗೃಹ ಸಚಿವ ಪರಮೇಶ್ವರ್

ದರೋಡೆ ಆರೋಪಿಗಳ‌ ಸುಳಿವು ಸಿಕ್ಕಿದೆ: ಗೃಹ ಸಚಿವ ಪರಮೇಶ್ವರ್

November 19, 2025
ಹಿಂದುಳಿದವರು, ದಲಿತರ BJP, RSS, ABVP ಒಲವು: ಸಿಎಂ ಸಿದ್ದರಾಮಯ್ಯ ಬೇಸರ

ಹಿಂದುಳಿದವರು, ದಲಿತರ BJP, RSS, ABVP ಒಲವು: ಸಿಎಂ ಸಿದ್ದರಾಮಯ್ಯ ಬೇಸರ

November 19, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada