• Home
  • About Us
  • ಕರ್ನಾಟಕ
Sunday, July 13, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ಎಸ್‌ಡಿಜಿ ಇಂಡಿಯಾ ಸೂಚ್ಯಂಕ: ದಕ್ಷಿಣ ರಾಜ್ಯಗಳೇ ಅಗ್ರಗಣ್ಯ, ಯಾವ ರಾಜ್ಯಕ್ಕೆ ಎಷ್ಟನೇ ಸ್ಥಾನ? ಇಲ್ಲಿದೆ ಕಂಪ್ಲೀಟ್ ಮಾಹಿತಿ

Any Mind by Any Mind
June 7, 2021
in ಕರ್ನಾಟಕ, ದೇಶ, ವಿದೇಶ
0
ಎಸ್‌ಡಿಜಿ ಇಂಡಿಯಾ ಸೂಚ್ಯಂಕ: ದಕ್ಷಿಣ ರಾಜ್ಯಗಳೇ ಅಗ್ರಗಣ್ಯ, ಯಾವ ರಾಜ್ಯಕ್ಕೆ ಎಷ್ಟನೇ ಸ್ಥಾನ? ಇಲ್ಲಿದೆ ಕಂಪ್ಲೀಟ್ ಮಾಹಿತಿ
Share on WhatsAppShare on FacebookShare on Telegram

ಸುಸ್ಥಿರ ಅಭಿವೃದ್ಧಿ ಗುರಿಗಳು (ಎಸ್ ಡಿ ಜಿ) ಅಥವಾ ಜಾಗತಿಕ ಗುರಿಗಳು ಅನ್ನೋದು 17 ಪರಸ್ಪರ ಬೆಸೆದುಕೊಂಡಂತಹ ಜಾಗತಿಕ ಗುರಿಗಳು. ವಿಶ್ವ ಸಂಸ್ಥೆ ಮಹಾಸಭೆ 2015 ರಲ್ಲಿ ಉತ್ತಮ ಸುಸ್ಥಿರ ಭವಿಷ್ಯಕ್ಕಾಗಿ ರೂಪಿಸಿದ ನೀಲನಕ್ಷೆಯಿದು. ಈ ಎಲ್ಲ ಗುರಿಗಳನ್ನ ವರುಷ 2030ರೊಳಗೆ ಸಾಧಿಸುವ ಮಹದಾಸೆ ವಿಶ್ವಸಂಸ್ಥೆಯದು. ಈ ಸುಸ್ಥಿರ ಅಭಿವೃದ್ಧಿ ಗುರಿಗಳನ್ನ 2030 ರೊಳಗೆ ಸಾಧಿಸಲು ಭಾರತ ಸರ್ಕಾರ ನೀತಿ ಆಯೋಗವನ್ನ ರಚಿಸಿದೆ.

ADVERTISEMENT

ಎಸ್ ಡಿ ಜಿ ಮೊದಲ 17 ಗುರಿಗಳು ಇಂತಿವೆ.

ಬಡತನ ನಿವಾರಣೆ, ಹಸಿವಿನ ನಿರ್ಮೂಲನೆ, ಉತ್ತಮ ಆರೋಗ್ಯ ಮತ್ತು ಯೋಗಕ್ಷೇಮ, ಶ್ರೇಷ್ಠ ಗುಣಮಟ್ಟದ ಶಿಕ್ಷಣ, ಲಿಂಗ ಸಮಾನತೆ, ಶುದ್ಧ ನೀರು ಮತ್ತು ನೈರ್ಮಲ್ಯ, ಸ್ವಚ್ಛ ಮತ್ತು ಕೈಗೆಟಕುವ ಶಕ್ತಿ, ಸಭ್ಯ ಕಾಯಕ ಮತ್ತು ಅರ್ಥಿಕಾಭಿವೃದ್ಧಿ, ಉದ್ಯಮ, ನಾವೀನ್ಯತೆ ಮತ್ತು ಮೂಲಭೂತ ಸೌಕರ್ಯ, ತಗ್ಗಿದ ಅಸಮಾನತೆಗಳು, ಸುಸ್ಥಿರ ನಗರ ಮತ್ತು ಸಮುದಾಯಗಳು, ಜವಾಬ್ದಾರಿಯುತ ಸೇವನೆ ಮತ್ತು ಉತ್ಪಾದನೆ, ಹಮಾಮಾನ ಕ್ರಿಯೆ (ಪರಿಸರ ರಕ್ಷಣೆ), ನೀರಿನೊಳಗಿನ ಜೀವಿಗಳು (ಸಾಗರ, ಕಡಲೊಳಗಿನ ಜೀವಿಗಳ ಕಾಳಜಿ), ಭೂಮಿಯ ಮೇಲಿನ ಜೀವಿಗಳು, ಶಾಂತಿ, ನ್ಯಾಯ ಮತ್ತು ಸಮರ್ಥ ಸಂಸ್ಥೆಗಳು, ಗುರಿಗಳಿಗಾಗಿ ಸಹಭಾಗಿತ್ವ. ಈ ಎಲ್ಲಾ ಗುರಿಗಳನ್ನು ಎಷ್ಟರಮಟ್ಟಿಗೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಪ್ರಗತಿಯನ್ನು ಸುಸ್ಥಿರ ಅಭಿವೃದ್ಧಿ ಗುರುಗಳು ಸಾಧಿಸಿದೆ ಎಂದು ಎಸ್‌ಡಿಜಿ ಮೌಲ್ಯಮಾಪನ ಮಾಡುತ್ತದೆ.

ಎಲ್ಲ ಅಂಕಿ ಅಂಶಗಳನ್ನ ನಿಷ್ಠುರವಾಗಿ ನಮ್ಮ ಮುಂದಿಡುತ್ತಾ ಯಾವುದೇ ರಾಜ್ಯಗಳ ಮನ ನೋಯಿಸದೆ ವರದಿ ತಯಾರಿಸುವ ಸವಾಲು ನೀತಿ ಆಯೋಗದ ಮುಂದಿರುತ್ತದೆ. ಅದೇ ರೀತಿ ಈ 17 ಗುರಿಗಳ ಆಧಾರದ ಮೇಲೆ ರಾಜ್ಯಗಳ ಸಾಧನೆಯೇನು ಎಂದು ಈ ವರದಿ ಮಾಹಿತಿ ಕೊಡುಬೇಕಾಗತ್ತೆ.

ಇಲ್ಲಿ ನಾಲ್ಕು ರೀತಿಯ ಮಾನದಂಡಗಳಿವೆ

aspirant- ಆಕಾಂಕ್ಷಿ
performer – ಉತ್ತಮ ಪ್ರದರ್ಶನ
front runner – ಮುಂಚೂಣಿಯಲ್ಲಿ
achiever- ಸಾಧಕ

ಇತ್ತೀಚಿಗೆ ನೀತಿ ಆಯೋಗ ಪ್ರಕಟಪಡಿಸಿದ 20-21 ಸಾಲಿನ ಎಸ್ ಡಿ ಜಿ ವರದಿ ಪ್ರಕಾರ, ಯಾವ ರಾಜ್ಯದ ಮಾನನಷ್ಟವಾಗದಂತೆ ಈ ವರದಿ ತಯಾರಿಸಲಾಗಿದೆ. ಈ ವರದಿಯಲ್ಲಿ ಕಳಪೆ ಪ್ರದರ್ಶನಕ್ಕೆ ಆಕಾಂಕ್ಷಿಯೆಂದು ಬಳಸಲಾಗಿದೆ. ಇದೊಂದು ಸೌಮ್ಯೋಕ್ತಿ ಅನ್ನೋದನ್ನ ಮೊದಲು ಅರ್ಥ ಮಾಡಿಕೊಳ್ಳಬೇಕು. ಕೆಳಗೆ ಪೋಸ್ಟ್ ಮಾಡಿರುವ ನಕ್ಷೆಗಳಲ್ಲಿ ಕೆಂಪು ಯಾವ ಯಾವ ರಾಜ್ಯಗಳನ್ನ ಅವರಿಸಿದೆಯೋ ಆ ರಾಜ್ಯಗಳು ಕಳಪೆ ಪ್ರದರ್ಶನ ತೋರಿವೆಯೆಂದೇ ಅರ್ಥ ಎಂದು ಹರೀಶ್ ಅವರು ತುಂಬಾ ಚನ್ನಾಗಿ ವಿವರಿಸಿದ್ದಾರೆ.

ಎಸ್ ಡಿ‌ ಜಿ ಅಂಕಿ ಅಂಶಗಳು ಇರುವ ವರದಿಯ ಪ್ರಕಾರ

2020ರ ರಾಷ್ಟ್ರೀಯ ಸರಾಸರಿ 66%.

ಕೇರಳ 75% ಎಲ್ಲ ರಾಜ್ಯಗಳಿಗಿಂತ ಮುಂದಿದೆ. 74% ಪಡೆದು ತಮಿಳುನಾಡು ಮತ್ತು ಹಿಮಾಚಲ ಪ್ರದೇಶ ಕೇರಳಕ್ಕೆ ಒಳ್ಳೆಯ ಪೈಪೋಟಿ ನೀಡುತ್ತಿವೆ. 72% ಗಳಿಸಿದ ಕರ್ನಾಟಕ, ಗೋವಾ, ಆಂಧ್ರ ಮತ್ತು ಉತ್ತರಾಖಂಡ ಮೂರನೇ ಸ್ಥಾನದಲ್ಲಿವೆ. ಮೂರು ಈಶಾನ್ಯ ರಾಜ್ಯಗಳು ರಾಷ್ಟ್ರೀಯ ಸರಾಸರಿಗಿಂತ ಹೆಚ್ಚು ಶೇಕಡಾ ಗಳಿಸಿವೆ. ಈ ವರದಿ ಪ್ರಕಾರ ಇನ್ನು ಮುಂದೆ ಈಶಾನ್ಯ ರಾಜ್ಯಗಳನ್ನ ಹೊರೆಯೆಂದು ನೋಡುವ ಅವಶ್ಯಕತೆಯಿಲ್ಲ. ಈಶಾನ್ಯ ರಾಜ್ಯಗಳಲ್ಲಿ ಅಸ್ಸಾಂ ಪ್ರದರ್ಶನ ಕಳಪೆಯಾದರೆ, ಮಿಝೋರಂ ಎಲ್ಲ 17 ಗುರಿಯಲ್ಲೂ ಗಣನೀಯ ಸಾಧನೆ ಮಾಡಿದೆ. ಮುಖ್ಯವಾಗಿ ಗುಜರಾತ್ ಹತ್ತನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರೆ ಬಿಹಾರ್ ಕೇವಲ 52% ಪಡೆದು ಕೊನೆಯ ಸ್ಥಾನದಲ್ಲಿದ್ದು ರಾಷ್ಟ್ರೀಯ ಸರಾಸರಿಗಿಂತ ತುಂಬಾ ಹಿಂದುಳಿದಿದೆ. ಉತ್ತರ ಪ್ರದೇಶ 60% ಗಳಿಸಿ ರಾಷ್ಟ್ರೀಯ ಸರಾಸರಿಗಿಂತ ಸಾಕಷ್ಟು ಹಿಂದುಳಿದಿದೆ.

ಉತ್ತಮ ಆರೋಗ್ಯ ಮತ್ತು ಯೋಗಕ್ಷೇಮದಲ್ಲಿ ಕರ್ನಾಟಕದ ಪ್ರದರ್ಶನ ಕಳಪೆಯಾಗಿರುವುದನ್ನು ನಾವು ಈ ವರದಿಯಲ್ಲಿ ಕಾಣಬಹುದು. ಕಾಶ್ಮೀರ ಸಾಕಷ್ಟು ಸುಸ್ಥಿರ ಸಾಮಾಜಿಕ ಸೂಚಕಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದೆ ಮತ್ತು ಲಸಿಕೆ ಅಭಿಯಾನದಲ್ಲಿ ಕಾಶ್ಮೀರ ದೇಶಕ್ಕೆ ಮಾದರಿಯೆಂದರೆ ತಪ್ಪಾಗಲಾರದು. ಕಡಿಮೆ ತೂಕದ ಮಕ್ಕಳ ಸಂಖ್ಯೆ ಅತಿ ಹೆಚ್ಚಾಗಿ ಜಾರ್ಕಂಡ, ಬಿಹಾರ್, ಗುಜರಾತ್, ಉತ್ತರಪ್ರದೇಶ, ಆಂಧ್ರ, ಕರ್ನಾಟಕ ಮತ್ತು ಪಶ್ಚಿಮ ಬಂಗಾಳದಲ್ಲಿದೆ. ಬೆಳವಣಿಗೆ ಕುಂಠಿತವಾಗಿರುವ ಮಕ್ಳಳ ಸಂಖ್ಯೆ ಅತಿ ಹೆಚ್ಚಾಗಿ ಬಿಹಾರ ಮತ್ತು ಗುಜರಾತ್ನಲ್ಲಿದೆ.

ಉತ್ತರ ದೇಶ ರಾಜ್ಯಗಳು ಹಿಂದಿ ರಾಜ್ಯ ಎಂದೇ ನಮಗೆ ಪರಿಚಯವಿರುವ ಉತ್ತರಪ್ರದೇಶ, ಬಿಹಾರ, ಝರ್ಕಂಡ್, ರಾಜಸ್ಥಾನ, ಛತ್ತೀಸ್ಘಡ ಇಂದಿಗೂ ನಮ್ಮ ದೇಶದ ಮಾದರಿ ಅಂತಲೇ ತೋರಿಸಲಾಗುತ್ತಿದೆ. ದಕ್ಷಣ ಭಾರತದ ರಾಜ್ಯಗಳು ಅಂದರೆ ಕರ್ನಾಟಕ, ಆಂಧ್ರ, ತೆಲಂಗಾಣ, ತಮಿಳುನಾಡು ಮತ್ತು ಕೇರಳ ರಾಜ್ಯಗಳು ಸುಭಿಕ್ಷಾ ಮತ್ತು ಸುಸ್ಥಿರ ಅಭಿವೃದ್ಧಿಯ ಪಥದಲ್ಲಿವೆ. ಆದರೆ ಯೋಗಿ ಅಧಿತ್ಯನಾಥ, ನಿತೀಶ್ ಅವರನ್ನ ಮಾದರಿ ನಾಯಕರೆಂದು ಮುಖ ಮಾಡಿ ನೋಡುವ ಮುನ್ನ ಈ ವರದಿ ಓದಬೇಕು.

Tags: SDG IndiaSouthIndia
Previous Post

ಕರ್ನಾಟಕದಲ್ಲೂ 100 ರೂ ತಲುಪಿದ ಪೆಟ್ರೋಲ್‌ ದರ

Next Post

ಎರಡನೇ ಅಲೆಗೆ 21-40 ವಯಸ್ಸಿನವರಲ್ಲೇ ಶೇಕಡಾ 50 ರಷ್ಟು ಸೋಂಕು ಪತ್ತೆ: ರಾಷ್ಟ್ರೀಯ ಸರಾಸರಿ ಅಂಕಿ ಅಂಶಗಳಿಗೆ ಸಂಪೂರ್ಣ ತದ್ವಿರುದ್ದವಾದ ಮಂಡ್ಯ ಜಿಲ್ಲೆ..

Related Posts

ಕನಕನ‌ ಮಕ್ಕಳು ಕೀಳರಿಮೆಯಿಂದ ಹೊರಬರಬೇಕಿದೆ: ಕೆ.ವಿ.ಪ್ರಭಾಕರ್
ಕರ್ನಾಟಕ

ಕನಕನ‌ ಮಕ್ಕಳು ಕೀಳರಿಮೆಯಿಂದ ಹೊರಬರಬೇಕಿದೆ: ಕೆ.ವಿ.ಪ್ರಭಾಕರ್

by ಪ್ರತಿಧ್ವನಿ
July 13, 2025
0

ಕನಕದಾಸರು ಕುಲದ ಅವಮಾನವನ್ನು ಅನುಭವಿಸಿ ಬಳಿಕ ಅಳಿಸಿದರು: ಕೆ.ವಿ.ಪಿ ಕನಕದಾಸರನ್ನು ಭಕ್ತಿಗೆ ಕಟ್ಟಿಹಾಕದೆ-ಅವರ ಬಂಡಾಯವನ್ನೂ ನಾವು ಅರಿಯಬೇಕಿದೆ: ಕೆ.ವಿ.ಪಿ ಪ್ರತಿಭಾ ಪುರಸ್ಕಾರ ಅಂದರೆ ಆತ್ಮವಿಶ್ವಾಸದ ರಕ್ತದಾನವಿದ್ದಂತೆ: ಕೆ.ವಿ.ಪ್ರಭಾಕರ್...

Read moreDetails

ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ಶಿಡ್ಲಘಟ್ಟ

July 13, 2025
ಕೆಬಿ ಗಣಪತಿ ನಿಧನಕ್ಕೆಕೆಯುಡಬ್ಲ್ಯೂಜೆ ಸಂತಾಪ

ಕೆಬಿ ಗಣಪತಿ ನಿಧನಕ್ಕೆಕೆಯುಡಬ್ಲ್ಯೂಜೆ ಸಂತಾಪ

July 13, 2025

Byrathi Suresh: ಸಿದ್ದರಾಮಯ್ಯನ ಮೇಲಿನ ಹೊಟ್ಟೆ ಉರಿಗೆ ಇಲ್ಲಸಲ್ಲದ ಆರೋಪ ಮಾಡ್ತಾರೆ..!!

July 12, 2025

DK Suresh: ಶಿವಕುಮಾರ್ ಪಕ್ಷದ ಪ್ರಾಮಾಣಿಕ ಕಾರ್ಯಕರ್ತ, ಶಾಸಕರ ಬಲಾಬಲ ಪ್ರದರ್ಶಿಸುವ ವ್ಯಕ್ತಿತ್ವ ಅವರದಲ್ಲ..

July 12, 2025
Next Post
ಎರಡನೇ ಅಲೆಗೆ 21-40 ವಯಸ್ಸಿನವರಲ್ಲೇ ಶೇಕಡಾ 50 ರಷ್ಟು ಸೋಂಕು ಪತ್ತೆ: ರಾಷ್ಟ್ರೀಯ ಸರಾಸರಿ ಅಂಕಿ ಅಂಶಗಳಿಗೆ ಸಂಪೂರ್ಣ ತದ್ವಿರುದ್ದವಾದ ಮಂಡ್ಯ ಜಿಲ್ಲೆ..

ಎರಡನೇ ಅಲೆಗೆ 21-40 ವಯಸ್ಸಿನವರಲ್ಲೇ ಶೇಕಡಾ 50 ರಷ್ಟು ಸೋಂಕು ಪತ್ತೆ: ರಾಷ್ಟ್ರೀಯ ಸರಾಸರಿ ಅಂಕಿ ಅಂಶಗಳಿಗೆ ಸಂಪೂರ್ಣ ತದ್ವಿರುದ್ದವಾದ ಮಂಡ್ಯ ಜಿಲ್ಲೆ..

Please login to join discussion

Recent News

Top Story

ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ಶಿಡ್ಲಘಟ್ಟ

by ಪ್ರತಿಧ್ವನಿ
July 13, 2025
ಕೆಬಿ ಗಣಪತಿ ನಿಧನಕ್ಕೆಕೆಯುಡಬ್ಲ್ಯೂಜೆ ಸಂತಾಪ
Top Story

ಕೆಬಿ ಗಣಪತಿ ನಿಧನಕ್ಕೆಕೆಯುಡಬ್ಲ್ಯೂಜೆ ಸಂತಾಪ

by ಪ್ರತಿಧ್ವನಿ
July 13, 2025
Top Story

Byrathi Suresh: ಸಿದ್ದರಾಮಯ್ಯನ ಮೇಲಿನ ಹೊಟ್ಟೆ ಉರಿಗೆ ಇಲ್ಲಸಲ್ಲದ ಆರೋಪ ಮಾಡ್ತಾರೆ..!!

by ಪ್ರತಿಧ್ವನಿ
July 12, 2025
Top Story

DK Suresh: ಶಿವಕುಮಾರ್ ಪಕ್ಷದ ಪ್ರಾಮಾಣಿಕ ಕಾರ್ಯಕರ್ತ, ಶಾಸಕರ ಬಲಾಬಲ ಪ್ರದರ್ಶಿಸುವ ವ್ಯಕ್ತಿತ್ವ ಅವರದಲ್ಲ..

by ಪ್ರತಿಧ್ವನಿ
July 12, 2025
Top Story

CT Ravi: ಕಾಂಗ್ರೇಸ್‌ ಪಕ್ಷದಲ್ಲಿ ಡಿಕೆ ಶಿವಕುಮಾರ್‌ಗೆ ಶಾಸಕರ ಬೆಂಬಲ ಇಲ್ಲ..

by ಪ್ರತಿಧ್ವನಿ
July 12, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಕನಕನ‌ ಮಕ್ಕಳು ಕೀಳರಿಮೆಯಿಂದ ಹೊರಬರಬೇಕಿದೆ: ಕೆ.ವಿ.ಪ್ರಭಾಕರ್

ಕನಕನ‌ ಮಕ್ಕಳು ಕೀಳರಿಮೆಯಿಂದ ಹೊರಬರಬೇಕಿದೆ: ಕೆ.ವಿ.ಪ್ರಭಾಕರ್

July 13, 2025

ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ಶಿಡ್ಲಘಟ್ಟ

July 13, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada