• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, July 16, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಕೋವಿಡ್-19 ಕುರಿತು ಮಾಧ್ಯಮಗಳು ಜನರನ್ನು ಅನಗತ್ಯ ಆತಂಕಕ್ಕೆ ದೂಡುತ್ತಿದೆ- ಸಚಿವ ಡಾ. ಕೆ ಸುಧಾಕರ್

by
June 13, 2020
in ಕರ್ನಾಟಕ
0
ಕೋವಿಡ್-19 ಕುರಿತು ಮಾಧ್ಯಮಗಳು ಜನರನ್ನು ಅನಗತ್ಯ ಆತಂಕಕ್ಕೆ ದೂಡುತ್ತಿದೆ- ಸಚಿವ ಡಾ. ಕೆ ಸುಧಾಕರ್
Share on WhatsAppShare on FacebookShare on Telegram

ಕೋವಿಡ್‌-19 ಹೊಸ ಮಾರ್ಗಸೂಚಿಗಳ ಕುರಿತು ಮಾಧ್ಯಮಗೋಷ್ಟಿ ನಡೆಸಿದ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್‌ ಪತ್ರಿಕಾಗೋಷ್ಟಿಯಲ್ಲಿ ಅನಗತ್ಯ ಭಯ ಹುಟ್ಟಿಸುವ ಮಾಧ್ಯಮಗಳನ್ನು ಟೀಕಿಸಿದ್ದಾರೆ. ಯಮಪಾಶ, ಮಾರಣಹೋಮ, ರಣಕೇಕೆ ಮುಂತಾದ ವಿಶೇಷಣಗಳಿಂದ ಕರೋನಾ ಸೋಂಕಿನ ಕುರಿತು ವರದಿ ಮಾಡಬೇಕಾದ ಅಗತ್ಯವಿಲ್ಲ, ಜನರಲ್ಲಿ ನೀವು ಅನಗತ್ಯ ಭಯ ಹುಟ್ಟಿಸುತ್ತಿದ್ದೀರಿ ಎಂದಿದ್ದಾರೆ.

ADVERTISEMENT

ಸಾರ್ಸ್ ರೋಗದಲ್ಲಿ 10 ಶೇಕಡಾ ಮರಣ ಸಂಭವಿಸುತ್ತದೆ. ಕೆಲವು ದೇಶಗಳಲ್ಲಿ 15 ಶೇಕಡಾ ಮರಣ ಪ್ರಮಾಣವೂ ದಾಖಲಾಗಿತ್ತು. ಅಲ್ಲದೆ ಎಬೋಲಾ ಮುಂತಾದ ರೋಗಗಳಿಗೆ ಹೋಲಿಸಿದರೆ ಕರೋನಾದ ಪ್ರಮಾಣ ಭಾರೀ ಕಡಿಮೆಯಿದೆ. ರಾಜ್ಯದಲ್ಲಿ ಕರೋನಾದ ಮರಣ ಪ್ರಮಾಣ 1.2 ಶೇಕಡಾ ಇದೆ. ನೀವು ಜನರಿಗೆ ವಸ್ತು ಸ್ಥಿತಿಯನ್ನು ಮುಟ್ಟಿಸಬೇಕೆಂದು ಮಾಧ್ಯಮಗಳಲ್ಲಿ ಕೇಳಿಕೊಂಡಿದ್ದಾರೆ.

Also Read: ಕೋವಿಡ್-19: ದೇಶದಲ್ಲಿ ಶೇ. 49.32, ರಾಜ್ಯದಲ್ಲಿ ಶೇ. 52.79 ರೋಗಿಗಳು ಸೋಂಕಿನಿಂದ ಮುಕ್ತ

ಜನರು ಭಯಬಿದ್ದು ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿಲ್ಲ. ಸಾಮಾನ್ಯ ನೆಗಡಿ ಜ್ವರಕ್ಕೂ ಹೆದರುತ್ತಿದ್ದಾರೆ. ಈಗಾಗಲೇ ಮಳೆಗಾಲ ಶುರುವಾದ್ದರಿಂದ ಸಾಮಾನ್ಯ ಜ್ವರ ಬರಲು ಶುರುವಾಗುತ್ತದೆ. ಅದಕ್ಕೆಲ್ಲಾ ಭಯಪಡಬೇಡಿ. ವೈದ್ಯರನ್ನು ಸಂಪರ್ಕಿಸಿ ಎಂದು ಜನರಿಗೆ ಹೇಳಿದ್ದಾರೆ.

ಹೊಸ ಮಾರ್ಗಸೂಚಿಯ ಪ್ರಕಾರ ರೋಗ ಲಕ್ಷಣ ಇರುವವರನ್ನು ಮಾತ್ರ ಇನ್ನು ಮುಂದೆ ಪರೀಕ್ಷಿಸಲಾಗುತ್ತದೆ. ಅಲ್ಲದೆ ಹೊರಗಿನಿಂದ ರಾಜ್ಯಗಳಿಗೆ ಬಂದವರನ್ನು 14 ದಿನಗಳ ಕಾಲ ಕಡ್ಡಾಯವಾಗಿ ಕಠಿಣ ಕ್ವಾರಂಟೈನ್‌ನಲ್ಲಿಡಲಾಗುವುದು ಎಂದು ಸಚಿವರು ಹೇಳಿದ್ದಾರೆ.

Also Read: ಕೋವಿಡ್-19 ಮಹಾಮಾರಿಯೇ? ಭಾರತದ ಅಂಕಿ ಅಂಶಗಳು ಏನನ್ನುತ್ತವೆ?

Tags: ಕರೋನಾ ಭೀತಿಡಾ. ಕೆ ಸುಧಾಕರ್
Previous Post

ಕೋವಿಡ್-19 ಮಹಾಮಾರಿಯೇ? ಭಾರತದ ಅಂಕಿ ಅಂಶಗಳು ಏನನ್ನುತ್ತವೆ?

Next Post

ಪಾಕಿಸ್ತಾನ ಮಾಜಿ ಕಪ್ತಾನ ಶಾಹಿದ್‌ ಅಫ್ರಿದಿ ಗೆ ಕೋವಿಡ್‌ -19 ಪಾಸಿಟಿವ್

Related Posts

ಮತದಾರರಿಗೆ ಮತ್ತೊಂದು ಅವಕಾಶ: ವಿಶೇಷ ಪರಿಷ್ಕರಣೆ ದಿನಾಂಕ ವಿಸ್ತರಿಸಿದ ಚುನಾವಣಾ ಆಯೋಗ
ಕರ್ನಾಟಕ

ಮತದಾರರಿಗೆ ಮತ್ತೊಂದು ಅವಕಾಶ: ವಿಶೇಷ ಪರಿಷ್ಕರಣೆ ದಿನಾಂಕ ವಿಸ್ತರಿಸಿದ ಚುನಾವಣಾ ಆಯೋಗ

by ಪ್ರತಿಧ್ವನಿ
July 15, 2026
0

ಬೆಂಗಳೂರು: ರಾಜ್ಯದಲ್ಲಿ ರಾಜಕೀಯ ಚರ್ಚೆಗೆ ಕಾರಣವಾಗಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (Special Intensive Revision - SIR) ಪ್ರಕ್ರಿಯೆಗೆ ಸಂಬಂಧಿಸಿದಂತೆ ಕೇಂದ್ರ ಚುನಾವಣಾ ಆಯೋಗ...

Read moreDetails
ಕಾವೇರಿ ವಿವಾದ: ತಮಿಳುನಾಡಿಗೆ ನೀರು ಬಿಡುಗಡೆ ಕುರಿತು CWRC ಮೌನ

ಕಾವೇರಿ ವಿವಾದ: ತಮಿಳುನಾಡಿಗೆ ನೀರು ಬಿಡುಗಡೆ ಕುರಿತು CWRC ಮೌನ

July 15, 2026
ರಾಜ್ಯಕ್ಕೆ ಬರ ಅಧ್ಯಯನ ತಂಡ ನಿಯೋಜಿಸಿ: ಪ್ರಧಾನಿಗೆ ಸಿಎಂ ಡಿ.ಕೆ ಶಿವಕುಮಾರ್ ಪತ್ರ

ಅಪಾರ್ಟ್ಮೆಂಟ್‌ ನಿವಾಸಿಗಳ ಹಕ್ಕು ರಕ್ಷಣೆಗೆ ಸರ್ಕಾರ ಬದ್ಧ: ಸಿಎಂ ಡಿ.ಕೆ ಶಿವಕುಮಾರ್

July 15, 2026
Bidadi Township: ವಿರೋಧದ ಮಧ್ಯೆ ಟೌನ್​ಶಿಪ್ ಭೂಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಬಿಡುಗಡೆ

Bidadi Township: ವಿರೋಧದ ಮಧ್ಯೆ ಟೌನ್​ಶಿಪ್ ಭೂಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಬಿಡುಗಡೆ

July 15, 2026
ರಾಜ್ಯಕ್ಕೆ ಬರ ಅಧ್ಯಯನ ತಂಡ ನಿಯೋಜಿಸಿ: ಪ್ರಧಾನಿಗೆ ಸಿಎಂ ಡಿ.ಕೆ ಶಿವಕುಮಾರ್ ಪತ್ರ

Bidadi Township: ‘ಬಲವಂತ ಇಲ್ಲ’..ಬಿಡದಿ ಟೌನ್‌ಶಿಪ್ ವಿಚಾರದಲ್ಲಿ ಸಿಎಂ ಮಹತ್ವದ ನಿರ್ಧಾರ

July 15, 2026
Next Post
ಪಾಕಿಸ್ತಾನ ಮಾಜಿ ಕಪ್ತಾನ ಶಾಹಿದ್‌ ಅಫ್ರಿದಿ ಗೆ ಕೋವಿಡ್‌ -19 ಪಾಸಿಟಿವ್

ಪಾಕಿಸ್ತಾನ ಮಾಜಿ ಕಪ್ತಾನ ಶಾಹಿದ್‌ ಅಫ್ರಿದಿ ಗೆ ಕೋವಿಡ್‌ -19 ಪಾಸಿಟಿವ್

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada