• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, March 5, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಉತ್ತರಾಖಂಡ್‌ನ 51 ದೇವಾಲಯಗಳು ಸರ್ಕಾರದ ಸುಪರ್ದಿಗೆ, ಆತಂಕದಲ್ಲಿ ಅರ್ಚಕರು

by
May 26, 2020
in ದೇಶ
0
ಉತ್ತರಾಖಂಡ್‌ನ 51 ದೇವಾಲಯಗಳು ಸರ್ಕಾರದ ಸುಪರ್ದಿಗೆ
Share on WhatsAppShare on FacebookShare on Telegram

ಚಳಿಗಾಲದ ಅಧಿವೇಶನದಲ್ಲಿ ಅಂಗೀಕರಿಸಿದ ಛಾರ್‌ ಧಮ್‌ ದೇವಸ್ಥಾನಮ್‌ ನಿರ್ವಹಣೆ ಮಸೂದೆಗೆ ರಾಜ್ಯಪಾಲೆ ಬೇಬಿ ರಾಣಿ ಮೌರ್ಯ ಅಂಗೀಕಾರ ನೀಡಿರುವುದರಿಂದ ಇನ್ನುಮುಂದೆ ಬದ್ರೀನಾಥ್‌, ಕೇದರ್‌ನಾಥ್‌, ಯಮುನೋತ್ರಿ ಹಾಗೂ ಗಂಗೋತ್ರಿ ಸೇರಿದಂತೆ 51 ದೇವಾಲಯಗಳು ರಾಜ್ಯ ಸರ್ಕಾರದ ನಿಯಂತ್ರಣದಲ್ಲಿರುತ್ತದೆ.

ADVERTISEMENT

ಹೊಸ ಮಸೂದೆಯಿಂದ ದೇವಾಲಯದಲ್ಲಿ ವೃತ್ತಿಪರವಾದ ಆಡಳಿತ ನೀಡಲು ಸಾಧ್ಯವಾಗುತ್ತದೆ. ದೇವಾಲಯಗಳಿಗೆ ಬರುವ ಲಕ್ಷಾಂತರ ಭಕ್ತಾದಿಗಳು ಹಾಗೂ ಪ್ರವಾಸಿಗಳಿಗೆ ನಿಭಾಯಿಸಲು ಹಾಗೂ ವೃತ್ತಿಪರವಾದ ಸೇವೆ ನೀಡಲು ಸಹಾಯಕವಾಗಲಿದೆ ಎಂದು ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್‌ ರಾವತ್‌ ಹೇಳಿದ್ದಾರೆ.

Also Read: ʻಮೋದಿ ಆರತಿʼ : ʻಮೋದಿ ಮೂರ್ತಿʼ : ಕೊನೆಗೂ ಮೋದಿ ಹೆಸರಲ್ಲಿ ದೇವಸ್ಥಾನ.!

2019ರಲ್ಲಿ ಸುಮಾರು ಮೂರು ದಶಲಕ್ಷಕ್ಕೂ ಅಧಿಕ ಭಕ್ತಾದಿ ಹಾಗೂ ಪ್ರವಾಸಿಗಳು ಪರ್ವತದ ತಪ್ಪಲಿನಲ್ಲಿರುವ ಪ್ರಖ್ಯಾತ ದೇವಸ್ಥಾನಗಳಿಗೆ ಭೇಟಿ ನೀಡಿದ್ದರು.

ಅಂಗೀಕರಿಸಲಾಗಿರುವ ಹೊಸ ಕಾಯ್ದೆಯಂತೆ, ಮುಖ್ಯಮಂತ್ರಿ ಆಡಳಿತ ಮಂಡಳಿಯ ಅಧ್ಯಕ್ಷರಾಗಲಿದ್ದು, ಮುಖ್ಯ ಕಾರ್ಯ ನಿರ್ವಾಹಕರಾಗಿ ಹಿರಿಯ IAS ಅಧಿಕಾರಿಯನ್ನು ನಿಯೋಜಿಸಲಾಗುತ್ತದೆ. ಹೊಸ ಕಾಯ್ದೆಯ ಪ್ರಕಾರ ತಪ್ಪು ಮಾಡಿದ ಅರ್ಚಕರನ್ನು ಆಡಳಿತ ಮಂಡಳಿ ವಜಾಗೊಳಿಸಬಹುದು.

ಮಸೂದೆಯನ್ನು ಮಂಡಿಸಲು ಸರ್ಕಾರ ನಿರ್ಧರಿಸಿದಂದಿನಿಂದಲೂ ವ್ಯಾಪಕ ಅಸಮಾಧಾನ ವ್ಯಕ್ತವಾಗಿದೆ. ಹಲವಾರು ಅರ್ಚಕರು ತಾವು ಹಾಗೂ ತಮ್ಮ ಕುಟುಂಬ ದಶಕಗಳಿಂದಲೂ ನಿರ್ವಹಿಸಿಕೊಂಡು ಬಂದಿರುವ ಕರ್ತವ್ಯ ಮತ್ತು ಪ್ರಾಬಲ್ಯವನ್ನು ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ.

Also Read: ಏನಿದು ತಿರುಪತಿ ಆಸ್ತಿ ವಿವಾದ? ಬಿಜೆಪಿ ನಾಯಕರಿಗೆ ವಲಸೆ ಕಾರ್ಮಿಕರ ಮೇಲಿಲ್ಲದ ಪ್ರೀತಿ ತಿಮ್ಮಪ್ಪನ ಮೇಲೇಕೆ?

ಅದಾಗ್ಯೂ, ಸರ್ಕಾರಕ್ಕೆ ಯಾವುದೇ ಪುರೋಹಿತರ ಹಳೆಯ ಸಂಪ್ರದಾಯಗಳಿಗೆ ಹಾಗೂ ಕರ್ತವ್ಯಗಳನ್ನು ನಿಯಂತ್ರಿಸುವ ಉದ್ದೇಶವಿಲ್ಲವೆಂದು ಛಾರ್‌ ಧಮ್‌ ವಿಕಾಸ್‌ ಪರಿಷದಿನ ಉಪಾಧ್ಯಕ್ಷ ಶಿವ್‌ ಪ್ರಸಾದ್‌ ಮಮ್‌ಗೈನ್‌ ಹೇಳಿದ್ದಾರೆ.

ಸರ್ಕಾರದ ವಾದವನ್ನು ಒಪ್ಪಿಕೊಳ್ಳಲು ತಯಾರಿಲ್ಲದ ವಿರೋಧ ಪಕ್ಷ ಕಾಂಗ್ರೆಸ್‌ನ ರಾಜ್ಯಾಧ್ಯಕ್ಷ ಪ್ರೀತಂ ಸಿಂಗ್‌ ತಮ್ಮ ಪಾರ್ಟಿ ಅಧಿಕಾರಕ್ಕೆ ಬಂದರೆ ಭಕ್ತಾದಿಗಳ ಹಾಗೂ ಅರ್ಚಕರ ವಿರೋಧದ ನಡುವೆ ತಂದ ಹೊಸ ಕಾಯ್ದೆಯನ್ನು ರದ್ದು ಪಡಿಸಲಾಗುವುದು ಎಂದಿದ್ದಾರೆ. ಹೊಸ ಕಾಯ್ದೆಯ ವಿರುಧ್ದದ ಹೋರಾಟದಲ್ಲಿ ಅರ್ಚಕರೊಡನೆ ಕಾಂಗ್ರೆಸ್‌ ಪಕ್ಷ ಮುಂಚೂಣಿಯಲ್ಲಿದೆ.

Tags: ಕೇದಾರನಾಥದೇವಸ್ಥಾನಬದ್ರೀನಾಥ
Previous Post

`ಲಾಕ್ ಡೌನ್ ತಲೆ ಬಿಸಿಯನ್ನು ಕಡಿಮೆ ಮಾಡಬಲ್ಲದು IPL’ : ಶಿಖರ್ ಧವನ್ ಅಭಿಮತ

Next Post

ಕರೋನಾ ಸಂಕಷ್ಟದ ನಡುವೆಯೂ ಬ್ರಾಂಡ್ ಬಿಲ್ಡಿಂಗ್, ವರ್ಷಾಚರಣೆಗೆ ಮುಂದಾದ ಬಿಜೆಪಿ

Related Posts

ಪ್ರತೀಕಾರದ ದಾಳಿಗೆ ಕಂಗಾಲಾದ ಟ್ರಂಪ್‌ : ಎಲ್ಲೇ ಇದ್ದರೂ ಬಿಡೋದಿಲ್ಲ ಎಂದ ಇರಾನ್..!
Top Story

ಪ್ರತೀಕಾರದ ದಾಳಿಗೆ ಕಂಗಾಲಾದ ಟ್ರಂಪ್‌ : ಎಲ್ಲೇ ಇದ್ದರೂ ಬಿಡೋದಿಲ್ಲ ಎಂದ ಇರಾನ್..!

by ಪ್ರತಿಧ್ವನಿ
March 5, 2026
0

ಬೆಂಗಳೂರು : ಇರಾನ್‌ - ಇಸ್ರೇಲ್‌ ನಡುವಿನ ಯುದ್ಧವು ಇಂದಿಗೆ 6ನೇ ದಿನಕ್ಕೆ ತಲುಪಿದೆ. ಈಗಾಗಲೇ ತನ್ನ ನಾಯಕನನ್ನು ಹೊಡೆದುರುಳಿಸಿದ ಅಮೆರಿಕ ಹಾಗೂ ಇಸ್ರೇಲ್‌ ವಿರುದ್ಧ ಇರಾನ್‌...

Read moreDetails
“ಸಿಎಂ ಆಗಿ ದೊಡ್ಡ ಸ್ಥಾನಕ್ಕೆ ಹೋದವ್ರು ಇಲ್ಲಿ ಬುಡುಬುಡುಕೆ, ಬಣ್ಣ ಬಣ್ಣದ ಮಾತುಗಳನ್ನಾಡ್ತಾರೆ”

“ಸಿಎಂ ಆಗಿ ದೊಡ್ಡ ಸ್ಥಾನಕ್ಕೆ ಹೋದವ್ರು ಇಲ್ಲಿ ಬುಡುಬುಡುಕೆ, ಬಣ್ಣ ಬಣ್ಣದ ಮಾತುಗಳನ್ನಾಡ್ತಾರೆ”

March 4, 2026
ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನ ಕ್ಷೇತ್ರದ ಅಭಿವೃದ್ಧಿಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ನಡೆ ಏನು..?

ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನ ಕ್ಷೇತ್ರದ ಅಭಿವೃದ್ಧಿಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ನಡೆ ಏನು..?

March 4, 2026
ಇಸ್ರೇಲ್-ಇರಾನ್ ಯುದ್ಧ: ವಿನಾಶದ ಹಾದಿ ; ಗಗನಕ್ಕೆ ಡೀಸೆಲ್ ಬೆಲೆ, ಕಾಡುತ್ತೆ ಅಡುಗೆ ಅನಿಲದ ಅಭಾವ..!

ಇಸ್ರೇಲ್-ಇರಾನ್ ಯುದ್ಧ: ವಿನಾಶದ ಹಾದಿ ; ಗಗನಕ್ಕೆ ಡೀಸೆಲ್ ಬೆಲೆ, ಕಾಡುತ್ತೆ ಅಡುಗೆ ಅನಿಲದ ಅಭಾವ..!

March 4, 2026
ಸಾಮ್ರಾಜ್ಯಶಾಹಿ ಕ್ರೌರ್ಯವೂ ಯುದ್ಧಕೋರ ಮನಸ್ಥಿತಿಯೂ..

ಸಾಮ್ರಾಜ್ಯಶಾಹಿ ಕ್ರೌರ್ಯವೂ ಯುದ್ಧಕೋರ ಮನಸ್ಥಿತಿಯೂ..

March 4, 2026
Next Post
ಕರೋನಾ ಸಂಕಷ್ಟದ ನಡುವೆಯೂ ಬ್ರಾಂಡ್ ಬಿಲ್ಡಿಂಗ್

ಕರೋನಾ ಸಂಕಷ್ಟದ ನಡುವೆಯೂ ಬ್ರಾಂಡ್ ಬಿಲ್ಡಿಂಗ್, ವರ್ಷಾಚರಣೆಗೆ ಮುಂದಾದ ಬಿಜೆಪಿ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada