• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, April 17, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಯಾವುದೇ ಶಾಸಕರಿಗೆ..ಸಚಿವರಿಗೆ..ಟೆನ್ಷನ್ ಇಲ್ಲ..! ಸಿಎಂ ಬದಲಾವಣೆ ಚರ್ಚೆ ಅನಾವಶ್ಯಕ : ಲಕ್ಷ್ಮಣ ಸವದಿ 

Chetan by Chetan
February 4, 2025
in Top Story, ಇದೀಗ, ಕರ್ನಾಟಕ, ರಾಜಕೀಯ
0
ಯಾವುದೇ ಶಾಸಕರಿಗೆ..ಸಚಿವರಿಗೆ..ಟೆನ್ಷನ್ ಇಲ್ಲ..! ಸಿಎಂ ಬದಲಾವಣೆ ಚರ್ಚೆ ಅನಾವಶ್ಯಕ : ಲಕ್ಷ್ಮಣ ಸವದಿ 
Share on WhatsAppShare on FacebookShare on Telegram

ರಾಜ್ಯದಲ್ಲಿ ಸಿಎಂ ಬದಲಾವಣೆ ಚರ್ಚೆ ‌ವಿಚಾರಕ್ಕೆ ಸಂಬಂಧಪಟ್ಟಂತೆ ಇಂದು ವಿಕಾಸಸೌಧದಲ್ಲಿ ಲಕ್ಷ್ಮಣ ಸವದಿ ಮಾತನಾಡಿದ್ದಾರೆ.ನಮ್ಮ ಯಾವ ಶಾಸಕರು, ಮಂತ್ರಿಗಳಿಗೂ ಚಿಂತೆ ಮಾಡುತ್ತಿಲ್ಲ ಎಂದು ಹೇಳಿದ್ದಾರೆ. ಮೊದಲನೆಯದಾಗಿ ಇದರ ಬಗ್ಗೆ ಮಾತಾಡುವ ಅವಶ್ಯಕತೆ ಇಲ್ಲ.ನಮ್ಮ ರಾಷ್ಟ್ರೀಯ ಅಧ್ಯಕ್ಷರು ಮಲ್ಲಿಕಾರ್ಜುನ ಖರ್ಗೆ ಅವರು ಈಗಾಗಲೇ ಸ್ಪಷ್ಟ ಸಂದೇಶ ಕೊಟ್ಟಿದ್ದಾರೆ.ಎಲ್ಲರೂ  ಬಾಯಿ ಮುಚ್ಚಿಕೊಂಡು ಇರಬೇಕು ಅಂತ ಹೇಳಿದ್ದಾರೆ. ಹಾಗೆ ಇದ್ದಾಗ ನಾನು ಏನು ಹೇಳೋಕೆ ಆಗುತ್ತೆ ಎಂದಿದ್ದಾರೆ.

ADVERTISEMENT

ಇನ್ನು ಸಿಎಂ ಹುದ್ದೆಗೆ ಮ್ಯೂಸಿಕಲ್ ಚೇರ್ ಆರಂಭವಾಗಿದೆ ಎಂಬ ಅಶೋಕ್ ಹೇಳಿಕೆ ವಿಚಾರಕ್ಕೆ ಸಂಬಂಧಪಟ್ಟಂತೆ, ಈಗ ಪಾಪ ಅಶೋಕ್ ಅವರು ವಿರೋಧ ಪಕ್ಷದ ನಾಯಕರಾಗಿದ್ದಾರೆ.ಎನಾದ್ರು ಪ್ರತಿನಿತ್ಯ ಹೇಳಬೇಕು,ಎನಾದ್ರೂ ಹೇಳ್ದೆ ಇದ್ರೆ ಮೇಲಿನವರು ಮಲ್ಕೊಂಡು ಇದ್ದೀಯಾ ಅಂತ  ಕೇಳ್ತಾರೆ, ಅದಕ್ಕೆ ಸ್ವಲ ಸುದ್ದಿಯಲ್ಲಿ ಇರಬೇಕು ಅಂತ ಇಂತಹವನ್ನ ಹೇಳ್ತಾರೆ ಎಂದು ವ್ಯಂಗ್ಯವಾಡಿದ್ದಾರೆ. 

ಈ ಸಮಯದಲ್ಲಿ ಅಶೋಕ್ ಅವರಿಗೆ ನಾನು ಒಂದು ಹೇಳ್ತೀನಿ.ನಿಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ ಅದನ್ನ ನೋಡ್ಕೋಳ್ಳಿ. ಬೇರೆ ತಟ್ಟೆಯಲ್ಲಿ ನೊಣ ಬಿದ್ದಿದೆ, ಅದರ ಬಗ್ಗೆ ಯಾಕೆ ಚಿಂತೆ..? ನಿಮ್ಮ ಪಕ್ಷದಲ್ಲಿ ನೋಡಿಕೊಳ್ಳಿ. ಬೇರೆಯವರು ಬಗ್ಗೆ ಮಾತಾಡೋಕೆ ನಿಮಗೆ ಏನು ನೈತಿಕತೆ ಇದೆ ಎಂದು ಟೀಕಿಸಿದ್ದಾರೆ. 

Tags: ಅಧಿಕಾರ ಹಂಚಿಕೆಆರ್.ಅಶೋಕ್ಮಲ್ಲಿಕಾರ್ಜುನ ಖರ್ಗೆಲಕ್ಷ್ಮಣ ಸವದಿಸಿಎಂ ಬದಲಾವಣೆ
Previous Post

ಇದು ಕೇವಲ ಆಂಧ್ರ & ಬಿಹಾರದ ಬಜೆಟ್.. ಇನ್ನೆಷ್ಟು ಕನ್ನಡಿಗರು ಕಣ್ಣುಮುಚ್ಚಿ ಇರಬೇಕು ?! – ಕೇಂದ್ರದ ವಿರುದ್ಧ ಡಿಕೆ ಸುರೇಶ್ ವಾಗ್ದಾಳಿ ! 

Next Post

ಶೇಂಗಾ ಬೆಣ್ಣೆ: ಪೌಷ್ಟಿಕತೆ ಮತ್ತು ಬಹುಮುಖ ಬಳಕೆ

Related Posts

BIG BREAKING : ಕಾಂಗ್ರೆಸ್‌ ಪಾಳಯಕ್ಕೆ ಶಾಕ್‌ : ಶಾಸಕ ವಿನಯ್‌ ಕುಲಕರ್ಣಿಗೆ ಜೀವಾವಧಿ ಶಿಕ್ಷೆ..
Top Story

BIG BREAKING : ಕಾಂಗ್ರೆಸ್‌ ಪಾಳಯಕ್ಕೆ ಶಾಕ್‌ : ಶಾಸಕ ವಿನಯ್‌ ಕುಲಕರ್ಣಿಗೆ ಜೀವಾವಧಿ ಶಿಕ್ಷೆ..

by ಪ್ರತಿಧ್ವನಿ
April 17, 2026
0

ಬೆಂಗಳೂರು : ಧಾರವಾಡದ ಜಿಲ್ಲಾ ಪಂಚಾಯತಿ ಸದಸ್ಯ ಯೋಗೇಶ್‌ ಗೌಡ ಕೊಲೆ ಪ್ರಕರಣದಲ್ಲಿ ಕಾಂಗ್ರೆಸ್‌ ಶಾಸಕ ವಿನಯ್‌ ಕುಲಕರ್ಣಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ನಿನ್ನೆಯಷ್ಟೇ ಶಾಸಕ ಸೇರಿದಂತೆ...

Read moreDetails
ನಮ್ಮೊಡನಿದ್ದು ನಮ್ಮೊಳಗಿಲ್ಲದ ಅಂಬೇಡ್ಕರ್

ನಮ್ಮೊಡನಿದ್ದು ನಮ್ಮೊಳಗಿಲ್ಲದ ಅಂಬೇಡ್ಕರ್

April 17, 2026
ಉದಯನಿಧಿಗೆ ವಿಜಯ್‌ ಖಡಕ್‌ ಕೌಂಟರ್‌ : ತಾನು ಸ್ಪರ್ಧಿಸಿರುವ ಕ್ಷೇತ್ರದ ಮತದಾರರಿಗೆ ಥಳಪತಿ ಮನವಿ ಏನು..?

ಉದಯನಿಧಿಗೆ ವಿಜಯ್‌ ಖಡಕ್‌ ಕೌಂಟರ್‌ : ತಾನು ಸ್ಪರ್ಧಿಸಿರುವ ಕ್ಷೇತ್ರದ ಮತದಾರರಿಗೆ ಥಳಪತಿ ಮನವಿ ಏನು..?

April 17, 2026
ಲಾಹೋರ್‌ನಲ್ಲಿ ಸ್ಫೋಟಕ ಬೆಳವಣಿಗೆ: ಲಷ್ಕರ್ ಸಹ-ಸ್ಥಾಪಕನಿಗೆ ಗುಂಡೇಟು

ಲಾಹೋರ್‌ನಲ್ಲಿ ಸ್ಫೋಟಕ ಬೆಳವಣಿಗೆ: ಲಷ್ಕರ್ ಸಹ-ಸ್ಥಾಪಕನಿಗೆ ಗುಂಡೇಟು

April 17, 2026
ಲೋನ್ ವಂಚನೆ ಪ್ರಕರಣ: ಅನಿಲ್ ಅಂಬಾನಿ ಗುಂಪಿನ ಮಾಜಿ ಅಧಿಕಾರಿಗಳಿಗೆ 5 ದಿನ ಇಡಿ ಕಸ್ಟಡಿ 

ಲೋನ್ ವಂಚನೆ ಪ್ರಕರಣ: ಅನಿಲ್ ಅಂಬಾನಿ ಗುಂಪಿನ ಮಾಜಿ ಅಧಿಕಾರಿಗಳಿಗೆ 5 ದಿನ ಇಡಿ ಕಸ್ಟಡಿ 

April 16, 2026
Next Post
ಶೇಂಗಾ ಬೆಣ್ಣೆ: ಪೌಷ್ಟಿಕತೆ ಮತ್ತು ಬಹುಮುಖ ಬಳಕೆ

ಶೇಂಗಾ ಬೆಣ್ಣೆ: ಪೌಷ್ಟಿಕತೆ ಮತ್ತು ಬಹುಮುಖ ಬಳಕೆ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada