• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, May 15, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಹಾಸನದಲ್ಲಿ ಮದಗಜಗಳ ಕಾಳಗ…! ಬೆಟ್ಟದ ಮೇಲಿಂದ ಬಿದ್ದು ಒಂಟಿ ಸಲಗ ಸಾವು ! 

Chetan by Chetan
February 1, 2025
in Top Story, ಇದೀಗ, ಕರ್ನಾಟಕ
0
ಹಾಸನದಲ್ಲಿ ಮದಗಜಗಳ ಕಾಳಗ…! ಬೆಟ್ಟದ ಮೇಲಿಂದ ಬಿದ್ದು ಒಂಟಿ ಸಲಗ ಸಾವು ! 

Screenshot

Share on WhatsAppShare on FacebookShare on Telegram

ಹಾಸನದಲ್ಲಿ (Hassan) ಮದಗಜಗಳ ಕಾದಾಟ (Wild elephants) ನಡೆದಿದ್ದು, ಈ ಕಾಳಗದಲ್ಲಿ ಆನೆಯೊಂದು ಸಾವನ್ನಪಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈಗಾಗಲೇ ಆನೆಯ ಕಳೇಬರ ಕೊಳೆಯುತ್ತಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಸಕಲೇಶಪುರ ಅರಣ್ಯಾಧಿಕಾರಿಗಳು (Forest department) ಭೇಟಿ ಪರೀಶಿಲನೆ ನಡೆಸಿದ್ದಾರೆ. 

ADVERTISEMENT

ಕಾಡಾನೆಗಳ ನಡುವಿನ ಕಾದಟದಲ್ಲಿ ಒಂದು ಆನೆ ಬೆಟ್ಟದ ಮೇಲಿಂದ ಕೆಳಗೆ ಬಿದ್ದಿದ್ದು, ಈ ವೇಳೆ ಬಂಡೆ ಮಧ್ಯಕ್ಕೆ ಬಿದ್ದು ಸಿಲುಕಿಕೊಂಡಿದೆ. ಹೀಗಾಗಿ ಬಂಡೆಗಳ ಮಧ್ಯೆ ಸಿಲುಕಿ ಕಾಡನೆ ಸಾವನ್ನಪ್ಪಿದೆ.

ಕೆಲ ದಿನಗಳ ಹಿಂದೆ ಮದಗಜಗಳ ಕಾದಾಟ ಆಗಿ ಬಂಡೆಯಡಿ ಕಾಡಾನೆ ಸಿಲುಕಿತ್ತು ಎನ್ನಲಾಗಿದ್ದು, ಎರಡು ಕಾಡಾನೆಗಳ ಕಾದಟದಲ್ಲಿ ಒಂಟಿ ಸಲಗ ಸಾವನ್ನಪ್ಪಿದೆ.ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಮರಗುಂದ ಗ್ರಾಮದ ಅರಣ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದೆ. 

Tags: ಆನೆ ಕಾಳಗಆನೆ ಸಾವುಒಂಟಿ ಸಲಗಕಾಡಾನೆಮದಗಜ ಕಾಳಗ
Previous Post

UNION BUDGET 2025 : ಇಂದು ಕೇಂದ್ರ ಬಜೆಟ್ ಮಂಡನೆ  – ಜನ ಸಾಮಾನ್ಯರ ನಿರೀಕ್ಷೆಗಳೇನು…?! 

Next Post

ರಣಜಿ ಟ್ರೋಫಿ: ದೆಹಲಿ vs ರೈಲ್ವೇಸ್, ಮೂರನೇ ದಿನದ ನೇರ ಅಂಕಿ-ಅಂಶಗಳು

Related Posts

ಹೊಸ ಕೇರಳ ನಾಯಕ ವಿ.ಡಿ. ಸತೀಶನ್; ಎಷ್ಟು  ಆಸ್ತಿ ಹೊಂದಿದ್ದಾರೆ ಗೊತ್ತೆ ?
Top Story

‘ಚಿನ್ನ ಖರೀದಿ ನಿಲ್ಲಿಸಿ’ ಮೋದಿ ಕರೆ: ಮಧ್ಯಮ ವರ್ಗಕ್ಕೆ ಸಂಕಷ್ಟ ಎಚ್ಚರಿಕೆ

by ಪ್ರತಿಧ್ವನಿ
May 14, 2026
0

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ದೇಶದ ಜನರಿಗೆ ಒಂದು ವರ್ಷದ ಕಾಲ ಅನಗತ್ಯ ಚಿನ್ನ ಖರೀದಿ ಕಡಿಮೆ ಮಾಡುವಂತೆ ಕರೆ ನೀಡಿದ ಬೆನ್ನಲ್ಲೇ ಚಿನ್ನದ ಮಾರುಕಟ್ಟೆಯಲ್ಲಿ ಚರ್ಚೆ...

Read moreDetails
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಹೊಸ ತಿರುವು; ಸಿಬಿಐ ಬಲೆಗೆ ಮತ್ತಷ್ಟು ಆರೋಪಿಗಳು

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಹೊಸ ತಿರುವು; ಸಿಬಿಐ ಬಲೆಗೆ ಮತ್ತಷ್ಟು ಆರೋಪಿಗಳು

May 14, 2026
ಹೊಸ ಕೇರಳ ನಾಯಕ ವಿ.ಡಿ. ಸತೀಶನ್; ಎಷ್ಟು  ಆಸ್ತಿ ಹೊಂದಿದ್ದಾರೆ ಗೊತ್ತೆ ?

ಹೊಸ ಕೇರಳ ನಾಯಕ ವಿ.ಡಿ. ಸತೀಶನ್; ಎಷ್ಟು  ಆಸ್ತಿ ಹೊಂದಿದ್ದಾರೆ ಗೊತ್ತೆ ?

May 14, 2026
ಹೋಂಗಾರ್ಡ್ಸ್, ರಿಸರ್ವ್ ಪೊಲೀಸರು ವಾಹನ ತಪಾಸಣಾ ಮಾಡಿದ್ರೆ ಕಠಿಣ ಕ್ರಮ : ಮೋಹನ್‌ ಕುಮಾರ್‌ ದಾನಪ್ಪ ಮನವಿಗೆ ಡಿಜಿಪಿ ಸ್ಪಂದನೆ

ಹೋಂಗಾರ್ಡ್ಸ್, ರಿಸರ್ವ್ ಪೊಲೀಸರು ವಾಹನ ತಪಾಸಣಾ ಮಾಡಿದ್ರೆ ಕಠಿಣ ಕ್ರಮ : ಮೋಹನ್‌ ಕುಮಾರ್‌ ದಾನಪ್ಪ ಮನವಿಗೆ ಡಿಜಿಪಿ ಸ್ಪಂದನೆ

May 14, 2026
ವಿದ್ಯುತ್ ಉತ್ಪಾದನೆಯಲ್ಲಿ ಮಹಿಳಾ ಸಿಬ್ಬಂದಿ ಸೇವೆ ಶ್ಲಾಘನೀಯ: ಗೌರವ್ ಗುಪ್ತ

ವಿದ್ಯುತ್ ಉತ್ಪಾದನೆಯಲ್ಲಿ ಮಹಿಳಾ ಸಿಬ್ಬಂದಿ ಸೇವೆ ಶ್ಲಾಘನೀಯ: ಗೌರವ್ ಗುಪ್ತ

May 14, 2026
Next Post
ರಣಜಿ ಟ್ರೋಫಿ: ದೆಹಲಿ vs ರೈಲ್ವೇಸ್, ಮೂರನೇ ದಿನದ ನೇರ ಅಂಕಿ-ಅಂಶಗಳು

ರಣಜಿ ಟ್ರೋಫಿ: ದೆಹಲಿ vs ರೈಲ್ವೇಸ್, ಮೂರನೇ ದಿನದ ನೇರ ಅಂಕಿ-ಅಂಶಗಳು

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada