• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, May 22, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ತಲಕಾವೇರಿ ಭಾಗಮಂಡಲದಲ್ಲಿ ಇಂದು ಮಂಗಳವಾರ ಬಂಡಾರ ತೆಗೆಯುವ ಕಾರ್ಯಕ್ರಮಕ್ಕೆ ಚಾಲನೆ

ಪ್ರತಿಧ್ವನಿ by ಪ್ರತಿಧ್ವನಿ
October 29, 2024
in Top Story, ಇತರೆ / Others
0
Share on WhatsAppShare on FacebookShare on Telegram

ತಲಕಾವೇರಿ ಹಾಗೂ ಭಾಗಮಂಡಲ ಕ್ಷೇತ್ರದಲ್ಲಿ ತುಲ ಸಂಕ್ರಮಣ ಜಾತ್ರೆ ಸಂದರ್ಭ ಸಂಗ್ರಹವಾಗಿದ್ದ ದೇವರ ಬಂಡಾರವನ್ನು ಇಂದು ತಲಕಾವೇರಿ ಭಾಗಮಂಡಲ ವ್ಯವಸ್ಥಾಪನ ಸಮಿತಿಯ ಕಾರ್ಯನಿರ್ವಣಧಿಕಾರಿಯಾದ ಚಂದ್ರಶೇಖರ್ ರವರು, ಎರಡು ಕ್ಷೇತ್ರದ ತಕ್ಕ ಮುಖ್ಯಸ್ಥರ ಉಪಸ್ಥಿತಿಯಲ್ಲಿ ಬಂಡಾರ ಪೆಟ್ಟಿಗೆಯಲ್ಲಿದ್ದ ಹಣವನ್ನು ತೆಗೆದು ಲೆಕ್ಕ ಹಾಕುವ ಪ್ರಕ್ರಿಯೆಗೆ ಇಂದು ಬೆಳಿಗ್ಗೆ ಚಾಲನೆ ನೀಡಿದ್ದಾರೆ.

ADVERTISEMENT

ಪ್ರತಿ ವರ್ಷ ತೀರ್ಥೋದ್ಭವ ಕಳೆದು ಎಂಟು ಹತ್ತು ದಿನಗಳ ನಂತರ ಬಂಡಾರ ಲೆಕ್ಕ ಹಾಕುವುದು ಸಂಪ್ರದಾಯ. ಆದರೆ ಮಂಗಳವಾರ ಶುಕ್ರವಾರ ಹೊರತುಪಡಿಸಿ ಇದುವರೆಗೆ ಈ ಪ್ರಕ್ರಿಯೆ ನಡೆಯುತ್ತಿತ್ತು. ಆದರೆ ಇಂದು ಮಂಗಳವಾರ ದಿನ ಭಂಡಾರವನ್ನು ತೆಗೆದಿರುವ ಬಗೆ ಹಲವು ಭಕ್ತಾದಿಗಳು ಆಕ್ಷೇಪ ವ್ಯಕ್ತಪಡಿಸಿ ದೂರವಾಣಿ ಮೂಲಕ ಚಾನೆಲ್ ಕೂರ್ಗ್ ಗೆ ಮಾಹಿತಿ ನೀಡಿದ್ದಾರೆ.

ಇದುವರೆಗೂ ಕೂಡ ಮಂಗಳವಾರ, ಶುಕ್ರವಾರ ಬಂಡಾರ ತೆಗೆಯುವುದು ರೂಢಿಯಲ್ಲಿ ಇರಲಿಲ್ಲ. ಕಠಿಣ ದಿನವಾದ ಮಂಗಳವಾರ ತೆಗೆದರೆ, ನಾಡಿಗೆ ಕಂಟಕವಾಗುತ್ತದೆ ಎಂಬ ಕಾರಣಕ್ಕಾಗಿ ಈ ಆಚರಣೆ ಇರಲಿಲ್ಲ.

ಈ ಬಗೆ ಹಲವರು ತಲಕಾವೇರಿ ತಕ್ಕರಾದ ಕೋಡಿ ಮೋಟಯ್ಯನವರನ್ನು ದೂರವಾಣಿ ಮೂಲಕ ಬೆಳಿಗ್ಗೆ ಸಂಪರ್ಕಿಸಿದಾಗ, ಮಂಗಳವಾರ ಬಂಡಾರ ತೆಗೆಯುವುದರಲ್ಲಿ ತಪ್ಪಿಲ್ಲ. ಹಿಂದೆಯು ಕೂಡ ನಾವು ತೆಗೆದಿದ್ದೇವೆ. ಚಿನ್ನಾಭರಣ ಮಾತ್ರ ಮಂಗಳವಾರ ತೆಗೆಯುವುದಿಲ್ಲ, ಇದರಿಂದ ಯಾವ ತೊಂದರೆಯೂ ಇಲ್ಲ ಎಂದು ಹೇಳಿದ್ದಾರೆ. ಭಂಡಾರದಲ್ಲಿದ್ದ ಹಣವು ನಿಧಿಯೇ, ಚಿನ್ನಾಭರಣವೂ ಕೂಡ ನಿಧಿಯೇ ಹಾಗಿದ್ದಾಗ ಬಂಡಾರ ತೆಗೆಯಲು ಮಂಗಳವಾರ ಸೂಕ್ತವಾಗುವುದು ಹೇಗೆ ಎಂಬುದು ಸಂಪ್ರದಾಯವನ್ನು ನಂಬಿರುವವರ ಪ್ರಶ್ನೆಯಾಗಿದೆ.

Tags: bhandara in Talakaveri BhagamandalChandrasekharExecutive Officer of Talakaveri BhagamandalStarting the program for removal
Previous Post

ಅಪರೂಪದ ಜೀವ ಅಪ್ಪು ಎಂದ ಸಿದ್ದರಾಮಯ್ಯ – ಪುನೀತ್ ಅಗಲಿಕೆಯನ್ನು ನೆನೆದು ಸಿಎಂ ಪೋಸ್ಟ್ !

Next Post

ಕರಾವಳಿಯಲ್ಲಿ ಮತ್ತೆ ಧರ್ಮ ದಂಗಲ್ – ಹಲಾಲ್ ಮುಕ್ತ ದೀಪಾವಳಿಗೆ ಕರೆ !

Related Posts

‘ಕಾಕ್ರೋಚ್ ಜನತಾ ಪಾರ್ಟಿ’ ಹಿಂದೆ ವಿದೇಶಿ ಸಂಪರ್ಕ? ನೆಟ್ಟಿಗರ ಪ್ರಶ್ನೆಗೆ ಸಂಸ್ಥಾಪಕ‌ ಹೇಳಿದ್ದೇನು‌?
Top Story

‘ಕಾಕ್ರೋಚ್ ಜನತಾ ಪಾರ್ಟಿ’ ಹಿಂದೆ ವಿದೇಶಿ ಸಂಪರ್ಕ? ನೆಟ್ಟಿಗರ ಪ್ರಶ್ನೆಗೆ ಸಂಸ್ಥಾಪಕ‌ ಹೇಳಿದ್ದೇನು‌?

by ಪ್ರತಿಧ್ವನಿ
May 22, 2026
0

ದೇಶಾದ್ಯಂತ ಇತ್ತೀಚೆಗೆ “ಕಾಕ್ರೋಚ್ ಜನತಾ ಪಾರ್ಟಿ” (CJP) ಎಂಬ ಹೆಸರಿನ ಸೋಷಿಯಲ್ ಮೀಡಿಯಾ ಅಭಿಯಾನ ಭಾರೀ ಚರ್ಚೆಗೆ ಕಾರಣವಾಗಿದೆ. ವಿಶೇಷವಾಗಿ ಇನ್‌ಸ್ಟಾಗ್ರಾಮ್‌ನಲ್ಲಿ ವೇಗವಾಗಿ ಜನಪ್ರಿಯತೆ ಗಳಿಸಿರುವ ಈ...

Read moreDetails
ಅಮೆರಿಕ ಗುಪ್ತಚರ ಇಲಾಖೆಯ ಎಚ್ಚರಿಕೆ: ಯುದ್ಧದ ಗಾಯ ಮರೆತು ಮತ್ತೆ ಬಲಗೊಳ್ಳುತ್ತಿರುವ ಇರಾನ್..!

ಅಮೆರಿಕ ಗುಪ್ತಚರ ಇಲಾಖೆಯ ಎಚ್ಚರಿಕೆ: ಯುದ್ಧದ ಗಾಯ ಮರೆತು ಮತ್ತೆ ಬಲಗೊಳ್ಳುತ್ತಿರುವ ಇರಾನ್..!

May 22, 2026
ಗುಜರಾತ್-ಚೆನ್ನೈ ಕದನದ ಮೇಲೆ ಆರ್‌ಸಿಬಿ ಕಣ್ಣು: ಇಂದು ಸಿಎಸ್‌ಕೆ ಗೆದ್ದರೆ ಬೆಂಗಳೂರು ತಂಡಕ್ಕೆ ಲಾಭ?

‘ಕಾಕ್ರೋಚ್ ಜನತಾ ಪಾರ್ಟಿ’ಗೆ ಎಕ್ಸ್‌ನಲ್ಲಿ ಬ್ರೇಕ್..! ಯುವಕರ ಡಿಜಿಟಲ್ ಆಕ್ರೋಶಕ್ಕೆ ಸೆನ್ಸಾರ್‌?

May 21, 2026
ಡಿಎಂಕೆ ಆಕ್ಷೇಪದ ಬೆನ್ನಲ್ಲೇ ಹಿನ್ನಡೆ ಅನುಭವಿಸಿದ ಟಿವಿಕೆ: ₹17 ಲಕ್ಷ ಟೆಂಡರ್ ರದ್ದು

ಡಿಎಂಕೆ ಆಕ್ಷೇಪದ ಬೆನ್ನಲ್ಲೇ ಹಿನ್ನಡೆ ಅನುಭವಿಸಿದ ಟಿವಿಕೆ: ₹17 ಲಕ್ಷ ಟೆಂಡರ್ ರದ್ದು

May 21, 2026
*ಆಗ್ನೇಯ ಪದವೀಧರ ಕ್ಷೇತ್ರ : ಎಷ್ಟು ಮತದಾರರು? ಯಾವೆಲ್ಲ ಜಿಲ್ಲೆಗಳು..?*

*ಆಗ್ನೇಯ ಪದವೀಧರ ಕ್ಷೇತ್ರ : ಎಷ್ಟು ಮತದಾರರು? ಯಾವೆಲ್ಲ ಜಿಲ್ಲೆಗಳು..?*

May 21, 2026
Next Post
ಕರಾವಳಿಯಲ್ಲಿ ಮತ್ತೆ ಧರ್ಮ ದಂಗಲ್ – ಹಲಾಲ್ ಮುಕ್ತ ದೀಪಾವಳಿಗೆ ಕರೆ !

ಕರಾವಳಿಯಲ್ಲಿ ಮತ್ತೆ ಧರ್ಮ ದಂಗಲ್ - ಹಲಾಲ್ ಮುಕ್ತ ದೀಪಾವಳಿಗೆ ಕರೆ !

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada