• Home
  • About Us
  • ಕರ್ನಾಟಕ
Saturday, June 28, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ರಾಜೀವ್​ ಚಂದ್ರಶೇಖರ್​ ಆಸ್ತಿ ಕಡಿಮೆ ಆಗಿದ್ದು ಹೇಗೆ..? ನಷ್ಟ ಆಯ್ತಾ..? ಸುಳ್ಳು ಹೇಳ್ತಿದ್ದಾರಾ..?

ಕೃಷ್ಣ ಮಣಿ by ಕೃಷ್ಣ ಮಣಿ
April 9, 2024
in ದೇಶ, ರಾಜಕೀಯ
0
Share on WhatsAppShare on FacebookShare on Telegram

ರಾಜೀವ್​ ಚಂದ್ರಶೇಖರ್​.. ಕೇರಳ ಮೂಲದ ಉದ್ಯಮಿ ಕಮ್​​ ಪೊಲಿಟಿಷಿಯನ್​. ಕರ್ನಾಟಕದಿಂದ ಎರಡು ಬಾರಿ ರಾಜಗ್ಯಸಭೆಗೆ ಆಯ್ಕೆ ಆಗಿದ್ದರು. ಎಂದೂ ಕರ್ನಾಟಕದ ಬಗ್ಗೆ ಮಾತನಾಡಿದ್ದು ಕಂಡು ಬರಲಿಲ್ಲ. ಆದರೆ ಈ ಬಾರಿ ಲೋಕಸಭಾ ಚುನಾವಣೆಗೆ ಕೇರಳದ ತಿರುವನಂತಪುರದಿಂದ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಈಗ ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆ ಏನಂದರೆ ರಾಜೀವ್​ ಚಂದ್ರಶೇಖರ್​ (Rajeev Chandrashekar) ಹೆಸರಲ್ಲಿ ಇದ್ದಂತಹ ಆಸ್ತಿ ಇದ್ದಕ್ಕಿದ್ದಂತೆ ಕಡಿಮೆ ಆಗಿದ್ದು ಹೇಗೆ..? ಎನ್ನುವುದು. ಕೇರಳದಲ್ಲಿ ನಾಮಪತ್ರ ಸಲ್ಲಿಕೆ ಮಾಡುವಾಗ ಸಲ್ಲಿಸಿರುವ ಅಫಿಡವಿಟ್​ನಲ್ಲಿ ತನ್ನ ಆಸ್ತಿ 36 ಕೋಟಿ ರೂಪಾಯಿಗಳು ಮಾತ್ರ ಎಂದಿದ್ದಾರೆ. ಇದು ಹೇಗೆ ಸಾಧ್ಯ..?

ADVERTISEMENT

URGENT ATTN | We've accessed the petition regarding the False Affidavit filed by Rajeev Chandrasekhar.

The complaint was filed to @ECISVEEP @collectortvpm and EC Observer. Rajeev has declared assets of only 36 Cr. The whole world knows that he is a billionaire (8000 Cr) (1/n) pic.twitter.com/o7Df2yndUj

— Congress Kerala (@INCKerala) April 5, 2024

ಕರ್ನಾಟಕದಲ್ಲಿ ಏಷ್ಯಾ ನೆಟ್​ ಸುವರ್ಣ ನ್ಯೂಸ್​ ಒಡೆತನ ಹೊಂದಿರುವ ರಾಜೀವ್​ ಚಂದ್ರಶೇಖರ್​​ ಆಸ್ತಿ ಸರಿ ಸುಮಾರು 8 ಸಾವಿರ ಕೋಟಿ ರೂಪಾಯಿಗಳು ಎಂದು ಅಂದಾಜಿಸಿರುವ ಕೇರಳ ಕಾಂಗ್ರೆಸ್​ (Congress) ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಸುಳ್ಳು ಅಫಿಡವಿಟ್​ (Fake Affidavit) ಸಲ್ಲಿಕೆ ಮಾಡಿದ್ದಾರೆ ಎನ್ನುವುದು ಕೇರಳ ಕಾಂಗ್ರೆಸ್ ಆರೋಪ. ಷೇರು ಬಂಡವಾಳ, ಬಾಂಡ್ಸ್​​ ಮೇಲಿನ ಹೂಡಿಕೆ, ಡಿಬೆಂಚರ್ಸ್​ (ಸಾಲಪತ್ರ)ಗಳ ಬಗ್ಗೆ ಬೇರೆ ಬೇರೆ ರೀತಿಯ ಲೆಕ್ಕ ತೋರಿಸಿದ್ದಾರೆ. ಒಂದು ಕಡೆ 9 ಕೋಟಿ ಎಂದು ಹೇಳಿದ್ರೆ ಮತ್ತೊಂದು ಕಡೆ 13 ಕೋಟಿ ​ಮಾತ್ರ ಎಂದಿದ್ದಾರೆ ಎಂದು ಕೇರಳ (Kerala) ಕಾಂಗ್ರೆಸ್​ ದೂರಿದೆ.

There are glaring mistakes in his affidavit itself, where he has shown his shares/bonds/debentures holding as a liability (negative) and manipulated the data to show a low figure of 36 Cr.

He has written two different figures of 9 Cr and 13 Cr for in two different places. (2/n) pic.twitter.com/UwKND7KTZP

— Congress Kerala (@INCKerala) April 5, 2024

ತನ್ನ ಒಡೆತನದ ಆಸ್ತಿಯನ್ನು ಘೋಷಣೆ ಮಾಡಿಕೊಳ್ಳದೆ ರಾಜೀವ್​ ಚಂದ್ರಶೇಖರ್​ ಆಸ್ತಿಯನ್ನು ಕಡಿಮೆ ಎನ್ನುವಂತೆ ತೋರಿಸಿಕೊಂಡಿದ್ದಾರೆ ಎಂದಿರುವ ಕೇರಳ ಕಾಂಗ್ರೆಸ್, ಕೋರಮಂಗಲದ ನಿವಾಸದ ಸ್ಥಳದಲ್ಲೇ ಕೋಟಿ ಕೋಟಿ ಬೆಲೆ ಬಾಳುವ ಎರಡು ಸೈಟ್​ಗಳ ಬಗ್ಗೆ ಮಾಹಿತಿ ಕೊಟ್ಟಿಲ್ಲ. ಒಂದು 9,600 ಚದರ ಅಡಿ ಹಾಗು ಮತ್ತೊಂದು 3,500 ಚದರ ಅಡಿ ಅಳತೆಯ ಸೈಟ್​ಗಳಿವೆ. ​ಲ್ಯಾಂಬೋರ್ಗಿನಿ (Complaint) ಕಾರು ಹೊಂದಿದ್ದಾರೆ. ಪ್ರೈವೇಟ್​ ಜೆಟ್​ ಇಟ್ಟುಕೊಂಡಿದ್ದಾರೆ. ಹತ್ತಾರು ಮೋಟಾರ್​ ಬೈಟ್​ ಹೊಂದಿದ್ದಾರೆ. ಜುಪಿಟರ್​ ಕ್ಯಾಪಿಟಲ್​, BPL ಟೆಲಿಕಾಂ ಸೇರಿದಂತೆ ಸಾಕಷ್ಟು ಕಡೆ ಹೂಡಿಕೆ ಮಾಡಿದ್ದ ಬಗ್ಗೆ ಮಾಹಿತಿ ಇತ್ತು. ಮಾಧ್ಯಮಗಳಲ್ಲೂ ಬಂದಿತ್ತು. ಆದರೆ ಈ ಬಗ್ಗೆ ಎಲ್ಲಿಯೂ ಉಲ್ಲೇಖ ಮಾಡದೆ ಮುಚ್ಚಿಡುವ ಪ್ರಯತ್ನ ಮಾಡಿದ್ದಾರೆ ಎನ್ನಲಾಗ್ತಿದೆ. (Complaint)

He has not declared two of his properties worth hundreds of crores of rupees which is #408 and #445 in the posh neighbourhood of Koramangala 3rd Block, Bengaluru, which are in the same compound.

He has shown the property as his residing address though. (3/n) pic.twitter.com/0tCnJglmqZ

— Congress Kerala (@INCKerala) April 5, 2024

ಜುಪಿಟರ್​ ಗ್ಲೋಬಲ್​( jupiter global), ವೆಕ್ಟ್​​ಟ್ರಾ ಕನ್ಸಲ್ಟೆನ್ಸಿ, RC ಸ್ಟಾಕ್​, RC ಅಡ್ವೈಸರ್ಸ್​​ನಲ್ಲಿ ಘೋಷಣೆ ಮಾಡಿಕೊಂಡಿರುವ ಆಸ್ತಿ ಮೌಲ್ಯ ನೂರಾರು ಕೋಟಿ ರೂಪಾಯಿ ಆಗಿದೆ. ಆದರೆ ಅಫಿಡವಿಟ್​ನಲ್ಲಿ ಸಲ್ಲಿಸಿರುವ ಮಾಹಿತಿ ಕೆಲವೇ ಕೆಲವು ಕೋಟಿಗಳು ಮಾತ್ರ. ಇದೆಲ್ಲವೂ ಜನರ ಕಣ್ಣಿಗೆ ಮಣ್ಣೆರೆಚುವ ತಂತ್ರ ಎಂದಿದೆ ಕೇರಳ ಕಾಂಗ್ರೆಸ್​. ಈ ಬಗ್ಗೆ ಚುನಾವಣಾ ಆಯೋಗಕ್ಕೂ (Complaint) ದೂರು ನೀಡಲಾಗಿದೆ. ಆದರೆ ಇಲ್ಲೀವರೆಗೂ ಯಾವುದೇ ಕ್ರಮ ಆಗಿಲ್ಲ ಎನ್ನುವುದು ಗಮನಿಸಬೇಕಾದ ವಿಚಾರ. ಇದಕ್ಕೆ ಅಲ್ಲವೇ ಕಾಂಗ್ರೆಸ್ ಪಕ್ಷ​ ಮೋದಿ (Nareandra modi) ಅವರ ‘ಬಿಜೆಪಿ ವಾಷಿಂಗ್​ ಮಷೀನ್’​ ಎಂದು ಲೇವಡಿ ಮಾಡಿದ್ದು..? ಬಿಜೆಪಿ ನಾಯಕರು ಏನು ಮಾಡಿದರೂ ಅಲ್ಲವೂ ಒಪ್ಪಿತ.. ಬೇರೆಯವರನ್ನು ಮಾಡಿದಾಗ ಮಾತ್ರ ಬಂಧನ, ವಿಚಾರಣೆ ಅನ್ನೋ ಡ್ರಾಮಾ..?

Below are the property tax receipts from 2017-18 period which shows clearly that the 49000 sq.ft mansion is in the name of Rajeev Chandrasekhar himself. Not in his company's name.

If you need more proof we are ready to release @ECISVEEP @collectortvpm. (4/n) pic.twitter.com/gNOmLZf9J2

— Congress Kerala (@INCKerala) April 5, 2024
Tags: AffidaviteCongress PartyFake AffidavitKeralaModiNareadra Modirajeev chandrashekarಕೇರಳಬಿಜೆಪಿರಾಜೀವ್ ಚಂದ್ರಶೇಖರ್ಸುಳ್ಳು ಪ್ರಮಾಣ ಪತ್ರ
Previous Post

ಕೇಜ್ರಿವಾಲ್ ಜಾಮೀನು ಅರ್ಜಿ ತಿರಸ್ಕರಿಸಿದ ಹೈಕೋರ್ಟ್ ! ದೆಹಲಿ ಸಿಎಂ ಗೆ ಮತ್ತೆ ಸಂಕಷ್ಟ ! 

Next Post

ಯುಗಾದಿ ಹಬ್ಬದ ಮರು ದಿನವೇ ದ್ವಿತೀಯ ಪಿಯು ಮಕ್ಕಳ ಫಲಿತಾಂಶ.. ಫೇಲ್​ ಆದ್ರೂ ಗುಡ್​ ನ್ಯೂಸ್​..

Related Posts

Top Story

DK Shivakumar:ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಯೋಜನಾ ಪ್ರಾಧಿಕಾರ ಸೇರಿ ಕೆಂಪೇಗೌಡ ಪ್ರತಿಮೆ ಜಾಗ ಅಭಿವೃದ್ಧಿ ಪಡಿಸಿ

by ಪ್ರತಿಧ್ವನಿ
June 27, 2025
0

"ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಯೋಜನಾ ಪ್ರಾಧಿಕಾರ ಸೇರಿ ಕೆಂಪೇಗೌಡ ಪ್ರತಿಮೆ ಜಾಗ ಅಭಿವೃದ್ಧಿ ಪಡಿಸಬೇಕು. ಪ್ರತಿ ವರ್ಷ ಕೆಂಪೇಗೌಡ ಜಯಂತಿ ಕಾರ್ಯಕ್ರಮ ಮಾಡಬೇಕು" ಎಂದು...

Read moreDetails

HD Kumarswamy: ಜನರನ್ನೇ ಸುಲಿದು ಪಂಚ ಗ್ಯಾರಂಟಿ ಕೊಡುತ್ತಿದ್ದಾರೆ: ಹೆಚ್.ಡಿ. ಕುಮಾರಸ್ವಾಮಿ

June 27, 2025

KJ George: ರಾಜ್ಯದ ಎಲ್ಲ ಸೌರ ವಿದ್ಯುತ್‌ ಘಟಕಗಳಲ್ಲಿ ಬ್ಯಾಟರಿ ಸ್ಟೋರೇಜ್‌ ವ್ಯವಸ್ಥೆ: ಜಾರ್ಜ್‌

June 27, 2025

ರೈತ ಜಮೀನು ಕಿತ್ತು ತಿನ್ನುವ ಸರ್ಕಾರ

June 27, 2025

ಕೆಂಪೇಗೌಡರು ದಕ್ಷ ಹಾಗೂ ದೂರದೃಷ್ಟಿಯಿದ್ದಂತಹ ಆಡಳಿತಗಾರ: ಮುಖ್ಯಮಂತ್ರಿ ಸಿದ್ದರಾಮಯ್ಯ

June 27, 2025
Next Post
ಯುಗಾದಿ ಹಬ್ಬದ ಮರು ದಿನವೇ ದ್ವಿತೀಯ ಪಿಯು ಮಕ್ಕಳ ಫಲಿತಾಂಶ.. ಫೇಲ್​ ಆದ್ರೂ ಗುಡ್​ ನ್ಯೂಸ್​..

ಯುಗಾದಿ ಹಬ್ಬದ ಮರು ದಿನವೇ ದ್ವಿತೀಯ ಪಿಯು ಮಕ್ಕಳ ಫಲಿತಾಂಶ.. ಫೇಲ್​ ಆದ್ರೂ ಗುಡ್​ ನ್ಯೂಸ್​..

Please login to join discussion

Recent News

Top Story

DK Shivakumar:ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಯೋಜನಾ ಪ್ರಾಧಿಕಾರ ಸೇರಿ ಕೆಂಪೇಗೌಡ ಪ್ರತಿಮೆ ಜಾಗ ಅಭಿವೃದ್ಧಿ ಪಡಿಸಿ

by ಪ್ರತಿಧ್ವನಿ
June 27, 2025
Top Story

HD Kumarswamy: ಜನರನ್ನೇ ಸುಲಿದು ಪಂಚ ಗ್ಯಾರಂಟಿ ಕೊಡುತ್ತಿದ್ದಾರೆ: ಹೆಚ್.ಡಿ. ಕುಮಾರಸ್ವಾಮಿ

by ಪ್ರತಿಧ್ವನಿ
June 27, 2025
Top Story

Rangitharanga: “ರಂಗಿತರಂಗ” ಮತ್ತೆ ತೆರೆಗೆ: ಹಳೆಯ ನೆನಪುಗಳನ್ನು ಮೆಲುಕು ಹಾಕಿದ ಚಿತ್ರತಂಡ

by ಪ್ರತಿಧ್ವನಿ
June 27, 2025
Top Story

KJ George: ರಾಜ್ಯದ ಎಲ್ಲ ಸೌರ ವಿದ್ಯುತ್‌ ಘಟಕಗಳಲ್ಲಿ ಬ್ಯಾಟರಿ ಸ್ಟೋರೇಜ್‌ ವ್ಯವಸ್ಥೆ: ಜಾರ್ಜ್‌

by ಪ್ರತಿಧ್ವನಿ
June 27, 2025
Top Story

ರೈತ ಜಮೀನು ಕಿತ್ತು ತಿನ್ನುವ ಸರ್ಕಾರ

by ಪ್ರತಿಧ್ವನಿ
June 27, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

DK Shivakumar:ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಯೋಜನಾ ಪ್ರಾಧಿಕಾರ ಸೇರಿ ಕೆಂಪೇಗೌಡ ಪ್ರತಿಮೆ ಜಾಗ ಅಭಿವೃದ್ಧಿ ಪಡಿಸಿ

June 27, 2025

HD Kumarswamy: ಜನರನ್ನೇ ಸುಲಿದು ಪಂಚ ಗ್ಯಾರಂಟಿ ಕೊಡುತ್ತಿದ್ದಾರೆ: ಹೆಚ್.ಡಿ. ಕುಮಾರಸ್ವಾಮಿ

June 27, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada