ಶಿವಮೊಗ್ಗದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಡಿ ಎಸ್ ಅರುಣ್, ಒಂದು ತಿಂಗಳ ಪರಿಶ್ರಮದಿಂದ ಗೆಲುವಾಗಿದೆ. ಈ ಚುನಾವಣೆ ಘೊಷಣೆಯಾದ ಬಳಿಕ ಬಿಜೆಪಿ ಸಕಲ ರೀತಿಯಲ್ಲಿ ಸನ್ನದ್ಧವಾಯ್ತು. ಈ ಗೆಲುವು ಮುಂದಿನ ಚುನಾವಣೆಯ ದಿಕ್ಸೂಚಿ ಎಂದು ಭಾವಿಸಿ ಎಲ್ಲರೂ ಸೇರಿ ಗೆಲುವು ಸಾಧಿಸಲು ಪಣ ತೊಟ್ಟೆವು. ಸುಮಾರು ೯೫% ಮತದಾರರು ಗ್ರಾಮ ಪಂಚಾಯತ್ ಸದಸ್ಯರೇ ಆಗಿದ್ದಾರೆ ಎಂದರು.
ಡಿಕೆ ಸುರೇಶ್ ಸುದ್ದಿಗೋಷ್ಠಿ..!
https://youtube.com/live/MdiW6v1diHM
Read moreDetails