• Home
  • About Us
  • ಕರ್ನಾಟಕ
Friday, August 22, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ನೀವು ಬಿಜೆಪಿಗೆ ಹೋಗ್ತೀರಾ..? ಡಿ.ಕೆ ಶಿವಕುಮಾರ್​ಗೆ ನೇರ ಪ್ರಶ್ನೆ..

ಕೃಷ್ಣ ಮಣಿ by ಕೃಷ್ಣ ಮಣಿ
February 28, 2025
in ಕರ್ನಾಟಕ, ದೇಶ, ರಾಜಕೀಯ
0
ನೀವು ಬಿಜೆಪಿಗೆ ಹೋಗ್ತೀರಾ..? ಡಿ.ಕೆ ಶಿವಕುಮಾರ್​ಗೆ ನೇರ ಪ್ರಶ್ನೆ..
Share on WhatsAppShare on FacebookShare on Telegram

ADVERTISEMENT

ಅಮಿತ್​ ಷಾ ಜೊತೆಗೆ ವೇದಿಕೆ ಹಂಚಿಕೊಂಡ ಬೆನ್ನಲ್ಲೇ ಈ ರೀತಿಯ ವಿಚಾರ ಗುಸುಗುಸು ಪಿಸುಪಿಸು ಅನ್ನೋ ರೀತಿಯದಲ್ಲಿ ಅಲ್ಲಲ್ಲಿ ಚರ್ಚೆ ಆಗ್ತಿದೆ. ಬಿಜೆಪಿಗೆ ಡಿ.ಕೆ ಶಿವಕುಮಾರ್​ ಅವರನ್ನು ಸ್ವಾಗತಿಸಿದ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ನೇರವಾಗಿಯೇ ಉತ್ತರ ಕೊಟ್ಟಿರುವ ಡಿ.ಕೆ ಶಿವಕುಮಾರ್​, ಅಲ್ಲಾರಿ ನಾನ್ಯಾಕೆ ಬೇರೆ ಧರ್ಮಕ್ಕೆ ಹೋಗಲಿ, ನನಗೆ ಎಲ್ಲಾ ಧರ್ಮದ ಬಗ್ಗೆಯೂ ಪ್ರೀತಿ ಇದೆ. ನನಗೆ ಮಾನವ ಧರ್ಮಕ್ಕೆ ಜಯವಾಗಲಿ. ಯಾರಾದರೂ ಅರ್ಜಿ ಹಾಕೊಂಡಿದ್ದಾರ? ಬಿಜೆಪಿಗೆ ಹೋಗಲು ಎಂದಿದ್ದಾರೆ.

ಡಾ ಬಾಬಾ ಸಾಹೇಬ್​ ಅಂಬೇಡ್ಕರ್‌ ಅವರು ಹಿಂದೂ ಧರ್ಮದಲ್ಲಿ‌ ಹುಟ್ಟಿ, ಭೌದ ಧರ್ಮ ಸೇರಿದ್ರು. ಅದು ಅವರ ವಯಕ್ತಿಕ ನಿರ್ಧಾರ.ಕುಂಭಮೇಳಕ್ಕೆ ಜಾತಿ ಇದೆಯಾ..? ನೀರಿಗೆ ಏನಾದರೂ ಜಾತಿ ಇದೆಯಾ..? ಇದು ಕಮ್ಯೂನಲ್ ಇಶ್ಯೂ ಅಲ್ಲ. ನಮ್ಮ ನೀರು, ಗಂಗಾ ನದಿ, ಕಾವೇರಿ ನಮ್ಮ ಪವಿತ್ರ ನದಿಗಳು. ನಮ್ಮ ಸ್ಪೀಕರ್ ಯು.ಟಿ ಖಾದರ್​ ಕೂಡ ಕುಂಭಮೇಳಕ್ಕೆ ಬಂದಿದ್ರು. ಸ್ಪೀಕರ್ ಹೇಳಿದ್ರು, ಕುಂಭಮೇಳಕ್ಕೆ ಹೋಗಬೇಕು ಡಿಕೆ ಅಂತಾ. ನಾನು ಅಲ್ಲಿ ಸಂಘಟನೆ ನೋಡಿದ್ದೇನೆ. ಕೆಲವು ಆರತಿ‌ ಬಗ್ಗೆ ನಿನ್ನೆಯೂ ತಿಳಿದಿದ್ದೇನೆ. ಕೆಲವು ಅನುಭವಗಳು ಟ್ರಾವೆಲ್ ಮಾಡಿದಾಗಲೇ ಸಿಗುತ್ತವೆ ಎಂದಿದ್ದಾರೆ.

ಸಾವಿರ ಜನ ವಿರೋಧ ಮಾಡಲಿ ರಿ, ನನ್ನ ನಂಬಿಕೆ. ನಾನು ನೊಣವಿನಕೆರೆ ಮಠಕ್ಕೆ ಹೋಗ್ತೇನೆ. ನಮ್ಮವರೇ ಕೇಳ್ತಾರೆ ನನಗೆ, ನಮ್ಮಲ್ಲಿ ಬರಲ್ಲ ಅಲ್ಲಿ ಹೋಗ್ತೀಯಾ ಅಂತಾ. ನನ್ನ ಕ್ಷೇತ್ರದಲ್ಲಿ ನನಗೆ ವೋಟ್ ಹಾಕಿರೊರು ಎಸ್​ಸಿ, ಎಸ್​ಟಿ ಸಮುದಾಯದ ಜನ. ನನಗೆ ಶೇಕಡ 99ರಷ್ಟು ಬ್ರಹ್ಮಣರು ವೋಟ್ ಹಾಕ್ತಾರೆ. ಬ್ರಾಹ್ಮಣರೆಲ್ಲ ಬಿಜೆಪಿ ಎಂದು ಮಾಡಿಬಿಡೊಕಾಗುತ್ತಾ ? ಜಾತಿ ಮೇಲೆ ರಾಜಕಾರಣ ಮಾಡಲ್ಲ, ನೀತಿ ಮೇಲೆ ರಾಜಕಾರಣ ಮಾಡ್ತೇನೆ ಎಂದಿದ್ದಾರೆ. ನಾನು ಎಲ್ಲ ಧರ್ಮದವರನ್ನ ಲೆಕ್ಕ ಹಾಕಿಯೇ ಸ್ಥಾನ ಮಾನ ಕೊಡೊದು ಅಂತಾನೂ ಹೇಳಿದ್ದಾರೆ.

ರಾಜ್ಯದಲ್ಲಿ ಡಿಸಿಎಂ ಆಗಿದ್ದೇನೆ. ಧಾರ್ಮಿಕ ದತ್ತಿ ಇಲಾಖೆ ಮುಚ್ಚಿ ಬಿಡಿ. ಬಿಜೆಪಿಯವರು ಯಾಕೆ ವಕ್ಪ್‌ ಬೋರ್ಡ್ ಮುಚ್ಚೋಕಾಗಿಲ್ಲ. ಸಂವಿಧಾನ ಹಕ್ಕು ಇದೆ. ಅವರು ಬೇರೆ ನೀರು ಕುಡಿತಾರ..? ಭೂಮಿಗೆ ಧರ್ಮ ಇದೆಯಾ ನೀರಿಗೆ ಜಾತಿ ಇದೆಯಾ..? ಎಸ್ ಎಂ ಕೃಷ್ಣ ಕಾಲದಲ್ಲಿ ಪಾಂಚಜನ್ಯ ಯಾತ್ರೆ ಮಾಡಿದ್ವು, ಸಿಎಂ ಲಿಂಗಪ್ಪ ಕೈಯಲ್ಲಿ ಶಂಖ ಉದಿಸಿದ್ದೆ. ಕೆಲವರು ಹೋಗಿ ಸೋನಿಯಾ ಗಾಂಧಿಗೆ ಕಂಪ್ಲೇಂಟ್ ಮಾಡಿದ್ರು. ಬಿಜೆಪಿದು ಎಂದು ಕಂಪ್ಲೇಂಟ್ ಹೇಳಿದ್ರು. ಎಲ್ಲಾ ಬರೆದು ಕೊಟ್ಟಿದ್ದೇವಾ..? ಹಿಂದೂಗಳೆಲ್ಲ ನಿಮ್ಮವರೇ ಎಂದು. ಸಿದ್ದರಾಮಯ್ಯ ಹೆಸರು ಬದಲಾವಣೆ ಮಾಡಲಾಗುತ್ತಾ..? ನನ್ನ ಹೆಸರು ಬದಲಾವಣೆ ಮಾಡಲಾಗುತ್ತಾ? ರಾಹುಲ್ ಗಾಂಧಿ ಶಿವಭಕ್ತ ಎಂದಿದ್ದಾರೆ.

Tags: BJPCongress PartyD K ShivakumarDCM DK ShivakumarDK Shivakumardk shivakumar cm postdk shivakumar congressdk shivakumar interviewdk shivakumar jdk shivakumar latest newsdk shivakumar livedk shivakumar newsdk shivakumar news todaydk shivakumar on bjpdk shivakumar raiddk shivakumar slapdk shivakumar speechdk shivakumar today newsdk shivakumar vs bjp leadersdk shivkumarkarnataka deputy chief minister dk shivakumarಬಿಜೆಪಿ
Previous Post

ರಾಜಕೀಯ ಪಗಡೆ ಆಟದ ಬಗ್ಗೆ ಕಾಂಗ್ರೆಸ್​ಗೆ ಭಯ ಶುರು ಆಗಿದ್ಯಾ..?

Next Post

ಇನ್ನೆರಡು ದಿನದಲ್ಲಿ ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ ಹಣ..?! ಡ್ಯಾಮೇಜ್ ತಪ್ಪಿಸಲು ಮುಂದಾದ ಸರ್ಕಾರ .?!

Related Posts

ಅಂದು ಸಿಎಂ ಸಿದ್ದರಾಮಯ್ಯ ಇಂದು ಮಹೇಶ್ ಶೆಟ್ಟಿ ತಿಮರೋಡಿ. ತನಿಕೆಗೆ ಸ್ನೇಹಮಹಿ ಕೃಷ್ಣ ಆಗ್ರಹ..!
Top Story

ಅಂದು ಸಿಎಂ ಸಿದ್ದರಾಮಯ್ಯ ಇಂದು ಮಹೇಶ್ ಶೆಟ್ಟಿ ತಿಮರೋಡಿ. ತನಿಕೆಗೆ ಸ್ನೇಹಮಹಿ ಕೃಷ್ಣ ಆಗ್ರಹ..!

by ಪ್ರತಿಧ್ವನಿ
August 21, 2025
0

ಅಂದು ಮೈಸೂರಿನ ಮೂಡಾ ( MUDA ) ಭೂ ಹಗರಣಕ್ಕೆ ಸಿದ್ದರಾಮಯ್ಯ ಗೆ ಸಂಕಷ್ಟ ತಂದಿದ್ದ ಸ್ನೇಹಮಹಿ ಕೃಷ್ಣ ಇದೀಗ ಧರ್ಮಸ್ಥಳ ಗ್ರಾಮದ ಪ್ರಕರಣಕ್ಕೆ ಮತ್ತೆ ಎಂಟ್ರಿ...

Read moreDetails

ಸದನದಲ್ಲಿ ಶರಣಗೌಡ ಕಂದಕುರ್ ಗಂಭೀರ ಆರೋಪ..!

August 21, 2025

ದರ್ಶನ್‌ ಮತ್ತೆ ಜೈಲ್‌ಗೆ ಹೋಗಲು ಆ ಪ್ರಭಾವಿ ಮಂತ್ರಿಗಳು ಕಾರಣ..?

August 21, 2025

ಮಾತ್ನಾಡಲು ಅವಕಾಶ ಕೊಡದಿದ್ದಕ್ಕೆ ಸ್ಪೀಕರ್ ಮೇಲೆನೇ ಸಿಡಿದ ಶಿವಲಿಂಗೇಗೌಡ

August 21, 2025
ಪ್ರತಿಭಾವಂತ ವಿದ್ಯಾರ್ಥಿಗಳೊಂದಿಗೆ ಶಾಲಾ ಶಿಕ್ಷಣ ಸಚಿವ ಎಸ್. ಮಧು ಬಂಗಾರಪ್ಪ ಸಂವಾದ

ಪ್ರತಿಭಾವಂತ ವಿದ್ಯಾರ್ಥಿಗಳೊಂದಿಗೆ ಶಾಲಾ ಶಿಕ್ಷಣ ಸಚಿವ ಎಸ್. ಮಧು ಬಂಗಾರಪ್ಪ ಸಂವಾದ

August 21, 2025
Next Post
ಇನ್ನೆರಡು ದಿನದಲ್ಲಿ ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ ಹಣ..?! ಡ್ಯಾಮೇಜ್ ತಪ್ಪಿಸಲು ಮುಂದಾದ ಸರ್ಕಾರ .?!

ಇನ್ನೆರಡು ದಿನದಲ್ಲಿ ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ ಹಣ..?! ಡ್ಯಾಮೇಜ್ ತಪ್ಪಿಸಲು ಮುಂದಾದ ಸರ್ಕಾರ .?!

Recent News

ಅಂದು ಸಿಎಂ ಸಿದ್ದರಾಮಯ್ಯ ಇಂದು ಮಹೇಶ್ ಶೆಟ್ಟಿ ತಿಮರೋಡಿ. ತನಿಕೆಗೆ ಸ್ನೇಹಮಹಿ ಕೃಷ್ಣ ಆಗ್ರಹ..!
Top Story

ಅಂದು ಸಿಎಂ ಸಿದ್ದರಾಮಯ್ಯ ಇಂದು ಮಹೇಶ್ ಶೆಟ್ಟಿ ತಿಮರೋಡಿ. ತನಿಕೆಗೆ ಸ್ನೇಹಮಹಿ ಕೃಷ್ಣ ಆಗ್ರಹ..!

by ಪ್ರತಿಧ್ವನಿ
August 21, 2025
Top Story

ಸದನದಲ್ಲಿ ಶರಣಗೌಡ ಕಂದಕುರ್ ಗಂಭೀರ ಆರೋಪ..!

by ಪ್ರತಿಧ್ವನಿ
August 21, 2025
Top Story

ದರ್ಶನ್‌ ಮತ್ತೆ ಜೈಲ್‌ಗೆ ಹೋಗಲು ಆ ಪ್ರಭಾವಿ ಮಂತ್ರಿಗಳು ಕಾರಣ..?

by ಪ್ರತಿಧ್ವನಿ
August 21, 2025
Top Story

ಮಾತ್ನಾಡಲು ಅವಕಾಶ ಕೊಡದಿದ್ದಕ್ಕೆ ಸ್ಪೀಕರ್ ಮೇಲೆನೇ ಸಿಡಿದ ಶಿವಲಿಂಗೇಗೌಡ

by ಪ್ರತಿಧ್ವನಿ
August 21, 2025
ಪ್ರತಿಭಾವಂತ ವಿದ್ಯಾರ್ಥಿಗಳೊಂದಿಗೆ ಶಾಲಾ ಶಿಕ್ಷಣ ಸಚಿವ ಎಸ್. ಮಧು ಬಂಗಾರಪ್ಪ ಸಂವಾದ
Top Story

ಪ್ರತಿಭಾವಂತ ವಿದ್ಯಾರ್ಥಿಗಳೊಂದಿಗೆ ಶಾಲಾ ಶಿಕ್ಷಣ ಸಚಿವ ಎಸ್. ಮಧು ಬಂಗಾರಪ್ಪ ಸಂವಾದ

by ಪ್ರತಿಧ್ವನಿ
August 21, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಅಂದು ಸಿಎಂ ಸಿದ್ದರಾಮಯ್ಯ ಇಂದು ಮಹೇಶ್ ಶೆಟ್ಟಿ ತಿಮರೋಡಿ. ತನಿಕೆಗೆ ಸ್ನೇಹಮಹಿ ಕೃಷ್ಣ ಆಗ್ರಹ..!

ಅಂದು ಸಿಎಂ ಸಿದ್ದರಾಮಯ್ಯ ಇಂದು ಮಹೇಶ್ ಶೆಟ್ಟಿ ತಿಮರೋಡಿ. ತನಿಕೆಗೆ ಸ್ನೇಹಮಹಿ ಕೃಷ್ಣ ಆಗ್ರಹ..!

August 21, 2025

ಸದನದಲ್ಲಿ ಶರಣಗೌಡ ಕಂದಕುರ್ ಗಂಭೀರ ಆರೋಪ..!

August 21, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada