• Home
  • About Us
  • ಕರ್ನಾಟಕ
Tuesday, January 13, 2026
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಒಂದು ಕಾಫಿ ಮಗ್‌ನಷ್ಟಿರುವ ಡಿಎನ್ಎಯಲ್ಲಿ ಇಡೀ ಜಗತ್ತಿನ ಡಾಟಾ ಸಂಗ್ರಹಿಸಿಡಬಹುದು!

ಫಾತಿಮಾ by ಫಾತಿಮಾ
June 24, 2021
in ದೇಶ
0
ಒಂದು ಕಾಫಿ ಮಗ್‌ನಷ್ಟಿರುವ ಡಿಎನ್ಎಯಲ್ಲಿ ಇಡೀ ಜಗತ್ತಿನ ಡಾಟಾ ಸಂಗ್ರಹಿಸಿಡಬಹುದು!
Share on WhatsAppShare on FacebookShare on Telegram

ತಾಂತ್ರಿಕ ಪ್ರಗತಿಗಳು ಜಗತ್ತನ್ನು ನಮ್ಮ ಬೆರಳ ತುದಿಯಲ್ಲಿ ತಂದಿರಿಸಿದೆ. ದಂಡಿಯಾಗಿ ಸಿಗುವ ಮಾಹಿತಿ, ಅವಕಾಶ, ಸವಲತ್ತುಗಳು ಡಿಜಿಟಲೀಕರಣದ ಕೊಡುಗೆ. ನಮ್ಮ ಫೋನ್ ಅಥವಾ ಕಂಪ್ಯೂಟರ್‌ನಿಂದ ಪೂರ್ತಿ ಜಗತ್ತಿನೊಡನೆ ಸಂವಹನ ನಡೆಸಬಹುದು. ಆದರೆ ಪ್ರತಿದಿನ ಹೆಚ್ಚು ಹೆಚ್ಚು ಡಿಜಿಟಲ್ ಸೇವೆಗಳನ್ನು ಬಳಸುವುದರಿಂದ, ಡೇಟಾ ಉತ್ಪಾದನೆ ಮತ್ತು ನಿರ್ವಹಣೆಗೆ ಹೊಸ ಪರಿಹಾರಗಳು ಬೇಕಾಗುತ್ತವೆ. ಪ್ರಸ್ತುತ ಡಾಟಾವನ್ನು ಹಲವಾರು ಫುಟ್ಬಾಲ್ ಮೈದಾನಗಳ ಗಾತ್ರದ ಎಕ್ಸಬೈಟ್ ಡಾಟಾ ಕೇಂದ್ರಗಳಲ್ಲಿ ಸಂಗ್ರಹಿಸಲಾಗುತ್ತಿದೆ, ಇದನ್ನು ನಿರ್ಮಿಸಲು ಮತ್ತು ನಿರ್ವಹಿಸಲು ಸುಮಾರು ಬಿಲಿಯನ್ ವೆಚ್ಚವಿದೆ. ಇದೀಗ ವಿಜ್ಞಾನಿಗಳು ಈ ಸಮಸ್ಯೆಗೆ ಹೊಸ ಪರಿಹಾರವನ್ನು ಪ್ರಸ್ತಾಪಿಸಿದ್ದು ಒಂದು ಮಗ್ ನಷ್ಟು ಡಿಎನ್ಎಗಳು ಇಡೀ ಜಗತ್ತಿನ ಡಾಟಾವನ್ನು ಸಂಗ್ರಹಿಸಿಡಲು ಸಾಕು ಎಂದಿದ್ದಾರೆ.

ADVERTISEMENT

ನಮ್ಮ ಅನುವಂಶಿಕ ಮಾಹಿತಿಗಳನ್ನು ಅತಿ ಚಿಕ್ಕ ಸ್ಪೇಸ್‌ನಲ್ಲಿ ಸಂಗ್ರಹಿಸಿಡುವ ಡಿಎನ್ಎಗಳು ಜಗತ್ತಿನ ಡಾಟಾವನ್ನೂ ಸಂಗ್ರಹಿಸಿಡುವ ಸಾಮರ್ಥ್ಯ ಹೊಂದಿದೆ ಎನ್ನುವುದು ವಿಜ್ಞಾನಿಗಳ ನಂಬಿಕೆ.

ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಜೈವಿಕ ಎಂಜಿನಿಯರಿಂಗ್ ಪ್ರಾಧ್ಯಾಪಕ ಮಾರ್ಕ್ ಬಾಥೆ, “ನೀವು ಡಿಎನ್‌ಎಯನ್ನು ಬರೆಯಬಹುದು ಮತ್ತು ನಂತರ ಅದನ್ನು ಶಾಶ್ವತವಾಗಿ ಸಂಗ್ರಹಿಸಬಹುದು” ಎಂದು ಹೇಳಿದ್ದಾರೆ.

“ಜಗತ್ತು ಸಂಗ್ರಹಿಸುತ್ತಿರುವ ಈ ಬೃಹತ್ ಪ್ರಮಾಣದ ಡಾಟಾವನ್ನು ಸಂಗ್ರಹಿಸಲು ನಮಗೆ ಹೊಸ ಪರಿಹಾರಗಳು ಬೇಕಾಗುತ್ತವೆ, ವಿಶೇಷವಾಗಿ ಆರ್ಕೈವಲ್ ಡೇಟಾವನ್ನು” ಎಂದು ನೇಚರ್ ಮೆಟೀರಿಯಲ್ಸ್ ಜರ್ನಲ್ನಲ್ಲಿ ಪ್ರಕಟವಾದ ಲೇಖನದಲ್ಲಿ ಬಾಥೆ ಹೇಳಿದ್ದಾರೆ.

ವಿಜ್ಞಾನಿಗಳು ಈಗಾಗಲೇ ಕಂಡುಕೊಂಡಿರುವ ಹಾಗೆ ಚಿತ್ರಗಳು ಮತ್ತು ಪಠ್ಯಗಳನ್ನು ಡಿಎನ್‌ಎಯಲ್ಲಿ ಕೋಡ್ ಮಾಡಬಹುದು. ಸಿಲಿಕಾದ 6-ಮೈಕ್ರೊಮೀಟರ್ ಭಾಗವನ್ನು ಸಣ್ಣ ಡಿಎನ್‌ಎ ಅನುಕ್ರಮಗಳೊಂದಿಗೆ ಲೇಬಲ್ ಮಾಡಲಾಗಿದ್ದು, ಅದು ಡೇಟಾ ಫೈಲ್‌ಗಳೊಂದಿಗೆ ಸುತ್ತುವರಿಯಲ್ಪಟ್ಟಿದೆ.

ಡಿಎನ್‌ಎ ಅನುಕ್ರಮಗಳಾಗಿ ಸಂಗ್ರಹವಾಗಿರುವ 20 ಚಿತ್ರಗಳ ಗುಂಪಿನಿಂದ ನಮಗೆ ಬೇಕಾಗಿರುವ ಒಂ್ಉ ಚಿತ್ರವನ್ನು ಹೊರತೆಗೆಯಲು ಇದು ನಮಗೆ ಅವಕಾಶ ನೀಡುತ್ತದೆ. ಪ್ರಸ್ತುತ‌ ಈ ಮಾದರಿಯಲ್ಲಿ ಒಂದು ಪೆಟಾಬೈಟ್ (1000 ಟಿಬಿ) ಡೇಟಾವನ್ನು ಬರೆಯಲು ಟ್ರಿಲಿಯನ್ ವೆಚ್ಚವಾಗಲಿದೆ. ಈ ತಂತ್ರಜ್ಞಾನದಲ್ಲಿನ ಅತಿಯಾದ ವೆಚ್ಚವೇ ಇದರ ಮುಖ್ಯ ಅಡಚಣೆಯಾಗಿದೆ. ಆದರೆ ಒಂದು ಅಥವಾ ಎರಡು ದಶಕಗಳಲ್ಲಿ ವೆಚ್ಚ ಕುಸಿಯುತ್ತದೆ ಎಂದು ಬಾಥೆ ಆಶಾವಾದ ವ್ಯಕ್ತಪಡಿಸುತ್ತಾರೆ.

ಪ್ರತಿ ನ್ಯೂಕ್ಲಿಯೋಟೈಡ್ ಅಥವಾ ನ್ಯೂಕ್ಲಿಯಿಕ್ ಆ್ಯಸಿಡ್‌ನ ಮೂಲ ಬಿಲ್ಡಿಂಗ್ ಬ್ಲಾಕ್, ಎರಡು ಬಿಟ್‌ಗಳಿಗೆ ಸಮಾನವಾಗಿರುತ್ತದೆ. ಅಂದರೆ ಸುಮಾರು 1 ಘನ ನ್ಯಾನೊಮೀಟರ್‌ಗೆ ಸಮವಾಗಿರುತ್ತದೆ. ಇದರರ್ಥ ಎಕ್ಸಬೈಟ್ ಡಾಟಾವನ್ನು ನಮ್ಮ ಅಂಗೈಗೆ ಸಮಾನವಾದ ಜಾಗದಲ್ಲಿ ಸಂಗ್ರಹಿಸಿಡಬಹುದು. ಹಾಗಾಗಿಯೇ ಅನುವಂಶಿಕ ಮಾಹಿತಿಯನ್ನು ಶೇಕರಿಸಿಡುವ‌ ಡಿಎನ್ಎ ನಮ್ಮ ಡಾಟಾ ಬ್ಯಾಂಕ್ ಆಗಿ ಕಾರ್ಯ ನಿರ್ವಹಿಸುವ ದಿನಗಳು ದೂರವಿಲ್ಲ ಎಂದು ನಿಸ್ಸಂದೇಹವಾಗಿ ಹೇಳಬಹುದು.

Previous Post

ʼಪ್ರತಿ ಜಿಲ್ಲೆಯಿಂದ 5 ಲಕ್ಷ ವಸೂಲಿʼ ‌ಅಬಕಾರಿ ಸಚಿವರಿಂದ ಟಾರ್ಗೆಟ್? ಅಧಿಕಾರಿಗಳ ಮಾತುಕತೆಯ ಆಡಿಯೋ ವೈರಲ್

Next Post

ಲಾಕ್ ಡೌನ್ ನಲ್ಲಿ ಆನ್ ಲೈನ್ ಸೈಕ್ಲಿಂಗ್ ಕೋಚಿಂಗ್…

Related Posts

Top Story

ಸಿದ್ದು, ಬಿಎಸ್ವೈ ಅವರಂತೆ ಕೆಲಸಮಾಡಿ ಜನಪ್ರಿಯ ನಾಯಕಿಯಾಗೋ ಹುಚ್ಚಿದೆ : ಲಕ್ಷ್ಮಿ ಹೆಬ್ಬಾಳ್ಕರ್ ಭಾವನಾತ್ಮಕ ಮಾತು..

by ಪ್ರತಿಧ್ವನಿ
January 13, 2026
0

ಬೆಂಗಳೂರು: ನಾನು ಎಂಎಲ್ಎ ಆದ ಮೇಲೆ ಬೆಳಗಾವಿ ಗ್ರಾಮಾಂತರ ಕ್ಷೇತ್ರದಲ್ಲಿ ಯಾವ ಜಾತಿ ಗಲಭೆ, ಜಾತಿ ರಾಜಕಾರಣ, ಪೊಲೀಸರ ಮೇಲೆ ಒತ್ತಡ, ಒತ್ತಾಯ ಮಾಡಿಲ್ಲ.ಕುವೆಂಪುರವರು ಹೇಳಿದಂತೆ ನಮ್ಮ...

Read moreDetails

ಇತಿಹಾಸ ಸೃಷ್ಟಿಸಿದ ಕುಣಿಗಲ್ ಉತ್ಸವ ! 35 ಸಾವಿರ ಜನ ಜನರ ಉಪಸ್ಥಿತಿಯಲ್ಲಿ ನಡೆದ ಬೃಹತ್ ತಾರಾಮೇಳ !

January 13, 2026
ಅಕ್ರಮ ತೆರವಿನ ಹೆಸರಿನಲ್ಲಿ ಬಡವರ ಬದುಕು ಧ್ವಂಸ!: ರಾ ಚಿಂತನ್..!!

ಅಕ್ರಮ ತೆರವಿನ ಹೆಸರಿನಲ್ಲಿ ಬಡವರ ಬದುಕು ಧ್ವಂಸ!: ರಾ ಚಿಂತನ್..!!

January 13, 2026
ಮಹಾತ್ಮ ಗಾಂಧಿ ಹೆಸರು ಎಂದರೆ ಬಿಜೆಪಿಗೆ ಅಲರ್ಜಿ: ಸಿ.ಎಂ ಸಿದ್ದರಾಮಯ್ಯ

ಮಹಾತ್ಮ ಗಾಂಧಿ ಹೆಸರು ಎಂದರೆ ಬಿಜೆಪಿಗೆ ಅಲರ್ಜಿ: ಸಿ.ಎಂ ಸಿದ್ದರಾಮಯ್ಯ

January 13, 2026
ರಾಹುಲ್ ಗಾಂಧಿ ಜೊತೆಗೆ ರಾಜಕಾರಣ ಚರ್ಚೆ ಮಾಡಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

ರಾಹುಲ್ ಗಾಂಧಿ ಜೊತೆಗೆ ರಾಜಕಾರಣ ಚರ್ಚೆ ಮಾಡಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

January 13, 2026
Next Post
ಲಾಕ್ ಡೌನ್ ನಲ್ಲಿ ಆನ್ ಲೈನ್ ಸೈಕ್ಲಿಂಗ್ ಕೋಚಿಂಗ್…

ಲಾಕ್ ಡೌನ್ ನಲ್ಲಿ ಆನ್ ಲೈನ್ ಸೈಕ್ಲಿಂಗ್ ಕೋಚಿಂಗ್…

Please login to join discussion

Recent News

Top Story

ಸಿದ್ದು, ಬಿಎಸ್ವೈ ಅವರಂತೆ ಕೆಲಸಮಾಡಿ ಜನಪ್ರಿಯ ನಾಯಕಿಯಾಗೋ ಹುಚ್ಚಿದೆ : ಲಕ್ಷ್ಮಿ ಹೆಬ್ಬಾಳ್ಕರ್ ಭಾವನಾತ್ಮಕ ಮಾತು..

by ಪ್ರತಿಧ್ವನಿ
January 13, 2026
Top Story

ಇತಿಹಾಸ ಸೃಷ್ಟಿಸಿದ ಕುಣಿಗಲ್ ಉತ್ಸವ ! 35 ಸಾವಿರ ಜನ ಜನರ ಉಪಸ್ಥಿತಿಯಲ್ಲಿ ನಡೆದ ಬೃಹತ್ ತಾರಾಮೇಳ !

by ಪ್ರತಿಧ್ವನಿ
January 13, 2026
ಅಕ್ರಮ ತೆರವಿನ ಹೆಸರಿನಲ್ಲಿ ಬಡವರ ಬದುಕು ಧ್ವಂಸ!: ರಾ ಚಿಂತನ್..!!
Top Story

ಅಕ್ರಮ ತೆರವಿನ ಹೆಸರಿನಲ್ಲಿ ಬಡವರ ಬದುಕು ಧ್ವಂಸ!: ರಾ ಚಿಂತನ್..!!

by ಪ್ರತಿಧ್ವನಿ
January 13, 2026
ಮಹಾತ್ಮ ಗಾಂಧಿ ಹೆಸರು ಎಂದರೆ ಬಿಜೆಪಿಗೆ ಅಲರ್ಜಿ: ಸಿ.ಎಂ ಸಿದ್ದರಾಮಯ್ಯ
Top Story

ಮಹಾತ್ಮ ಗಾಂಧಿ ಹೆಸರು ಎಂದರೆ ಬಿಜೆಪಿಗೆ ಅಲರ್ಜಿ: ಸಿ.ಎಂ ಸಿದ್ದರಾಮಯ್ಯ

by ಪ್ರತಿಧ್ವನಿ
January 13, 2026
ರಾಹುಲ್ ಗಾಂಧಿ ಜೊತೆಗೆ ರಾಜಕಾರಣ ಚರ್ಚೆ ಮಾಡಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ
Top Story

ರಾಹುಲ್ ಗಾಂಧಿ ಜೊತೆಗೆ ರಾಜಕಾರಣ ಚರ್ಚೆ ಮಾಡಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

by ಪ್ರತಿಧ್ವನಿ
January 13, 2026
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಸಿದ್ದು, ಬಿಎಸ್ವೈ ಅವರಂತೆ ಕೆಲಸಮಾಡಿ ಜನಪ್ರಿಯ ನಾಯಕಿಯಾಗೋ ಹುಚ್ಚಿದೆ : ಲಕ್ಷ್ಮಿ ಹೆಬ್ಬಾಳ್ಕರ್ ಭಾವನಾತ್ಮಕ ಮಾತು..

January 13, 2026

ಇತಿಹಾಸ ಸೃಷ್ಟಿಸಿದ ಕುಣಿಗಲ್ ಉತ್ಸವ ! 35 ಸಾವಿರ ಜನ ಜನರ ಉಪಸ್ಥಿತಿಯಲ್ಲಿ ನಡೆದ ಬೃಹತ್ ತಾರಾಮೇಳ !

January 13, 2026
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada