• Home
  • About Us
  • ಕರ್ನಾಟಕ
Saturday, July 5, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಗೋಲ್ಡ್​ ಸ್ಮಗ್ಲಿಂಗ್​ ಕೇಸ್​​ನಲ್ಲಿ DRI ಪರ ವಕೀಲರ ವಾದ ಏನು..?

Krishna Mani by Krishna Mani
March 18, 2025
in Top Story, ಅಂಕಣ, ಇದೀಗ, ರಾಜಕೀಯ, ವಿಡಿಯೋ, ವಿದೇಶ, ವಿಶೇಷ
0
ಗೋಲ್ಡ್​ ಸ್ಮಗ್ಲಿಂಗ್​ ಕೇಸ್​​ನಲ್ಲಿ DRI ಪರ ವಕೀಲರ ವಾದ ಏನು..?
Share on WhatsAppShare on FacebookShare on Telegram

ADVERTISEMENT

ನಟಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ A2 ಆರೋಪಿ ತರುಣ್ ರಾಜ್ ಜಾಮೀನು ಅರ್ಜಿ ವಿಚಾರಣೆ ನಡೆದಿದ್ದು, ಇ.ಡಿ ಪರವಾಗಿ ವಕೀಲ ಮಧುರಾವ್ ವಾದ ಮಂಡಿಸಿದ್ದಾರೆ. ಕಸ್ಟಮ್ಸ್ ಕಾಯ್ದೆ 135(1)(a) ಅನ್ವಯ ತರುಣ್ ರಾಜ್ ಮೇಲೆ ಕ್ರಮ ಕೈಗೊಳ್ಳಲಾಗಿದೆ. ಯಾವುದೇ ನಿರ್ಬಂಧಿತ ವಸ್ತುಗಳ ಸಾಗಣೆ ಯತ್ನ, ಕಳ್ಳಸಾಗಣೆ, ಖರೀದಿ, ಮಾರಾಟ ಮಾಡುವುದು ಅಪರಾಧ. ಕೇಂದ್ರ ಸರ್ಕಾರ ಸೂಚಿಸಿದ ವಸ್ತುಗಳ ಪೈಕಿ 50 ಲಕ್ಷಕ್ಕಿಂತ ಹೆಚ್ಚು ಮೌಲ್ಯದ ವಸ್ತುಗಳ ಸಾಗಾಟ ಅಪರಾಧ ಆಗಿದೆ. ಮೊದಲನೇ ಆರೋಪಿಯನ್ನ ಬಂಧಿಸಲಾಯಿತು. ರನ್ಯಾ ರಾವ್​ ಬಂಧನದ ನಂತರ ತನಿಖೆಯಲ್ಲಿ ತರುಣ್ ಪಾತ್ರ ಬೆಳಕಿಗೆ. ಎಫ್ಎಸ್ಎಲ್ ದಾಖಲೆಗಳಲ್ಲಿ ಬೆಳಕಿಗೆ ಬಂದಿದೆ ಎಂದಿದ್ದಾರೆ.

ಮಾರ್ಚ್ 3 ರಂದು ದುಬೈನಿಂದ ಹೈದರಾಬಾದ್​ಗೆ ಪ್ರಯಾಣ ಮಾಡಲಾಗಿದೆ. ನಮಗೆ ಇದರ ಬಗ್ಗೆ ಎವಿಡೇನ್ಸ್​ ಸಿಕ್ಕಿದೆ. ತರುಣ್ ರಾಜ್ ಟಿಕೆಟ್ ಬುಕ್​ ಮಾಡಿದ್ದೇ ಮೊದಲನೇ ಆರೋಪಿ ರನ್ಯಾ ರಾವ್. ತರುಣ್ ಅಕೌಂಟ್​ಗೆ ರನ್ಯಾ ಹಣ ಹಾಕಿದ್ದಾರೆ. ಇದೇ ಹಣದಿಂದ ವಿಮಾನದ ಟಿಕೆಟ್ ಬುಕ್ ಆಗಿದೆ. ಅವರು ಎಸ್ಕೇಪ್ ಆಗಲು ಪ್ರಯತ್ನ ನಡೆಸಿದ್ದಾರೆ. ತರುಣ್ ಸಂಬಂಧ ಲುಕ್ ಔಟ್ ಸರ್ಕ್ಯಲರ್ ಹೊರಡಿಸಲಾಗಿದೆ. ಭಾರತದಿಂದ ಪರಾರಿಯಾಗಲು ತರುಣ್ ಪ್ರಯತ್ನಿಸಿದ್ದಾನೆ. ಮಾರ್ಚ್ ಮೂರರಂದು ಡಿಆರ್​​ಐ ನಲ್ಲಿ ಹೇಳಿಕೆ ಪಡೆಯಲಾಯಿತು. ಆ ನಂತರ ಆತನನ್ನ ಬಂಧಿಸಲಾಗಿದೆ ಎಂದು ಡಿಆರ್​ಐ ಪರ ವಕೀಲ ಮಧುರಾವ್ ವಾದ ಮಂಡಿಸಿದ್ದಾರೆ.

ಸುಪ್ರೀಂ ಕೋರ್ಟ್ ಆದೇಶದ ಪ್ರಕಾರವೇ ಅರೆಸ್ಟ್ ಮೆಮೊ ನೀಡಲಾಗಿದೆ. ಮೆಮೊದಲ್ಲಿ ಅಪರಾಧ, ಬಂಧನದ ಆಗತ್ಯ ತಿಳಿಸಲಾಗಿದೆ. ದುಬೈನಿಂದ ಜಿನೀವಾ ಅಥವಾ ಬ್ಯಾಂಕಾಕ್​ಗೆ ಗೋಲ್ಡ್ ಸ್ಮಗ್ಲಿಂಗ್ ಯತ್ನ ನಡೆದಿದೆ. ಈ ಹಿಂದೆಯೂ ಇದೇ ರೀತಿ ಸ್ಮಗ್ಲಿಂಗ್ ಮಾಡಿರುವುದು ಕಂಡು ಬಂದಿದೆ. ಅರೆಸ್ಟ್ ಅದ ನಂತರ ಸಂಬಂಧಿಕರಿಗೆ ಮಾಹಿತಿ ನೀಡಲಾಗಿದೆ. ತರುಣ್ ಸಹೋದರಿಗೆ ಮಾಹಿತಿ ನೀಡಲಾಗಿದೆ. ಡಿಆರ್ ಐ ಎಲ್ಲಾ ನಿಯಮಗಳನ್ನ ಪಾಲಿಸಿದೆ ಎಂದು ಡಿಆರ್​ಐ ಪರ ವಕೀಲ ಮಧುರಾವ್ ವಾದಿಸಿದ್ರು.

ತರುಣ್ ಕಡೆಯಿಂದ ಐದು ಹೇಳಿಕೆಗಳನ್ನ ದಾಖಲಿಸಲಾಗಿದೆ. ಮಾರ್ಚ್ 8, 9, 10, 11, 12ರಂದು ಹೇಳಿಕೆಗಳನ್ನ ಪಡೆಯಲಾಗಿದೆ. ತರುಣ್ ಅಮೆರಿಕ ಸಿಟಿಜನ್. ಹಾಗಾಗಿ ದೇಶ ಬಿಟ್ಟು ಪರಾರಿಯಾಗುವ ಸಾಧ್ಯತೆ ಇದೆ. ಚಿನ್ನವನ್ನು ಜಿನೀವಾಗೆ ತೆಗೆದುಕೊಂಡು ಹೋಗ್ತಿನಿ ಅಂತಾ ದುಬೈನಲ್ಲಿ ಘೋಷಿಸಿ ಭಾರತಕ್ಕೆ ಕಳ್ಳಸಾಗಣೆ ಮಾಡಲಾಗಿದೆ. ಜಿನೀವಾಗೆ ಹೋಗ್ತಿನಿ ಅಂತಾ ಭಾರತಕ್ಕೆ ಯಾಕೆ ಬಂದ್ರು..? ಇದರ ಬಗ್ಗೆ ತನಿಖೆ ಮಾಡಬೇಕಿದೆ. ಡಿಆರ್​ಐ ಅಧಿಕಾರಿಗಳು ಪೊಲೀಸ್ ಅಧಿಕಾರಿಗಳಲ್ಲ. 41A ನೋಟಿಸ್ ನೀಡುವುದು ಪೊಲೀಸರು, ಡಿಆರ್​​ಐ ಅಧಿಕಾರಿಗಳು CRPC 41A ಅಡಿಯಲ್ಲಿ ನೋಟಿಸ್ ನೀಡುವ ಅಗತ್ಯ ಇಲ್ಲ ಎಂದು ಕೋರ್ಟ್​ನಲ್ಲಿ ವಾದಿಸಿದ್ದಾರೆ.

ದುಬೈನಲ್ಲಿ ಗೋಲ್ಡ್ ಖರೀದಿಗೆ ಹಣ ಟ್ರಾನ್ಷಕ್ಷನ್ ಆಗಿದೆ. ಭಾರತದಿಂದ ದುಬೈಗೆ ಟ್ರಾನ್ಸಕ್ಷನ್ ಆಗಿದೆ. ಈ ವ್ಯವಹಾರದ ಬಗ್ಗೆ ತನಿಖೆ ಮಾಡಬೇಕಿದೆ. ಹಣ ಸಂದಾಯದ ಸಂಪೂರ್ಣ ತನಿಖೆ ಆಗಬೇಕು. ಸ್ಮಗ್ಲಿಂಗ್ ನಲ್ಲಿ ಅಂತರಾಷ್ಟ್ರೀಯ ಲಿಂಕ್​ಗಳ ಬಗ್ಗೆಯೂ ತನಿಖೆ ಆಗಬೇಕು. ಆರೋಪಿ ದುಬೈಗೆ ಹೆಚ್ಚಾಗಿ ಟ್ರಾವೆಲ್ ಮಾಡಿದ್ದಾರೆ. 20ಕ್ಕು ಹೆಚ್ಚು ಬಾರಿ ಬೆಳಗ್ಗೆ ಹೋಗಿ ಸಂಜೆ ವಾಪಸ್ ಆಗಿದ್ದಾರೆ. ತನಿಖೆಯಲ್ಲಿ ಸಾಕಷ್ಟು ಸಾಕ್ಷ್ಯಗಳು ಸಿಕ್ಕಿವೆ. ಮತ್ತೆ ಅವರನ್ನ ವಶಕ್ಕೆ ಪಡೆದು ತನಿಖೆ ಮಾಡುವ ಅವಶ್ಯಕತೆ ಇದೆ. ಹೀಗಾಗಿ ಎರಡನೇ ಆರೋಪಿ ತರುಣ್ ರಾಜ್ ಜಾಮೀನು ನೀಡಬಾರದು ಎಂದು ಕೋರ್ಟ್​ಗೆ ಮನವಿ ಮಾಡಿದ್ದಾರೆ.

ಪ್ರತಿವಾದ ಮುಂದುವರಿಯಲಿದೆ…

Tags: DRI ಪರ ವಕೀಲರಗೋಲ್ಡ್​ ಸ್ಮಗ್ಲಿಂಗ್
Previous Post

ಒಂದು ಸೈನ್​​ ಅಪ್ಪಂದು.. ಉಳಿದ 50 ಸೈನ್​ ಯಾರದ್ದು..? SIT ರಚಿಸಿ

Next Post

ನಟಿ ರನ್ಯಾ ರಾವ್​ ಸ್ನೇಹಿತನಿಗೆ ಕೋರ್ಟ್​ ಜಾಮೀನು ಕೊಡುತ್ತಾ..?

Related Posts

ಇಂದು ಸ್ವಾಮಿ ವಿವೇಕಾನಂದರನ್ನು ಅದಮ್ಯ ಚೇತನ, ವೀರ ಸನ್ಯಾಸಿ,
Top Story

ಇಂದು ಸ್ವಾಮಿ ವಿವೇಕಾನಂದರನ್ನು ಅದಮ್ಯ ಚೇತನ, ವೀರ ಸನ್ಯಾಸಿ,

by ಪ್ರತಿಧ್ವನಿ
July 5, 2025
0

ಸಾಮಾಜಿಕ ಸಂತ ಎಂದು ಗುರುತ್ತಿಸುತ್ತಿವೆ. ವಿವೇಕಾನಂದರು ಸನ್ಯಾಸತ್ವಕ್ಕೆ ಹೊಸ ಅರ್ಥ ಮತ್ತು ಮೆರಗನ್ನು ತಂದರು .ಇವರು ಪರಿವ್ರಾಜಕ ವೃತದಲ್ಲಿ ಭಾರತ ಪರ್ಯಟನೆ ಕೈಗೊಂಡಾಗ ದೇಶದಲ್ಲಿನ ಬಡತನ, ಅಂಧಶ್ರದ್ದೆ,ಅನಕ್ಷರತೆ,...

Read moreDetails

Bhavana Ramanna: ಮದುವೆಯಾಗದೆ 6 ತಿಂಗಳ ಗರ್ಭಿಣಿ, ಶಾಕ್‌ ಕೊಟ್ಟ ನಟಿ ಭಾವನಾ..!!

July 4, 2025

KJ George: ಕುಸುಮ್-ಸಿ ಯೋಜನೆಯಡಿ ಶೀಘ್ರ 745 ಮೆ.ವ್ಯಾ. ವಿದ್ಯುತ್ ಉತ್ಪಾದನೆ: ಸಚಿವ ಕೆ.ಜೆ.ಜಾರ್ಜ್‌

July 4, 2025

Lakshmi Hebbalkar: ಬಾಲಕಿಯರ ಬಾಲಮಂದಿರಕ್ಕೆ ದಿಢೀರ್ ಭೇಟಿ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

July 4, 2025

CM Siddaramaiah: ಕಾನೂನು ತೊಡಕು ನಿವಾರಿಸಿ ರೈತರ ಸಭೆ-ಮುಖ್ಯಮಂತ್ರಿ ಸಿದ್ದರಾಮಯ್ಯ

July 4, 2025
Next Post
ನಟಿ ರನ್ಯಾ ರಾವ್​ ಸ್ನೇಹಿತನಿಗೆ ಕೋರ್ಟ್​ ಜಾಮೀನು ಕೊಡುತ್ತಾ..?

ನಟಿ ರನ್ಯಾ ರಾವ್​ ಸ್ನೇಹಿತನಿಗೆ ಕೋರ್ಟ್​ ಜಾಮೀನು ಕೊಡುತ್ತಾ..?

Recent News

ಇಂದು ಸ್ವಾಮಿ ವಿವೇಕಾನಂದರನ್ನು ಅದಮ್ಯ ಚೇತನ, ವೀರ ಸನ್ಯಾಸಿ,
Top Story

ಇಂದು ಸ್ವಾಮಿ ವಿವೇಕಾನಂದರನ್ನು ಅದಮ್ಯ ಚೇತನ, ವೀರ ಸನ್ಯಾಸಿ,

by ಪ್ರತಿಧ್ವನಿ
July 5, 2025
Top Story

Bhavana Ramanna: ಮದುವೆಯಾಗದೆ 6 ತಿಂಗಳ ಗರ್ಭಿಣಿ, ಶಾಕ್‌ ಕೊಟ್ಟ ನಟಿ ಭಾವನಾ..!!

by ಪ್ರತಿಧ್ವನಿ
July 4, 2025
Top Story

KJ George: ಕುಸುಮ್-ಸಿ ಯೋಜನೆಯಡಿ ಶೀಘ್ರ 745 ಮೆ.ವ್ಯಾ. ವಿದ್ಯುತ್ ಉತ್ಪಾದನೆ: ಸಚಿವ ಕೆ.ಜೆ.ಜಾರ್ಜ್‌

by ಪ್ರತಿಧ್ವನಿ
July 4, 2025
Top Story

Lakshmi Hebbalkar: ಬಾಲಕಿಯರ ಬಾಲಮಂದಿರಕ್ಕೆ ದಿಢೀರ್ ಭೇಟಿ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
July 4, 2025
Top Story

CM Siddaramaiah: ಕಾನೂನು ತೊಡಕು ನಿವಾರಿಸಿ ರೈತರ ಸಭೆ-ಮುಖ್ಯಮಂತ್ರಿ ಸಿದ್ದರಾಮಯ್ಯ

by ಪ್ರತಿಧ್ವನಿ
July 4, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಇಂದು ಸ್ವಾಮಿ ವಿವೇಕಾನಂದರನ್ನು ಅದಮ್ಯ ಚೇತನ, ವೀರ ಸನ್ಯಾಸಿ,

ಇಂದು ಸ್ವಾಮಿ ವಿವೇಕಾನಂದರನ್ನು ಅದಮ್ಯ ಚೇತನ, ವೀರ ಸನ್ಯಾಸಿ,

July 5, 2025

Bhavana Ramanna: ಮದುವೆಯಾಗದೆ 6 ತಿಂಗಳ ಗರ್ಭಿಣಿ, ಶಾಕ್‌ ಕೊಟ್ಟ ನಟಿ ಭಾವನಾ..!!

July 4, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada