Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ನಾವು ಕುಟುಂಬ ರಾಜಕಾರಣ ಮಾಡುವುದಿಲ್ಲ : ಸುಮಲತಾ

ಪ್ರತಿಧ್ವನಿ

ಪ್ರತಿಧ್ವನಿ

November 25, 2022
Share on FacebookShare on Twitter

ನಾವು ಬೇರೆಯವರ ತರಹ ಕುಟುಂಬ ರಾಜಕಾರಣ ಮಾಡಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್‌ ಪರೋಕ್ಷವಾಗಿ ವಿರೋಧಿಗಳಿಗೆ ಟಾಂಗ್‌ ಕೊಟ್ಟಿದ್ದಾರೆ.

ಹೆಚ್ಚು ಓದಿದ ಸ್ಟೋರಿಗಳು

SIDDARAMAIAH | ಅಧಿಕಾರಕ್ಕೆ ಬಂದ್ಮೇಲೆ 10 ಕೆಜಿ ಅಕ್ಕಿ ಕೊಡ್ತೇವೆ.. | ಸಿದ್ದರಾಮಯ್ಯ | CONGRESS | BJP |

| GANESH| ಜೀವನ ಅಂದ್ರೇನೆ ಕ್ರಿಕೆಟ್, ನಮ್ಮ ಸುತ್ತ 11 ಜನ ಇರ್ತಾರೆ ಕಾಲೆಳೆಯೋಕೆ

Mimicry comedy Gopi | ಒಂದೇ ವೇದಿಕೆಯಲ್ಲಿ ರಾಜಕೀಯಾ ಮುಖಂಡರು!

ಮಂಡ್ಯದಲ್ಲಿ ಈ ಕುರಿತು ಮಾತನಾಡಿದ ಸಂಸದೆ ಹಾಲಹಳ್ಲಿ ಸ್ಲಂ ನಿವಾಸ ಹಲವು ವರ್ಷಗಳ ಹೋರಾಟ ಅಂಬರೀಶ್ ಅವರು ವಸತಿ ಸಚಿವರಿದ್ದಾಗ ಶಂಕುಸ್ಥಾಪನೆ ಆಗಿತ್ತು. ಇಲ್ಲಿನ ನಿವಾಸಿಗಳು ಸಾಕಷ್ಟು ಸಮಸ್ಯೆಗಳನ್ನು ಎದುರಿದ್ದಾರೆ ಕೆಲವು ವರ್ಷಗಳಿಂದ ನಿಂತು ಹೋಗಿತ್ತು.

ನಾನು ಸಂಸದೆಯಾಗಿ ಅವರ ಕನಸನ್ನು ಈಡೇರಿಸಿದ್ದೇನೆ ನಮಗೆ ಸಹಕರಿಸಿದ ವಸತಿ ಸಚಿವ ಸೋಮಣ್ಣ ವರಿಗೆ ಧನ್ಯವಾದಗಳು ಗುದ್ದಲಿ ಪೂಜೆ ಮಾಡಿದ ಜಾಗದಲ್ಲಿ ಗೊಂದಲ ಇತ್ತು ಸರಿಪಡಿಸಿ ಕಾರ್ಯ ಆರಂಭವಾಗಿದೆ ಎಂದು ತಿಳಿಸಿದ್ದಾರೆ.

ಇದೇ ವೇಳೆ ಪುತ್ರ ಅಭಿಷೇಕ್‌ ರಾಜಕೀಯ ಪ್ರವೇಶ ಕುರಿತು ಪ್ರತಿಕ್ರಿಯಿಸಿದ ಸಂಸದೆ ಸುಮಲತಾ ಅಮ್ಮ-ಮಗ ಇಬ್ಬರೂ ಒಟ್ಟಿಗೆ ರಾಜಕೀಯದಲ್ಲಿ ಇರಲ್ಲ ಡೈನಸ್ಟಿಕ್ ಪಾಲಿಟಿಕ್ಸ್ (ವಂಶದ ರಾಜಕಾರಣ)ನಾವು ಮಾಡಲ್ಲ ಎಂದು ಪರೋಕ್ಷವಾಗಿ ಜೆಡಿಎಸ್‌ ನಾಯಕರಿಗೆ ಟಾಂಗ್‌ ಕೊಟ್ಟಿದ್ದಾರೆ.

ಅಭಿಷೇಕ್‌ನನ್ನು ನಾನು ರಾಜಕೀಯದಲ್ಲಿ ಇಂಟರ್‌ಪೈ ಮಾಡುವುದಿಲ್ಲ ಮನಸ್ಸಿದ್ದರೆ ಬರ್ತಾರೆ, ಇಲ್ಲ ಬರಲ್ಲ ನಾನು ಒಂದು ವಿಷಯ ಮೊದಲಿಂದ ಹೇಳ್ತಿದ್ದೇನೆ. ಇದ್ರೆ ರಾಜಕೀಯದಲ್ಲಿ ನಾನು ಇರ್ತೇನೆ, ಇಲ್ಲ ಅಭಿಷೇಕ್ ಇರಬೇಕು ಇಬ್ಬರೂ ಒಟ್ಟಿಗೆ ರಾಜಕೀಯದಲ್ಲಿ ಇರಲ್ಲ.

ಜನರ ಕೂಗು ಕೇಳ್ತಿದೆ, ಮೂರು ವರ್ಷದಿಂದ ಕೇಳ್ತಿದ್ದಾರೆ ಮುಂದೇ ನೋಡೋಣಾ ಏನಾಗುತ್ತೆ ಅಂತಾ ರಾಜಕೀಯಕ್ಕೆ ಬರೋದನ್ನ ಅವನು ಡಿಸೈಡ್ ಮಾಡಬೇಕು ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.

RS 500
RS 1500

SCAN HERE

Pratidhvani Youtube

«
Prev
1
/
3858
Next
»
loading
play
ರಾಜ್ಯದ ಜನರ ಧ್ವನಿಯಾದ 'ಪ್ರಜಾ ಧ್ವನಿ' ಯಾತ್ರೆಯ 'ಮಂಡ್ಯ ಸಮಾವೇಶ'ದ ನೇರ ಪ್ರಸಾರ #PrajaDhwaniYatre
play
ಪರಶುರಾಮ ತಪ್ಪಸಿನ ಫಲದಿಂದ ತುಳುನಾಡು ಹುಟ್ಟಿದ್ದು | CM Bommai |
«
Prev
1
/
3858
Next
»
loading

don't miss it !

ರಂಗಭೂಮಿಯ ಚಿಕಿತ್ಸಕ ಗುಣ ಮತ್ತು ಸಾಮಾಜಿಕ ಜವಾಬ್ದಾರಿ
ಅಂಕಣ

ರಂಗಭೂಮಿಯ ಚಿಕಿತ್ಸಕ ಗುಣ ಮತ್ತು ಸಾಮಾಜಿಕ ಜವಾಬ್ದಾರಿ

by ನಾ ದಿವಾಕರ
January 23, 2023
ಲಿಂಗಾಯತರನ್ನು ಕೆಣಕಿದ್ದ ಕಾಂಗ್ರೆಸ್​,  ಈಗ ಪಂಚಮಸಾಲಿಗಳ ಸರದಿ..!
ರಾಜಕೀಯ

ಲಿಂಗಾಯತರನ್ನು ಕೆಣಕಿದ್ದ ಕಾಂಗ್ರೆಸ್​, ಈಗ ಪಂಚಮಸಾಲಿಗಳ ಸರದಿ..!

by ಕೃಷ್ಣ ಮಣಿ
January 26, 2023
Bombat Bhojana Exclusive: ಬೊಂಬಾಟ್ ಭೋಜನದಲ್ಲಿ ಇನ್ಮೇಲೆ ಎಂಟರ್ಟೈನ್ಮೆಂಟ್ಗೆ ಏನು ಕಮ್ಮಿ ಇಲ್ಲ..!| Pratidhvani
ಸಿನಿಮಾ

Bombat Bhojana Exclusive: ಬೊಂಬಾಟ್ ಭೋಜನದಲ್ಲಿ ಇನ್ಮೇಲೆ ಎಂಟರ್ಟೈನ್ಮೆಂಟ್ಗೆ ಏನು ಕಮ್ಮಿ ಇಲ್ಲ..!| Pratidhvani

by ಪ್ರತಿಧ್ವನಿ
January 21, 2023
| APPU | ಬಳ್ಳಾರಿಯಲ್ಲಿ 25 ಅಡಿ ಅಪ್ಪುವಿನ ಮೂರ್ತಿ ಪ್ರತಿಷ್ಠಾಪನೆ ಮಾಡಿದ ಅಭಿಮಾನಿಗಳು | ballari |
ಸಿನಿಮಾ

| APPU | ಬಳ್ಳಾರಿಯಲ್ಲಿ 25 ಅಡಿ ಅಪ್ಪುವಿನ ಮೂರ್ತಿ ಪ್ರತಿಷ್ಠಾಪನೆ ಮಾಡಿದ ಅಭಿಮಾನಿಗಳು | ballari |

by ಪ್ರತಿಧ್ವನಿ
January 21, 2023
Kumar Bangarappa: ಕಂದಾಯ ಇಲಾಖೆ, ನೌಕರ ಸಂಘದ ಅಧ್ಯಕ್ಷ ಷಡಾಕ್ಷರಿ ವಿರುದ್ಧ ಕುಮಾರ್ ಗರಂ
ರಾಜಕೀಯ

Kumar Bangarappa: ಕಂದಾಯ ಇಲಾಖೆ, ನೌಕರ ಸಂಘದ ಅಧ್ಯಕ್ಷ ಷಡಾಕ್ಷರಿ ವಿರುದ್ಧ ಕುಮಾರ್ ಗರಂ

by ಪ್ರತಿಧ್ವನಿ
January 25, 2023
Next Post
ಗದಗ ಟ್ರಾಫಿಕ್‌ ಪೊಲೀಸ್‌ ಜೊತೆ KRS ಪಕ್ಷದ ವಾಗ್ವಾದ | KRS party clash with traffic police | Pratidhvani |

ಗದಗ ಟ್ರಾಫಿಕ್‌ ಪೊಲೀಸ್‌ ಜೊತೆ KRS ಪಕ್ಷದ ವಾಗ್ವಾದ | KRS party clash with traffic police | Pratidhvani |

D.K Shivakumar: ವ್ಯಕ್ತಿ ಮುಖ್ಯ ಅಲ್ಲ ಪಕ್ಷ ಮುಖ್ಯ ಎಂದ ಕೆಪಿಸಿಸಿ ಅಧ್ಯಕ್ಷ | Pratidhvani |

D.K Shivakumar: ವ್ಯಕ್ತಿ ಮುಖ್ಯ ಅಲ್ಲ ಪಕ್ಷ ಮುಖ್ಯ ಎಂದ ಕೆಪಿಸಿಸಿ ಅಧ್ಯಕ್ಷ | Pratidhvani |

D K Shivakumar : ಬಿಜೆಪಿ ಮ್ಯಾಚ್ ಫಿಕ್ಸಿಂಗ್ ಮಾಡಿದರೆ | Voter Data Theft | Pratidhvani

D K Shivakumar : ಬಿಜೆಪಿ ಮ್ಯಾಚ್ ಫಿಕ್ಸಿಂಗ್ ಮಾಡಿದರೆ | Voter Data Theft | Pratidhvani

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist