Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ಒಂದೇ ಕಡೆ ನಿಂತ್ರೆ ಬಲವಿಲ್ಲ, ಎರಡು ಕಡೆ ನಿಲ್ಲಲು ದೇವಿ ಸೂಚನೆ‌ ರಾಜಕೀಯ ಭವಿಷ್ಯ ನುಡಿದ ಮನೆ ದೇವರು..!

ಪ್ರತಿಧ್ವನಿ

ಪ್ರತಿಧ್ವನಿ

January 13, 2023
Share on FacebookShare on Twitter

ಹೆಚ್ಚು ಓದಿದ ಸ್ಟೋರಿಗಳು

ಕೋಲಾರದಲ್ಲಿ ನಿಲ್ಲಬೇಕೋ ಓಡಿ ಹೋಗಬೇಕೋ ನನಗೆ ಬಿಟಿದ್ದು, ಯಡುಯೂರಪ್ಪ ಯಾರು ಹೇಳೋಕೆ : Siddaramaiah | yediyurappa

Nalin Kumar Kateel..ಒಬ್ಬ ವಿದೂಷಕ : Siddaramaiah

Rameshjarkiholi Video ಬಿಡುಗಡೆ ಮಾಡಿದ್ದು D K Shivakumar ಅಂತೆ ..ನನಗೆ ಏನು ಗೊತ್ತಿಲ್ಲ : Siddaramaiah

ಮಂಡ್ಯ : ಇದು ಮಾಜಿ ಸಿಎಂ ಸಿದ್ದರಾಮಯ್ಯ ರಾಜಕೀಯ ಭವಿಷ್ಯ ಸಿದ್ದು ಮನೆ ದೇವರು ರಾಜಕೀಯ ಭವಿಷ್ಯ ನುಡಿದಿದೆ.ಒಂದೇ ಕಡೆ ನಿಂತ್ರೆ ಬಲವಿಲ್ಲ, ಎರಡು ಕಡೆ ನಿಲ್ಲಲು ದೇವಿ ಸೂಚನೆ‌ ನೀಡಿದೆ. ಸಿದ್ದು ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಮುಂದೆ ಮನೆದೇವರ ಭವಿಷ್ಯ ನುಡಿದಿದೆ.

ಚಿಕ್ಕತಾಯಮ್ಮ ದೇವಿ ಸಿದ್ದರಾಮಯ್ಯ ರಾಜಕೀಯ ಭವಿಷ್ಯ ನುಡಿದಿದೆ. ಚಿಕ್ಕಮ್ಮತಾಯಿ ದೇವಿ ದೇವರ ಗುಡ್ಡಪ್ಪನ ಮೈಮೇಲೆ ಬಂದಿದ್ದು, ಎರಡು ಕಡೆ ನಿಲ್ಲುವಂತೆ ಸಿದ್ರಾಮಯ್ಯ ಪುತ್ರನಿಗೆ ಆದೇಶ ನೀಡಿದೆ.

ಸಿದ್ದರಾಮಯ್ಯ ಅವರ ಮನೆಯ ದೇವರು ಚಿಕ್ಕಮ್ಮದೇವಿ ತಾಯಿಯಾಗಿದ್ಧಾರೆ. ಮಳವಳ್ಳಿ ತಾಲೂಕಿನ ಚೊಟ್ಟನಹಳ್ಳಿಯ ಚಿಕ್ಕಮ್ಮ ತಾಯಿ. ದೇಗುಲದ ಅರ್ಚಕ ಲಿಂಗಣ್ಣನ ಮೇಲೆ ಶಕ್ತಿ ದೇವತೆ ಆವಾಹನೆಯಾಗಿದ್ದು, ಒಂದೇ ಕಡೆ ನಿಂತ್ರೆ ಗೆಲುವು ಕಷ್ಟ.. ಪ್ರಬಲ ಶಕ್ತಿಗಳ ವಿರೋಧವಿದೆ.

ಎರಡು ಕಡೆ ಬಾಹುಬಲ ಚಾಚಬೇಕು..ಎರಡು ಭುಜಬಲದಲ್ಲಿ ನಿಲ್ಲಬೇಕು. ಪ್ರತಿವರ್ಷ ಬಂದು ನನ್ನ ದರ್ಶನ ಪಡೆಯಬೇಕು ಎಂದು ದೇವಿ ಆದೇಶ ನೀಡಿದೆ. ಡಾ.ಯತೀಂದ್ರ ಮಾಜಿ ಸಚಿವ ನರೇಂದ್ರಸ್ವಾಮಿ ಜೊತೆ ಪೂಜೆಗೆ ಬಂದಿದ್ದರು. ದೇವಿ ಕಳೆದ ಬಾರಿ ಚುನಾವಣೆಯಲ್ಲೂ 2 ಕ್ಷೇತ್ರ ಆರಿಸಿಕೊಳ್ಳಲು ಸೂಚಿಸಿದ್ದಳು. ಮನೆ ದೇವರ ಆದೇಶ ಪಾಲಿಸ್ತಾರಾ ಸಿದ್ದರಾಮಯ್ಯ..? 2023ರ ಅಸೆಂಬ್ಲಿಗೂ ಎರಡು ಕಡೆ ನಿಲ್ತಾರಾ ಸಿದ್ದರಾಮಯ್ಯ..?

RS 500
RS 1500

SCAN HERE

Pratidhvani Youtube

Sorry, there was a YouTube error.

don't miss it !

DCC Bank: ಡಿಸಿಸಿ ಬ್ಯಾಂಕ್ ನಮ್ಮ ಅಪ್ಪನ ಆಸ್ತಿಯಲ್ಲ | President Balahalli Govindegowda | Pratidhvani
ವಿಡಿಯೋ

DCC Bank: ಡಿಸಿಸಿ ಬ್ಯಾಂಕ್ ನಮ್ಮ ಅಪ್ಪನ ಆಸ್ತಿಯಲ್ಲ | President Balahalli Govindegowda | Pratidhvani

by ಪ್ರತಿಧ್ವನಿ
January 24, 2023
ಮಾಜಿ ಸಿಎಂ S.M.ಕೃಷ್ಣರಿಗೆ Padmaawards: ಶಾಲು ಹೊದಿಸಿ ಸನ್ಮಾನಿಸಿದ ಸಿಎಂ ಬೊಮ್ಮಾಯಿ. #pratidhvani #padmaawards
ರಾಜಕೀಯ

ಮಾಜಿ ಸಿಎಂ S.M.ಕೃಷ್ಣರಿಗೆ Padmaawards: ಶಾಲು ಹೊದಿಸಿ ಸನ್ಮಾನಿಸಿದ ಸಿಎಂ ಬೊಮ್ಮಾಯಿ. #pratidhvani #padmaawards

by ಪ್ರತಿಧ್ವನಿ
January 27, 2023
D Boss | Class Mass ಗೆ ಡಿ ಬಾಸ್‌ ಅಂತ prove ಆಯ್ತು | Kranti |
ಸಿನಿಮಾ

D Boss | Class Mass ಗೆ ಡಿ ಬಾಸ್‌ ಅಂತ prove ಆಯ್ತು | Kranti |

by ಪ್ರತಿಧ್ವನಿ
January 27, 2023
CM Bommai: ಚುನಾವಣೆಗೂ ಮುನ್ನವೇ CM ಬೊಮ್ಮಾಯಿ ಟೆಂಪಲ್‌ರನ್! | Pratidhvani
ರಾಜಕೀಯ

CM Bommai: ಚುನಾವಣೆಗೂ ಮುನ್ನವೇ CM ಬೊಮ್ಮಾಯಿ ಟೆಂಪಲ್‌ರನ್! | Pratidhvani

by ಮಂಜುನಾಥ ಬಿ
January 24, 2023
Kumar Bangarappa: ಕಂದಾಯ ಇಲಾಖೆ, ನೌಕರ ಸಂಘದ ಅಧ್ಯಕ್ಷ ಷಡಾಕ್ಷರಿ ವಿರುದ್ಧ ಕುಮಾರ್ ಗರಂ
ರಾಜಕೀಯ

Kumar Bangarappa: ಕಂದಾಯ ಇಲಾಖೆ, ನೌಕರ ಸಂಘದ ಅಧ್ಯಕ್ಷ ಷಡಾಕ್ಷರಿ ವಿರುದ್ಧ ಕುಮಾರ್ ಗರಂ

by ಪ್ರತಿಧ್ವನಿ
January 25, 2023
Next Post
ತೀವ್ರ ಆಕ್ರೋಶದ ಹಿನ್ನೆಲೆಯಲ್ಲಿ ಕರ್ನಾಟಕದ ಸ್ಥಬ್ಧ ಚಿತ್ರಕ್ಕೆ ಮತ್ತೆ ಅನುಮತಿ ನೀಡಿದ ಕೇಂದ್ರ

ತೀವ್ರ ಆಕ್ರೋಶದ ಹಿನ್ನೆಲೆಯಲ್ಲಿ ಕರ್ನಾಟಕದ ಸ್ಥಬ್ಧ ಚಿತ್ರಕ್ಕೆ ಮತ್ತೆ ಅನುಮತಿ ನೀಡಿದ ಕೇಂದ್ರ

ಕೇಂದ್ರದ ಮಾಜಿ ಸಚಿವ ಶರದ್ ಯಾದವ್  ನಿಧನ

ಕೇಂದ್ರದ ಮಾಜಿ ಸಚಿವ ಶರದ್ ಯಾದವ್ ನಿಧನ

ಸಿದ್ದೇಶ್ವರ ಸ್ವಾಮಿಗಳ ವಿದ್ವತ್ತಿಗೆ ಸಮಬಾರದ ವೈದಿಕ  ಶತಾವಧಾನಿ/ಸಹಸ್ರಾವಧಾನಿಗಳು

ಸಿದ್ದೇಶ್ವರ ಸ್ವಾಮಿಗಳ ವಿದ್ವತ್ತಿಗೆ ಸಮಬಾರದ ವೈದಿಕ ಶತಾವಧಾನಿ/ಸಹಸ್ರಾವಧಾನಿಗಳು

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist